#ಜುಲೈ10, #ವಿಜ್ಞಾನ ಶ್ಯಾಮಸುಂದರ ಶರ್ಮಾ ಶಿಕ್ಷಣ ತಜ್ಞ, ವಿಜ್ಞಾನ ಲೇಖಕ ಮತ್ತು ರಸಪ್ರಶ್ನೆ ಖ್ಯಾತಿಯ ಎಲ್. ಎಸ್. ಶ್ಯಾಮಸುಂದರ ಶರ್ಮ ನಿಧನ ಖ್ಯಾತ ಶಿಕ್ಷಕ, ಶಿಕ್ಷಣತಜ್ಞ, ಸಂಶೋಧಕ, ಆಡಳಿತಗಾರ ಎಲ್. ಎಸ್. ಶ್ಯಾಮಸುಂದರ ಶರ್ಮಾ 09:39 PM ಹಂಚಿ
#ಏಪ್ರಿಲ್30, #ಜುಲೈ10 ಸಿ ಎನ್ ಮುಕ್ತಾ ಸಿ ಎನ್ ಮುಕ್ತಾ ನಿಧನ Respects to departed soul writer C N Mukta 🌷🙏🌷 ಕನ್ನಡದ ಜನಪ್ರಿಯ ಬರಹಗಾರರಲ್ಲಿ ಒಬ್ಬರಾದ ಸಿ. ಎನ್. ಮುಕ್ತಾ ನಿಧನರಾಗಿದ್ದಾರೆ. ಸಾಹಿತ್ಯದ ಪರಿಸರ, 07:54 AM ಹಂಚಿ
#ಜುಲೈ10, #ಪರ್ವೀನ್ ಸುಲ್ತಾನ ಪರ್ವೀನ್ ಸುಲ್ತಾನ ಪರ್ವೀನ್ ಸುಲ್ತಾನ ಸಂಗೀತ ಕ್ಷೇತ್ರದಲ್ಲಿ ಮಹಾನ್ ಹೆಸರಾದ ಬೇಗಂ ಪರ್ವೀನ್ ಸುಲ್ತಾನ ಪಟಿಯಾಲ ಘರಾಣದ ಹಿಂದೂಸ್ಥಾನೀ ಶಾಸ್ತೀಯ ಸಂಗೀತದ ಇನಿಧ್ವನಿ. ಪರ್ವೀನ್ ಸುಲ್ತಾನ, ಅಸ್ಸಾಂ ರಾಜ್ಯದ 06:25 AM ಹಂಚಿ
#ಜುಲೈ10, #ವಿದ್ಯಾಭೂಷಣ ವಿದ್ಯಾಭೂಷಣ ವಿದ್ಯಾಭೂಷಣ ವಿದ್ಯಾಭೂಷಣರೆಂದರೆ ಒಂದು ಇಂಪಾದ ನಾದ. ಭಕ್ತಿ ಸಂಗೀತಕ್ಕೆ ಅವರು ನೀಡಿದ ವಿಸ್ತೃತವ್ಯಾಪ್ತಿ ಅಪಾರವಾದದ್ದು. ವಿದ್ಯಾಭೂಷಣರ ಗಾಯನ ಶಾಸ್ತ್ರೀಯ ಸಂಗೀತದ ನಾದವನ್ನು, ಧ್ವನಿ 06:20 AM 1 ಹಂಚಿ
#ಕ್ರೀಡೆ, #ಜುಲೈ10 ಸುನೀಲ್ ಗವಾಸ್ಕರ್ ಸುನಿಲ್ ಗವಾಸ್ಕರ್ ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ. ಗವಾಸ್ಕರ್ ಹುಟ್ಟಿದ್ದು 1949ರ ಜುಲೈ 10ರಂದು. ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ 06:20 AM ಹಂಚಿ
#ಜುಲೈ10, #ನನ್ನ ಚಿತ್ರಗಳು ಹಸುರಸಿರಿ ಈ ಹಸುರ ಸಿರಿಯಲಿ ಜಗವು ನಲಿಯಲಿ... May the world rejoice in this greenery At our lovely Lalbagh, Bangalore on 09.07.2018 06:19 AM ಹಂಚಿ
