#ಇತಿಹಾಸ ತಜ್ಞ, #ಮೇ25 ಶರೀನ್ ರತ್ನಗಾರ್ ಪ್ರಾಕ್ತನಶಾಸ್ತ್ರಜ್ಞೆ ಶರೀನ್ ರತ್ನಗಾರ್ ಭಾರತದ ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ ಹಾಗೂ ಸಿಂಧೂ ಕಣಿವೆ ನಾಗರಿಕತೆಯ ತಜ್ಞರಾದ ಡಾ. ಶರೀನ್ ರತ್ನಗಾರ್ (82) ಅವರು ಮುಂಬೈನಲ್ಲಿ ನಿಧನರಾದರು 09:28 AM ಹಂಚಿ
#ನನ್ನ ಚಿತ್ರಗಳು, #ಮೇ27 ಮಧುವಾಟಿಕೆ ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು ಅದನು ತಣಿ ಹೀರದೆಯೆ ಸಾಗಬಹುದೆ? ಯಾರಿಗೀ ಸುಂದರತೆ? ಯಾರಿಗೀ ಪರವಶತೆ? ಯಾರ ಸುಖಕೀ ಸೃಷ್ಟಿ ನಿನಗಲ್ಲದೆ? (ಚೆನ್ನವೀರ ಕಣವಿಯವರ ಕವಿತೆಯಿಂದ) Wh 09:00 AM ಹಂಚಿ
#ಜವಹರಲಾಲ್ ನೆಹರೂ, #ಮೇ27 ಜವಹರಲಾಲ್ ನೆಹರೂ ಜವಹರಲಾಲ್ ನೆಹರೂ ಇಂದು ಜವಹರಲಾಲ್ ನೆಹರೂ ಸಂಸ್ಮರಣೆ ದಿನ. ಅವರನ್ನು ಸ್ಮರಿಸಿದರೆ ಇಷ್ಟವಾಗದವರು ತುಂಬಿ ತುಳುಕುತ್ತಿದ್ದಾರೆ. ನಾನು ಎಲ್ಲರಿಗೂ ಇಷ್ಟವಾದದ್ದನ್ನು ಬರೆಯಲಾರೆ. ನನ್ 06:55 AM ಹಂಚಿ
#ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್ಡರ್ಸ್, #ಮೇ27 ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್ಡರ್ಸ್ ಫ್ರಾನ್ಸಿಸ್ಕಸ್ ಕಾರ್ನೇಲಿಸ್ ಡಾನ್ಡರ್ಸ್ ಅವರು 19ನೆಯ ಶತಮಾನದ ಪ್ರಮುಖ ಡಚ್ ವೈದ್ಯರು. ಅವರು ಶರೀರಕ್ರಿಯಾ ವಿಜ್ಞಾನಿ ಮತ್ತು ಮಹಾನ್ ನೇತ 06:50 AM ಹಂಚಿ
#ಕ್ರೀಡೆ, #ಮೇ27 ರವಿ ಶಾಸ್ತ್ರಿ ರವಿ ಶಾಸ್ತ್ರಿ ಕ್ರಿಕೆಟ್ಟಿನಲ್ಲಿ ವಿವಿಧ ಹಿನ್ನೆಲೆಗಳಲ್ಲಿ ಅಪಾರ ಯಶಸ್ಸು ಕಂಡ ಅಪರೂಪದ ವ್ಯಕ್ತಿ ರವಿ ಶಾಸ್ತ್ರಿ. ರವಿಶಾಸ್ತ್ರಿ 1962ರ ಮೇ 27ರಂದು ಜನಿಸಿದವರು. ರವಿ ಶಾಸ್ತ್ರಿ ಅ 06:50 AM ಹಂಚಿ
