#ನನ್ನ ಚಿತ್ರಗಳು, #ಮಾರ್ಚ್22 ಹೀಗೇ ಇತ್ತು ಮುಂಚೆ ಈ ವಿಶ್ವವೆಲ್ಲ ಹೀಗೇ ಸುಂದರವಾಗಿತ್ತು, ನಾವು ಮಗುವಾಗಿದ್ದಾಗ ನಮ್ಮ ಆಂತರ್ಯ ಇದ್ದ ಹಾಗೆ!!! Once the whole universe was beautiful like this, so as our hearts were 09:34 AM ಹಂಚಿ
#ಆತ್ಮೀಯ, #ನೀರಿನ ಬಾಯಾರಿಕೆ ನೀರಿನ ಬಾಯಾರಿಕೆ ನೀರಿನ ಬಾಯಾರಿಕೆ ಮಾರ್ಚ್ 22 ವಿಶ್ವ ನೀರಿನ ದಿನವಂತೆ. ಕೆಲವೊಮ್ಮೆ ಈ ವಿಚಿತ್ರದ ದಿನಗಳನ್ನು ನೆನೆದು ಭಾರತೀಯ ಸಾಮಾನ್ಯ ಮನುಷ್ಯ ಗಹಗಹಿಸಿ ನಗುತ್ತಾನೆ. ಆ ನಗು ಒಂದು ರೀತಿಯಲ್ಲಿ ಬಹ 08:15 AM ಹಂಚಿ
#ಮಾರ್ಚ್22, #ರಾಮಚಂದ್ರದೇವ ರಾಮಚಂದ್ರದೇವ ರಾಮಚಂದ್ರದೇವ ರಾಮಚಂದ್ರದೇವ ಕನ್ನಡದ ಮಹತ್ವಪೂರ್ಣ ಬರಹಗಾರರಲ್ಲೊಬ್ಬರು. ತಮ್ಮ ಊರಾದ ಕಲ್ಮಡ್ಕ ಎಂಬಲ್ಲಿ ಬೋಧಿ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಪ್ರಕಟಣೆಗಳನ್ನೂ ಸಾಂಸ್ಕ್ರತಿಕ ಕಾಯಕಗಳ 07:20 AM ಹಂಚಿ
#ಅಧ್ಯಾತ್ಮ, #ಅರಳುಮಲ್ಲಿಗೆ ಪಾರ್ಥಸಾರಥಿ ಅರಳುಮಲ್ಲಿಗೆ ಪಾರ್ಥಸಾರಥಿ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಮಹನೀಯರಾಗಿದ್ದಾರೆ. ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬ 07:20 AM 1 ಹಂಚಿ
#ಆತ್ಮೀಯ, #ಮಾರ್ಚ್22 ರೇಣುಕಾ ಮಂಜುನಾಥ್ ರೇಣುಕಾ ಮಂಜುನಾಥ್ ನಮ್ಮ ರೇಣುಕಾ ಮಂಜುನಾಥ್ ಅಂದರೆ ಸರ್ವ ಸಮ ಭಾವತ್ವವನ್ನು ಎಲ್ಲೆಡೆ ಕಾಣುವ ಸಹೃದಯ ರೂಪ ಕಣ್ಮುಂದೆ ಬಂದು ನಿಲ್ಲುತ್ತದೆ. ಅವರು ಓರ್ವ ಅಪೂರ್ವ ಗುಣಗ್ರಾಹಿ. ಮಾರ್ಚ್ 22 07:19 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್22 ಪ್ರಕೃಇತಯೇ ಗುರು ಪ್ರಕೃತಿಯೇ ಗುರು ಗಗನ ಲಿಂಗವು ಜಗವೆ ಕೂಡಲ ಸಂಗಮ ಹುಡಿಯೆ ಭಸ್ಮವು ಹುಲ್ಲೆ ಪತ್ರಿಯು ಜಡವಿದೆಲ್ಲವು ಜಂಗಮ ಕುಡಿವ ನೀರೇ ತೀರ್ಥ ತಿನ್ನುವ ರೊಟ್ಟಿ ಶಿವನ ಪ್ರಸಾದವು ಶ್ರಮದ ಬೆವರೇ ಸ್ನಾನ ದುಡಿತ 07:17 AM ಹಂಚಿ
