#ಏಪ್ರಿಲ್10, #ಚಿ. ನ. ಮಂಗಳಾ ಚಿ. ನ. ಮಂಗಳಾ ಚಿ. ನ. ಮಂಗಳಾ ಚಿ. ನ. ಮಂಗಳಾ ಖ್ಯಾತ ಶಿಕ್ಷಣ ತಜ್ಞರಾಗಿ, ಸಾಂಸ್ಕೃತಿಕ ಚಿಂತಕರಾಗಿ ಮತ್ತು ಬರಹಗಾರರಾಗಿ ಸ್ಮರಣೀಯರಾಗಿದ್ದಾರೆ. ಚಿ.ನ. ಮಂಗಳಾ 1938ರ ಏಪ್ರಿಲ್ 10ರಂದು ಬೆಂಗಳೂರಿನಲ್ಲ 06:19 AM 1 ಹಂಚಿ
#ಕಾಳಿದಾಸ, #ಮೇ30 ಕಾಳಿದಾಸ ಕಾಳಿದಾಸ ಕಾಳಿದಾಸನ ಕಾಲ 4ನೆಯ ಶತಮಾನ. ಕಾಳಿದಾಸ ಸಂಸ್ಕೃತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣ 06:14 AM ಹಂಚಿ
#ಎಚ್. ಎಸ್. ವೆಂಕಟೇಶಮೂರ್ತಿ, #ಜೂನ್23 ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸ 06:10 AM ಹಂಚಿ
#ಪ್ರಹ್ಲಾದ ನರೇಗಲ್ಲ ಬಂಡೇರಾವ, #ಮೇ30 ನರೇಗಲ್ಲ ಮಾಸ್ತರ ಪ್ರಹ್ಲಾದ ನರೇಗಲ್ಲ ಬಂಡೇರಾವ ನರೇಗಲ್ಲ ಮಾಸ್ತರ ಎಂದೇ ಪ್ರಖ್ಯಾತರಾದ ಮಹತ್ವದ ಸಾಹಿತ್ಯ ಸೇವಕರು ಪ್ರಹ್ಲಾದ ನರೇಗಲ್ಲ ಬಂಡೇರಾವ ಅವರು. ಪ್ರಹ್ಲಾದ ನರೇಗಲ್ಲ ಬಂಡೇರಾವ 1907ರ ಮೇ 30ರಂದು 06:06 AM ಹಂಚಿ
#ಅಂಕಲ್ ಶ್ಯಾಮ್, #ಮೇ30 ಅಂಕಲ್ ಶ್ಯಾಮ್ ಅಂಕಲ್ ಶ್ಯಾಮ್ ಅಂಕಲ್ ಶ್ಯಾಮ್ ಎಂದೇ ಪ್ರಖ್ಯಾತರಾಗಿರುವವರು ರಂಗಕರ್ಮಿ ಎಂ. ಎಸ್. ಶಾಮಸುಂದರ್. ಶ್ಯಾಮ್ ಅವರು 1943ರ ಮೇ 30ರಂದು ಜನಿಸಿದರು. ಇವರ ಊರು ತೀರ್ಥಹಳ್ಳಿಯ ಸಮೀಪದ ಮಾಳೂರು. 06:00 AM ಹಂಚಿ
#ಆಗಸ್ಟ್31, #ಮೇ30 ರಿತುಪರ್ಣೋ ಘೋಷ್ ರಿತುಪರ್ಣೋ ಘೋಷ್ ರಿತುಪರ್ಣೋ ಘೋಷ್ ಹಿಂದಿ ಹಾಗೂ ಬೆಂಗಾಲಿ ಸಿನಿಮಾರಂಗದಲ್ಲಿ ಹೊಸ ಅಲೆ ಸೃಷ್ಟಿಸಿ ಮನೆಮಾತಾಗಿದ್ದವರು. ಅವರ ಚಿತ್ರಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 05:59 AM ಹಂಚಿ
#ಪರೇಶ್ ರಾವಲ್, #ಮೇ30 ಪರೇಶ್ ರಾವಲ್ ಪರೇಶ್ ರಾವಲ್ ಪರೇಶ್ ರಾವಲ್ ಚಿತ್ರರಂಗ ಮತ್ತು ರಂಗಭೂಮಿಯ ಉತ್ತಮ ಕಲಾವಿದ. ಅವರು ರಾಷ್ಟ್ರೀಯ ನಾಟಕ ಶಾಲೆಯ ಆಧ್ಯಕ್ಷರಾಗಿ ಸಹಾ ಗೌರವ ಗಳಿಸಿದ್ದಾರೆ. ಪರೇಶ್ ರಾವಲ್ 1955ರ ಮೇ 30ರಂದು ಮ 05:54 AM ಹಂಚಿ
#ಮೇ30, #ರವಿಚಂದ್ರನ್ ರವಿಚಂದ್ರನ್ ರವಿಚಂದ್ರನ್ ಎಂಬ ಕನಸುಗಾರ ರವಿಚಂದ್ರನ್ ಹಲವು ರೀತಿಯ ಉತ್ಸಾಹಗಳನ್ನು ತುಂಬಿಕೊಂಡು ಬೆಳೆದ ಅದ್ಭುತ ಕನಸುಗಾರ. ವಿ. ರವಿಚಂದ್ರನ್ ಹುಟ್ಟಿದ್ದು 1961ರ ಮೇ 30ರಂದು. ಹೆಸರಾಂತ ಚಲನಚಿತ್ರಗ 05:53 AM ಹಂಚಿ
