#ಅಧ್ಯಾತ್ಮ, #ಮೇ20 ಚಂದ್ರಶೇಖರೇಂದ್ರ ಸರಸ್ವತಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಆಧುನಿಕ ಶಂಕರರೆಂದೇ ಕರೆಸಿಕೊಂಡ ಶತಾಯುಷಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ನಡೆದಾಡುವ ದೇವರೆಂದು ಪ್ರಥಿತರಾದವರ 08:28 AM ಹಂಚಿ
#ನನ್ನ ಚಿತ್ರಗಳು, #ಮೇ20 ಒಮ್ಮತ ಪ್ರಶಾಂತ ಬೆಳಗಿಗೆ ಸ್ವಾಗತ. ಇರಲಿ ಪ್ರಕೃತಿಯೊಡನೆ ಒಮ್ಮತ. Photo: at our Kukkarhalli Lake, Mysore on 20.05.2013 08:12 AM ಹಂಚಿ
#ಮೇ20, #ರೋಹಿಣಿ ಸುಬ್ಬರತ್ನಂ ರೋಹಿಣಿ ಸುಬ್ಬರತ್ನಂ ರೋಹಿಣಿ ಸುಬ್ಬರತ್ನಂ ಸಂಗೀತ ಶಾಸ್ತ್ರಜ್ಞೆ ವಿದುಷಿ ಕೆ. ರೋಹಿಣಿ ಸುಬ್ಬರತ್ನಂ ಅವರು ಸಂಗೀತ - ಸಾಹಿತ್ಯ - ಸಾಂಸ್ಕೃತಿಕ ಸತ್ಪರಂಪರೆಗಳ ತ್ರಿವೇಣಿ ಸಂಗಮ ಇದ್ದಂತೆ. ರೋಹಿಣಿ ಅವರು 1958ರ 07:58 AM ಹಂಚಿ
#ಡಿ. ಎಸ್. ರಾಮಸ್ವಾಮಿ, #ಮೇ20 ರಾಮಸ್ವಾಮಿ ರಾಮಸ್ವಾಮಿ ಡಿ ಎಸ್ ಡಿ. ಎಸ್. ರಾಮಸ್ವಾಮಿ ಉತ್ಸಾಹಿ ಸಾಹಿತ್ಯ ಸಾಧಕರು. ರಾಮಸ್ವಾಮಿ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಜನಿಸಿದರು. ತಂದೆ ಡಿ. ಶ್ರೀನಿವಾಸರ 07:27 AM ಹಂಚಿ
#ಎನ್. ಬಿ. ಜಯಪ್ರಕಾಶ್, #ಮೇ20 ಎನ್. ಬಿ. ಜಯಪ್ರಕಾಶ್ ಎನ್. ಬಿ. ಜಯಪ್ರಕಾಶ್ ಎನ್. ಬಿ. ಜಯಪ್ರಕಾಶ್ (ಜೆಪಿ) ಕಲಾವಿದರಾಗಿ ಮತ್ತು ಹಲವು ಚಟುವಟಿಕೆಗಳ ಸಂಘಟಕರಾಗಿ ಸಕ್ರಿಯರಾಗಿದ್ದಾರೆ. ಅವರು ಹಾಸ್ಯಪಾತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪ 07:22 AM ಹಂಚಿ
#ಮಹಾರಾಜಪುರಂ ಸಂತಾನಂ, #ಮೇ20 ಮಹಾರಾಜಪುರಂ ಸಂತಾನಂ ಮಹಾರಾಜಪುರಂ ಸಂತಾನಂ ಮಹಾರಾಜಪುರಂ ಸಂತಾನಂ ಶ್ರೇಷ್ಠ ಸಂಗೀತಗಾರರಾಗಿ ಪ್ರಸಿದ್ಧರು. ಮಹಾರಾಜಪುರಂ ಸಂತಾನಂ ತಮಿಳುನಾಡಿನ ಸಿರುನಂಗೂರ್ ಎಂಬ ಹಳ್ಳಿಯಲ್ಲಿ 1928ರ ಮೇ 20ರಂದು ಜನಿಸಿದರು. 07:12 AM ಹಂಚಿ
#ಜನವರಿ29, #ನಾಗಲಕ್ಷ್ಮೀ ಹರಿಹರೇಶ್ವರ ನಾಗಲಕ್ಷ್ಮೀ ಹರಿಹರೇಶ್ವರ ನಾಗಲಕ್ಷ್ಮೀ ಹರಿಹರೇಶ್ವರ ದೇಶ ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಚಾರಿಕೆ, ಸಂಘಟನೆ ಮತ್ತು ಸಮಾಜ ಸೇವೆಗೆ ಹೆಸರಾಗಿದ್ದವರು ಶಿಕಾರಿಪುರ ಹರಿಹರೇಶ್ವರ ಮತ್ತು ನಾಗಲಕ್ಷ್ಮೀ ಹರಿಹರೇಶ್ವರ 07:12 AM ಹಂಚಿ
