#ಆಗಸ್ಟ್2, #ಗಮಕ ಪ್ರಕಾಶ್ ಕೌಶಿಕ್ ಪ್ರಕಾಶ್ ಕೌಶಿಕ್ ಇಂದು ಗಮಕಿಗಳೂ, ವಿದ್ವಾಂಸರೂ, ಸಾಂಸ್ಕೃತಿಕ ಸಂಘಟಕರೂ, ಕರ್ನಾಟಕ ಸಂಗೀತದಲ್ಲಿ ಹರಿದಾಸ ಸಾಹಿತ್ಯದ ಬಳಕೆಗೆ ಅಪಾರವಾಗಿ ಶ್ರಮಿಸಿದ ಪೂಜ್ಯ ಪ್ರಕಾಶ್ ಕೌಶಿಕ್ ಅವರ ಜನ್ಮ 03:51 PM ಹಂಚಿ
#ಆಗಸ್ಟ್20, #ನನ್ನ ಚಿತ್ರಗಳು ಪ್ರಾತಃಕಾಲ ಆಹಾ! ಪ್ರಾತಃಕಾಲದ ಸ್ಪರ್ಶಕೆ ನೆಲವದೆ ಜುಮ್ಮನೆ ಪುಲಕಿಸಿದೆ; ಮಿಲನ ಮುಹೂರ್ತದ ಚೆಲುವಿನ ತೊಟ್ಟಿಲು ಲೋಕದ ಹಸುಳೆಯ ತೂಗುತಿದೆ. ಸುರ ಸಮ್ಮೋಹಕ ಮೂಡಲ ಬಟ್ಟಲು ಮುಂಬೆಳಗಿನ ರಸವುಕ್ಕುತಿದೆ. ಆಹಾ! 06:21 AM ಹಂಚಿ
#ಆಗಸ್ಟ್2, #ಉದ್ಯಮ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ಕಷ್ಟಪಟ್ಟು ಮೇಲೆ ಬಂದು ಅಪಾರ ಸಾಧನೆ ಮಾಡಿರುವ ಉದ್ಯಮಿ. ವಿಜಯ ಸಂಕೇಶ್ವರ 1950ರ ಆಗಸ್ಟ್ 2ರಂದು ಗದಗದ ಬೆಟಗೇರಿಯಲ್ಲಿ ಜನಿಸಿದರು. ತಂದೆ ಬಸವಣ್ಣೆಪ್ಪ 06:06 AM ಹಂಚಿ
#ಆಗಸ್ಟ್2, #ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾದಾ ಎಂದೇ ಪ್ರಖ್ಯಾತರಾದ ಡಾ. ನಾ ದಾಮೋದರ ಶೆಟ್ಟಿ ಅವರು ಪ್ರಾಧ್ಯಾಪಕರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ, ಮಹಾನ್ ಸಂಘಟನಾಕಾರರಾಗಿ ಹೀ 06:05 AM ಹಂಚಿ
#ಆಗಸ್ಟ್2, #ಚ. ವಾಸುದೇವಯ್ಯ ಚ. ವಾಸುದೇವಯ್ಯ ಚ. ವಾಸುದೇವಯ್ಯ ಚ. ವಾಸುದೇವಯ್ಯ ಅವರು ಹೊಸಗನ್ನಡದ ಪಿತಾಮಹರಲ್ಲೊಬ್ಬರೆಂದು ಹೆಸರಾಗಿದ್ದಾರೆ. ವಾಸುದೇವಯ್ಯನವರು 1852ರ ಆಗಸ್ಟ್ 2ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಅಲ್ಲಿನ ಆಂಗ್ಲೊ 05:52 AM ಹಂಚಿ
#ಆಗಸ್ಟ್2, #ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ನಾಮಸಂಕೀರ್ತನ ಕಲಾವಿದೆ. ಅವರು ವರ್ಣಚಿತ್ರ ಕಲಾವಿದೆಯೂ ಆಗಿದ್ದಾರೆ. ಆಗಸ್ಟ್ 2, ಶಿವಶ್ರೀ ಸ್ 05:42 AM ಹಂಚಿ
#ಆಗಸ್ಟ್2, #ಡಿಸೆಂಬರ್18 ವೈ. ಕೆ. ಶ್ರೀಕಂಠಯ್ಯ ವೈ. ಕೆ. ಶ್ರೀಕಂಠಯ್ಯ ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರರಾಗಿ ಮತ್ತು ಚಿತ್ರಕಲಾವಿದರಾಗಿ ಅಪಾರ ಸಾಧನೆ ಮಾಡಿದವರು. ವೈ. ಕೆ. ಶ್ರೀಕಂಠಯ್ಯನವರು ಕಡೂ 05:41 AM 1 ಹಂಚಿ
