#ರಕ್ಷಾಬಂಧನ, #ಹಬ್ಬಗಳು ರಕ್ಷಾಬಂಧನ ರಕ್ಷಾಬಂಧನ ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಬಾಂಧವ್ಯಗಳು ನಲ್ಮೆಯ ಹಿತ ಭಾವಗಳಿಂದ ನಿತ್ಯ ಹಸುರಾಗಿರಲಿ. ನಮ್ಮ ಹೃದಯಾಂತರಾಳಗಳಲ್ಲಿನ ಆಂತರ್ಯದ ದಿವ್ಯತೆಯಲ್ಲಿ ಎಂದೆಂದೂ ಸುರಕ್ಷಿತವಾ 07:07 AM ಹಂಚಿ
#ಆಗಸ್ಟ್27, #ನಾ. ಮೊಗಸಾಲೆ ನಾ. ಮೊಗಸಾಲೆ ನಾ. ಮೊಗಸಾಲೆ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ನಾರಾಯಣ ಮೊಗಸಾಲೆ ಅವರು ನಾ. ಮೊಗಸಾಲೆ ಎಂಬ ಹೆಸರಿನಿಂದ ಬಹುಮುಖಿ ಸಾಹಿತ್ಯ ಸೇವೆ ಮಾಡುತ್ತಾ ಬಂದಿದ್ದಾರೆ. ಕಾಂತಾವರ ಕನ್ನಡ ಸಂಘದ ಸ್ 07:06 AM ಹಂಚಿ
#ಆಗಸ್ಟ್27, #ಕ್ರಾಕಟೋವ ಜ್ವಾಲಾಮುಖಿ ಕ್ರಾಕಟೋವ ಕ್ರಾಕಟೋವ ನೆನಪು ಇಂಡೋನೇಷ್ಯದ ಜಾವ ಮತ್ತು ಸುಮಾತ್ರ ದ್ವೀಪಗಳ ನಡುವೆ ಸುಂದ ಜಲಸಂಧಿಯಲ್ಲಿರುವ ಚಿಕ್ಕ ಜ್ವಾಲಾಮುಖೀದ್ವೀಪ. ಇಂಡೊನೇಷ್ಯದ ದ್ವೀಪಗಳಲ್ಲಿ ಹರಡಿರುವ ನೂರಕ್ಕೂ ಹೆಚ್ಚು ಜೀವಂ 07:06 AM ಹಂಚಿ
#ಆಗಸ್ಟ್27, #ನನ್ನ ಚಿತ್ರಗಳು ಹೊಂಬಿಸಲು ಮೈಸೂರಿನ ಕುಕ್ಕರಹಳ್ಳಿ ಆವರಣದಲ್ಲಿ, ಹೀಗೆ ಕಬಂಧ ಬಾಹುಗಳನ್ನು ಚಾಚಿರುವ ಈ ಮರಗಳು ನನಗೆ ತುಂಬಾ ಇಷ್ಟದ ನೆನಪುಗಳು At Mysore Kukkarahalli Lake in the year 2012 07:06 AM ಹಂಚಿ
#ಆಗಸ್ಟ್27, #ಸಿನಿಮಾ ಸುಮಲತಾ ಸುಮಲತಾ ಸುಮಲತಾ ದಕ್ಷಿಣ ಭಾರತದ ಸುಂದರ ನಟಿಯಾಗಿ, ನಮ್ಮ ಅಂಬರೀಷರ ಪತ್ನಿಯಾಗಿ, ಅನಿರೀಕ್ಷಿತವೆಂಬಂತೆ ರಾಜಕೀಯಕ್ಕೆ ಬಂದು ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರವನ್ನೂ ಪ್ರತಿನಿಧಿಸಿದ್ದರು. 07:06 AM ಹಂಚಿ
#ಆಗಸ್ಟ್27, #ಮೈಸೂರು ನಾಗರಾಜ್ ಮೈಸೂರು ನಾಗರಾಜ್ ಮೈಸೂರು ನಾಗರಾಜ್ ಇಂದು ಸಂಗೀತ ಕ್ಷೇತ್ರದಲ್ಲಿ ಮೈಸೂರು ನಾಗರಾಜ್ ಮತ್ತು ಮಂಜುನಾಥ್ ಸಹೋದರರೆಂದರೆ ಬಹುದೊಡ್ಡ ಹೆಸರು. ಇಂದು ಈ ಸಹೋದರರಲ್ಲಿ ಹಿರಿಯರಾದ ಮೈಸೂರು ನಾಗರಾಜ್ ಅವರ ಜನ್ಮ 07:06 AM ಹಂಚಿ