#ಕವಿತೆ, #ಮಳೆ ಬರುವ ಕಾಲಕ್ಕೆ ಮಳೆ ಬರುವ ಕಾಲಕ್ಕೆ ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೆವು ಮಳೆಯೊಳಗೆ ಜಳಕ ಮಾಡೋಣಾ ನಾವೂನೂ ಮೋಡಗಳ ಆಟ ಆಡೋಣಾ ಮರಿ ಗುಡುಗು ಕಲೆವಾಗ ಮಳೆಗಾಳಿ ಸೆಳೆವಾಗ ಮರಗಿಡಗಳ ಎಳೆವಾಗ ನಾವ್ಯಾಕ ಕೂತೇವೂ ಮನೆಯಲ್ಲಿ ನಾವ್ಯಾಕ ಅವ 07:07 AM ಹಂಚಿ
#ಅ. ನ. ಸುಬ್ಬರಾಯರು, #ಕಲೆ ಅ. ನ. ಸುಬ್ಬರಾಯರು ಅ. ನ. ಸುಬ್ಬರಾಯರು ಅ.ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಮೂಲಭೂತವಾಗಿ ಚಿತ್ರಕಲ 06:53 AM 2 ಹಂಚಿ
#ಬಾಲು ಮಹೇಂದ್ರ, #ಮೇ20 ಬಾಲು ಮಹೇಂದ್ರ ಬಾಲು ಮಹೇಂದ್ರ ‘ಕೋಕಿಲ’ ಕನ್ನಡ ಚಲನಚಿತ್ರವೂ ಸೇರಿದಂತೆ ಅನೇಕ ಪ್ರಖ್ಯಾತ ಚಲನಚಿತ್ರಗಳ ನಿರ್ದೇಶನಕ್ಕೆ ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕೆ ಹೆಸರಾಗಿದ್ದವರು ಬಾಲು ಮಹೇಂದ್ರ. 1939ರ ಮ 06:49 AM ಹಂಚಿ
#ಮೇ20, #ಸಾಹಿತ್ಯ ಸುಮಿತ್ರಾನಂದನ ಪಂತ್ ಸುಮಿತ್ರಾನಂದನ ಪಂತ್ ಸುಮಿತ್ರಾನಂದನ ಪಂತ್ ಜ್ಞಾನಪೀಠ ಪುರಸ್ಕೃತರಾದ ಪ್ರಸಿದ್ಧ ಹಿಂದಿ ಕವಿಗಳು. ಸುಮಿತ್ರಾನಂದನ ಪಂತ್ ಅಲ್ಮೋರಾದ ಬಳಿ ಕೂರ್ಮಾಚಲ ಪ್ರದೇಶದ ಒಂದು ಹಳ್ಳಿ ಕೌಸಾನಿಯಲ್ಲಿ 06:46 AM ಹಂಚಿ
#ಎಂ. ಜೆ. ಶ್ರೀನಿವಾಸ ಅಯ್ಯಂಗಾರ್, #ಫೆಬ್ರವರಿ13 ಶ್ರೀನಿವಾಸ ಅಯ್ಯಂಗಾರ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ವಿದ್ವಾನ್ ವೀಣೆ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರು. ವೀಣಾವಾದನದಲ್ಲಿ ಮಾಂತ್ರಿಕರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ 06:44 AM ಹಂಚಿ
#ಆಗಸ್ಟ್23, #ಟಿ.ಪ್ರಕಾಶಂ ಟಿ.ಪ್ರಕಾಶಂ ಟಿ. ಪ್ರಕಾಶಂ ಟಂಗುಟೂರಿ ಪ್ರಕಾಶಂ ಭಾರತದ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ, ಸಮರ್ಥ ಆಡಳಿತಗಾರ ಮತ್ತು ಪ್ರಸಿದ್ಧ ಪತ್ರಕರ್ತರೆನಿಸಿದ್ದವರು. ಪಂಜಾಬಿನಲ್ಲಿ ಲಾಲ್ ಲಜಪತರಾಯ್ ಹೇಗೆ ಪಂ 06:35 AM ಹಂಚಿ
