#ನನ್ನ ಚಿತ್ರಗಳು, #ಮೇ15 ಸತ್ಯರೂಪಿ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿ ರಾಶಿ ಬಣ್ಣದ ಹೂ ಅರಳಿ ಮರದ ತುಂಬ ಸಾಗಿದೆ ದಿನ ದಿನವೂ ನೀರವ ಧ್ಯಾನ ಸತ್ಯರೂಪಿ ಶಿವನಿಗೆ ಭಕ್ತಿಯ ನಮನ At Lalbagh, Bangalore on 15.5.2016 12:43 PM ಹಂಚಿ
#ನನ್ನ ಚಿತ್ರಗಳು, #ಮೇ15 ನಮ್ಮೊಳಗೆ ತಾವು ಇದು ನಮ್ಮ ಊರು, ಇದು ನಿಮ್ಮ ಊರು, ತಂತಮ್ಮ ಊರೊ ಧೀರಾ, ಅದರೊಳಗೆ ನಾವು, ನಮ್ಮೊಳಗೆ ತಾವು, ಅದು ಇಲ್ಲವಣ್ಣ ದೂರಾ (ಬೆಂದ್ರೆ ಕವಿತೆಯಿಂದ) At Meadows, Emirates Hills, Dubai 07:36 AM ಹಂಚಿ
#ಡಿ. ಎ. ಶಂಕರ್, #ಮೇ15 ಡಿ. ಎ. ಶಂಕರ್ ಡಿ. ಎ. ಶಂಕರ್ ಪ್ರೊ. ಡಿ. ಎ. ಶಂಕರ್ ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ವಿಮರ್ಶಕರಾಗಿ, ಕವಿಯಾಗಿ, ನಾಟಕಕಾರರಾಗಿ, ಇಂಗ್ಲಿಷ್ನಿಂದ ಕನ್ನಡಕ್ಕೆ ಮತ್ತು ಕನ್ನಡದಿಂದ ಇಂಗ್ಲಿಷ್ಗೆ ಅನುವಾ 06:43 AM ಹಂಚಿ
#ನನ್ನ ಚಿತ್ರಗಳು, #ಮೇ15 ಬಾ ಸವಿತಾ ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವ ತಾ ಬಾ ಸವಿತಾ, ಬಾ ಸವಿತಾ, ಬಾ ಸವಿತಾ -ಡಾ. ಮಾಸ್ತಿ ವೆಂಕಟೇಶ ಅಯ್ಯಂ 06:43 AM ಹಂಚಿ
#ಮೇ15, #ಶ್ರೀನಿವಾಸಮೂರ್ತಿ ಶ್ರೀನಿವಾಸಮೂರ್ತಿ ಶ್ರೀನಿವಾಸಮೂರ್ತಿ ಕನ್ನಡ ಚಿತ್ರರಂಗದ ಪ್ರಮುಖ ಪ್ರತಿಭಾನ್ವಿತ ನಟರಲ್ಲಿ ಶ್ರೀನಿವಾಸಮೂರ್ತಿ ಒಬ್ಬರು. ಅವರು ಕವಿರತ್ನ ಕಾಳಿದಾಸ ಚಿತ್ರದಲ್ಲಿ ಭೋಜರಾಜನಾಗಿ ವಿಜೃಂಭಿಸಿದ ರೀತಿ ಅವಿಸ್ಮರ 06:42 AM ಹಂಚಿ
#ಆರ್. ಚಂದ್ರಸಿಂಗ್, #ಮೇ15 ಆರ್. ಚಂದ್ರಸಿಂಗ್ ಆರ್. ಚಂದ್ರಸಿಂಗ್ ವಿದ್ವಾನ್ ಆರ್. ಚಂದ್ರಸಿಂಗ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. ಚಂದ್ರಸಿಂಗ್ ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿ 1918ರ ಮೇ 15ರಂದು ಜನಿಸಿದರು. ತಂದೆ ರತನ 06:41 AM ಹಂಚಿ