#ಇತಿಹಾಸಜ್ಞ, #ಜುಲೈ10 ಹಯವದನರಾವ್ ಸಿ. ಹಯವದನರಾವ್ ಸಿ. ಹಯವದನರಾವ್ ಮಹಾನ್ ಇತಿಹಾಸ ತಜ್ಞ, ಗೆಜೆಟಿಯರ್, ಅರ್ಥಶಾಸ್ತ್ರಜ್ಞ ಮತ್ತು ಪ್ರಸಿದ್ಧ ವಿದ್ವಾಂಸರು. ಕಾಂಚೀವರಂ ಹಯವದನ ರಾವ್ ಅವರು ತಮಿಳು ನಾಡಿನ ಕೃಷ್ಣಗಿರಿ ತಾ 06:15 AM ಹಂಚಿ
#ಆರ. ಎಸ್. ರಾಜಾರಾಂ, #ಜುಲೈ10 ಆರ್. ಎಸ್. ರಾಜಾರಾಂ ಆರ್. ಎಸ್. ರಾಜಾರಾಂ ಆರ್. ಎಸ್. ರಾಜಾರಾಂ ರಂಗಭೂಮಿಯ ಪ್ರಖ್ಯಾತ ಕಲಾವಿದರಾಗಿದ್ದವರು. ಆರ್. ಎಸ್. ರಾಜಾರಾಂ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ 1938ರ ಜುಲೈ 10ರಂದು ಜನಿಸಿದರು. 06:15 AM ಹಂಚಿ
#ಕಡಿದಾಳ್ ಮಂಜಪ್ಪ, #ಜುಲೈ10 ಕಡಿದಾಳ್ ಮಂಜಪ್ಪ ಕಡಿದಾಳ್ ಮಂಜಪ್ಪ ಕಡಿದಾಳ್ ಮಂಜಪ್ಪ ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು, ಸ್ವಾತಂತ್ರ್ಯ ಹೊರಾಟಗಾರರು, ವಕೀಲರು, ರಾಜಕೀಯ ಧುರೀಣರು ಹಾಗೂ ಕಾದಂಬರಿಕಾರರು. ಕಡಿದಾಳ್ ಮಂಜಪ್ಪ ಶಿವಮೊಗ್ 06:07 AM ಹಂಚಿ
#ಜುಲೈ10, #ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ ನಾಗೇಂದ್ರ ಶಾಸ್ತ್ರಿ ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ ಇಂದು ಸಂಗೀತ ವಿದ್ವಾಂಸರಾದ ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿಗಳ ಜನ್ಮದಿನ. ಡಾ ಶ್ರಿಕಾಂತಮ್ ನಾಗೇಂದ್ರ ಶಾಸ್ತ್ರಿಗಳು 800 ವರ್ಷ ಅವಿಚ್ಛಿನ್ನವಾಗಿ ನ 06:05 AM ಹಂಚಿ
#ಅಧ್ಯಾತ್ಮ, #ಜುಲೈ10 ಗುರುಭಾವ ಗುರುಭಾವ ತಂದವರು ಗುರು ಎಂದರೆ ಪಾಠ ಮಾಡಿದವರು ಎಂಬುದಕ್ಕಿಂತ "ಹೀಗೆ ಬದುಕನ್ನು ಕಾಣುವ ಹಾಗಿರಬೇಕು" ಎಂಬ ಭಾವ ಮೂಡಿಸಿದವರು. ಆ ನಿಟ್ಟಿನಲ್ಲಿ ನನಗಿರುವ ಸೀಮಿತ ಪರಿಜ್ಞಾನ 05:43 AM ಹಂಚಿ
