#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 08:20 AM ಹಂಚಿ
#ಎಂ. ವಿ. ಸೀತಾರಾಮಯ್ಯ, #ಮಾರ್ಚ್12 ಎಂ.ವಿ.ಸೀತಾರಾಮಯ್ಯ ಎಂ. ವಿ. ಸೀತಾರಾಮಯ್ಯ ರಾಘವ, ಮೈ.ವೆಂ.ಸೀ. ಮುಂತಾದ ಕಾವ್ಯನಾಮದಿಂದ ಪ್ರಸಿದ್ಧರಾಗಿದ್ದ ವಿದ್ವಾಂಸರು ಪ್ರೊ. ಎಂ.ವಿ.ಸೀತಾರಾಮಯ್ಯನವರು. ಎಂ. ವಿ. ಸೀತಾರಾಮಯ್ಯನವರು 1910ರ ಸೆಪ್ಟೆಂಬರ 07:20 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್12 ಕಲಾವಿದ ಎಲ್ಲಿ ಕುಳಿತಿಹನೊ ಕಲಾವಿದ! wonder where the Artist is! A flower in our Apartment Compund at Mysore on 12.3.2014 07:19 AM ಹಂಚಿ
#ನವೆಂಬರ್4, #ಮಾರ್ಚ್12 ಸುಮಂಗಲಾ ಸುಮಂಗಲಾ ಎಸ್. ಮುಮ್ಮಿಗಟ್ಟಿ ಸುಮಂಗಲಾ ಎಸ್. ಮುಮ್ಮಿಗಟ್ಟಿ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ವಿಶ್ವಮಾನ್ಯತೆ ತಂದುಕೊಟ್ಟವರು. ಸುಮಂಗಲಾ ಅವರು 1964ರ ನವೆಂಬರ್ 4ರಂದು ಜನಿಸಿದರು. ಕರ 07:17 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್12 ದೊಡ್ ಗಣೇಶ ನಮ್ ದೊಡ್ ಗಣೇಶಾಯ ನಮಃ 🙏 At Big Ganesha Temple on 12.03.2016 06:59 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್12 ಪೂಜಾ ಮಂದಿರ ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ Lalbagh, Bengaluru on 12.03.2022 06:51 AM ಹಂಚಿ
#ಮಾರ್ಚ್12, #ಶ್ರೇಯಾ ಘೋಷಾಲ್ ಶ್ರೇಯಾ ಘೋಷಾಲ್ ಶ್ರೇಯಾ ಘೋಷಾಲ್ ಅಂದು ಭಾರತದ ದೂರದರ್ಶನ ಕಕ್ಷೆಯಲ್ಲಿ ಸಂಗೀತದ ಸುಂದರ ತಂಗಾಳಿಯಂತಿದ್ದ ‘ಸ ರಿ ಗ ಮ ಪ’ ಕಾರ್ಯಕ್ರಮ ಹಲವಾರು ಕಾರಣಗಳಿಗೆ ನೆನಪಾಗುತ್ತದೆ. ಅಂದಿನ ಆ ತಂಗಾಳಿಯಲ್ಲಿ ಹಾಯ 06:50 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್12 ಅರುಣೋದಯ ಅರುಣೋದಯ ಕಾಲ ಚಿರಶಾಂತಿಯ ಮೂಲ From Chamundi Hills Mysore on 12.3.2014 06:49 AM ಹಂಚಿ