#ಎಂ.ಆರ್.ಶ್ರೀನಿವಾಸನ್, #ಜನವರಿ5 ಎಂ.ಆರ್.ಶ್ರೀನಿವಾಸನ್ ಪರಮಾಣು ವಿಜ್ಞಾನಿ ಎಂ.ಆರ್.ಶ್ರೀನಿವಾಸನ್ ಡಾ. ಎಂ.ಆರ್. ಶ್ರೀನಿವಾಸನ್ ಅವರು ಪರಮಾಣು ಶಕ್ತಿ ಆಯೋಗದ ಮಾಜಿ ಅಧ್ಯಕ್ಷರು ಮತ್ತು ಭಾರತದ ಪರಮಾಣು ಶಕ್ತಿ ಕಾರ್ಯಕ್ರಮವನ್ನು ರೂಪಿಸುವಲ್ಲ 06:26 AM ಹಂಚಿ
#ಜಯಂತ್ ವಿಷ್ಣು ನಾರಳೀಕರ, #ಜುಲೈ19 ಜಯಂತ್ ವಿಷ್ಣು ನಾರಳೀಕರ ಮಹಾನ್ ವಿಜ್ಞಾನಿ ಮತ್ತು ಸಾಹಿತಿ ಜಯಂತ್ ವಿಷ್ಣು ನಾರಳೀಕರ ಪ್ತೊ. ಜಯಂತ್ ವಿಷ್ಣು ನಾರಳೀಕರ (86) ಅವರು ಖ್ಯಾತ ಖಭೌತವಿಜ್ಞಾನಿ ಮತ್ತು ಲೇಖಕರು. ನಾರಳೀಕರ ಅವರು ಖಭೌತ ವಿಜ್ಞಾನ ಕ್ಷೇತ 06:01 AM ಹಂಚಿ
#ಅಕ್ಟೋಬರ್31, #ಪಿ. ಲೀಲಾ ಪಿ. ಲೀಲಾ ಪಿ. ಲೀಲಾ ಪಿ. ಲೀಲಾ ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಲನಚಿತ್ರ ಲೋಕದ ಅಮರ ಹಿನ್ನಲೆಗಾಯಕಿ. ಅವರು ಶಾಸ್ತ್ರೀಯ ಮತ್ತು ಲಘು ಸಂಗೀತದಲ್ಲೂ ಪ್ರಖ್ಯಾತರಾಗಿದ್ದರು. ಪಿ. ಲೀಲಾ ಅವರು 09:46 AM ಹಂಚಿ
#ಆರ್. ಎನ್. ಜಯಗೋಪಾಲ್, #ಮೇ19 ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಇಂದು ಅವರ ಸಂಸ್ಮರಣಾ ದಿನ. ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂ 07:45 AM ಹಂಚಿ
#ಎ. ಆರ್. ಮಣಿಕಾಂತ್, #ಪತ್ರಿಕೋದ್ಯಮ ಎ. ಆರ್. ಮಣಿಕಾಂತ್ ಎ. ಆರ್. ಮಣಿಕಾಂತ್ 'ಮಣಿಕಾಂತ' - ಎಂಥ ಭವ್ಯ ಹೆಸರು. ಅಷ್ಟೇ ಅಯಸ್ಕಾಂತೀಯ ಶಕ್ತಿ ಇವರ ನಗುವಿನಲ್ಲಿ - ಬರಹದಲ್ಲಿ - ಆತ್ಮೀಯತೆಯಲ್ಲಿ, - ಒಟ್ಟಾರೆ ವ್ಯಕ್ತಿತ್ವದಲ್ಲಿ ತುಂ 07:42 AM ಹಂಚಿ
#ನಾನಾ ಸಾಹೇಬ್, #ಮೇ19 ನಾನಾ ಸಾಹೇಬ್ ನಾನಾ ಸಾಹೇಬ್ ನಾನಾ ಸಾಹೇಬ್ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಲ್ಲೊಬ್ಬ. ಝಾನ್ಸಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ ಮುಂತಾದವರೊಂದಿಗೆ ಅದರಲ್ಲಿ ಪ್ರಮುಖ ಪಾತ್ರ 07:33 AM ಹಂಚಿ
#ಅರಿಯಾಕುಡಿ ರಾಮಾನುಜ ಅಯ್ಯಂಗಾರ್, #ಜನವರಿ23 ಅರಿಯಾಕುಡಿ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅರಿಯಾಕುಡಿ ಎಂದೇ ಜನಪ್ರಿಯರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಮಹಾನುಭಾವರಲ್ಲಿ ಒಬ್ಬರು. ಸಂಗೀತದಲ್ಲಿ ಅವರು ಸ 07:22 AM ಹಂಚಿ