#ಕಲೆ, #ಜುಲೈ10 ರಶ್ಮಿ ಶ್ಯಾಂ ರಶ್ಮಿ ಶ್ಯಾಂ ರಶ್ಮಿ ಶ್ಯಾಂ ನಮ್ಮ ನಡುವಿನ ಮಹತ್ವದ ಕಲಾವಿದೆ. ರಶ್ಮಿ ಅವರ ತವರು ಮತ್ತು ಪತಿ ಶ್ಯಾಂಸುಂದರ್ ಅವರ ಮನೆತನಗಳೆರಡೂ ಕಲಾವಿದರ ಬೀಡು. ಇದೇ ಕಲಾವಂತಿಕೆ ರಶ್ಮಿ - ಶ್ಯಾಂಸುಂ 05:40 AM ಹಂಚಿ
#ಜುಲೈ10, #ನನ್ನ ಚಿತ್ರಗಳು ಕನ್ಜಂಬಾಡಿ ಕನ್ನಂಬಾಡಿ ಗ್ರಾಮದಲ್ಲಿ ಅತಿಯಾದ ಪೂಜೆಗಳ ಅಬ್ಬರವಿಲ್ಲದ ಕಾಣಿಕೆಗಳಪೇಕ್ಷಿಸದ ಪ್ರಕೃತಿ ಪ್ರೇಮಿ ಕಾವೇರಿತೀರ ವಿಹಾರಿ ವೇಣುಲೋಲ ಶ್ರೀ ವೇಣುಗೋಪಾಲಸ್ವಾಮಿಯ ದೇಗುಲ Sri Venugopalaswamy Te 05:26 AM ಹಂಚಿ
#ಜುಲೈ9, #ನವೆಂಬರ್6 ಸಂಜೀವ್ ಕುಮಾರ್ ಸಂಜೀವ್ ಕುಮಾರ್ ಸಂಜೀವ್ ಕುಮಾರ್ ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠನಟರಾಗಿ ಕಂಗೊಳಿಸಿದವರು. ಸಂಜೀವ್ ಕುಮಾರ್ 1938ರ ಜುಲೈ 9ರಂದು ಗುಜರಾತಿನ ಸೂರತ್ನಲ್ಲಿ ಜನಿಸಿದರು. ಅಂದಿನ ಅವರ ಹೆಸ 06:30 AM ಹಂಚಿ
#ಜುಲೈ9, #ನನ್ನ ಚಿತ್ರಗಳು ಏಳು ಚಿನ್ನ ಏಳು ಚಿನ್ನ ಬೆಳಗಾಯ್ತು ಅಣ್ಣ ಮೂಡಲವು ತೆರೆಯಿತಣ್ಣ ನಕ್ಷತ್ರ ಜಾರಿ ತಮವೆಲ್ಲ ಸೋರಿ ಮಿಗಿಲಹುದು ಬಾನ ಬಣ್ಣ ಜೇನ್ನೊಣದ ಎದೆಗೆ ಹೂಬಾಣ ಹೂಡಿ ಜುಮ್ಮೆಂದು ಬಿಟ್ಟ ಬಾಣ ಗುಡಿ ಗೋಪುರಕ್ಕು ಬಲೆ ಬೀಸ 06:29 AM ಹಂಚಿ
#ಉನ್ನಿಕೃಷ್ಣನ್ ಪಿ, #ಜುಲೈ9 ಪಿ ಉನ್ನಿಕೃಷ್ಣನ್ ಪಿ. ಉನ್ನಿಕೃಷ್ಣನ್ ಪರಕ್ಕಲ್ ಉನ್ನಿಕೃಷ್ಣನ್ ಹೆಸರಾಂತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು ಮತ್ತು ಚಲನಚಿತ್ರ ಹಿನ್ನೆಲೆ ಗಾಯಕರು. ಉನ್ನಿಕೃಷ್ಣನ್ 1966ರ ಜುಲೈ 9ರಂದು ಕೇರಳದ ಪಾಲಕ್ಕಾಡ 06:29 AM ಹಂಚಿ