#ಬಾಕಿನ, #ಮಾರ್ಚ್12 ಬಾಕಿನ ಬಾಕಿನ ಸಂಸ್ಮರಣೆ ಇಂದು ಬಾಕಿನ ಅವರ ಸಂಸ್ಮರಣೆ ದಿನ. 2024 ವರ್ಷ ಬಾಕಿನ ಹೋಗಿಬಿಟ್ರು ಅಂತ, ಅವರು ಅವರು ಹೋದ ಐದಾರು ದಿನಗಳ ನಂತರ ಎಲ್ಲೆಡೆ ಸುದ್ದಿ ಕಾಣಬಂದಿತ್ತು. ಎಷ್ಟೊಂದು ಕೆಲ 06:49 AM ಹಂಚಿ
#ಅಧ್ಯಾತ್ಮ, #ಮಹೇಂದ್ರನಾಥ ಗುಪ್ತ ಮಹೇಂದ್ರನಾಥ ಗುಪ್ತ ಮಹೇಂದ್ರನಾಥ ಗುಪ್ತ ಮಹೇಂದ್ರನಾಥ ಗುಪ್ತರು ರಾಮಕೃಷ್ಣ ಪರಮಹಂಸರ ಅನುಯಾಯಿಗಳಲ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದವರಲ್ಲಿ ಒಬ್ಬರು. ಹೆಜ್ಜೆ ಹೆಜ್ಜೆಗೂ ರಾಮಕೃಷ್ಣ ಪರಮಹಂಸರೊಡನಿದ್ದು ಅವ 06:46 AM ಹಂಚಿ
#ಮಾರ್ಚ್12, #ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ ಮಹಾನ್ ನಿರ್ದೇಶಕ ಸಿದ್ಧಲಿಂಗಯ್ಯ ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟವರು ಸಿದ್ಧಲಿಂಗಯ್ಯನವರು. 1936ರ ವರ್ಷದಲ್ಲಿ ಜನಿಸಿದ ಸಿದ್ಧಲಿಂಗಯ್ಯನವರು ನವಜ್ಯೋತಿ ಸ್ಟು 06:45 AM ಹಂಚಿ
#ಮಾರ್ಚ್12, #ವರ್ಲ್ಡ್ ವೈಡ್ ವೆಬ್ ವರ್ಲ್ಡ್ ವೈಡ್ ವೆಬ್ ವರ್ಲ್ಡ್ ವೈಡ್ ವೆಬ್ ಜನ್ಮದಿನ ಇಂದು ನಾವೆಲ್ಲ ಹೀಗೆ ಸಂವಹಿಸಲು, ಜಗತ್ತಿನಾದ್ಯಂತ ಜನ ಇಂಟರ್ನೆಟ್ ಬಳಸಲು, ಮಾಹಿತಿ ಕೆದಕಲು, ಮಾಹಿತಿ ಪ್ರಕಟಿಸಲು, ನಿರ್ದಿಷ್ಟವಾಗಿ ಗುರುತಿಸಲು ಮೂಲ 06:45 AM ಹಂಚಿ
#ಆತ್ಮೀಯ, #ಮಾರ್ಚ್12 ವೀರೇಂದ್ರ ರಾವಿಹಾಳ್ ವೀರೇಂದ್ರ ರಾವಿಹಾಳ್ ವೀರೇಂದ್ರ ರಾವಿಹಾಳ್ ನಗೆಮೊಗದ ಸಿರಿಯ ಬರಹಗಾರರಾಗಿ ನಮ್ಮ ನಡುವೆ ಕಂಗೊಳಿಸುತ್ತಿರುವವರು. ಮಾರ್ಚ್ 12, ವೀರೇಂದ್ರ ರಾವಿಹಾಳ್ ಆವರ ಜನ್ಮದಿನ. ಬಳ್ಳಾರಿ ಜಿಲ್ಲೆ 06:42 AM ಹಂಚಿ