#ಆಗಸ್ಟ್2, #ಗರುಡ ಗರುಡ ಗರುಡ ನಾಗರ ಪಂಚಮಿಯಂದೇ ಗರುಡ ಪಂಚಮಿ ಆಚರಿಸುವುದು ವಿಶೇಷ ಸಂಗತಿ. ವಿಷ್ಣುವಿನ ವಾಹನ ಗರುಡ. ಅವನ ಹಾಸಿಗೆ ಆದಿ ಶೇಷ. ಶಿವನ ಪ್ರಾಣಿ ಕುಟುಂಬದಲ್ಲೂ ಸಿಂಹ, ನಂದಿ, ಹಾವು, ಇಲಿ, ನವಿಲ 05:32 AM ಹಂಚಿ
#ಆಗಸ್ಟ್2, #ಎಂ. ಆರ್. ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ. ಎಂ. ಆರ್. ಶ್ರೀನಿವಾಸ ಮೂರ್ತಿ ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಪ್ರಮುಖರು. ಎಂ.ಆರ್. ಶ್ರೀ 1 05:30 AM ಹಂಚಿ
#ಆಗಸ್ಟ್2, #ಪ್ರಾಚ್ಯಸಂಶೋಧನೆ ಲ.ನ. ಸ್ವಾಮಿ ಲ.ನ. ಸ್ವಾಮಿ ಡಾ. ಲ.ನ. ಸ್ವಾಮಿ ಅವರು ಚರಿತ್ರೆಯ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪುರಾತತ್ವ ವಸ್ತುಸಂಗ್ರಹಾಲಯಗಳ ಅಧಿಕಾರಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ. ಲ.ನ. 05:30 AM ಹಂಚಿ
#ಆಗಸ್ಟ್2, #ಏಪ್ರಿಲ್16 ಬಳ್ಳಾರಿ ರಾಘವ ಬಳ್ಳಾರಿ ರಾಘವ ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಕರ್ನಾಟಕ ಮತ್ತು ಸಂಯಕ್ತ ಆಂಧ್ರಪ್ರದೇಶದಲ್ಲಿ ಬಹುದೊಡ್ಡ ಹೆಸರು. ರಾಘವ ಅವರು 1880ರ ಆಗಸ್ಟ್ 2ರಂದು ಬಳ್ಳಾರಿಯಲ್ಲಿ ಜ 05:30 AM ಹಂಚಿ
#ಆಗಸ್ಟ್1, #ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಬಾಳಾಸಾಹೇಬ ಲೋಕಾಪುರ ಡಾ. ಬಾಳಾಸಾಹೇಬ ಲೋಕಾಪುರ ಅವರು ಸಾಹಿತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ಬಾಳಾಸಾಹೇಬ ಲೋಕಾಪುರ ಅವರು 1955ರ ಆಗಸ್ಟ್ 1ರಂದು ಜನಿಸಿದರು.ಇವರು ಮೂ 10:17 PM ಹಂಚಿ
#ಆತ್ಮೀಯ, #ಜುಲೈ28 ರೂಪಶ್ರೀ ಕುಮಾರ್ ರೂಪಶ್ರೀ ಕುಮಾರ್ ಸಾಹಿತ್ಯ, ಸಂಗೀತ,ಸಂಸ್ಕೃತಿ, ಅಧ್ಯಾತ್ಮ ಹೀಗೆ ಬಹುಮುಖಿ ಸದಭಿರುಚಿಗಳುಳ್ಳ ಸಹೃದಯಿ, ಬರಹಗಾರ್ತಿ, ಪ್ರತಿಭಾಶಾಲಿನಿ ರೂಪಶ್ರೀ ಕುಮಾರ್ ಅವರಿಗೆ ಸ್ವಲ್ಪ ತಡವಾಗಿ ಹುಟ್ಟ 09:28 PM ಹಂಚಿ
