#ಜೂನ್12, #ಪದ್ಮಿನಿ ಪದ್ಮಿನಿ ಪದ್ಮಿನಿ ಪದ್ಮಿನಿ ಸುಂದರ ವದನಾರವಿಂದದ ಅದ್ಭುತ ನಟಿ ಮತ್ತು ನೃತ್ಯ ಕಲಾವಿದೆ. ಅವರು ತಮ್ಮ ಸಹೋದರಿಯರಾದ ಲಲಿತಾ ಮತ್ತು ರಾಗಿಣಿಯರೊಂದಿಗೆ ತಿರುವಾಂಕೂರು ಸಹೋದರಿಯರೆಂದೇ ಪ್ರಸಿದ್ಧಿ. ಪ 09:01 AM ಹಂಚಿ
#ಜೂನ್12, #ನನ್ನ ಚಿತ್ರಗಳು ಪ್ರಕೃತಿ ಬಿಸಿಲಾದರೇನು ಮಳೆಯಾದರೇನು ಜೊತೆಯಾಗಿ ಎಂದೂ ಪ್ರಕೃತಿ ಇಲ್ಲವೇನು What if there is summer or rain, beautiful nature is with us. At Palm Jumeira Dubai on 12.06.20 09:00 AM ಹಂಚಿ
#ಜೂನ್12, #ಸಾಹಿತ್ಯ ಸಿ. ಕೆ. ನಾಗರಾಜರಾವ್ ಸಿ ಕೆ ನಾಗರಾಜರಾವ್ ಸಿ. ಕೆ ನಾಗರಾಜರಾವ್ ಮಹಾನ್ ಸಾಹಿತಿಗಳೂ, ರಂಗಭೂಮಿ ಕಲಾವಿದರೂ, ಪತ್ರಕರ್ತರೂ ಆಗಿ ಪ್ರಸಿದ್ಧರು. ಅವರು ‘ಪಟ್ಟ ಮಹಾದೇವಿ ಶಾನ್ತಲದೇವಿ’ ಎಂಬ ಐತಿಹಾಸಿಕ ಕಾದಂಬರಿಗಾ 07:08 AM ಹಂಚಿ
#ಜೂನ್12, #ತ. ಸು ಶಾಮರಾಯ ತ. ಸು. ಶಾಮರಾಯ ತ. ಸು ಶಾಮರಾಯ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮವನ್ನು ಹೊಸಗನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದ ಇಬ್ಬರು ಸಹೋದರರಲ್ಲಿ ಮೊದಲಿಗ 06:50 AM ಹಂಚಿ
#ಜೂನ್12, #ನನ್ನ ಚಿತ್ರಗಳು ಸಾರುತಿದೆ ಸೃಷ್ಟಿ ಶಬ್ದದಲಿ ಸವಿಯಾಗಿ ಅರ್ಥದಲಿ ಬೆಳಕಾಗಿ ಬಾಳ ಭವ್ಯತೆಗಿಲ್ಲಿ ಬೆಳಕು ಸವಿ ಸಾಕಾಗಿ ಬಾಳುವೆಯ ಸವಿ ಬೆಳಕ ಬರೆಯುವವ ಬೇಕಾಗಿ ಸಾರುತಿದೆ ಸೃಷ್ಟಿ ಸವಿಛವಿಯಾಗಿ ನಿಂದು ಕವಿಯಾಗು ಕವಿಯಾಗು ಕವಿ 06:10 AM ಹಂಚಿ
#ಆನ್ ಫ್ರಾಂಕ್, #ಜೂನ್12 ಆನ್ ಫ್ರಾಂಕ್ ಆನ್ ಫ್ರಾಂಕ್ ಆನ್ ಫ್ರಾಂಕ್ ವಿಶ್ವ ಮಹಾಯುದ್ಧದ ಸಮಯದಲ್ಲಿ ತಮ್ಮ ಕುಟುಂಬ ನಾಜಿಗಳ ಬಂಧನಕ್ಕೆ ಸಿಲುಕುವ ಮುಂಚೆ, ಗೌಪ್ಯವಾಗಿ ಬದುಕು ನಡೆಸುತ್ತಿದ್ದ ದಿನಗಳಲ್ಲಿ ತಾನು ಬರೆದಿದ್ದ ದಿನ 06:01 AM ಹಂಚಿ
#ಇ. ಶ್ರೀಧರನ್, #ಉದ್ಯಮ ಇ. ಶ್ರೀಧರನ್ ಇ. ಶ್ರೀಧರನ್ ಇ. ಶ್ರೀಧರನ್ ಭಾರತೀಯ ಸಾರ್ವಜನಿಕ ಪಯಣದಲ್ಲಿ ಕ್ರಾಂತಿ ತಂದ ಮಹಾನ್ ತಂತ್ರಜ್ಞ. ಕೊಂಕಣ್ ರೈಲ್ವೇ, ಕೊಲ್ಕೊತ್ತಾದಲ್ಲಿನ ಮೊದಲ ಮೆಟ್ರೊ ವ್ಯವಸ್ಥೆಗಳಲ್ಲಿ ತಂತ್ರಜ್ಞರಾಗಿ, 05:50 AM ಹಂಚಿ
#ಜೂನ್12, #ವೈ.ಎಸ್. ಗುಂಡಪ್ಪ ವೈ. ಎಸ್. ಗುಂಡಪ್ಪ ವೈ. ಎಸ್. ಗುಂಡಪ್ಪ ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿ, 'ಸಾಹಿತ್ಯ ಕೂಟ' ಸ್ಥಾಪಿಸಿದ ವೈ. ಎಸ್. ಗುಂಡಪ್ಪ ಅವರು 1905 ವರ್ಷದ ಜೂನ್ 12 ರಂದು ಆನೇಕಲ್ನಲ್ಲಿ ಜನ 05:50 AM ಹಂಚಿ
#ಆತ್ಮೀಯ, #ಗಂಗಾಂಬಿಕೆ ಗೋವರ್ಧನ ಗಂಗಾಂಬಿಕೆ ಗೋವರ್ಧನ ಡಾ.ಎಸ್.ಗಂಗಾಂಬಿಕೆ ಗೋವರ್ಧನ ಡಾ.ಎಸ್.ಗಂಗಾಂಬಿಕೆ ಗೋವರ್ಧನ ಮತ್ತು ಅವರ ಪತಿ ಡಾ. ಸುಂಕಂ ಗೋವರ್ಧನ ಇಬ್ಬರೂ ಶಾಸನಾಧಾರಿತ ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಅನುಪಮ ದಂ 05:33 AM ಹಂಚಿ