#ಮೇ30, #ವೈ. ವಿ. ರಾವ್ ವೈ. ವಿ. ರಾವ್ ವೈ.ವಿ.ರಾವ್ ವೈ.ವಿ.ರಾವ್ ಕನ್ನಡದ ಮೊದಲ ವಾಕ್ಚಿತ್ರ “ಸತಿ ಸುಲೋಚನಾ”ದ ನಿರ್ದೇಶಕರು. ಅವರು ಮೂಕಿ ಚಿತ್ರದ ಕಾಲದಿಂದಲೂ ಸಕ್ರಿಯರಾಗಿದ್ದು ಭಾರತೀಯ ಚಿತ್ರರಂಗದ ಬೆಳವಣಿಗೆಯಲ್ಲಿ ತೊಡಗಿದ 05:49 AM ಹಂಚಿ
#ಉದ್ಯಮ, #ಪುರುಷೋತ್ತಮ್ದಾಸ್ ಠಾಕೂರ್ದಾಸ್ ಠಾಕೂರ್ದಾಸ್ ಪುರುಷೋತ್ತಮ್ದಾಸ್ ಠಾಕೂರ್ದಾಸ್ ಸರ್ ಪುರುಷೋತ್ತಮ್ದಾಸ್ ಠಾಕೂರ್ದಾಸ್ ವಾಣಿಜ್ಯೋದ್ಯಮಿಯಾಗಿ, ಸಾರ್ವಜನಿಕ ಧುರೀಣರಾಗಿ ಮತ್ತು ಸಮಾಜ ಸುಧಾರಕರಾಗಿ ಹಡಸರಾದವರು. ಪುರುಷೋತ್ತಮ್ದಾಸ್ 05:47 AM ಹಂಚಿ
#ನನ್ನ ಚಿತ್ರಗಳು, #ಮೇ30 ನೇಸರ ನೋಡು ಹೊರಳೀತು ಇರುಳು, ಬೆಳಕೀನ ಬೂಡು ತೆರೆಯೀತು ನೋಡು, ಬೆಳಗೀತು ನಾಡು, ನೇಸರ ನೋಡು, ನೇಸರ ನೋಡು. (ಮಾಸ್ತಿಯವರ ಕಾಕನಕೋಟೆ ಗೀತೆಯಿಂದ) The darkness rolled away, the reservoir of lig 05:38 AM ಹಂಚಿ
#ಕೆರೋಡಿ ಸುಬ್ಬರಾಯರು, #ಮೇ30 ಕೆರೋಡಿ ಸುಬ್ಬರಾಯರು ಕೆರೋಡಿ ಸುಬ್ಬರಾಯರು ಕೆರೋಡಿ ಸುಬ್ಬರಾಯರು ಹೊಸಗನ್ನಡ ಅರುಣೋದಯ ಕಾಲದ ಆದ್ಯ ಲೇಖಕರಲ್ಲೊಬ್ಬರು. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಸಾಹಿತ 05:32 AM ಹಂಚಿ
#ಫೆಬ್ತವರಿ15, #ಬಶೀರ್ ಬದರ್ ಬಶೀರ್ ಬದರ್ ಖ್ಯಾತ ಉರ್ದು ಕವಿ ಬಶೀರ್ ಬದರ್ ನಿಧನ “ಉಜಲೇ ಅಪ್ನಿ ಯಾದೋಂ ಕೆ ಹಮಾರೆ ಸಾಥ್ ರೆಹ್ನೆ ದೋ" ಅಂತಹ ಪ್ರಸಿದ್ಧ ದ್ವಿಪದಿಗಳನ್ನು ಬರೆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕವಿ ಬಶೀರ್ 04:13 PM ಹಂಚಿ
#ನನ್ನ ಚಿತ್ರಗಳು, #ಮೇ29 ಗುರುವಿನಡಿಯಲ್ಲಿ ನನ್ನ ನೆಚ್ಚಿನ ತಾಣ ಶ್ರೀರಾಮಕೃಷ್ಣ ಆಶ್ರಮದಲ್ಲಿ At Master’s feet 🌷🙏 🌷, Sri Ramakrishna Ashrama, Bengaluru on 29.05.2014 06:32 AM ಹಂಚಿ
#ಕೆ. ವೆಂಕಟಲಕ್ಷ್ಮಮ್ಮ, #ನೃತ್ಯ ಕೆ. ವೆಂಕಟಲಕ್ಷಮ್ಮ ಕೆ. ವೆಂಕಟಲಕ್ಷ್ಮಮ್ಮ ಮೈಸೂರು ಶೈಲಿಯ ಭರತನಾಟ್ಯ ಪ್ರವರ್ತಕರಲ್ಲಿ ಡಾ. ಕೆ. ವೆಂಕಟಲಕ್ಷ್ಮಮ್ಮ ದೊಡ್ಡ ಹೆಸರು. ವೆಂಕಟಲಕ್ಷಮ್ಮನವರು 1906ರ ಮೇ 29 ರಂದು ಕಡೂರಿನ ತಂಗಲ ತಾಂಡ್ಯದಲ್ಲಿ ಜ 06:32 AM ಹಂಚಿ
#ಕ್ರೀಡೆ, #ತೇನ್ಸಿಂಗ್ ನೋರ್ಗೆ ತೇನ್ಸಿಂಗ್ ನೋರ್ಗೆ ತೇನ್ಸಿಂಗ್ ನೋರ್ಗೆ ಪರ್ವತಾರೋಹಣವೆಂದರೆ ನಮಗೆ ಮೊದಲು ನೆನಪಿಗೆ ಬರುವ ಹೆಸರು ತೇನ್ಸಿಂಗ್. ಎಡ್ಮಂಡ್ ಹಿಲರಿ ಅವರೊಂದಿಗೆ ವಿಶ್ವದಾದ್ಯಂತ ಎತ್ತರದ ‘ಎವರೆಸ್ಟ್’ ಶಿಖರವನ್ನ 06:31 AM 1 ಹಂಚಿ