#ಎಂ. ವಿ. ವಾಸುದೇವರಾವ್, #ಮಾರ್ಚ್22 ವಾಸುದೇವರಾವ್ ಎಂ. ವಿ. ವಾಸುದೇವರಾವ್ ಎಂ. ವಿ. ವಾಸುದೇವರಾವ್ ಅವರು ಚೋಮನದುಡಿ ವಾಸುದೇವರಾವ್ ಎಂದೇ ಪ್ರಖ್ಯಾತರು. ಅವರು ರಂಗಭೂಮಿ ಮತ್ತು ಚಿತ್ರರಂಗದ ನಿಷ್ಠಾವಂತ ಕಲಾವಿದರಾಗಿ ಬದುಕು ನಡೆಸಿದವರು. 07:15 AM ಹಂಚಿ
#ಆಗಸ್ಟ್28, #ಗಯಟೆ ಗಯಟೆ ಗಯಟೆ ಗಯಟೆ ಜರ್ಮನಿಯ ಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾನ್ ಸಾಹಿತಿ. ಗಯಟ 07:07 AM ಹಂಚಿ
#ಮಾರ್ಚ್22, #ಯಕ್ಷಗಾನ ಗೋವಿಂದ ಭಟ್ ಸೂರಿಕುಮೇರು ಗೋವಿಂದ ಭಟ್ ಯಕ್ಷಗಾನದ ಮಹಾನ್ ಕಲಾವಿದರ ಲೋಕದಲ್ಲಿ ಸೂರಿಕುಮೇರು ಗೋವಿಂದ ಭಟ್ ಅವರದು ಮಹಾನ್ ಸಾಧನೆ. ಸೂರಿಕುಮೇರು ಗೋವಿಂದ ಭಟ್ಟರು 1940ರ ಮಾರ್ಚ್ 22 ರಂದು ಜನಿಸಿದರು. 06:58 AM ಹಂಚಿ
#ಬಿ.ಹನುಮಂತಾಚಾರ್, #ಸಂಗೀತ ಬಿ.ಹನುಮಂತಾಚಾರ್ ಬಿ.ಹನುಮಂತಾಚಾರ್ ಬಿ. ಹನುಮಂತಾಚಾರ್ಯರು ಯೂನಿವಾಕ್ಸ್ ವಾದ್ಯದ ವಾದಕರಾಗಿ ಮತ್ತು ಹಾಸ್ಯಕಲಾವಿದರಾಗಿ ಪ್ರಸಿದ್ಧರಾಗಿದ್ದವರು. ಕನ್ನಡ ಚಲನಚಿತ್ರಗಳಲ್ಲಿ ಹನುಮಂತಾಚಾರ್ಯರು ತಮ್ಮ ಉತ್ತರ 06:43 AM ಹಂಚಿ
#ಆಗಸ್ಟ್3, #ಮಾರ್ಚ್22 ಯಶವಂತ ಚಿತ್ತಾಲ ಯಶವಂತ ಚಿತ್ತಾಲ ಯಶವಂತ ಚಿತ್ತಾಲರು ಕನ್ನಡದ ಶ್ರೇಷ್ಠ ಕಥೆಗಾರರಲ್ಲಿ ಒಬ್ಬರು. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂ 06:30 AM ಹಂಚಿ
#ಕವಿತೆ, #ಮಾರ್ಚ್21 ಕಾವ್ಯಮಾತೆಯರು ವಿಶ್ವ ಕಾವ್ಯದಿನದಂದು ನಮ್ಮ ಕಾವ್ಯಮಾತೆಯರಿಗೆ ಪ್ರಾತಿನಿಧಿಕ ನಮನ 🌷🙏🌷 ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಹದುಳಿಗಳಲ್ಲದವರಲ್ಲ 08:01 PM ಹಂಚಿ
#ಕವಿತೆ, #ಕವಿಯ ಮನಸು ಕವಿಯ ಮನಸು ಕವಿಯ ಮನಸು ಪ್ರಕೃತಿಯಂತೆ ಕವಿಯ ಮನಸು ವಿಪುಲ ರೂಪ ಧಾರಿಣಿ. ಬ್ರಹ್ಮನೆದೆಯ ಕನಸಿನಂತೆ ಕೋಟಿ ಕಲ್ಪ ಗಾಮಿನಿ. ಕಡಲಿನಂತೆ ಕವಿಯ ಮನಸು ರತ್ನಗರ್ಭ ರಾಗಿಣಿ. ಯುಗ ಯುಗಗಳ ನಶ್ವರಕ್ಕೆ ಅಮೃತ ಕವಚದಾಯಿನ 08:15 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್21 ಚೆಲುವೇ ಚೆಲುವೇ ತಾನೆಂದಿತು.... Beauty means flowers Photo at Palm Jumeira, Dubai on 21.03.2018 07:57 AM ಹಂಚಿ
