#ಆತ್ಮೀಯ, #ಏಪ್ರಿಲ್14 ಛಾಯಾ ಶ್ರೀವತ್ಸ ಛಾಯಾ ಶ್ರೀವತ್ಸ ನೆನಪು ಛಾಯಾ ಶ್ರೀವತ್ಸ ಅವರು ಕಾರ್ಪೋರೇಟ್ ವಲಯದಲ್ಲಿ ಸಾರ್ವಜನಿಕ ಸಂಪರ್ಕ, ಜೀವನ ಶಿಕ್ಷಣ ಮತ್ತು ತರಬೇತಿ ಹಾಗೂ ಸಮಾಜಮುಖಿಯಾಗಿ ಸ್ತ್ರೀಸಬಲೀಕರಣ ಚಟುವಟಿಕೆಗಳಲ್ಲಿ ಹ 06:59 PM ಹಂಚಿ
#ಅಧ್ಯಾತ್ಮ, #ಏಪ್ರಿಲ್14 ರಮಣ ಮಹರ್ಷಿ ರಮಣ ಮಹರ್ಷಿ ಭಗವಾನ್ ರಮಣ ಮಹರ್ಷಿಗಳು 1879ರ ಡಿಸೆಂಬರ್ 30ರಂದು ತಮಿಳುನಾಡಿನ ಮಧುರೆಯ ಸಮೀಪದ ತಿರುಚುಳಿ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಾಯಿ ಅಳಗಮ್ಮಾಳ್ ಅವರು. ತಂದೆ ಸುಂದರಂ 08:42 AM ಹಂಚಿ
#ಎಸ್. ಕೆ. ಶ್ಯಾಮಸುಂದರ್, #ಏಪ್ರಿಲ್14 ಎಸ್. ಕೆ. ಶ್ಯಾಮಸುಂದರ್ ಎಸ್.ಕೆ. ಶ್ಯಾಮಸುಂದರ್ ಎಸ್.ಕೆ. ಶ್ಯಾಮಸುಂದರ್ ಕನ್ನಡ ಡಿಜಿಟಲ್ ಮಾಧ್ಯಮ ಕಂಡ ಅಪ್ರತಿಮ ಪತ್ರಕರ್ತರು. ಇಂದು ಅವರ ಸಂಸ್ಮರಣೆ ದಿನ. ಶ್ಯಾಮಸುಂದರ್ ಅವರು ಶಾಮಿ ಎಂದೇ ಜನಪ್ರಿಯರಾಗಿದ್ದರ 07:32 AM ಹಂಚಿ
#ಏಪ್ರಿಲ್14, #ಪಿ.ಬಿ.ಶ್ರೀನಿವಾಸ್ ಪಿ.ಬಿ.ಶ್ರೀನಿವಾಸ್ ಪಿ.ಬಿ.ಶ್ರೀನಿವಾಸ್ ಇಂದು ನಮ್ಮ ಪ್ರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಸಂಸ್ಮರಣಾ ದಿನ. ಅವರು ಈ ಲೋಕವನ್ನಗಲಿದ್ದು 2013ರ ಏಪ್ರಿಲ್ 14ರಂದು. 1930ರಲ್ಲಿ ಜನಿಸಿ ವೃದ್ಧರಾಗಿದ್ದರೂ ಅವರ 07:30 AM ಹಂಚಿ
#ಏಪ್ರಿಲ್14, #ಸೌರಮಾನ ಯುಗಾದಿ ಸೌರಮಾನ ಯುಗಾದಿ ಸೌರಮಾನ ಯುಗಾದಿ ಮೇಷ ಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ವೈಶಾಖಿ ಅಥವಾ ಬೈಸಾಖಿ ಸಿಖ್ರಿಗೆ ಶುಭವಾದ ದಿನ. ಹಿಮಾಚಲ ಪ್ರದೇಶದಲಿ ಹೊಸ ವರುಷ ಜ್ವಾಲಾಮುಖಿ ದೇವಿಗೆ ಪೂಜೆ ಸಲ್ಲಿಸ 07:23 AM ಹಂಚಿ
