#ಅಕ್ಟೋಬರ್22, #ಚಿತ್ರಾ ವೆಂಕಟರಾಜು ಚಿತ್ರಾ ವೆಂಕಟರಾಜು ಚಿತ್ರಾ ವೆಂಕಟರಾಜು ಚಿತ್ರಾ ವೆಂಕಟರಾಜು ರಂಗಕಲಾವಿದೆಯಾಗಿ ಹೆಸರಾದ ಬಹುಮುಖಿ ಪ್ರತಿಭಾನ್ವಿತ ಸಾಧಕಿ. ಅಕ್ಟೋಬರ್ 22, ಚಿತ್ರಾ ಅವರ ಜನ್ಮದಿನ. ಇವರು ಚಾಮರಾಜನಗರದ ರಂಗಕರ್ಮಿ, ಚಿಂತಕ, ಸ 08:41 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ಲಲಿತಮ್ಮ ಚಂದ್ರಶೇಖರ್ ಲಲಿತಮ್ಮ ಚಂದ್ರಶೇಖರ್ ಸ್ತ್ರೀರತ್ನ ಲಲಿತಮ್ಮ ಡಾ.ಚಂದ್ರಶೇಖರ್ ಲೇಖಕಿ: ಶ್ಯಾಮಲಾ ಮಾಧವ ದೇವಿ ಶಾರದೆಯ ಪರ್ವಕಾಲದಲ್ಲಿ ದುರ್ಗಾಷ್ಟಮಿಯಂದು ಜನಿಸಿದ, ಸಾಹಿತ್ಯ ಸರಸ್ವತಿಯೇ ಆಗಿರುವ ಸ್ತ್ರೀರತ್ನಪ್ರಭೆ ನಮ್ಮ 07:40 ಪೂರ್ವಾಹ್ನ ಹಂಚಿ
#ನನ್ನ ಚಿತ್ರಗಳು. ಅಕ್ಟೋಬರ್22 ದೇವ ಶುಭವ ನೀಡಲಿ ಮಂಗಳವನು ಕರೆಯುತಿರುವ ದೇವ ಶುಭವ ನೀಡಲಿ ಧರ್ಮ ಅರ್ಥ ಕಾಮ ಮೋಕ್ಷ ನಮಗೆ ಪಥವ ನೀಡಲಿ At Emirates Hills, Dubai 07:09 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ಬೊಳುವಾರು ಮಹಮದ್ ಕುಂಞಿ ಬೊಳುವಾರು ಬೊಳುವಾರು ಮಹಮದ್ ಕುಂಞಿ ಬೊಳುವಾರು ಮಹಮದ್ ಕುಂಞಿ ಕನ್ನಡದ ಪ್ರಸಿದ್ಧ ಕಥೆಗಾರರು. ಮಹಮದ್ ಕುಂಞಿ 1951ರ ಅಕ್ಟೋಬರ್ 22ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು ಎಂಬಲ್ಲ 06:51 ಪೂರ್ವಾಹ್ನ ಹಂಚಿ
#ಭಕ್ತಿಗೀತೆ ಶರಣೆಂಬೆ ವಾಣಿ ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ಪಾಡುವೆ ಶ್ರುತಿಯ ಬೇಡುವೆ ಮತಿಯ ಪ 06:49 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ನನ್ನ ಚಿತ್ರಗಳು ಆನಂದ ತುಂಬಿದ ಕವಿತೆ ಆನಂದ ತುಂಬಿದ ಕವಿತೆ At Jumeira Islands, Dubai 06:49 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ಅಶ್ಫಾಕುಲ್ಲಾ ಖಾನ್ ಅಶ್ಫಾಕುಲ್ಲಾ ಖಾನ್ ಅಶ್ಫಾಕುಲ್ಲಾ ಖಾನ್ ಅಶ್ಫಾಕುಲ್ಲಾ ಖಾನ್ ಎಳೆಯ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕೆ ನೇಣಿಗೆ ಗುರಿಯಾದ ಮಹಾನ್ ದೇಶಭಕ್ತ ಕ್ರಾಂತಿಕಾರಿ ಹೋರಾಟಗಾರ. ಅಶ್ಫಾಕುಲ್ಲಾ ಖಾನ್ ಅವರು 1900 06:25 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ಅಧ್ಯಾತ್ಮ ಸ್ವಾಮಿ ರಾಮತೀರ್ಥ ಸ್ವಾಮಿ ರಾಮತೀರ್ಥರು ಸ್ವಾಮಿ ರಾಮತೀರ್ಥರು ಮಹಾನ್ ಸಂತರಲ್ಲಿ ಒಬ್ಬರು. ಸ್ವಾಮಿ ರಾಮತೀರ್ಥರು 1873ರ ಅಕ್ಟೊಬರ್ 22ರಂದು ಈಗಿನ ಪಾಕಿಸ್ತಾನಕ್ಕೆ ಸೇರಿದ ಗುಜ್ರನ್ ವಾಲಾ ಎಂಬಲ್ಲಿ ಜನ 06:13 ಪೂರ್ವಾಹ್ನ ಹಂಚಿ
#ಅಕ್ಟೋಬರ್22, #ಎಸ್. ವಿ. ರಾಜೇಂದ್ರಸಿಂಗ್ ಬಾಬು ರಾಜೇಂದ್ರಸಿಂಗ್ ಬಾಬು ಎಸ್. ವಿ. ರಾಜೇಂದ್ರಸಿಂಗ್ ಬಾಬು ಎಸ್. ವಿ. ರಾಜೇಂದ್ರಸಿಂಗ್ ಬಾಬು ಕನ್ನಡ ಚಿತ್ರರಂಗದ ಮಹಾನ್ ಸಾಹಸಿ ಪ್ರತಿಭಾವಂತ ನಿರ್ದೇಶಕ ಮತ್ತು ನಿರ್ಮಾಪಕ. ಎಸ್. ವಿ. ರಾಜೇಂದ್ರಸಿಂಗ್ ಬಾಬು 19 02:30 ಪೂರ್ವಾಹ್ನ ಹಂಚಿ
#ಆದದ್ದೆಲ್ಲ ಒಳಿತೇ ಆಯಿತು, #ಚಿತ್ರಗೀತೆ ಆದದ್ದೆಲ್ಲ ಒಳಿತೇ ಆಯಿತು ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮುಂದೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ 09:28 ಅಪರಾಹ್ನ ಹಂಚಿ
#ಅಕ್ಟೋಬರ್21, #ಬಂಟ್ವಾಳ ಜಯರಾಮ ಆಚಾರ್ಯ ಬಂಟ್ವಾಳ ಜಯರಾಮ ಆಚಾರ್ಯ ಬಂಟ್ವಾಳ ಜಯರಾಮ ಆಚಾರ್ಯ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದರಾದ ಬಂಟ್ವಾಳ ಜಯರಾಮ ಆಚಾರ್ಯ ಅವರು ನಿಧನರಾಗಿದ್ದಾರೆ. ತೆಂಕುತಿಟ್ಟು ಯಕ್ಷಗಾನದಲ್ಲಿ ಅಗ್ರಗಣ್ಯ ಪಾರಂಪರಿಕ ಹಾಸ್ಯಗಾರರಾಗಿ ಅ 10:33 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಕೆ. ವಿ. ಶ್ರೀನಿವಾಸ ಪ್ರಭು ಶ್ರೀನಿವಾಸ ಪ್ರಭು ಕೆ. ವಿ. ಶ್ರೀನಿವಾಸ ಪ್ರಭು ಶ್ರೀನಿವಾಸ ಪ್ರಭು ಕನ್ನಡಿಗರ ಅಪ್ತ ಮಂದಹಾಸದ ಮುಖ. ಕನ್ನಡದ ಚಿನ್ನದ ಕಂಠದ ಇನಿಧ್ವನಿ. ಅವರು ಕಳೆದ ನಾಲ್ಕೂವರೆ ದಶಕಗಳಿಂದ ಸಾಂಸ್ಕೃತಿಕ ವೇದಿಕೆ, ರಂಗ 07:37 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ರಂಗಭೂಮಿ ರಾಮೇಶ್ವರಿ ವರ್ಮ ರಾಮೇಶ್ವರಿ ವರ್ಮ ರಾಮೇಶ್ವರಿ ವರ್ಮ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದೆ. ಶಿಕ್ಷಣ, ರಂಗಭೂಮಿ, ಸಾಹಿತ್ಯ, ಆಡಳಿತ, ಆರ್ಥಿಕತೆ ಮತ್ತು ಸಮಾಜದ ಕುರಿತಾಗಿ ಅವರು ತಮ್ಮ ಕ್ರಾಂತಿಕಾ 07:36 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಇತಿಹಾಸ ತಜ್ಞ ಎಲ್. ಡಿ. ಬಾರ್ನೆಟ್ ಎಲ್. ಡಿ. ಬಾರ್ನೆಟ್ ಎಲ್. ಡಿ. ಬಾರ್ನೆಟ್ ಪ್ರಾಚೀನ ಭಾರತ ಕುರಿತ ಇತಿಹಾಸಕಾರರು ಮತ್ತು ಲಿಪಿಶಾಸ್ತ್ರಜ್ಞರು. ಬಾರ್ನೆಟ್ 1872ರ ಅಕ್ಟೋಬರ್ 21ರಂದು ಲಿವರ್ಪೂಲ್ನಲ್ಲಿ ಜನಿಸಿದರು. ಲಿ 07:35 ಪೂರ್ವಾಹ್ನ 1 ಹಂಚಿ
#ಅಕ್ಟೋಬರ್21, #ಏಪ್ರಿಲ್19 ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಖ್ಯಾತ ಬರಹಗಾರರಾಗಿ, ರಂಗತಜ್ಞರಾಗಿ ಮತ್ತು ಕಲಾವಿದರಾಗಿ ಹೆಸರಾದವರು. ವಿವಿಧ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಕುಸನೂರ ಅವರು ಕನ್ನಡ ಸ 07:34 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಇತಿಹಾಸ ತಜ್ಞ ಬಾ. ರಾ. ಗೋಪಾಲ್ ಬಾ. ರಾ. ಗೋಪಾಲ್ ಡಾ. ಬಾ.ರಾ. ಗೋಪಾಲ್ ಇತಿಹಾಸತಜ್ಞರಾಗಿ ಮತ್ತು ಶಿಲಾಶಾಸನ ತಜ್ಞರಾಗಿ ಸ್ಮರಣೀಯರಾಗಿದ್ದಾರೆ. ಡಾ. ಬಾ.ರಾ. ಗೋಪಾಲ್ರವರು 1920ರ ಅಕ್ಟೋಬರ್ 21ರಂದು ಚಿಕ್ಕಬಳ್ಳಾಪುರ 07:31 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ನನ್ನ ಚಿತ್ರಗಳು ಕದ್ದು ಕದ್ದು ಮುದ್ದು ಮಾಡು ಬಾ ಕದ್ದು ಕದ್ದು ಮುದ್ದು ಮಾಡು ಬಾ.... My morning today at Jumeira Islands, Dubai 07:23 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಅಶ್ವಿನಿ ನಾಚಪ್ಪ ಅಶ್ವಿನಿ ನಾಚಪ್ಪ ಅಶ್ವಿನಿ ನಾಚಪ್ಪ ಅಶ್ವಿನಿ ನಾಚಪ್ಪ ಭಾರತದ ಫ್ಲೋರೆನ್ಸ್ ಗ್ರಿಫಿತ್ ಜೋಯ್ನರ್ ಎಂದು ಪ್ರಸಿದ್ಧಿ ಪಡೆದ ಅಥ್ಲೀಟ್. ಅಶ್ವಿನಿ ನಾಚಪ್ಪ 1967ರ ಅಕ್ಟೋಬರ್ 21ರಂದು ಜನಿಸಿದರು. ಕೊಡಗಿನ ಬೆಡಗ 07:12 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಶಮ್ಮಿ ಕಪೂರ್ ಶಮ್ಮಿ ಕಪೂರ್ ಶಮ್ಮಿ ಕಪೂರ್ ಶಮ್ಮಿ ಕಪೂರ್ ವಿಚಿತ್ರ ಮ್ಯಾನರಿಸಂಗಳೊಂದಿಗೆ ಜನಮನಸೆಳೆದ ವಿಶಿಷ್ಟ ನಟ. ಹೇಗೇಗೋ ಮುಖ ಮೂತಿ ಮಾಡಿ, ಕುಣಿದು, ಹಾಡಿ ಹೀಗೊಬ್ಬ ಹೀರೋ ಆಗಬಹುದೇ ಎಂದು ಇಂದೂ ಅಚ್ಚರಿ ಹುಟ್ 07:07 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ನನ್ನ ಚಿತ್ರಗಳು ಕಾಳಿ ಮಾತೆ ಶ್ರೀರಾಮಕೃಷ್ಣ ಪರಮಹಂಸರಿಗೆ ಕಾಳಿಮಾತೆಯ ದರ್ಶನ ಸದಾ ತೆರೆದಿತ್ತು. ಬಯಸಿದವರಿಗೆ ಮಾತೆಯ ಕೃಪೆ ಸದಾ ಜೊತೆಗಿದೆ. ಸರ್ವರಿಗೂ ಶುಭವಾಗಲಿ. ನಮಸ್ಕಾರ. Presence of Kali Maa was thro 07:05 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ನನ್ನ ಚಿತ್ರಗಳು ಪ್ರಕೃತಿಯ ಸೊಬಗಿನಂತೆ ಪ್ರಕೃತಿಯ ಸೊಬಗಿನಂತೆ ಬದುಕು ಭವ್ಯವಾಗಿರಲಿ. ಶುಭದಿನ. ಆತ್ಮೀಯ ನಮಸ್ಕಾರ. May the richness of nature reflect in our lives. Pleasant Day. Very Good Morning. Photo: 06:56 ಪೂರ್ವಾಹ್ನ ಹಂಚಿ
#ಅಕ್ಟೋಬರ್21, #ಪಂಡಿತ್ ರಾಮರಾವ್ ವಿ ನಾಯಕ್ ರಾಮರಾವ್ ನಾಯಕ್ ಪಂಡಿತ್ ರಾಮರಾವ್ ವಿ ನಾಯಕ್ ಪಂಡಿತ್ ರಾಮರಾವ್ ವೆಂಕಾಜಿರಾವ್ ನಾಯಕ್ ಹಿಂದುಸ್ತಾನಿ ಸಂಗೀತ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ರಾಮರಾವ್ ವಿ ನಾಯಕ್ 1909ರ ಸೆಪ್ಟೆಂಬರ್ 06:52 ಪೂರ್ವಾಹ್ನ ಹಂಚಿ
#ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ, #ಅಕ್ಟೋಬರ್20 ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಮಹಾನ್ ಸಂಗೀತ ತಜ್ಞ, ಸಂಗೀತ ವಿದ್ವಾಂಸರಾದ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ನಿಧನರಾಗಿದ್ದಾರೆ. ವಿದ್ವಾನ್ ಅಕೆಲ್ಲ ಮಲ್ಲಿಕಾರ್ಜುನ ಶರ್ಮಾ ಅವರು ಭಾರತೀಯ 04:48 ಅಪರಾಹ್ನ ಹಂಚಿ