#ಆಗಸ್ಟ್27, #ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ಮೈ.ಶ್ರೀ. ನಟರಾಜ ವಿದೇಶದ ನೆಲದಲ್ಲಿದ್ದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಮಹತ್ವದ ಕೆಲಸ ಮಾಡುತ್ತ ಬಂದಿದ್ದಾರೆ. ಮೈ. ಶ್ರೀ. ನಟರಾಜ ಅವರು ವೃತ್ತಿ 07:06 AM ಹಂಚಿ
#ಅಕ್ಟೋಬರ್6, #ಆಗಸ್ಟ್27 ಆರ್. ಎಸ್. ನಾಯ್ಡು ಆರ್. ಎಸ್. ನಾಯ್ಡು ಆರ್. ಎಸ್. ನಾಯ್ಡು ಎಂದು ಪ್ರಖ್ಯಾತರಾದ ಆರ್. ಸೀತಾಪತಿ ನಾಯ್ಡು ಮಹಾನ್ ರೇಖಾಚಿತ್ರ ಕಲಾವಿದ, ಶಿಲ್ಪಿ, ಪತ್ರಕರ್ತ, ರಾಷ್ಟ್ರಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾ 07:05 AM ಹಂಚಿ
#ಆಗಸ್ಟ್27, #ಜೂನ್15 ಪಿ. ಗುರುರಾಜ ಭಟ್ಟ ಪಿ. ಗುರುರಾಜ ಭಟ್ಟ ಡಾ. ಪಿ ಗುರುರಾಜ ಭಟ್ಟರು ಪ್ರಸಿದ್ಧ ಸಂಶೋಧಕರು, ಸಾಹಿತಿ ಹಾಗೂ ಪ್ರಾಧ್ಯಾಪಕರು. ಗುರುರಾಜ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 192 07:05 AM ಹಂಚಿ
#ಆಗಸ್ಟ್27, #ಜುಲೈ22 ಮುಖೇಶ್ ಮುಖೇಶ್ ಮುಖೇಶ್ ಭಾರತೀಯ ಚಿತ್ರರಂಗದ ಅಮರ ಗಾಯಕರಲ್ಲೊಬ್ಬರು. ಮುಖೇಶ್ 1923ರ ಜುಲೈ 22ರಂದು ಜನಿಸಿದರು. 1950ರ ದಶಕದಿಂದ ಎಪ್ಪತರ ದಶಕದಲ್ಲಿ ಅವರ ಕಂಠದಿಂದ ಹರಿದ ಗಾನಸುಧೆಯನ್ನು ತಣಿಸದ 07:05 AM ಹಂಚಿ
#ಆಗಸ್ಟ್27, #ಸಿನಿಮಾ ಹೃಷಿಕೇಶ ಮುಖರ್ಜಿ ಹೃಷಿಕೇಶ ಮುಖರ್ಜಿ ಚಲನಚಿತ್ರಗಳನ್ನು ಹಲವು ಬಗೆಯಲ್ಲಿ ನೋಡುವ ಸಾಧ್ಯತೆಗಳಿವೆ. ಮನರಂಜನೆ, ಟೈಮ್ ಪಾಸ್, ಬುದ್ಧಿವಂತಿಕೆಯ ಚಿಂತನೆ, ಸಾಹಸ, ತಂತ್ರಜ್ಞಾನ, ಹೀಗೆ ಹಲವು ಕಾರಣಗಳಿರುತ್ತವೆ 07:03 AM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 07:02 AM ಹಂಚಿ