#ಕೆ.ವೈ.ಜಯಂತಿ, #ಪತ್ರಿಕೋದ್ಯಮ ಕೆ.ವೈ.ಜಯಂತಿ ಕೆ.ವೈ.ಜಯಂತಿ ಆಕಾಶವಾಣಿ ಮತ್ತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಕೆ.ವೈ.ಜಯಂತಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರೀತಿಯುಳ್ಳವರಾಗಿ ಹಾಗೂ ಉತ್ತಮ 05:48 PM ಹಂಚಿ
#ಜುಲೈ23, #ಟಿ.ವಿ.ಜಯಸಿಂಹದಾಸರು ಟಿ.ವಿ.ಜಯಸಿಂಹದಾಸರು ಹರಿಕಥಾ ಸಿಂಹ ಟಿ.ವಿ.ಜಯಸಿಂಹದಾಸರು On the birth anniversary of Great Harikatha Vidwan T V Jayasimha Das ವಿದ್ವಾನ್ ಟಿ.ವಿ.ಜಯಸಿಂಹದಾಸರು ಹರಿಕಥಾ ವಿದ್ವಾಂಸರಾಗಿ, ಪ್ರಸ 02:23 PM ಹಂಚಿ
#ಕಂದನ ಕಾವ್ಯ ಮಾಲೆ, #ಕವಿತೆ ಕಂದನ ಕಾವ್ಯ ಮಾಲೆ ಬನ್ನಿ ಮಕ್ಕಳಂತಾಗೋಣ ಜಿ.ಪಿ. ರಾಜರತ್ನಂ ಅವರ ಕಂದನ ಕಾವ್ಯ ಮಾಲೆಯಿಂದ ಕೆಲವು ಪದ್ಯಗಳು ನಾಯಿಮರಿ ನಾಯಿಮರಿ ತಿಂಡಿ ಬೇಕೆ ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು ನಾಯಿಮರಿ ನಿನಗೆ ತಿಂಡಿ ಏಕ 06:19 AM ಹಂಚಿ
#ಮೇ23, #ಸಂಗೀತ ಸಂಧ್ಯಾ ಎಸ್. ಕುಮಾರ್ ಸಂಧ್ಯಾ ಎಸ್. ಕುಮಾರ್ ಸಂಧ್ಯಾ ಎಸ್. ಕುಮಾರ್ ದೂರದರ್ಶನದಲ್ಲಿ ಕನ್ನಡ ಪ್ರಸಾರ ಆರಂಭವಾದಾಗ, ಕಾರ್ಯಕ್ರಮ ನಿರೂಪಕರಾಗಿ ಕನ್ನಡಿಗರ ಮನೆ-ಮನಗಳಲ್ಲಿ ಹೆಸರಾಗಿದ್ದ ಪ್ರಮುಖ ಕಾರ್ಯಕ್ರಮ ನಿರ 06:19 AM ಹಂಚಿ
#ನನ್ನ ಚಿತ್ರಗಳು, #ಮೇ23 ಸುರಿಸಿದ ಆಗಸದಲ್ಲಿ ಕಪ್ಪು ಮೋಡ ಮಳೆಸುರಿಸಲಾರೆನೆಂದು ಹಠಮಾಡಿ ಕುಂತಿತ್ತು, ನಿನಗಾಗದಿದ್ದರೆ ನನಗೆ ದಾರಿಬಿಡೆಂದ ಸೂರ್ಯ ತಾ ಬೆಳಕನ್ನೇ ಸುರಿಸಿದ Photo @Kukkarahalli Lake, Mysore on 23.0 06:00 AM ಹಂಚಿ
#ಎಂ. ಎಲ್. ಶ್ರೀಕಂಠೇಶಗೌಡರು, #ಮೇ23 ಶ್ರೀಕಂಠೇಶಗೌಡರು ಎಂ. ಎಲ್. ಶ್ರೀಕಂಠೇಶಗೌಡರು ಕಳೆದ ಬಾರಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಫೋಟೋಗಳಲ್ಲಿ ನನಗೆ ಗೊತ್ತಿಲ್ಲದ ಹೆಸರುಗಳನ್ನು ಅರಸುತ್ತಿದ್ದೆ. ಅವುಗಳಲ್ಲಿ ಎಂ. ಎಲ್. ಶ 06:00 AM 2 ಹಂಚಿ
#ಎ. ಎನ್. ನರಸಿಂಹಯ್ಯ, #ಮೇ23 ಎ. ಎನ್. ನರಸಿಂಹಯ್ಯ ಎ. ಎನ್. ನರಸಿಂಹಯ್ಯ ಡಾ. ಎ. ಎನ್. ನರಸಿಂಹಯ್ಯ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ಮೊದಲನೆಯ ಅಧ್ಯಾಪಕರಾಗಿ ಪ್ರಸಿದ್ಧರಾಗಿದ್ದವರು. ಎ.ಎನ್. ನರಸಿಂಹಯ್ಯನವರು 1890ರ 05:57 AM ಹಂಚಿ
