#ಜನವರಿ20, #ಸಾಹಿತ್ಯ ಸುಮಾ ರಮೇಶ್ ಸುಮಾ ರಮೇಶ್ ಸುಮಾ ರಮೇಶ್ ಬಹುಮುಖಿ ಬರಹಗಾರ್ತಿ ಮತ್ತು ಚೆಸ್ ಪ್ರವೀಣೆ. ಜನವರಿ 20, ಸುಮಾ ರಮೇಶ್ ಅವರ ಜನ್ಮದಿನ. ಇವರು ಮೂಲತಃ ಹಾಸನದವರು. ತಂದೆ ವಿ.ಬಿ. ರಾಜೇಗೌಡರು, ನಿವೃತ್ತ ಉಪನ್ 12:59 PM ಹಂಚಿ
#ಆತ್ಮೀಯ, #ಜನವರಿ20 ಸರಸ್ವತಿ ವಟ್ಟಂ ಸರಸ್ವತಿ ವಟ್ಟಂ ಸರಸ್ವತಿ ವಟ್ಟಂ ಅಂದರೆ, ತಕ್ಷಣ ನೆನಪಾಗೋದು ಅಂದಿನ ದಿನಗಳಲ್ಲಿ ದೂರದರ್ಶನದಲ್ಲಿ ಕಾಣುತ್ತಿದ್ದ ಮಧುರ ಧ್ವನಿಯ, ಸಾಂಸ್ಕೃತಿಕ ಅಭಿವ್ಯಕ್ತಿಯ ಪ್ರಶಾಂತ ಮಂದಹಾಸ. ಜನವರಿ 2 06:49 AM ಹಂಚಿ
#ಜನವರಿ20, #ಸಾಹಿತ್ಯ ಸು. ರಂ. ಎಕ್ಕುಂಡಿ ಸು. ರಂ. ಎಕ್ಕುಂಡಿ ಸುಬ್ಬಣ್ಣ ರಂಗನಾಥ ಎಕ್ಕುಂಡಿ ಕನ್ನಡದ ಮಹಾನ್ ಕವಿಗಳಲ್ಲಿ ಒಬ್ಬರು. ‘ಕೆಂಡದ ಮೇಲೆ ನಡೆದವರಿಗೆ ಮಾತ್ರ ಕೆಂಡದ ಅನುಭವವನ್ನು ಬಣ್ಣಿಸಲು ಸಾಧ್ಯ’ ಎಂಬುದು ಎಕ್ಕುಂಡಿಯ 06:48 AM ಹಂಚಿ
#ಜನವರಿ20, #ನನ್ನ ಚಿತ್ರಗಳು ಪ್ರಶಾಂತ ಶುಭೋದಯ. ಪ್ರಶಾಂತ ಬೆಳಗು ಮೈಮನ ತುಂಬಿ ಬದುಕನ್ನು ಹಸನಾಗಿಸಲಿ. 🌷🌷🌷 Good Morning. Happy Day. Photo; At Kukkarahalli Lake, Mysore on 19.01.2014 06:48 AM ಹಂಚಿ
#ಭಕ್ತಿಗೀತೆ ಕೃಷ್ಣಮೂರ್ತಿ ಕಣ್ಣಮುಂದೆ ಕೃಷ್ಣಮೂರ್ತಿ ಕಣ್ಣಮುಂದೆ ನಿಂತಿದ್ದಂತಿದೆ ಕಷ್ಟಗಳೆಲ್ಲವ ಪರಿಹರಿಸಿ ಮನ ದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ ಮಸ್ತಕದಲಿ ಮಾಣಿಕದ ಕಿರೀಟ ಕಸ್ತೂರಿ ತಿಲಕದಿ ಹೊಳೆವ ಲಲಾಟ ಶಿಸ್ತಿಲಿ ಕೊಳ 06:46 AM ಹಂಚಿ
#ಜನವರಿ20, #ನನ್ನ ಚಿತ್ರಗಳು ನಮಿಸಿತು ಬಾನು ತೆರೆಯಿತು ಕಣ್ಣನ್ನು ಮೌನದಿ ಮನ ನಮಿಸಿತು 🌷🙏🌷 At Jumeira Lake Towers, Dubai on 20.1.2023 06:46 AM ಹಂಚಿ
#ಆನಂದಿ ಸದಾಶಿವರಾವ್, #ಜನವರಿ20 ಆನಂದಿ ಆನಂದಿ ಸದಾಶಿವರಾವ್ ಆನಂದಿ ಸದಾಶಿವರಾವ್ ಕನ್ನಡ ಮತ್ತು ಇಂಗ್ಲಿಷಿನ ಪ್ರಸಿದ್ಧರಾಗಿದ್ದ ಬರಹಗಾರ್ತಿ. ಇವರು ಮಾನವೀಯ ಸಂಬಂಧಗಳ ಸೂಕ್ಷ್ಮತೆ, ಗಾಢತೆ, ಸಮಸ್ಯೆಗಳು ಮತ್ತು ಪರಿಹಾರ ಮುಂತಾದ 06:45 AM ಹಂಚಿ