#ಏಪ್ರಿಲ್14, #ನನ್ನ ಚಿತ್ರಗಳು ಆರಾಧನೆ ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ ಪ್ರೀತಿಯ ಸವಿ ಮಾತೇ ಉಪಾಸನೆ At Emirates Hills Dubai on 14.4.2019 07:08 AM ಹಂಚಿ
#ಏಪ್ರಿಲ್14, #ನನ್ನ ಚಿತ್ರಗಳು ಬೆಳಗುತಿದೆ ಬೆಳಗುತಿದೆ ಬೆಳಗುತಿದೆ ಲೋಕದಲಿ ಜ್ಯೋತಿ ಬಾಳನ್ನು ಬೆಳಗುವ ಬಂಗಾರ ಜ್ಯೋತಿ 🌷🌷🌷 ಶುಭೋದಯ. Good Morning 😊 At Kukkarahalli Lake, Mysore on 14.4.2013 06:59 AM ಹಂಚಿ
#ಏಪ್ರಿಲ್14, #ಡಿಸೆಂಬರ್6 ಬಿ. ಆರ್. ಅಂಬೇಡ್ಕರ್ ಬಿ. ಆರ್. ಅಂಬೇಡ್ಕರ್ ಭೀಮರಾವ್ ರಾಮಜಿ ಅಂಬೇಡ್ಕರ್ ಸಂವಿಧಾನ ಶಿಲ್ಪಿಗಳಾಗಿ, ಸಮಾಜ ಸುಧಾಕರಾಗಿ, ಕಾನೂನು - ಆರ್ಥಶಾಸ್ತ್ರ ತಜ್ಞರಾಗಿ, ರಾಜಕಾರಣಿಯಾಗಿ ಸ್ಮರಣೀಯರಾಗಿದ್ದಾರೆ. ಅಂಬೇಡ್ಕರ 06:56 AM 1 ಹಂಚಿ
#ಅಲಿ ಅಕ್ಬರ್ ಖಾನ್, #ಏಪ್ರಿಲ್14 ಅಲಿ ಅಕ್ಬರ್ ಖಾನ್ ಅಲಿ ಅಕ್ಬರ್ ಖಾನ್ ಮಹಾನ್ ಸರೋದ್ ವಾದಕರಾಗಿದ್ದ ಉಸ್ತಾದ್ ಅಲಿ ಅಕ್ಬರ್ ಖಾನ್ ಭಾರತೀಯ ಸಂಗೀತವನ್ನು ವಿಶ್ವದಾದ್ಯಂತ ಪ್ರಸಿದ್ಧಿಪಡಿಸಿದವರಲ್ಲಿ ಒಬ್ಬರು. ಅಲಿ ಅಕ್ಬರ್ ಖಾನ್ ಅವರು 1922ರ 06:55 AM ಹಂಚಿ
#ಉದ್ಯಮ, #ಏಪ್ರಿಲ್14 ರೇವತಿ ಕಾಮತ್ ರೇವತಿ ಕಾಮತ್ ರೇವತಿ ಕಾಮತ್ ಅವರು ಸಂಗೀತ ಸಾಹಿತ್ಯ ಸಂಸ್ಕೃತಿಗಳ ಹಿನ್ನೆಲೆಯಿಂದ ರೂಪುಗೊಂಡ ಗೃಹಿಣಿಯಾಗಿದ್ದವರು ಪುಷ್ಪಾಲಂಕರಣ, ತೋಟಗಾರಿಕೆ, ಭೂದೃಶ್ಯಾಲಂಕರಣಗಳಲ್ಲಿ ಉನ್ನತಿ ಸಾಧಿಸಿ 06:44 AM ಹಂಚಿ
#ಏಪ್ರಿಲ್14, #ಪತ್ರಿಕೋದ್ಯಮ ಲಕ್ಷ್ಮಣ ಕೊಡಸೆ ಲಕ್ಷ್ಮಣ ಕೊಡಸೆ ಲಕ್ಷ್ಮಣ ಕೊಡಸೆ ಕಥಾಲೋಕದಲ್ಲಿ ಮತ್ತು ಪತ್ರಿಕಾಲೋಕದಲ್ಲಿ ಪ್ರಸಿದ್ಧರಾಗಿದ್ದಾರೆ. ಲಕ್ಷ್ಮಣ ಕೊಡಸೆ 1953ರ ಏಪ್ರಿಲ್ 14ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ 06:44 AM ಹಂಚಿ
#ಏಪ್ರಿಲ್14, #ಶಂಶದ್ ಬೇಗಂ ಶಂಷಾದ್ ಬೇಗಂ ಶಂಷಾದ್ ಬೇಗಂ 'ಕಹೀಂ ಪೇ ನಿಗಾಹೇಂ ಕಹೀಂ ಪೇ ನಿಶಾನಾ', 'ಮೇರೆ ಪಿಯಾ ಗಯೇ ರಂಗೂನ್', 'ಕಭೀ ಆರ್ ಕಭೀ ಪಾರ್' ಮತ್ತು 'ಕಜೀರಾ ಮೊಹಬ್ಬತ್ ವಾಲಾ' ಮ 06:41 AM ಹಂಚಿ
#ಎಂ.ಪಿ.ಎಂ.ನಟರಾಜಯ್ಯ, #ಏಪ್ರಿಲ್14 ಎಂ.ಪಿ.ಎಂ. ನಟರಾಜಯ್ಯ ಎಂ.ಪಿ.ಎಂ. ನಟರಾಜಯ್ಯ ಎಂ.ಪಿ.ಎಂ. ನಟರಾಜಯ್ಯ ಅತ್ಯುತ್ತಮ ಕಲಾವಿದರಾಗಿ ಪ್ರಸಿದ್ಧರು. ಅವರೊಬ್ಬ ಉತ್ತಮ ಕವಿ ಮತ್ತು ಬರಹಗಾರ ಕೂಡ. ತಮ್ಮ ಅದ್ಭುತ ಕಲೆಯಿಂದ ಕಲಾಪ್ರಿಯರ ಮನಸೆಳೆದಿರುವ ನಟ 06:37 AM ಹಂಚಿ
#ಏಪ್ರಿಲ್14, #ನನ್ನ ಚಿತ್ರಗಳು ಸತ್ಯ ಸೌಂದರ್ಯವನ್ನು ಆರಾಧಿಸುವ ಮನ ಸದಾ ಜೊತೆಯಿರಲಿ. ಅದೇ ಸತ್ಯ. At Jumeira Road, Dubai on 14.4.2018 06:02 AM ಹಂಚಿ
#ಏಪ್ರಿಲ್12, #ಮೇ21 ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಭಾರತೀಯ ಇಂಗ್ಲಿಷ್ನ ಪ್ರಸಿದ್ಧ ಲೇಖಕರು. ಇವರು ಇಂಗ್ಲಿಷ್ ಸಾಹಿತ್ಯ ಬೋಧನೆ ಹಾಗೂ ಖಚಿತ ವಿಮರ್ಶಾ ನಿಲವುಗಳಿಂದ ಭಾರತೀಯ ಸಾಹಿತ್ಯ ವಲಯದಲ್ಲ 06:50 PM 1 ಹಂಚಿ
#ಏಪ್ರಿಲ್13, #ನನ್ನ ಚಿತ್ರಗಳು ಹಾಡಿತು ನಿನ್ನ ನನ್ನ ಮನವು ಸೇರಿತು ನನ್ನ ನಿನ್ನ ಹೃದಯ ಹಾಡಿತು When the heart of the world sings in its resilience In my morning walk today 09:07 AM ಹಂಚಿ
#ಏಪ್ರಿಲ್13, #ಸಾಹಿತ್ಯ ಸುಜನಾ ಸುಜನಾ ಸುಜನಾ ಎಂಬ ಸುಂದರ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಸಾಹಿತಿ ಮತ್ತು ಪ್ರಾಧ್ಯಾಪಕರು ಎಸ್. ನಾರಾಯಣ ಶೆಟ್ಟಿ ಅವರು. ಕನ್ನಡ ವಿದ್ಯಾರ್ಥಿಗಳ, ಓದುಗರ ಮತ್ತು ಆತ್ಮೀಯರ ಪಾಲಿಗೆ ಅ 06:45 AM 2 ಹಂಚಿ