#ಮಾಧುರಿ ದೀಕ್ಷಿತ್, #ಮೇ15 ಮಾಧುರಿ ದೀಕ್ಷಿತ್ ಮಾಧುರಿ ದೀಕ್ಷಿತ್ ಮೇ 15 ಮಾಧುರಿ ದೀಕ್ಷಿತ್ ಹುಟ್ಟಿದ ಹಬ್ಬ. ಸೌಂದರ್ಯ, ಅಭಿನಯ ಸಾಮರ್ಥ್ಯ, ಅಭಿವ್ಯಕ್ತಿ, ಪ್ರತಿಭೆ, ಸೃಜನಶೀಲತೆ ಮತ್ತು ಇಂತಹ ಹಲವಾರು ಗುಣಗಳನ್ನು ಮೇಳೈಸಿದ, ಆಕರ್ಷ 06:41 AM ಹಂಚಿ
#ಎಂ.ಆರ್. ಮಂದಾರವಲ್ಲಿ, #ಮೇ15 ಮಂದಾರವಲ್ಲಿ ಎಂ. ಆರ್. ಮಂದಾರವಲ್ಲಿ ಡಾ. ಎಂ. ಆರ್. ಮಂದಾರವಲ್ಲಿ ಬರಹಗಾರ್ತಿಯಾಗಿ ಹೆಸರು. ಜೊತೆಗೆ ಅಮೂಲ್ಯ ಚಿಂತಕರಾಗಿ, ಸರಳ, ಸಹೃದಯತೆಗಳಿಂದಾಗಿ ಎಲ್ಲರಿಗೂ ಆಪ್ತರು. ಮಂದಾರವಲ್ಲಿ ಅವರೂ, ಅವರ ಪ 06:40 AM ಹಂಚಿ
#ಎಸ್.ವಿ. ಕೃಷ್ಣ ಶರ್ಮ, #ಮೇ15 ಕೃಷ್ಣ ಶರ್ಮ ಎಸ್. ವಿ. ಕೃಷ್ಣ ಶರ್ಮ ವಿಜ್ಞಾನಿಗಳಾದ ಎಸ್. ವಿ. ಕೃಷ್ಣ ಶರ್ಮ ಅವರು ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿ, ನಾಟಕಕಾರ, ನಟ ಮತ್ತು ನಿರ್ದೇಶಕರು. ಕೃಷ್ಣ ಶರ್ಮ ಅವರು 1949ರ ಮೇ 15ರಂದು 06:40 AM ಹಂಚಿ
#ಅಧ್ಯಾತ್ಮ, #ದೇವೇಂದ್ರನಾಥ ಠಾಕೂರ್ ದೇವೇಂದ್ರನಾಥ ಠಾಕೂರ್ ದೇವೇಂದ್ರನಾಥ ಠಾಕೂರ್ ದೇವೇಂದ್ರನಾಥ ಠಾಕೂರ್ ಏಕೇಶ್ವರವಾದಿಗಳಾಗಿ ಮತ್ತು ಭಾರತೀಯ ಬ್ರಹ್ಮಸಮಾಜದ ನೇತಾರರಾಗಿ ಪ್ರಸಿದ್ಧರು. ರವೀಂದ್ರನಾಥ ಠಾಕೂರರು ಇವರ ಪುತ್ರರು. ದೇವೇಂದ್ರನಾಥ ಠಾಕೂರ 06:32 AM ಹಂಚಿ
#ಅಹೋಬಲ ಶಂಕರ, #ಮೇ15 ಅಹೋಬಲ ಶಂಕರ ಅಹೋಬಲ ಶಂಕರ ರಬೀಂದ್ರನಾಥ ಠಾಗೂರರಂತಹ ಮಹನೀಯರ ಕೃತಿಗಳನ್ನು ಸುಂದರವಾಗಿ ಕನ್ನಡಿಗರಿಗೆ ತಂದುಕೊಟ್ಟ ಮಹನೀಯರು ಅಹೋಬಲ ಶಂಕರರು. ಅಹೋಬಲ ಶಂಕರ 1913ರ ಮೇ 15ರಂದು ಬೆಂಗಳೂರಿನ ಮಧ್ಯಮ ವರ್ 06:31 AM ಹಂಚಿ
