#ನನ್ನ ಚಿತ್ರಗಳು, #ಮೇ4 ಸೌಂದರ್ಯ ಸರಸ್ವತಿ ಹಸುರಿನ ಬನಸಿರಿಗೆ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು. ಇದು ಯಾರ ತಪಸಿನ ಫಲವೋ, ಈ ಕಂಗಳು ಮಾಡಿದ ಪುಣ್ಯವೋ... Goddess in 07:52 AM ಹಂಚಿ
#ಭಕ್ತಿಗೀತೆ ವೆಂಕಟಾಚಲ ನಿಲಯಂ ವೆಂಕಟಾಚಲ ನಿಲಯಂ ವೈಕುಂಠ ಪುರ ವಾಸಂ ಪಂಕಜ ನೇತ್ರಂ ಪರಮ ಪವಿತ್ರಂ ಶಂಖ ಚಕ್ರಧರ ಚಿನ್ಮಯ ರೂಪಂ ಅಂಬುಜೋದ್ಭವ ವಿನುತಂ ಅಗಣಿತ ಗುಣ ನಾಮಂ ತುಂಬುರು ನಾರದ ಗಾನವಿಲೋಲಂ ಅಂಬುದಿಶಯನಂ ಆತ್ಮಾಭಿರ 07:22 AM ಹಂಚಿ
#ಅಧ್ಯಾತ್ಮ, #ಮೇ5 ವಿಶ್ವ ನಗುವಿನ ದಿನ ವಿಶ್ವ ನಗು ದಿನ ನಗು ಎಂಬುದು ಹೃದಯಾಂತರಾಳದ ಸಂತಸದಿಂದ ಮೂಡುವಂತದ್ದಾಗಿರಬೇಕು. ಕೆಲವು ಮೊಗಗಳನ್ನು ಕಂಡಾಗ ಓಹ್ ಅಂತಹ ನಗೆ ಇಲ್ಲಿ ಕಂಡೆ ಎಂಬ ಧನ್ಯತೆ ಮೂಡುತ್ತದೆ. ಅಂತಹ ಕೆಲ 07:14 AM ಹಂಚಿ
#ನನ್ನ ಚಿತ್ರಗಳು, #ಮೇ4 ಅವನದೇ ಕಣ್ತೆರೆದು ನೋಡಿದರೆ ಎಲ್ಲೆಲ್ಲೂ ಅವನದೇ ಲೀಲೆ. ಅವನ ಕರುಣೆ ನಮ್ಮನ್ನೆಲ್ಲ ಕಾಯಲಿ. ಶುಭೋದಯ. ಶುಭದಿನ. Good Morning. Happy Day 🌷🌷🌷 At Meadows, Dubai 06:48 AM ಹಂಚಿ
#ಮೇ4, #ಸಂಗೀತ ಸಂತ ತ್ಯಾಗರಾಜರು ಸಂತ ತ್ಯಾಗರಾಜರು ಇಂದು ಸಂತ ತ್ಯಾಗರಾಜರು ಜನಿಸಿದ ದಿನ. ಶ್ರೀ ತ್ಯಾಗರಾಜರು ಕರ್ನಾಟಕ ಸಂಗೀತ ಪದ್ಧತಿಯ ಪ್ರಮುಖ ರಚನಕಾರರು. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶ 06:47 AM ಹಂಚಿ
#ಪಾ.ವೆಂ. ಆಚಾರ್ಯ, #ಫೆಬ್ರವರಿ6 ಪಾ.ವೆಂ. ಆಚಾರ್ಯ ಪಾ.ವೆಂ. ಆಚಾರ್ಯ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮತ್ತು ಹಾಸ್ಯಬರಹಗಳ ಲೋಕದಲ್ಲಿ ಪಾ.ವೆಂ. ಆಚಾರ್ಯ ಅಮರ ಹೆಸರು. ಪಾ.ವೆಂ. ಆಚಾರ್ಯ ಅಥವಾ ಪಾವೆಂ ಎಂದೇ ಖ್ಯಾತರಾದ ಪಾಡಿಗಾರು ವೆಂಕಟರಮ 06:45 AM ಹಂಚಿ
#ಮೇ4, #ಸಾಹಿತ್ಯ ಸುಮತೀಂದ್ರ ನಾಡಿಗ ಸುಮತೀಂದ್ರ ನಾಡಿಗ ಸುಮತೀಂದ್ರ ನಾಡಿಗರು ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಹೆಸರಾಗಿದ್ದಾರೆ. ಸುಮತೀಂದ್ರ ನಾಡಿಗರು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ 1935ರ ಮೇ 4ರಂದು ಜನಿಸ 06:44 AM ಹಂಚಿ