#ಕೆ. ಬಾಲಚಂದರ್, #ಜುಲೈ9 ಕೆ ಬಾಲಚಂದರ್ ಕೆ ಬಾಲಚಂದರ್ ಕೆ ಬಾಲಚಂದರ್ ಭಾರತೀಯ ಚಿತ್ರರಂಗದ ಮಹಾನ್ ನಿರ್ದೇಶಕರಲ್ಲಿ ಒಬ್ಬರು. ಬಾಲಚಂದರ್ 1930ರ ಜುಲೈ 9ರಂದು ಈಗಿನ ತಿರುವಾವೂರು ಜಿಲ್ಲೆಗೆ ಸೇರಿದ ನನ್ನಿಲಂ ಎಂಬ ಗ್ರಾಮದಲ್ಲಿ ಜ 06:19 AM ಹಂಚಿ
#ಅಧ್ಯಾತ್ಮ, #ಜುಲೈ9 ಯು. ಜಿ. ಕೃಷ್ಣಮೂರ್ತಿ ಯು. ಜಿ. ಕೃಷ್ಣಮೂರ್ತಿ "ನನ್ನಲ್ಲಿ ನಿಮಗೆ ಕೊಡಲಿಕ್ಕೆ ಏನೂ ಇಲ್ಲ, ನಾನು ಯಾವುದನ್ನೂ ಬೋಧಿಸುವುದಿಲ್ಲ, ಯಾವುದೇ ಸಾಧನೆಗಳೆಂಬುದೇ ಸುಳ್ಳು ಮೋಸದ ಸರಕುಗಳು... " ಎಂದು ಹೇಳ 06:19 AM ಹಂಚಿ
#ಜುಲೈ9, #ಟಿ. ಗುರುರಾಜಪ್ಪ ಟಿ. ಗುರುರಾಜಪ್ಪ ಟಿ. ಗುರುರಾಜಪ್ಪ ಪಿಟೀಲು ವಿದ್ವಾಂಸರಾಗಿದ್ದ ಮೈಸೂರು ಟಿ. ಚೌಡಯ್ಯನವರ ತಮ್ಮಂದಿರಾದ ಟಿ. ಗುರುರಾಜಪ್ಪನವರು ಸಹಾ ಮಹಾನ್ ಸಂಗೀತ ವಿದ್ವಾಂಸರು. ಗುರುರಾಜಪ್ಪ ತಿರುಮಕೂಡಲು ನರಸೀಪುರದಲ್ಲ 06:18 AM ಹಂಚಿ
#ಜುಲೈ9, #ನನ್ನ ಚಿತ್ರಗಳು ಮಧುರವಾಗಲಿ ಮಂಗಳದ ಈ ಸುದಿನ ಮಧುರವಾಗಲಿ ನಿಮ್ಮೊಲವೇ ಈ ಬದುಕಿನ ನಂದಾದೀಪವಾಗಲಿ At Kukkarahalli Lake, Mysore on 09.07.2013 @ 7.15 a.m. 05:58 AM ಹಂಚಿ
#ಅಧ್ಯಾತ್ಮ, #ಜುಲೈ9 ಪ್ರಾಣೇಶ ವಿಠಲದಾಸರು ಪ್ರಾಣೇಶ ವಿಠಲದಾಸರು ಪ್ರಾಣೇಶ ವಿಠಲದಾಸರ ಕಾಲ ಸುಮಾರು ಕ್ರಿ. ಶ. 1736ರಿಂದ ಕ್ರಿ.ಶ 1822. 15ನೆಯ ಶತಮಾನದಲ್ಲಿ ಶ್ರೀಪಾದರಾಜರಿಂದ ಪ್ರಾರಂಭವಾದ ಕರ್ನಾಟಕದ ಹರಿದಾಸ ಪರಂಪರೆಯಲ್ಲಿ ನಾನ 05:56 AM ಹಂಚಿ
#ಗುರುದತ್, #ಜುಲೈ9 ಗುರುದತ್ ಗುರುದತ್ ಗುರುದತ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಕಲಾವಿದ. ಗುರುದತ್ ಅವರ ಪೂರ್ಣ ಹೆಸರು ಗುರುದತ್ ಶಿವಶಂಕರ್ ಪಡುಕೋಣೆ. ನಟನಾಗಿ, ನಿರ್ಮಾಪಕ, ನಿರ್ದೇಶಕನಾಗಿ ಅವರು ಚಿತ್ರರಂಗದಲ್ 05:30 AM ಹಂಚಿ