#ಅಳಸಿಂಗರಾಚಾರ್ಯ, #ಏಪ್ರಿಲ್18 ಅಳಸಿಂಗಾರಾಚಾರ್ಯ ಅಳಸಿಂಗರಾಚಾರ್ಯ ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ರಾಮಾಯಾಣ, ಭಾರತ, ಭಾಗವತಗಳನ್ನು ಬ್ರಹತ್ ಗಾತ್ರದಲ್ಲಿ ಕನ್ನಡಾನುವಾದ ಮತ್ತು ಸ 08:43 AM ಹಂಚಿ
#ಏಪ್ರಿಲ್18, #ವಿಶ್ವ ಪರಂಪರೆ ದಿನ ವಿಶ್ವ ಪರಂಪರೆ ವಿಶ್ವಪರಂಪರೆ ದಿನದಂದು On world Heritage Day ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವ 08:28 AM ಹಂಚಿ
#ಏಪ್ರಿಲ್18, #ವಸುಮತಿ ಉಡುಪ ವಸುಮತಿ ಉಡುಪ ವಸುಮತಿ ಉಡುಪ ವಸುಮತಿ ಉಡುಪ ಕನ್ನಡದ ಸುಪ್ರಸಿದ್ಧ ಕಥೆಗಾರ್ತಿ. ವಸುಮತಿ ಉಡುಪ 1948ರ ಏಪ್ರಿಲ್ 18ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭ 08:10 AM ಹಂಚಿ
#ಏಪ್ರಿಲ್18, #ಜಿ.ಎಸ್.ಕುಮಾರ್ ಜಿ. ಎಸ್. ಕುಮಾರ್ ಜಿ. ಎಸ್. ಕುಮಾರ್ ಜಿ. ಎಸ್. ಕುಮಾರ್ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕನ್ನಡ ನಾಡಿನ ಬೆಳಕಿನ ಕಿಂಡಿಯಾಗಿ ಪ್ರಸಿದ್ಧರಾದವರು. ಏಪ್ರಿಲ್ 18, ಜಿ. ಎಸ್. ಕುಮಾರ್ ಅವರ ಜನ್ಮದಿನ. ಅವರ 07:22 AM ಹಂಚಿ
#ಏಪ್ರಿಲ್18, #ನನ್ನ ಚಿತ್ರಗಳು ನೋಡಿದ ನೋಡಿದ ಅವನು ಹೀಗೆ ನೋಡಿದ, ಒಣಬೇರಿಗೆ ನೀರೂರುವ ಹಾಗೆ ನೋಡಿದ, ಕೂಡಿದ ನನ್ನ ಹೇಗೆ ಕೂಡಿದ, ಹೊಸಚೇತನ ನನ್ನಲಿ ಹರಿವಂತೆ ಕೂಡಿದ (ನನ್ favorite Ratnamala Prakash ಅವರ ಧ್ವನಿಯಲ್ಲಿ 07:14 AM ಹಂಚಿ
#ಏಪ್ರಿಲ್18, #ತಾತ್ಯಾ ಟೋಪೆ ತಾತ್ಯಾ ಟೋಪೆ ತಾತ್ಯಾ ಟೋಪೆ ಏಪ್ರಿಲ್ 18, ಭಾರತ ಸ್ವಾತಂತ್ರ್ಯಸಂಗ್ರಾಮದ ಮಹಾನ್ ಹೋರಾಟಗಾರರಾದ ತಾತ್ಯಾಟೋಪೆ ಅವರು ದೇಶಕ್ಕಾಗಿ ಪ್ರಾಣತೆತ್ತ ದಿನ. ಅವರ ಮೂಲ ಹೆಸರು ರಾಮಚಂದ್ರ ಪಾಂಡುರಂಗ. 1859ರ 07:01 AM ಹಂಚಿ
#ಏಪ್ರಿಲ್18, #ಲಲಿತಾ ಪವಾರ್ ಲಲಿತಾ ಪವಾರ್ ಲಲಿತಾ ಪವಾರ್ ದೂರದರ್ಶನದ ರಾಮಾಯಣದಲ್ಲಿ ಯಾರಿಗೆ ಯಾವ ಪಾತ್ರ ನೆನಪಿಲ್ಲದಿದ್ದರೂ 'ಮಂಥರೆ' ಪಾತ್ರಾ ಮಾತ್ರಾ ಮರೆಯಲು ಸಾಧ್ಯವಿಲ್ಲ. ಬಹುಶಃ ನಿಜವಾದ ಮಂಥರೆ ಕೂಡಾ ಅಷ್ಟು ಪ್ರ 07:00 AM ಹಂಚಿ
