tag:blogger.com,1999:blog-8454463354665064488.post1623212911722683931..comments2024-03-25T21:03:55.623+05:30Comments on ಸಂಸ್ಕೃತಿ ಸಲ್ಲಾಪ: ರಾಮನ್ ಸತ್ತ ಸುದ್ದಿ ತಿರು ಶ್ರೀಧರhttp://www.blogger.com/profile/13884666443014730401noreply@blogger.comBlogger1125tag:blogger.com,1999:blog-8454463354665064488.post-25049852081937923992017-11-09T05:17:20.426+05:302017-11-09T05:17:20.426+05:30ಒಬ್ಬ ಮಾಹಾನ್ ಕವಿ ಇನ್ನೊಬ್ಬ ಮಾಹಾನ್ ವಿಜ್ಞಾನಿಯ ವಿಯೋಗವನ್...ಒಬ್ಬ ಮಾಹಾನ್ ಕವಿ ಇನ್ನೊಬ್ಬ ಮಾಹಾನ್ ವಿಜ್ಞಾನಿಯ ವಿಯೋಗವನ್ನು ಬಹಳ ಅರ್ಥಪೂರ್ಣವಾಗಿ - ಮಾರ್ಮಿಕವಾಗಿ ಹೆಣೆದಿದ್ದಾರೆ. ಇದು ನನ್ನ ಫೇವರೆಟ್ ಕವನ. ಈ ಕವನದ ಬಗ್ಗೆ ನಾನು ಕೆ.ಎಸ್.ನಿಸಾರ್ ಅಹಮದ್ ರವರ ಮನೆಯಲ್ಲಿ ನಾನು ಪ್ರಸ್ತಾಪಿಸಿದಾಗ ಅವರೆಂದಿದ್ದು " ಅಯ್ಯೋ ಇದು ನಾನು ಬಹಳ ಹಿಂದೆ ರಚಿಸಿದ ಕವನ ಕಣ್ರೀ". ಇದು ನಿಮಗೆ ಇಷ್ಟವೇ ?<br /> ಎಂದರು. ಹೂಗುಟ್ಟಿದೆ ನಾನು. <br /><br />ಒಬ್ಬ ಅಶಿಕ್ಷಿತನಿಗೆ ರಾಮನ್ ಸತ್ತದ್ದು ಸುದ್ದಿಯೇ ಎಂಬಂತೆ ನಮ್ಮನ್ನು ಕೇಳುವಂತಿದೆ. ಒಬ್ಬ ಹಳ್ಳಿಗನ ದಿನ ನಿತ್ಯದ ಆಗುಹೋಗುಗಳಲ್ಲಿ ವಿಜ್ಞಾನಿಯ ಸಾವು ಯಾವ ನೋವನ್ನೂ ತರಲಾರದು ಎಂದು ಬಹಳ ಸೊಗಸಾಗಿ ಅಕ್ಷರಕ್ಕಿಳಿಸಿದ್ದಾರೆ. <br /> manjunathhttps://www.blogger.com/profile/11722316432953884749noreply@blogger.com