#ಜನವರಿ20, #ಬಿ. ವಿಠ್ಠಲಾಚಾರ್ಯ ವಿಠ್ಠಲಾಚಾರ್ಯ ಬಿ. ವಿಠ್ಠಲಾಚಾರ್ಯ ಬಿ.ವಿಠ್ಠಲಾಚಾರ್ಯ ಚಲನಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಕನ್ನಡಿಗರಾದ ಅವರು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ಜನಪ್ರಿಯ ನಿರ್ದೇಶಕ ಮತ್ತು ನಿರ್ಮಾಪಕರಾಗಿ ಪ್ರ 06:43 AM ಹಂಚಿ
#ಜನವರಿ20, #ಪುಸ್ತಕಮನೆ ಹರಿಹರಪ್ರಿಯ ಹರಿಹರಪ್ರಿಯ ಪುಸ್ತಕಮನೆ ಹರಿಹರಪ್ರಿಯ ಹರಿಹರಪ್ರಿಯ ಅಗಾಧವಾಗಿ ಕನ್ನಡ, ತೆಲುಗು ಸಾಹಿತ್ಯ ಓದಿದವರು, ಲಕ್ಷಾಂತರ ಪುಸ್ತಕಗಳ ದೊಡ್ಡ ಸಂಗ್ರಹಮಾಡಿರುವವರು. ಪ್ರಗತಿಶೀಲರಾಗಿ ಬರವಣಿಗೆ, ಸಾಹಿತ್ಯ ಉಪನ್ಯ 06:40 AM 1 ಹಂಚಿ
#ಗುಂಡ್ಮಿ ಚಂದ್ರಶೇಖರ ಐತಾಳ, #ಜನವರಿ20 ಗುಂಡ್ಮಿ ಐತಾಳ ಗುಂಡ್ಮಿ ಚಂದ್ರಶೇಖರ ಐತಾಳ ಗುಂಡ್ಮಿ ಚಂದ್ರಶೇಖರ ಐತಾಳರು ಕಳೆದ ಶತಮಾನದಲ್ಲಿದ್ದ ಮೌಲ್ಯಯುತ ಸಾಹಿತಿ. ಚಂದ್ರಶೇಖರ ಐತಾಳರು ಉಡುಪಿ ತಾಲ್ಲೂಕಿನ ಗುಂಡ್ಮಿಯಲ್ಲಿ 1936ರ ಜನವರಿ 20ರಂದು ಜ 06:35 AM 1 ಹಂಚಿ
#ಕಲೆ, #ಜನವರಿ20 ಧನಂಜಯ ಶಿಲ್ಪಿ ಧನಂಜಯ ಶಿಲ್ಪಿ ಧನಂಜಯ ಶಿಲ್ಪಿ ಶಿಲ್ಪಕಲೆಯಲ್ಲಿ ಪ್ರಸಿದ್ಧರಾಗಿದ್ದವರು. ಧನಂಜಯ ಶಿಲ್ಪಿ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ 1934ರ ಜನವರಿ 20ರಂದು ಜನಿಸಿದರು. ತಂದೆ ಶಿವಬಸಪ್ಪ. ತಾಯಿ ಮಾ 06:25 AM ಹಂಚಿ
#ಕೆ. ಕೆ. ಗಂಗಾಧರನ್, #ಜನವರಿ19 ಕೆ. ಕೆ. ಗಂಗಾಧರನ್ ಕೆ. ಕೆ. ಗಂಗಾಧರನ್ ನಿಧನ ಅನುವಾದ ಕ್ಷೇತ್ರದಲ್ಲಿ ಹೆಸರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾಗಿದ್ದ ಕೆ. ಕೆ. ಗಂಗಾಧರನ್ ನಿಧನರಾಗಿದ್ದಾರೆ. ಗಂಗಾಧರನ್ 1949ರ ಮಾರ್ಚ್ 06:41 PM ಹಂಚಿ
#ಜನವರಿ19, #ಶೀರ್ಕಾಳಿ ಗೋವಿಂದರಾಜನ್ ಶೀರ್ಕಾಳಿ ಶೀರ್ಕಾಳಿ ಗೋವಿಂದರಾಜನ್ 'ರಾಮನ ಅವತಾರ' ಗೀತೆಯನ್ನು ಕೇಳಿ ಆನಂದಿಸದ ಕನ್ನಡಿಗರೇ ಇಲ್ಲ. ಸಂಪೂರ್ಣ ರಾಮಾಯಣದ ಪರಿಕಲ್ಪನೆಯನ್ನು ಅವಿಸ್ಮರಣೀಯವಾಗಿ ಭೂಕೈಲಾಸ ಚಿತ್ರಕ್ಕಾಗಿ ಏಳ 06:57 AM ಹಂಚಿ