#ಏಪ್ರಿಲ್18, #ಪಾಂಡುರಂಗ ವಾಮನ ಕಾಣೆ ವಾಮನ ಕಾಣೆ ಪಾಂಡುರಂಗ ವಾಮನ ಕಾಣೆ ಭಾರತ ರತ್ನ ಪುರಸೃತ ಪಾಂಡುರಂಗ ವಾಮನ ಕಾಣೆ ಉದ್ದಾಮ ಸಂಸ್ಕೃತ ವಿದ್ವಾಂಸರು, ಪ್ರಕಾಂಡ ಕಾಯಿದೆ ಪಂಡಿತರು, ಅಲಂಕಾರಶಾಸ್ತ್ರ ಹಾಗೂ ಧರ್ಮಶಾಸ್ತ್ರಗಳ ಮೊದಲ ಇತಿಹಾ 06:47 AM ಹಂಚಿ
#ಉದ್ಯಮ, #ಏಪ್ರಿಲ್18 ಮುಖೇಶ್ ಅಂಬಾನಿ ಮುಖೇಶ್ ಅಂಬಾನಿ ಭಾರತದ ಮಹಾನ್ ಉದ್ಯಮಗಳಲ್ಲಿ ಮತ್ತು ಕಣ್ಣು ಕೋರೈಸುವ ಶ್ರೀಮಂತಿಕೆಯಲ್ಲಿ ಮುಖೇಶ್ ಅಂಬಾನಿ ಇಂದು ಪ್ರಮುಖ ಹೆಸರು. ಭಾರತದ ಮಹಾನ್ ಸಾಹಸಿಗ ಉದ್ಯಮಿಗಳಲ್ಲಿ ಒಬ್ಬರಾದ 06:45 AM ಹಂಚಿ
#ಎಂ. ಎ. ಹೆಗಡೆ, #ಏಪ್ರಿಲ್18 ಎಂ. ಎ. ಹೆಗಡೆ ಎಂ.ಎ.ಹೆಗಡೆ ಪ್ರೊ. ಎಂ.ಎ.ಹೆಗಡೆ ಅವರು ಪ್ರಸಂಗಕರ್ತ, ವಾಗ್ಮಿ, ಸಂಸ್ಕೃತ ವಿದ್ವಾಂಸ, ಗ್ರಂಥಕರ್ತ , ಭಾಷಾಶಾಸ್ತ್ರಜ್ಞ ಮತ್ತು ನಿವೃತ್ತ ಪ್ರಾಂಶುಪಾಲ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ 06:45 AM ಹಂಚಿ
#ಏಪ್ರಿಲ್18, #ಧೊಂಡೊ ಕೇಶವ ಕರ್ವೆ ಕೇಶವ ಕರ್ವೆ ಭಾರತರತ್ನ ಧೊಂಡೊ ಕೇಶವ ಕರ್ವೆ ಭಾರತರತ್ನ ಮಹರ್ಷಿ ಧೊಂಡೊ ಕೇಶವ ಕರ್ವೆ ಅವರು ಭಾರತದಲ್ಲಿ ಸ್ತ್ರೀ ಶಿಕ್ಷಣ ಮತ್ತು ಸಮಾಜಸುಧಾರಣೆಗೆ ಮಹತ್ವದ ಕೊಡುಗೆ ನೀಡಿದವರು. ಧೊಂಡೊ ಕರ್ವೆ ಅವರು 06:04 AM ಹಂಚಿ
#ಅನ್ವೇಷಣೆ, #ಕಥೆ ಅನ್ವೇಷಣೆ ಅನ್ವೇಷಣೆ ಸೂಫಿ ಸಂತ ಜುನ್ನೈದ್ ಓರ್ವ ವೃದ್ಧ ಸಂತರ ಬಳಿ ಬಂದು ಕೇಳಿದರಂತೆ, ‘ನಿಮಗೆ ಅರಿವಾಗಿದೆ ಎಂದು ಕೇಳಿರುವೆ, ನನಗೂ ದಾರಿ ತೋರಿಸಿ’ ಎಂದು. ಆ ವೃದ್ಧ ಸಂತರು ಹೇಳಿದರಂತೆ, ‘ನೀನು 08:19 PM ಹಂಚಿ
#ಏಪ್ರಿಲ್17, #ಬೆಂಗಳೂರು ವಿ ಪ್ರವೀಣ್ ಬೆಂಗಳೂರು ವಿ ಪ್ರವೀಣ್ ಬೆಂಗಳೂರು ವಿ ಪ್ರವೀಣ್ ವಿದ್ವಾನ್ ಬೆಂಗಳೂರು ವಿ ಪ್ರವೀಣ್ ಅವರು ತಂಜಾವೂರು ಶೈಲಿಯ ಮೃದಂಗ ವಾದನದ ಪ್ರಸಿದ್ಧ ಸಂಗೀತ ಕಲಾವಿದರಾಗಿದ್ದಾರೆ. ವಿ ಪ್ರವೀಣ್ ಅವರು 1962ರ ಏಪ್ರಿಲ್ 17 ರಂ 06:07 PM ಹಂಚಿ
#ಅಕ್ಟೋಬರ್16, #ಏಪ್ರಿಲ್17 ತೂಗುದೀಪ ಶ್ರೀನಿವಾಸ್ ತೂಗುದೀಪ ಶ್ರೀನಿವಾಸ್ ತೂಗುದೀಪ ಶ್ರೀನಿವಾಸ್ ಕನ್ನಡ ಚಲನಚಿತ್ರರಂಗ ಕಂಡ ಮಹಾನ್ ಕಲಾವಿದರಲ್ಲಿ ಒಬ್ಬರು. ಶ್ರೀನಿವಾಸ್ ಅವರು 1943ರ ಏಪ್ರಿಲ್ 17ರಂದು ಜನಿಸಿದರು. ತಂದೆ ಮುನಿಸ್ವಾಮಿ. ತ 05:37 PM ಹಂಚಿ