#ಡಿಸೆಂಬರ್14, #ಮೇ23 ಲೀಲಾವತಿ ಬೈಪಸಡಿತ್ತಾಯ ಮೊದಲ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ ಲೀಲಾವತಿ ಬೈಪಾಡಿತ್ತಾಯ ಯಕ್ಷಗಾನಲೋಕದ ಮೊದಲ ಮಹಿಳಾ ಭಾಗವತರು. ಅದು ಮಧ್ಯರಾತ್ರಿ. ಆಟಕ್ಕೆ ಒಳ್ಳೆ ಕಳೆಕಟ್ಟುತ್ತಿತ್ತು. ದ್ರೌಪದಿ ವಸ್ 05:46 AM ಹಂಚಿ
#ಬಿ. ಯಶೋವರ್ಮ, #ಮೇ23 ಯಶೋವರ್ಮ ಯಶೋವರ್ಮ ನಮನ ಶಿಕ್ಷಣ ತಜ್ಞರೂ ಎಸ್ಡಿಎಂ ಎಜುಕೇಶನ್ ಸೊಸೈಟಿ ಕಾರ್ಯದರ್ಶಿಗಳೂ ಆಗಿದ್ದ ಡಾ . ಬಿ . ಯಶೋವರ್ಮ ನಿಧನರಾಗಿದ್ದಾರೆ . ಇವರಿಗೆ 66 ವರ್ಷ ವಯಸ್ಸಾಗಿತ್ತು . ಯಶೋವರ್ಮ ಅವರು ಧರ್ಮಸ್ಥಳದ ಧರ್ಮಾಧಿಕ 05:45 AM ಹಂಚಿ
#ಈಡಾ ಸೋಫಿಯಾ ಸ್ಕಡರ್, #ಡಿಸೆಂಬರ್9 ಈಡಾ ಸ್ಕಡರ್ ಈಡಾ ಸೋಫಿಯಾ ಸ್ಕಡರ್ ಡಾ. ಈಡಾ ಸೋಫಿಯಾ ಸ್ಕಡರ್ ಮಹಿಳೆಯರು ಆಪ್ತ ವೈದ್ಯಕೀಯ ಶುಶ್ರೂಷೆ ಇಲ್ಲದೆ ಅಸುನೀಗುತ್ತಿದ್ದುದನ್ನು ಕಂಡು, ಮರುಗಿ ಅದಕ್ಕಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟ ದಿವ 05:41 AM ಹಂಚಿ
#ಕೆ. ಎನ್. ಕೃಷ್ಣಮೂರ್ತಿ, #ಮೇ23 ಕೆ. ಎನ್. ಕೃಷ್ಣಮೂರ್ತಿ ಕೆ. ಎನ್. ಕೃಷ್ಣಮೂರ್ತಿ ವಿದ್ವಾನ್ ಕೆ. ಎನ್. ಕೃಷ್ಣಮೂರ್ತಿ ಅವರು ಮೃದಂಗ ಹಾಗೂ ಘಟಂ ವಾದನದಲ್ಲಿ ಪ್ರಖ್ಯಾತರಾಗಿದ್ದವರು. ಕನ್ನಡ ನಾಡಿನಲ್ಲಿ ಪ್ರಸಿದ್ಧರಾದ ಕೃಷ್ಣಮೂರ್ತಿಯವರು 1926ರ 05:10 AM ಹಂಚಿ
#ಉಷಾ ಪಿ ರೈ, #ಮೇ23 ಉಷಾ ಪಿ ರೈ ಉಷಾ ಪಿ ರೈ ಉಷಾ ಪಿ ರೈ ಅವರು ಕನ್ನಡ ಸಾಹಿತ್ಯ ಲೋಕದ ಹಿರಿಯ ಹೆಸರಾಂತ ಲೇಖಕಿ. ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಬರಹಗಳಲ್ಲದೆ ಉಷಾ ಅವರು ಚಿತ್ರಕಲೆಗಳಂತಹ ವಿಭಿನ್ನ ಕಲಾಮಾಧ್ಯ 05:02 AM ಹಂಚಿ
#ಮೇ23, #ಸಾಹಿತ್ಯ ಸ್ಮಿತಾ ರಾಘವೇಂದ್ರ ಸ್ಮಿತಾ ಭಟ್ಟ ಸ್ಮಿತಾ ರಾಘವೇಂದ್ರ ಅವರು ತಮ್ಮ ಬಹುಮುಖಿ ಬರಹಗಳಿಂದ ಪ್ರತಿಭಾನ್ವಿತೆ ಎನಿಸಿದ್ದಾರೆ. ಮೇ 23 ಸ್ಮಿತಾ ಅವರ ಜನ್ಮದಿನ. ಯಲ್ಲಾಪುರದ ಹತ್ತಿರದ ಮಳವಳ್ಳಿ ಇವರ ತವರೂರು. ಅಪ್ 05:00 AM ಹಂಚಿ
#ಜನವರಿ12, #ಮೇ22 ಶಾಂತಾದೇವಿ ಕಣವಿ ಶಾಂತಾದೇವಿ ಕಣವಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿ. ಶಾಂತಾದೇವಿಯರು 1933ರ ಜನವರಿ 12ರಂದು 07:21 AM ಹಂಚಿ