#ಪತ್ರಿಕೋದ್ಯಮ, #ಮೇ27 ಯು.ಬಿ. ರಾಜಲಕ್ಷ್ಮೀ ಯು.ಬಿ. ರಾಜಲಕ್ಷ್ಮೀ ಕನ್ನಡ ಪತ್ರಿಕಾಲೋಕದ ಚಂದದ 'ತರಂಗ' ವಾರಪತ್ರಿಕೆಯ ಸಂಪಾದಕರಾದ ಡಾ. ಯು. ಬಿ. ರಾಜಲಕ್ಷ್ಮೀ ಪತ್ರಿಕೋದ್ಯಮ, ಸಾಹಿತ್ಯ, ಸಂಗೀತ, ನೃತ್ಯ ಮತ್ತು ವಿವಿಧ ಸಾಂ 06:50 AM ಹಂಚಿ
#ನನ್ನ ಚಿತ್ರಗಳು, #ಮೇ27 ಹೊನ್ನ ಕಳಶ ಶಿರವೆ ಹೊನ್ನ ಕಳಶವಯ್ಯ... A morning at Lalbagh, Bangalore. On 27.05.2016 06:49 AM 1 ಹಂಚಿ
#ಮೇ27, #ರಾಜನ್ ನಾಗೇಂದ್ರ ರಾಜನ್ ನಾಗೇಂದ್ರ ರಾಜನ್ ನಾಗೇಂದ್ರ ಸಿನಿಮಾ ಸಂಗೀತದಲ್ಲಿ ರಾಜನ್ ನಾಗೇಂದ್ರ ಎಂದರೆ ಒಂದು ರೀತಿಯ ಗೀತ ಸುನಾದ, ವಿಧ ವಿಧ ವಾದ್ಯಗಳ ನಾದ ತರಂಗ ನಮ್ಮನ್ನಾವರಿಸುತ್ತದೆ. ರಾಜನ್ ನಾಗೇಂದ್ರ ಅವರ ಸಂಗೀತ ಅಂದ 06:49 AM ಹಂಚಿ
#ಆತ್ಮೀಯ, #ಮೇ27 ರತ್ನಾ ಅಂಗಡಿ ರತ್ನಾ ಅಂಗಡಿ ಕವಯತ್ರಿ, ಅಪಾರ ಕನ್ನಡ ಪ್ರೇಮಿ, ಒಳ್ಳೆಯದನ್ನೆಲ್ಲ ಬೆಂಬಲಿಸುವ ಶುದ್ಧ ಅಂತರಂಗದ ರತ್ನಾ ಅಂಗಡಿ ಅವರ ಹುಟ್ಟು ಹಬ್ಬವಿದು. ರತ್ನಾ ಅಂಗಡಿ ಅವರ ಗೋಡೆ ನೋಡುತ್ತಿದ್ದರೆ ಇವರಿ 06:48 AM ಹಂಚಿ
#ನಿತಿನ್ ಗಡ್ಕರಿ, #ಮೇ27 ನಿತಿನ್ ಗಡ್ಕರಿ ನಿತಿನ್ ಗಡ್ಕರಿ ನಿತಿನ್ ಗಡ್ಕರಿ ದೇಶದಲ್ಲಿ ಶ್ರೇಷ್ಠ ಮಟ್ಟದ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತ ಬಂದವರಾಗಿದ್ದಾರೆ. ನಿತಿನ್ ಗಡ್ಕರಿ 1957ರ ಮೇ 27ರಂದು 06:48 AM ಹಂಚಿ
