ದಾದಾಪೀರ್ ಜೈಮನ್ ಯುವ ಕವಿ ದಾದಾಪೀರ್ ಜೈಮನ್ ಮತ್ತು ಬಾಲಸಾಹಿತಿ ತಮ್ಮಣ್ಣ ಬೀಗಾರ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಕೇಂದ್ರ 10:08 AM ಹಂಚಿ
#ಅಧ್ಯಾತ್ಮ, #ಗೀತಗೋವಿಂದ ಜಯದೇವ 'ಗೀತಗೋವಿಂದ'ದ ಜಯದೇವ "ಧೀರ ಸಮೀರೆ ಯಮುನಾ ತೀರೆ" ಎಂಬ ಪದಲಾಲಿತ್ಯ ಕೇಳದ ಭಾರತೀಯ ಸಾಂಸ್ಕೃತಿಕ ಮನವಿಲ್ಲ. ಕೃಷ್ಣ-ರಾಧೆಯರ ಪ್ರೇಮಲಹರಿಯ ಶ್ರೇಷ್ಠತೆಗೆ ಸೊಬಗ 12:12 PM ಹಂಚಿ
#ಕವಿತೆ ನಮ್ಮ ಬಾವುಟ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟಪಟ ಕೇಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರವು ಸತ್ಯ ಶಾಂತಿ ತ್ಯಾಗ ಮೂರ್ತಿ ಗಾಂಧಿ ಹಿಡಿ 04:53 PM ಹಂಚಿ
#ಅಧ್ಯಾತ್ಮ, #ಆಗಸ್ಟ್12 ರಾಯರ ಆರಾಧನೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರತಿವರ್ಷ ಶ್ರಾವಣ ಮಾಸದಂತೆ ಈ ವರ್ಷವೂ ಶ್ರೀ ರಾಘವೇಂದ್ರ ಗುರುರಾಯರ ಆರಾಧನೆ ನಡೆಯುತ್ತಿದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ 07:32 AM ಹಂಚಿ
#ಅಧ್ಯಾತ್ಮದ ಬೆಳಕೇ, #ಆಗಸ್ಟ್11 ॐ भूर्भुवः॒ स्वः । ॐ भूर्भुवः॒ स्वः । तत्स॑वितुर्वरे॑ण्यं । भ॒र्गो॑ दे॒वस्य॑ धीमहि। । धियो॒ यो नः॑ प्रचो॒दया॑त्॥ । “ ಓ , ಅಧ್ಯಾತ್ಮದ ಬೆಳಕೇ , ನಾವು ನಿಮ್ಮನ್ನು ಧ್ಯಾನಿಸುತ್ತಿದ್ದೇವೆ . ನಮ್ಮ ಮನಗಳನ್ನು ಪ್ರ 07:50 AM ಹಂಚಿ
#ಆಗಸ್ಟ್7, #ತಿರು ಶ್ರೀಧರ ಅವರಿಗೆ ‘ಪರಿಮಳ ಪ್ರಶಸ್ತಿ’ ತಿರು ಶ್ರೀಧರ ತಿರು ಶ್ರೀಧರ ಅವರಿಗೆ ‘ಪರಿಮಳ ಪ್ರಶಸ್ತಿ’ ತಿರು ಶ್ರೀಧರ – ಮುಖಪುಟದ ಮಿತ್ರರಿಗೆಲ್ಲಾ ಈ ಹೆಸರು ಚಿರಪರಿಚಿತ. ಕನ್ನಡ ಸಂಪದದ ಮೂಲಕ ಸದ್ದು ಗದ್ದಲವಿಲ್ಲದೆ ಅವರು ಮಾಡುತ್ತಿರುವ ಕನ್ನಡ 05:00 AM ಹಂಚಿ