#ಕೆ. ಸಿ. ರೆಡ್ಡಿ, #ಮೇ4 ಕೆ. ಸಿ. ರೆಡ್ಡಿ ಕೆ. ಸಿ. ರೆಡ್ಡಿ ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ ಅವರು ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಗಳು(1947-52). ಅವರು ಕೇಂದ್ರದಲ್ಲಿ ಮಂತ್ರಿಗಳೂ, ಮಧ್ಯಪ್ರದೇಶದ ರಾಜ್ಯಪಾಲರೂ ಆಗಿದ 06:43 AM ಹಂಚಿ
#ಕಾರೈಕುಡಿ ಆರ್.ಮಣಿ, #ಮೇ4 ಕಾರೈಕುಡಿ ಆರ್.ಮಣಿ ಕಾರೈಕುಡಿ ಆರ್.ಮಣಿ ಕಾರೈಕುಡಿ ಆರ್.ಮಣಿ ಮೃದಂಗ ವಾದಕರಾಗಿ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕ ಸಂಗೀತ ಲೋಕವನ್ನು ಆಳಿದವರು. ಬಹುಪಾಲು ಕರ್ನಾಟಕ ಅಭಿಜ್ಞರು ಮತ್ತು ಅಭಿಮಾನಿಗಳು ಅ 06:43 AM ಹಂಚಿ
#ಉದ್ಯಮ, #ಮೇ4 ಸ್ಯಾಮ್ ಪಿತ್ರೋಡಾ ಸ್ಯಾಮ್ ಪಿತ್ರೋಡಾ ಸತ್ಯನಾರಾಯಣ ಗಂಗಾರಾಮ್ ಪಿತ್ರೋಡಾ ಆಧುನಿಕ ಭಾರತದ ಸಂವಹನ ಕ್ಷೇತ್ರದ ಸುಧಾರಣೆಯ ಹರಿಕಾರ. ಭಾರತದಲ್ಲಿ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಬೆಳವಣಿಗೆಗೆ ಪ್ರಥ 06:42 AM ಹಂಚಿ
#ದಾಸರಿ ನಾರಾಯಣ ರಾವ್, #ಮೇ4 ದಾಸರಿ ದಾಸರಿ ನಾರಾಯಣ ರಾವ್ ದಾಸರಿ ನಾರಾಯಣ ರಾವ್ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ನಟ, ಗೀತರಚನೆಕಾರ ಮತ್ತು ರಾಜಕಾರಣಿ. ಅವರು ತಮ್ಮ ವೃತ್ತಿಜೀವನದಲ್ಲಿ 151 ಚಲನಚಿತ್ರಗಳನ 06:42 AM ಹಂಚಿ
#ಎಚ್. ಕೆ. ನರಸಿಂಹಮೂರ್ತಿ, #ಮೇ4 ನರಸಿಂಹಮೂರ್ತಿ ಎಚ್. ಕೆ. ನರಸಿಂಹಮೂರ್ತಿ ವಿದ್ವಾನ್ ಎಚ್. ಕೆ. ನರಸಿಂಹಮೂರ್ತಿ ಅವರು ಹೆಸರಾಂತ ಪಿಟೀಲು ವಾದನ ಕಲಾವಿದರು. ನರಸಿಂಹಮೂರ್ತಿ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ 1946ರ ಮೇ 4ರಂದು ಜನಿಸ 06:41 AM ಹಂಚಿ
#ಗಾಯತ್ರಿ ಮೂರ್ತಿ, #ಮೇ4 ಗಾಯತ್ರಿ ಮೂರ್ತಿ ಗಾಯತ್ರಿ ಮೂರ್ತಿ ಗಾಯತ್ರಿ ಮೂರ್ತಿವಿಜ್ಞಾನ ಬರಹಗಾರ್ತಿಯಾಗಿ ಮತ್ತು ಬೋಧಕಿಯಾಗಿ ಹೆಸರಾಗಿದ್ದಾರೆ. ಗಾಯತ್ರಿ ಮೂರ್ತಿ 1948ರ ಮೇ 4ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಮಹಾರಾಜ ಪ್ರೌ 06:34 AM ಹಂಚಿ