#ಉತ್ತರಾ ಉನ್ನಿಕೃಷ್ಣನ್, #ಜೂನ್11 ಉತ್ತರಾ ಉನ್ನಿಕೃಷ್ಣನ್ ಉತ್ತರಾ ಉನ್ನಿಕೃಷ್ಣನ್ ಉತ್ತರಾ ಉನ್ನಿಕೃಷ್ಣನ್ ಅದ್ಭುತ ಬಾಲಸಂಗೀತ ಪ್ರತಿಭೆಯಾಗಿ ಕಂಗೊಳಿಸಿ, ಮುಂದೆಯೂ ಯಶಸ್ವಿ ಸಂಗೀತ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ಬಿಂಬಿಸಿದ್ದಾರೆ. ಉತ್ತರ 09:49 AM ಹಂಚಿ
#ಜೂನ್11, #ನನ್ನ ಚಿತ್ರಗಳು ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ, ಮರೆಯಾದಳು ನಿಷೆ (ಚಿ. ಉದಯಶಂಕರರ ಚಿತ್ರಗೀತ 09:43 AM ಹಂಚಿ
#ಜೂನ್11, #ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ವಾಗ್ಮಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಮಣ್ಣಿನ ಗೆಳತಿಯಾಗಿ, ಜೊತೆಗೆ ನಮ್ಮೆಲ್ಲರನ್ನೂ ಅಕ್ಕರೆಯಿ 06:45 AM ಹಂಚಿ
#ಅಕ್ಟೋಬರ್17, #ಜೂನ್11 ರಾಜೀವ್ ತಾರಾನಾಥ್ ರಾಜೀವ್ ತಾರಾನಾಥ್ ಪಂಡಿತ್ ರಾಜೀವ್ ತಾರಾನಾಥರು ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲೊಬ್ಬರಾಗಿ, ಅತ್ಯಂತ ಸರಳತೆಗೆ, ಮಾನವೀಯ ಮೌಲ್ಯಗಳಿಗೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದ ನಮ್ 06:45 AM ಹಂಚಿ
#ಜೂನ್11, #ನನ್ನ ಚಿತ್ರಗಳು ಕರ್ಮ ಮೇಘ ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ | ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ || ಕರುಮಮೇಘದಿನಂತು ಮಬ್ಬೊಮ್ಮೆ ತೆರಪೊಮ್ಮೆ | ಬರುತಿಹುದು ಬಾಳಿನಲಿ - ಮರುಳ ಮುನಿಯ || (ಡಿ. ವಿ. ಜ 06:42 AM ಹಂಚಿ
#ಜೂನ್11, #ಫೆಬ್ರವರಿ3 ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಹಿರಿಯ ಸಾಹಿತಿಗಳಲ್ಲೊಬ್ಬರು. ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವ 06:41 AM ಹಂಚಿ
#ಕ್ರೀಡೆ, #ಜೂನ್11 ಮಿಹಿರ್ ಸೆನ್ ಮಿಹಿರ್ ಸೆನ್ ಮಿಹಿರ್ ಸೆನ್ ಇಂಗ್ಲೆಂಡಿಗೆ ಬ್ಯಾರಿಸ್ಟರ್ ಓದಲು ಹೋಗಿದ್ದರು. ಓದಿನ ಜೊತೆಗೆ ಅವರಲ್ಲಿ ಈಜುವುದರಲ್ಲಿ ಆಸಕ್ತಿ ಹುಟ್ಟಿಕೊಂಡಿತ್ತು. ಆ ಆಸಕ್ತಿ ಬೆಳೆದ ಪರಿಯಾದರೂ ಎಂಥ 06:33 AM ಹಂಚಿ
#ಜೂನ್11, #ನನ್ನ ಚಿತ್ರಗಳು ಆ ಮೊಗವು ಆ ಮೊಗವು ಎಂಥಾ ಸೊಬಗು At Sri Ramakrishna Ashrama, Bengaluru on 11.6.2016 06:31 AM ಹಂಚಿ
#ಜೂನ್11, #ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳು ಪರಮ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಹಾಗೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ದ ಸಂಸ್ 06:30 AM 2 ಹಂಚಿ