#ಪತ್ತಿಕೋದ್ಯಮ, #ಬಿ. ವಿ. ವೈಕುಂಠರಾಜು ಬಿ. ವಿ. ವೈಕುಂಠರಾಜು ಬಿ. ವಿ. ವೈಕುಂಠರಾಜು ಬಿ. ವಿ. ವೈಕುಂಠರಾಜು ಪತ್ರಿಕೋದ್ಯಮ, ಸಾಹಿತ್ಯ, ವೈಚಾರಿಕತೆಗಳಲ್ಲಿ ಮಹಾನ್ ಪ್ರತಿಭೆ ಎನಿಸಿದ್ದವರು. ಬಿ. ವಿ. ವೈಕುಂಠರಾಜು 1936ರ ಮೇ 15 ರಂದು ಚಿತ್ರದುರ್ಗ ಜ 06:30 AM ಹಂಚಿ
#ಪತ್ರಿಕೋದ್ಯಮ, #ಮನೋಹರ ಪ್ರಸಾದ್ ಮನೋಹರ ಪ್ರಸಾದ್ ಮನೋಹರ ಪ್ರಸಾದ್ ಇನ್ನಿಲ್ಲ ಮನೋಹರ ಪ್ರಸಾದ್ ಪತ್ರಕರ್ತರಾಗಿ, ಕಥೆಗಾರರಾಗಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾಗಿ, ಕಾರ್ಯಕ್ರಮ ನಿರೂಪಕರಾಗಿ …ಹೀಗೆ ಬಹುರೂಪಿಯಾಗಿ ಪ್ರಸಿದ್ಧರಾಗಿದ್ 06:27 AM ಹಂಚಿ
#ಮೇ15, #ಲಕ್ಷ್ಮೀತಾತಾಚಾರ್ ಲಕ್ಷ್ಮೀತಾತಾಚಾರ್ ಲಕ್ಷ್ಮೀತಾತಾಚಾರ್ ಮೇಲುಕೋಟೆಯ ಡಾ. ಲಕ್ಷ್ಮೀತಾತಾಚಾರ್ ನಾಡಿನ ಮಹಾನ್ ಸಂಸ್ಕೃತ ವಿದ್ವಾಂಸರೂ ಸಂಶೋಧಕರೂ ಆಗಿದ್ದವರು. ಲಕ್ಷ್ಮೀತಾತಾಚಾರ್ಯರು ಶೈಕ್ಷಣಿಕವಾಗಿ ಸಂಸ್ಕೃತ ಮತ್ತು ತತ್ವಶ 06:26 AM ಹಂಚಿ
#ಎನ್. ಮರಿಶಾಮಾಚಾರ್, #ಕಲೆ ಎನ್. ಮರಿಶಾಮಾಚಾರ್ ಎನ್. ಮರಿಶಾಮಾಚಾರ್ ಎನ್. ಮರಿಶಾಮಾಚಾರ್ ಕಲಾಗುರುಗಳಾಗಿ, ಕಲಾವಿದರಾಗಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ನಿವೃತ್ತ ರಿಜಿಸ್ಟ್ರಾರ್ ಆಗಿ ಮತ್ತು ಕಲಾ ಸಾಹಿತಿಗಳಾಗಿ ಪ್ರಸಿದ್ಧರಾಗಿದ್ದವರ 06:25 AM ಹಂಚಿ
#ಭಾರತೀಸುತ, #ಮೇ15 ಭಾರತೀಸುತ ಭಾರತೀಸುತ ಭಾರತೀಸುತ ಗ್ರಾಮೀಣ ಪರಿಸರದ ಹಿನ್ನೆಲೆಯ ಕಾದಂಬರಿಕಾರರಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ಮೂಲ ಹೆಸರು ಶಾನಭಾಗ ರಾಮಯ್ಯ ನಾರಾಯಣರಾವ್. ಭಾರತೀಸುತ ಮಡಿಕೇರಿಯ ಬಳಿ 06:15 AM ಹಂಚಿ