#ಏಪ್ರಿಲ್17, #ರಂಗಭೂಮಿ ರಂಗಾಯಣ ರಘು ರಂಗಾಯಣ ರಘು 'ತಲೆ ಬಾಚ್ಕೊಳಿ, ಪೌಡ್ರ್ ಹಾಕ್ಕೊಳಿ, ದುನಿಯಾ ತುಂಬಾ ಕಾಸ್ಟ್ಲಿ'' ಎಂದು ಹೇಳುತ್ತಾ ಗಮನಸೆಳೆದು ಇಂದು ಚಲನಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ದೊಡ್ಡ ಹೆ 06:49 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ಕುಕ್ಕರಹಳ್ಳಿ ನಮ್ ಕುಕ್ಕರಹಳ್ಳಿ ಸೊಬಗು At Kukkarahalli Lake, Mysore on 17.4.2014 06:47 AM ಹಂಚಿ
#ಅಜ್ಜಂಪುರ ಜಿ ಸೂರಿ, #ಏಪ್ರಿಲ್17 ಅಜ್ಜಂಪುರ ಸೂರಿ ಅಜ್ಜಂಪುರ ಜಿ ಸೂರಿ ಅಜ್ಜಂಪುರ ಜಿ ಸೂರಿ ಅವರು ಕವಿ, ವಚನಕಾರ, ಕಾದಂಬರಿಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದವರು. ಜಿ. ಸೂರ್ಯನಾರಾಯಣ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂ 06:45 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ರಾಮ ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೊ ನಾಮವೆ ಕಾಯ್ತೊ 🌷🙏🌷 Photo: At Meadows, Dubai 06:42 AM ಹಂಚಿ
#ಏಪ್ರಿಲ್17, #ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ವಿದುಷಿ ಕಮಲಾ ರಾಮಕೃಷ್ಣ ಅವರು ಹೆಸರಾಂತ ಗಮಕಿಯಾಗಿ "ಕುಮಾರ ವ್ಯಾಸ ಪ್ರಶಸ್ತಿ" ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದವರು. ಇಂದು ಅ 06:40 AM ಹಂಚಿ
#ಏಪ್ರಿಲ್17, #ಕುಸುಮಾಕರ ದೇವರ ಗೆಣ್ಣೂರ ಕುಸುಮಾಕರ ಗೆಣ್ಣೂರ ಕುಸುಮಾಕರ ದೇವರ ಗೆಣ್ಣೂರ ಕಾದಂಬರಿಗಳ ಲೋಕದಲ್ಲಿ ಕುಸುಮಾಕರ ದೇವರ ಗೆಣ್ಣೂರ ಎಂಬ ಅಂಕಿತದಿಂದ ಹೆಸರುವಾಸಿ ಆದವರು ವಸಂತ ದಿವಾಣಜಿ. ಇಂದು ಅವರ ಸಂಸ್ಮರಣೆ ದಿನ. ವಸಂತ ದಿವಾಣಜಿ ಅವರು ವಿಜ 06:40 AM ಹಂಚಿ
#ಏಪ್ರಿಲ್10, #ಏಪ್ರಿಲ್17 ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ಭಾರತೀಯ ಕಥಾಲೋಕದ ಮಹಾನ್ ಬರಹಗಾರರಲ್ಲಿ ಒಬ್ಬರು. ಶಿವಶಂಕರ ಪಿಳ್ಳೈ ಅವರು 1912ರ ಏಪ್ರಿಲ್ 17ರಂದು ಕೇರಳದ ಅಳಪುಯಾ ಜಿಲ್ಲೆಯ ತಕಳಿ ಎಂಬ 06:40 AM ಹಂಚಿ