#ಆರ್ಯಾಂಬ ಪಟ್ಟಾಭಿ, #ಮಾರ್ಚ್12 ಆರ್ಯಾಂಬ ಪಟ್ಟಾಭಿ ಆರ್ಯಾಂಬ ಪಟ್ಟಾಭಿ ಆರ್ಯಾಂಬ ಪಟ್ಟಾಭಿ ಅವರು ಕನ್ನಡದ ಪ್ರಖ್ಯಾತ ಬರಹಗಾರ್ತಿ. ಆರ್ಯಾಂಬ ಪಟ್ಟಾಭಿ ಅವರು 1936ರ ಮಾರ್ಚ್ 12ರಂದು ಮಂಡ್ಯದಲ್ಲಿ ಜನಿಸಿದರು. ತಂದೆ ಬಿ. ಎಂ. ಶ್ರೀ ಅವರ ತಮ್ಮ 06:42 AM ಹಂಚಿ
#ಎಂ. ಎನ್. ಗಂಗಾಧರರಾಯರು, #ಏಪ್ರಿಲ್3 ಗಂಗಾಧರರಾಯರು ಎಂ . ಎನ್ . ಗಂಗಾಧರರಾಯರು ಎಂ. ಎನ್. ಗಂಗಾಧರರಾಯರು ವೃತ್ತಿರಂಗಭೂಮಿಯ ಮಹತ್ವದ ಕಲಾವಿದರಲ್ಲೊಬ್ಬರು. ಗಂಗಾಧರರಾಯರು 1888ರ ಏಪ್ರಿಲ್ 3ರಂದು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಜನಿಸಿದರು. 05:36 AM ಹಂಚಿ
#ಅಧ್ಯಾತ್ಮ, #ಧೀರೇಂದ್ರ ತೀರ್ಥ ಧೀರೇಂದ್ರ ತೀರ್ಥ ಶ್ರೀ ಧೀರೇಂದ್ರ ತೀರ್ಥರು ರಿತ್ತಿಯ ಶ್ರೀ ಧೀರೇಂದ್ರ ತೀರ್ಥರು ಮಹಾನ್ ಯತಿಗಳಾಗಿ ಹೆಸರಾದ ಮಹನೀಯರು. ನಾರಾಯಣೋಪನಿಷತ್ ವ್ಯಾಖ್ಯಾನ, ಯಾಜ್ಞಿಕೋಪನಿಷತ್ ವ್ಯಾಖ್ಯಾನ, ವಿಷಯವಾಕ್ಯ ಸಂಗ್ರಹ 08:30 PM ಹಂಚಿ
#ಮಾರ್ಚ್11, #ಮಾಲತಿ ಸಿಂಹ ಮಾಲತಿ ಸಿಂಹ 'ಸಿಂಡ್ರೆಲ್ಲಾ ಮಾಲತಿ' ಮಾಲತಿ ಸಿಂಹ ಮಾಲತಿ ಸಿಂಹ ಅವರು ಪ್ರಖ್ಯಾತ 'ಪ್ರಭಾತ್ ಕಲಾವಿದರು' ಕುಟುಂಬದಲ್ಲಿ ಹೊರಹೊಮ್ಮಿದ ವಿಶಿಷ್ಟ ಪ್ರತಿಭೆ. 'ಪ್ರಭಾತ್ ಕಲಾವ 09:08 AM 1 ಹಂಚಿ
#ಜನವರಿ23, #ಮಾರ್ಚ್11 ರಾಳ್ಲಪಲ್ಲಿ ರಾಳ್ಲಪಲ್ಲಿ ಅನಂತ ಕೃಷ್ಣಶರ್ಮ ಪ್ರೊ. ರಾಳ್ಲಪಲ್ಲಿ ಅನಂತ ಕೃಷ್ಣಶರ್ಮರು ಮಹಾನ್ ಬಹುಭಾಷಾ ವಿದ್ವಾಂಸರಾಗಿ, ಸಂಶೋಧಕರಾಗಿ, ಸಂಗೀತಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಆಂಧ್ರಪ 07:56 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್11 ಶಿವಸದನ ರವಿ ವದನವೆ ಶಿವ ಸದನವೊ... ಶಿವನಿಲ್ಲದೆ ಸೌಂದರ್ಯವೇ... ಶಿವ ಕಾವ್ಯದ ಕಣ್ಣೊ ಆನಂದಮಯ ಈ ಜಗಹೃದಯ...ಸತ್ಯ ಶಿವ ಸುಂದರ Sathyam Shivam Sundaram 🌷🙏🌷 Photo at Bengaluru Lalbag 07:13 AM ಹಂಚಿ