#ಬಿ. ಎಲ್. ವೇಣು, #ಮೇ27 ಬಿ.ಎಲ್. ವೇಣು ಬಿ.ಎಲ್. ವೇಣು ಬಿ.ಎಲ್. ವೇಣು ಕತೆಗಾರರಾಗಿ ಮತ್ತು ಚಲನಚತ್ರ ಸಂಭಾಷಣಕಾರರಾಗಿ ಪ್ರಸಿದ್ಧರು. ವೇಣು ಚಿತ್ರದುರ್ಗದಲ್ಲಿ 1945ರ ಮೇ 27ರಂದು ಜನಿಸಿದರು. ತಂದೆ ವೃತ್ತಿರಂಗಭೂಮಿ ನಟರಾಗಿ 06:46 AM ಹಂಚಿ
#ಆರ್ ಆರ್ ಕೇಶವಮೂರ್ತಿ, #ಮೇ27 ಕೇಶವಮೂರ್ತಿ ಆರ್. ಆರ್. ಕೇಶವಮೂರ್ತಿ ಆರ್ ಆರ್ ಕೇಶವಮೂರ್ತಿ ಅಗ್ರಗಣ್ಯರೆನಿಸಿದ್ದ ಪಿಟೀಲು ವಿದ್ವಾಂಸರಲ್ಲಿ ಒಬ್ಬರು. ಆರ್ ಆರ್ ಕೇಶವಮೂರ್ತಿಗಳು ಸಂಗೀತದ ಕಾಶಿ ಎನಿಸಿರುವ ರುದ್ರಪಟ್ಟಣದಲ್ಲಿ 1914ರ 06:40 AM ಹಂಚಿ
#ಗುಂಡ್ಮಿ ಕಾಳಿಂಗ ನಾವಡ, #ಜೂನ್6 ಗುಂಡ್ಮಿ ಕಾಳಿಂಗ ನಾವಡ ಗುಂಡ್ಮಿ ಕಾಳಿಂಗ ನಾವಡ ಗುಂಡ್ಮಿ ಕಾಳಿಂಗ ನಾವಡ ಅವರು ಯಕ್ಷಗಾನ ಲೋಕದ ರಸರಾಗ ಚಕ್ರವರ್ತಿ ಎಂದು ಪ್ರಸಿದ್ಧರಾಗಿದ್ದವರು. ತಾವು ಬದುಕಿದ್ದ ಕೇವಲ 32 ವರ್ಷಗಳ ಅಲ್ಪಾಯುಷ್ಯದಲ್ಲಿ ಅವರು ಮಾ 06:34 AM ಹಂಚಿ
#ಏಪ್ರಿಲ್16, #ಕಂದುಕೂರಿ ವೀರೇಶಲಿಂಗಂ ಪಂತುಲು ವೀರೇಶಲಿಂಗಂ ಕಂದುಕೂರಿ ವೀರೇಶಲಿಂಗಂ ಪಂತುಲು ಕಂದುಕೂರಿ ವೀರೇಶಲಿಂಗಂ ಪಂತುಲು ತೆಲುಗು ನವ್ಯ ಸಾಹಿತ್ಯದ ಪ್ರವರ್ತಕರು ಮಾತ್ರವಲ್ಲದೆ ಸಮಾಜ ಸೇವೆ ಮತ್ತು ಸಮಾಜ ಸುಧಾರಣೆಗಳಿಗಾಗಿ ಅಮರ ಹೆಸರು. ಬೆಂಗಳೂ 05:35 AM ಹಂಚಿ
#ನನ್ನ ಚಿತ್ರಗಳು, #ಮೇ26 ಬೆಳಿಗ್ಗೆ ಬೆಳಗ್ಗೆ ಯಾಕೆ ಏಳ್ಬೇಕು ಎಂಬುದಕ್ಕಿದು ಆಪ್ತ ಉತ್ತರ In the morning 09:24 AM ಹಂಚಿ
#ನಮ್ಮ ಚಿನ್ನಾರಿ ಮುತ್ತ, #ಮೇ26 ನಮ್ಮ ಚಿನ್ನಾರಿ ಮುತ್ತ ನಮ್ಮ ಚಿನ್ನಾರಿ ಮುತ್ತ ಇಂದು ನಟ ವಿಜಯ್ ರಾಘವೇಂದ್ರ ಹುಟ್ಟುಹಬ್ಬ. ವಿಜಯ್ ರಾಘವೇಂದ್ರ ಅಂದರೆ ಮೊದಲು ನೆನಪಾಗೋದು ಅವರು ಬಾಲನಟನಾಗಿ ಪ್ರಸಿದ್ಧಿ ಪಡೆದ ಬಾಲನಟನ ಪಾತ್ರಗಳು. ಚಿನ್ನಾರಿ 06:47 AM ಹಂಚಿ
#ನನ್ನ ಚಿತ್ರಗಳು, #ಮೇ26 ರಸಾನಂದ ಹೃದಯಪ್ರಪಾತಕ್ಕೆ ಧುಮುಕುತಿದೆ ರಸದ ಧುನಿ ಭಾವಜಲಪಾತದಿಂ! ಮೌನವೆ ಮಹಾ ಸ್ತೋತ್ರಂ ಈ ಭೂಮ ಭವ್ಯ ಸೌಂದರ್ಯದಾರಾಧನೆಗೆ! ನೋಡ, ಸುಮ್ಮನೆ ನೋಡ; ಮಾತಿಲ್ಲಿದೆಯೆ ನೋಡ: ಈ ದೃಶ್ಯ ಮಾಧುರ್ಯದಿದಿರ 06:43 AM ಹಂಚಿ
#ಮೇ26, #ಸ್ಮರಣೀಯರು ಹೊ.ವೆ. ಶೇಷಾದ್ರಿ ಹೊ.ವೆ. ಶೇಷಾದ್ರಿ ಬಹುಭಾಷಾ ಕೋವಿದರು, ಉಜ್ವಲ ದೇಶಪ್ರೇಮಿ, ಚಿಂತಕರು ಮತ್ತು ಖ್ಯಾತ ಲೇಖಕರಾದ ಶೇಷಾದ್ರಿಯವರು 1926ರ ಮೇ 26ರಂದು ಹೊಂಗಸಂದ್ರದಲ್ಲಿ ಜನಿಸಿದರು. ತಂದೆ ವೆಂಕಟರಾಮಯ್ಯ 06:39 AM ಹಂಚಿ
#ಅಧ್ಯಾತ್ಮ, #ಮೇ26 ಸಂಸ್ಕಾರ ಸಂಸ್ಕಾರ “ಮನಸ್ಸನ್ನು ಒಂದು ಕೊಳಕ್ಕೆ ಹೋಲಿಸುವುದಾದರೆ, ಅದರ ಮೇಲೆ ಏಳುವ ಪ್ರತಿಯೊಂದು ಅಲೆಯೂ, ಅದು ಅಡಗಿದ ನಂತರ, ಸಂಪೂರ್ಣವಾಗಿ ನಾಶವಾಗದೆ, ಒಂದು ಕುರುಹನ್ನು ಅದರ ಮೇಲೆ ಬಿಡುತ್ತದೆ, 06:30 AM ಹಂಚಿ
#ಆತ್ಮೀಯ, #ಮೇ26 ವಿಂಧ್ಯಾ ಅಡಿಗ ವಿಂಧ್ಯಾ ಅಡಿಗ ವಿಂಧ್ಯಾ ಅಡಿಗ ನನ್ನ ಗಮನ ಸೆಳೆದದ್ದು ಅವರು ತಮ್ಮ ವಿಶಿಷ್ಟ ಧ್ವನಿಯಿಂದ ಹೊರಹೊಮ್ಮಿಸಿದ ಕಥೆ ಹೇಳುವಿಕೆಯಿಂದ. ಅವರೊಬ್ಬ ವಿಶಿಷ್ಟ ನಿರೂಪಕಿ. ಸಂಗೀತ, ಸಾಹಿತ್ಯ, ಸಂಸ್ 06:30 AM ಹಂಚಿ
#ನನ್ನ ಚಿತ್ರಗಳು, #ಮೇ26 ಏನೀ ಸ್ನೇಹ ಸಂಬಂಧ ಏನೀ ಸ್ನೇಹಾ ಸಂಬಂಧ ಎಲ್ಲಿಯದೊ ಈ ಅನುಬಂಧ Photo @ Kukkarahalli Lake, Mysore on 26th May 2013 06:26 AM ಹಂಚಿ