#ಜನವರಿ19, #ನನ್ನ ಚಿತ್ರಗಳು ತಾನೇ ಕಲೆಯಾಗಿ ತಾನೇ ಕಲೆಯಾಗಿ ನಳನಳಿಸುವ ಅವನಲ್ಲಿ ಮುದದಿಂದ ಬೆರೆತು ಒಂದಾಗಲಿ ನನ್ನ ಮನ🌷🙏🌷 At Kukkarahalli Lake, Mysore on 15.1.2014 06:57 AM ಹಂಚಿ
#ಜನವರಿ19, #ಪಿಟೀಲು ಚೌಡಯ್ಯ ಪಿಟೀಲು ಚೌಡಯ್ಯ ಪಿಟೀಲು ಚೌಡಯ್ಯನವರು ಬೆಂಗಳೂರಿನ ಮಲ್ಲೇಶ್ವರದಲ್ಲಿ ಇತ್ತಕಡೆ ಸ್ಯಾಂಕಿ ರಸ್ತೆಗೂ ಕಾಣುವಂತೆ ಪಿಟೀಲಿನ ಆಕಾರದ ಚೌಡಯ್ಯ ಮೆಮೋರಿಯಲ್ ಹಾಲ್ ಇದೆ. ಅದು ಕರ್ಣಾಟಕ ಸಂಗೀತದ ಮಹಾನ್ ವಿದ್ವಾಂ 06:55 AM ಹಂಚಿ
#ಜನವರಿ19, #ಜಯಂತಿ ಕುಮರೇಶ್ ಜಯಂತಿ ಕುಮರೇಶ್ ಜಯಂತಿ ಕುಮರೇಶ್ On the birthday of great musician Jayanthi Kumaresh. 🌷🙏🌷 ವಿದುಷಿ ಡಾ.ಜಯಂತಿ ಕುಮರೇಶ್ ಜನಪ್ರಿಯ ವೀಣಾ ಕಲಾವಿದೆ. ಜಯಂತಿ ಕುಮರೇಶ್ ಅವರ ಶ್ರೀಮಂತ ಸಂಗೀತ 06:50 AM ಹಂಚಿ
#ಜನವರಿ19, #ನನ್ನ ಚಿತ್ರಗಳು ಸಂತಸ ಶುಭೋದಯ. ಸುಖ ಸಂತಸಗಳ ಸಿರಿ ರವಿವಾರ ನಿಮ್ಮದಾಗಿರಲಿ 🌷🌷🌷 Photo: At Kukkarahalli Lake, Mysore on 19.1.2013 06:45 AM ಹಂಚಿ
#ಎಂ. ಜಿ. ವೆಂಕಟೇಶಯ್ಯ, #ಜನವರಿ19 ಎಂ. ಜಿ. ವೆಂಕಟೇಶಯ್ಯ ಎಂ. ಜಿ. ವೆಂಕಟೇಶಯ್ಯ ಎಂ.ಜಿ. ವೆಂಕಟೇಶಯ್ಯನವರು ಕನ್ನಡ ಸಾಹಿತ್ಯಲೋಕದಲ್ಲಿ ಪ್ರಬಂಧ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರೆಂದು ಖ್ಯಾತರಾದವರು. ಇವರ 'ಪುಲ್ಲಯ್ಯನ ಪ್ರಬಂ 06:42 AM ಹಂಚಿ
#ಜನವರಿ19, #ಜೇಮ್ಸ್ ವಾಟ್ ಜೇಮ್ಸ್ ವಾಟ್ ಜೇಮ್ಸ್ ವಾಟ್ ಸುಧಾರಿತ ಉಗಿಯಂತ್ರ, ಡಬಲ್ ಆಕ್ಟಿಂಗ್ ಎಂಜಿನುಗಳಂಥ ಯಂತ್ರಗಳನ್ನು ತಯಾರಿಸಿ ಔದ್ಯಮಿಕ ಕ್ರಾಂತಿಗೆ ಬಹುದೊಡ್ಡ ಕೊಡುಗೆ ನೀಡಿದ ಯಂತ್ರ ಶಿಲ್ಪಿ, ಜೇಮ್ಸ್ ವಾಟ್. ಜೇಮ್ಸ್ 06:42 AM ಹಂಚಿ
#ಜನವರಿ19, #ಸಂಗೀತ ಸವಾಯಿ ಗಂಧರ್ವ ಸವಾಯಿ ಗಂಧರ್ವ ಇಂದು ಸಂಗೀತಲೋಕದ ಮಹಾನ್ ತಾರೆಯಾದ ಸವಾಯಿ ಗಂಧರ್ವರ ಜನ್ಮದಿನ. ಧಾರವಾಡ ಜಿಲ್ಲೆಯ ಪುಟ್ಟ ತಾಲ್ಲೂಕಾದ ಕುಂದಗೋಳ ತನ್ನೊಡಲಿನ ಸಂಗೀತದಿಂದಾಗಿ ದೇಶ ವಿದೇಶಗಳಲ್ಲಿಯೂ ಇಂದು 06:32 AM ಹಂಚಿ