ಶೋಭನಾ ಶೋಭನಾ ಶೋಭನಾ ಭಾರತೀಯ ಸಿನಿಮಾ ಮತ್ತು ನೃತ್ಯ ಕ್ಷೇತ್ರದಲ್ಲಿ ಶೋಭಾಯಮಾನ ಹೆಸರು. ಶೋಭನಾ 1966ರ ಮಾರ್ಚ್ 21ರಂದ ಜನಿಸಿದರು. ಎಂಭತ್ತು, ತೊಂಬತ್ತರ ದಶಕದಲ್ಲಿ ಶೋಭನಾ ಮಲಯಾಳಂ, ತಮಿಳು 07:20 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್21 ನಿನ್ನ ಬಾಂದಳದಂತೆ ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಸಾಗರದಂತೆ ನನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ ನಿನ್ನ ಬಲವಿರುವಂತೆ ನನ್ನ ಬಲವಿರಲಿ 07:15 AM ಹಂಚಿ
#ಆಗಸ್ಟ್21, #ಬಿಸ್ಮಿಲ್ಲಾಖಾನ್ ಬಿಸ್ಮಿಲ್ಲಾಖಾನ್ ಉಸ್ತಾದ್ ಬಿಸ್ಮಿಲ್ಲಾಖಾನ್ ಉಸ್ತಾದ್ ಬಿಸ್ಮಿಲ್ಲಾಖಾನ್ ಮಹಾನ್ ಶೆಹನಾಯಿ ವಾದಕರಾಗಿ ಸಂಗೀತ ಲೋಕದಲ್ಲಿ ಪ್ರಸಿದ್ಧರಾದವರು. ಉಸ್ತಾದ್ ಬಿಸ್ಮಿಲ್ಲಾ ಖಾನರು 1916 ಮಾರ್ಚ್ 21ರಂದು ಜನಿಸಿದ 07:02 AM ಹಂಚಿ
#ಎಲ್.ವಿ. ಶಾರದಾ, #ನವೆಂಬರ್11 ಎಲ್.ವಿ. ಶಾರದಾ ಎಲ್.ವಿ. ಶಾರದಾ ಎಲ್.ವಿ. ಶಾರದಾ ಕನ್ನಡದ ಹೊಸ ಅಲೆಯ ಚಿತ್ರಗಳಲ್ಲಿ ಮನೋಜ್ಞವಾಗಿ ಬೆಳಗಿದ್ದ ಮಹಾನ್ ಕಲಾವಿದೆ. ಎಲ್.ವಿ. ಶಾರದಾ ಅವರು 2019 ವರ್ಷದ ಮಾರ್ಚ್ 21 ರಂದು ಈ ಲೋಕವನ್ನಗಲಿದ 07:01 AM ಹಂಚಿ
#ಮಾರ್ಚ್21, #ವಿಜ್ಞಾನ ಶಿವಪ್ರಕಾಶ್ ಕೋಳಿವಾಡ್ ಶಿವಪ್ರಕಾಶ್ ಕೋಳಿವಾಡ್ ಡಾ. ಶಿವಪ್ರಕಾಶ್ ಕೋಳಿವಾಡ್ ಅವರು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ಸ್ ತಂತ್ರಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ಮಾ 06:43 AM ಹಂಚಿ
#ಬಿ. ಎಸ್. ಚಂದ್ರಕಲಾ, #ಮಾರ್ಚ್21 ಬಿ. ಎಸ್. ಚಂದ್ರಕಲಾ ಬಿ. ಎಸ್. ಚಂದ್ರಕಲಾ ಬಿ. ಎಸ್. ಚಂದ್ರಕಲಾ ಅವರು ಸಾಹಿತ್ಯ ಮತ್ತು ಸಂಗೀತದಲ್ಲಿ ಸಾಧನೆ ಮಾಡಿದ್ದಲ್ಲದೆ, ಮಹಿಳಾ ಸಾಧಕಿಯರನ್ನು ಪ್ರೋತ್ಸಾಹಿಸಲು ಲಿಪಿ ಪ್ರಾಜ್ಞೆ, ಸ್ವರಭೂಷಿಣಿ ಅಂತಹ ಪ್ 06:40 AM ಹಂಚಿ