#ಕ್ಯೂರಿ ದಂಪತಿಗಳು, #ನವೆಂಬರ್7 ಕ್ಯೂರಿ ದಂಪತಿಗಳು ಕ್ಯೂರಿ ದಂಪತಿಗಳು ವಿಜ್ಞಾನ ಕ್ಷೇತ್ರದಲ್ಲಿ ಕ್ಯೂರಿ ದಂಪತಿಗಳು ನೀಡಿರುವ ಕೊಡುಗೆ ಅಪಾರ ಫ್ರಾನ್ಸಿನ ರಸಾಯನ ವಿಜ್ಞಾನಿ ಪಿಯರ್ ಕ್ಯೂರಿ (1859-1906) ಮತ್ತು ಈತನ ಪತ್ನಿ ಪೋಲಿಷ್-ಫ್ರ 05:44 AM ಹಂಚಿ
#ಜನವರಿ28, #ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಕೆ. ಎಂ. ಕಾರಿಯಪ್ಪ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಭಾರತೀಯ ಸೈನ್ಯವೆಂದರೆ ನಮ್ಮ ಕೊಡಗಿನ ವೀರರು ನೆನಪಾಗುತ್ತಾರೆ. ನಮ್ಮ ಭಾರತದ ಸೈನ್ಯದ ಪ್ರಪ್ರಥಮ ಫೀಲ್ಡ್ ಮಾರ್ಷಲ್, ಮಹಾದಂಡನಾಯಕ ಕೊದಂಡೆರ ಮಾದ 05:23 AM ಹಂಚಿ
#ಮೇ14, #ವಿಜ್ಞಾನ ಶುಭಾ ವೆಂಕಟೇಶ ಅಯ್ಯಂಗಾರ್ ಶುಭಾ ವೆಂಕಟೇಶ ಅಯ್ಯಂಗಾರ್ ಪದ್ಮಶ್ರೀ ಪುರಸ್ಕತರಾದ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಅವರು ಏರೋಸ್ಪೇಸ್ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿರುವ ನಮ್ 01:36 PM ಹಂಚಿ
#ಎಚ್. ಯೋಗನರಸಿಂಹಂ, #ಮೇ14 ಯೋಗನರಸಿಂಹಂ ಎಚ್. ಯೋಗನರಸಿಂಹಂ ಎಚ್. ಯೋಗನರಸಿಂಹಂ ಕರ್ನಾಟಕ ಸಂಗೀತದ ಪ್ರಸಿದ್ಧ ವಾಗ್ಗೇಯಕಾರರು ಮತ್ತು ಸಂಸ್ಕೃತ ಪ್ರಾಧ್ಯಾಪಕರು. ಯೋಗನರಸಿಂಹಂ ಅವರು 1897ರ ಮೇ 17ರಂದು ಕೋಲಾರದಲ್ಲಿ ಜನಿಸಿದರು. 09:52 AM ಹಂಚಿ
#ಗರುಡನಗಿರಿ ನಾಗರಾಜ್, #ಪತ್ರಿಕೋದ್ಯಮ ಗರುಡನಗಿರಿ ನಾಗರಾಜ್ ಗರುಡನಗಿರಿ ನಾಗರಾಜ್ ಗರುಡನಗಿರಿ ನಾಗರಾಜ್ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದವರು. ನಾಗರಾಜ್ ಅವರು 1932 ವರ್ಷದಲ್ಲಿ ಹಾಸನ ಜಿಲ್ಲೆಯ ಗರುಡನಗಿರಿ ಹಳ್ಳಿಯಲ್ಲಿ ಜನಿಸಿದರು. ಓದಿನ ನಂತರ 07:36 AM ಹಂಚಿ