#ಅರವಿಂದ ಮಾಲಗತ್ತಿ, #ಆಗಸ್ಟ್1 ಅರವಿಂದ ಮಾಲಗತ್ತಿ ಅರವಿಂದ ಮಾಲಗತ್ತಿ ಡಾ.ಅರವಿಂದ ಮಾಲಗತ್ತಿ ಅವರು ಬಹುಮುಖಿ ಬರಹಗಾರರಾಗಿ, ಸಂಶೋಧಕರಾಗಿ, ಶಿಕ್ಷಣತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ಡಾ.ಅರವಿಂದ ಮಾಲಗತ್ತಿ ಅವರು 1956 08:02 PM ಹಂಚಿ
#ಆಗಸ್ಟ್1, #ನನ್ನ ಚಿತ್ರಗಳು ಬಯಸಿದಂತೆ We can see if we really want ನಾವು ನಿಜವಾಗಿ ಬಯಸಿದ್ದೇ ಆದಲ್ಲಿ ಖಂಡಿತ ಕಾಣಬಹುದು 07:50 AM ಹಂಚಿ
#ಆಗಸ್ಟ್1, #ಡಿಸೆಂಬರ್11 ಶಂಕರನಾರಾಯಣ ಸಾಮಗ ಮಲ್ಪೆ ಶಂಕರನಾರಾಯಣ ಸಾಮಗ ಮಲ್ಪೆ ಶಂಕರನಾರಾಯಣ ಸಾಮಗರು ಯಕ್ಷಗಾನ ಪಟುವಾಗಿ, ಹರಿಕಥಾ ದಾಸರಾಗಿ, ಗಾಂಧಿವಾದಿಯಾಗಿ, ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದವರು. ಶಂಕರನರಾಯಣ ಸಾಮಗರು 1911 07:38 AM ಹಂಚಿ
#ಆಗಸ್ಟ್1, #ಟೈಗರ್ ವರದಾಚಾರ್ ಟೈಗರ್ ವರದಾಚಾರ್ ಟೈಗರ್ ವರದಾಚಾರ್ ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ, ಮೈಸೂರರಸರಿಂದ ಸಂಗೀತದಲ್ಲಿ ‘ಟೈಗರ್’ ಎಂದು ಬಿರುದಾಂಕಿತರೂ ಆಗಿ ಪ್ರಸಿದ್ಧರಾದವರು ವರದಾಚಾರ್ಯರು. ಸಂಗೀತ ಕ್ಷೇತ್ರದ ಮಹಾನ್ ಹೆಸರ 07:30 AM ಹಂಚಿ
#ಆಗಸ್ಟ್1, #ಲೋಕಮಾನ್ಯ ಬಾಲ ಗಂಗಾಧರ ತಿಲಕ್ ತಿಲಕ್ ಸಂಸ್ಮರಣೆ ತಿಲಕ್ ಸಂಸ್ಮರಣೆ ತಿಲಕ್ ಅವರು ಭಾರತೀಯ ಶ್ರೇಷ್ಠತೆಗೆ ಒಂದು ತಿಲಕವಿದ್ದಂತೆ. ತಿಲಕರದು ಗಾಂಧೀಜಿ ಅವರನ್ನೂ ಪ್ರಭಾವಿಸಿ ಬೆಳೆಸಿದ ವ್ಯಕ್ತಿತ್ವ. ತಮ್ಮ ಕಾರ್ಯ, ಬರವಣಿಗೆ, ಸುಜ್ಞಾನ 07:26 AM ಹಂಚಿ
#ಆಗಸ್ಟ್1, #ಎಚ್. ಎಸ್. ರಾಘವೇಂದ್ರರಾವ್ ರಾಘವೇಂದ್ರರಾವ್ ಎಚ್. ಎಸ್. ರಾಘವೇಂದ್ರರಾವ್ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಎಚ್. ಎಸ್. ರಾಘವೇಂದ್ರರಾವ್ ಒಬ್ಬರು. ಅವರ ವಿಸ್ತೃತ ಓದು, ವಿವಿಧ ಶಾಸ್ತ್ರಗಳ ಜೊತೆಗೆ ಸಂಬಂಧಗಳ ಹುಡುಕಾಟ ಹಾಗೂ ಸಂಶೋ 07:00 AM 1 ಹಂಚಿ
#ಆಗಸ್ಟ್1, #ಎಂ. ಜಿ. ನಂಜುಂಡಾರಾಧ್ಯ ನಂಜುಂಡಾರಾಧ್ಯ ಎಂ. ಜಿ. ನಂಜುಂಡಾರಾಧ್ಯ ಪ್ರೊ. ಎಂ. ಜಿ. ನಂಜುಂಡಾರಾಧ್ಯರು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಲೋಕದಲ್ಲಿ ಹೆಸರಾದ ವಿದ್ವಾಂಸರು. ನಂಜುಂಡಾರಾಧ್ಯ ಅವರು ಕೋಲಾರ ಜಿಲ್ಲೆಯ ಗೌರಿಬಿದನೂರು ತ 07:00 AM ಹಂಚಿ