#ನನ್ನ ಚಿತ್ರಗಳು, #ಮಾರ್ಚ್24 ಶ್ರೀರಾಮಕೃಷ್ಣಾಶ್ರಮ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಆವರಣ ನನ್ನ ಆತ್ಮೀಯತೆಗಳಲ್ಲಿ ಪ್ರಮುಖವಾದುದು. ಇದೇ ದಿನವಾದ ಮಾರ್ಚ್ 24ರಂದು, 1911 ವರ್ಷದಲ್ಲಿ ಶ್ರೀ ಶಾರದಾ ಮಾತೆಯವರು ಬೆಂಗಳೂರಿನ ಈ ಆಶ್ರಮ 07:08 AM ಹಂಚಿ
#ಮಾರ್ಚ್24, #ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದ ಮುತ್ತುಸ್ 07:00 AM 1 ಹಂಚಿ
#ನನ್ನ ಚಿತ್ರಗಳು, #ಮಾರ್ಚ್24 ಬೆಚ್ಚಗಾಯಿತು ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ, ಎಲ್ಲ ಕಿಟಕಿಗಳಿಂದ ಬಂತು ಬೆಳಕು; ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು, ಬೆಚ್ಚಗಾಯಿತು ನನ್ನ ಜೀವದೊಳಗು. (ಕೆ. ಎಸ್. ನರಸಿಂಹಸ್ವಾಮಿ ಅವರ ಕವಿ 06:58 AM ಹಂಚಿ
#ನೃತ್ಯ, #ಮಾರ್ಚ್24 ಲಲಿತಾ ಶ್ರೀನಿವಾಸನ್ ಲಲಿತಾ ಶ್ರೀನಿವಾಸನ್ ಭೂಮಿಕೆಯ ಮೇಲೆ ಲಲಿತಾ ಮತ್ತು ಲಾಲಿತ್ಯ ಸೇರಿದರೆ ಮೂಡುತ್ತದೆ ಸುಲಲಿತ ನೃತ್ಯ. ಮತ್ತೆ ಮತ್ತೆ ನೋಡಬೇಕೆನಿಸುವ ಆ ನಿಚ್ಚಳ ನಡೆ. ಶಾಂತ ಚಿತ್ತದ ಆ ಮಧುರ ಮಾರ್ಗ. ಮೊ 06:58 AM ಹಂಚಿ
#ಮಾರ್ಚ್24, #ವ್ಯಂಗ್ಯಚಿತ್ರ ಸತೀಶ್ ಆಚಾರ್ಯ ಸತೀಶ್ ಆಚಾರ್ಯ ಸತೀಶ್ ಆಚಾರ್ಯ ನಮ್ಮ ನಾಡಿನ ಉತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಸತೀಶ್ ಆಚಾರ್ಯ ಅವರ ಹುಟ್ಟಿದ ಹಬ್ಬ ಮಾರ್ಚ್ 24ರಂದು. ಶಾಲೆಯ ದಿನದಲ್ಲೇ ಅಮರ ಚಿತ್ರಕಥಾದಂತಹ ವಿವ 06:46 AM ಹಂಚಿ
#ಮಾರ್ಚ್24, #ಸಾಧು ಕೋಕಿಲ ಸಾಧು ಕೋಕಿಲ ಸಾಧು ಕೋಕಿಲ ಸಾಧು ಕೋಕಿಲ ಕನ್ನಡ ಚಿತ್ರರಂಗದ ಉತ್ತಮ ಹಾಸ್ಯ ಕಲಾವಿದರು. ಸಂಗೀತ ಸಂಯೋಜನೆ ಮತ್ತು ಚಲನಚಿತ್ರ ನಿರ್ದೇಶನದಲ್ಲೂ ಅವರು ಯಶ ಸಾಧಿಸಿದವರು. ಹಾಸ್ಯ ಪಾತ್ರಗಳಲ್ಲಂತೂ ಅವರ ಅಭ 06:40 AM ಹಂಚಿ
#ಟಿ. ಎಮ್. ಸೌಂದರರಾಜನ್, #ಮಾರ್ಚ್24 ಸೌಂದರರಾಜನ್ ಟಿ. ಎಮ್. ಸೌಂದರರಾಜನ್ ಟಿ. ಎಮ್. ಸೌಂದರರಾಜನ್ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕರು. ಟಿ ಎಮ್ ಸೌಂದರರಾಜನ್ 1922ರ ಮಾರ್ಚ್ 24ರಂದು ಮಧುರೈನಲ್ಲಿ ಜನಿಸಿದರು. ಮುಂದೆ ಹೊಟ್ 06:24 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್24 ಮರಸೃಷ್ಟಿ ಮರುಭೂಮಿ ನಮದೆಂದು ಮರುಗದಿರಿ ಮರುಸೃಷ್ಟಿಯ ಸಾಧ್ಯತೆಯೂ ನಮ್ಮಲ್ಲೇ ಇದೆ UAE is in desert, but it created gardens which can even match Eden’s of heaven At Emirates Hil 06:24 AM ಹಂಚಿ
#ಅನಂತ ಕಲ್ಲೋಳ, #ಮಾರ್ಚ್24 ಅನಂತ ಕಲ್ಲೋಳ ಅನಂತ ಕಲ್ಲೋಳ ಅನಂತ ಕಲ್ಲೋಳ ಹಾಸ್ಯ ಬರಹಗಳಿಗೆ ಹೆಸರಾದ ವಿದ್ವಾಂಸರು. ಅನಂತ ಕಲ್ಲೋಳ 1937ರ ಮಾರ್ಚ್ 24 ರಂದು ಕೊಲ್ಲಾಪುರದಲ್ಲಿ ಜನಿಸಿದರು. ತಂದೆ ಅಣ್ಣಾಜಿ ಕಲ್ಲೋಳ. ತಾಯಿ ರಮಾಬಾಯಿ. 06:21 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