#ಮೇ4, #ಸಿನಿಮಾ ಸ್ಟಾರ್ ವಾರ್ಸ್ ಸ್ಟಾರ್ ವಾರ್ಸ್ ಇವತ್ಯಾಕೆ ಸ್ಟಾರ್ ವಾರ್ಸ್ ದಿನ? May the Force be with you ಎಂಬ ವಾಕ್ಯ May 4th be with you ಆಗಿದೆಯಂತೆ. ಈ ಕ್ರೇಸಿ ಪ್ರಂಚದಲ್ಲಿ ಯಾವುದಕ್ಕೆ ಎತ್ತಣಿಂದ 06:30 AM ಹಂಚಿ
#ಭುಜೇಂದ್ರ ಮಹಿಷವಾಡಿ, #ಮಾರ್ಚ್15 ಭುಜೇಂದ್ರ ಮಹಿಷವಾಡಿ ಭುಜೇಂದ್ರ ಮಹಿಷವಾಡಿ ಲತಾ ಮಂಗೇಶ್ಕರ್ ಅವರ ಧ್ವನಿಯಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರದ 'ಬೆಳ್ಳನ ಬೆಳಗಾಯಿತು' ನಾದದ ಇಂಪನ್ನು ನಮ್ಮ ಕಾಲದಲ್ಲಿ ಸವಿಯದಿದದ್ದವರಿಲ್ಲ. ಆ ಗೀತೆಯ 07:08 AM ಹಂಚಿ
#ಅಕ್ಟೋಬರ್8, #ಮೇ3 ವಿ. ಕೆ. ಕೃಷ್ಣ ಮೆನನ್ ವಿ ಕೆ ಕೃಷ್ಣ ಮೆನನ್ ವಿ. ಕೆ. ಕೃಷ್ಣ ಮೆನನ್ ಚಿಂತಕ, ಹೋರಾಟಗಾರ, ವಾಗ್ಮಿ, ಭಾರತ ಸರ್ಕಾರದ ಮಾಜಿ ಮಂತ್ರಿ ಮತ್ತು ರಾಯಭಾರಿಯಾಗಿದ್ದವರು. ವಿ. ಕೆ. ಕೃಷ್ಣ ಮೆನನ್ ಅವರು 1896 ಮೇ 3ರಂ 07:06 AM ಹಂಚಿ
#ನನ್ನ ಚಿತ್ರಗಳು, #ಮೇ3 ಕರುಣೆ ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ, ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ Blessing from the above On May 3rd, 2014 at our Kukkarahalli Lake, M 07:05 AM ಹಂಚಿ
#ಕೆ. ಎಸ್. ನಿಸಾರ್ ಅಹಮದ್, #ಫೆಬ್ರವರಿ5 ನಿಸಾರ್ ಅಹಮದ್ ನಿಸಾರ್ ಅಹಮದ್ ನಿಸಾರ್ ಅಹಮದ್ ಅಂದರೆ ಅದೆಂತದ್ದೋ ಹಲವು ಸುಮಧುರ ಭಾವಗಳು ತುಳುಕುತ್ತವೆ. ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಅದೇನೋ ತುಂಬು ಆನಂದ ಸಿಗುತ್ತದೆ. ಬೆ 07:02 AM ಹಂಚಿ
#ಜೂನ್1, #ನರ್ಗಿಸ್ ನರ್ಗಿಸ್ ನರ್ಗಿಸ್ ಭಾರತೀಯ ಚಲನಚಿತ್ರರಂಗವನ್ನು ಬೆಳಗಿದ ತಾರೆಯರಲ್ಲಿ ನರ್ಗಿಸ್ ದತ್ ಪ್ರಕಾಶಮಾನರೆನಿಸಿದವರು. ಅವರ ಮೂಲ ಹೆಸರು ಫತೀಮಾ ರಶೀದ್. ನರ್ಗಿಸ್ ಎಂಬುದು ಪರ್ಷಿಯನ್ ಪದವಾಗಿದ್ದು ಸು 07:00 AM ಹಂಚಿ