#ಎಂ. ಡಿ. ನಂಜುಂಡಸ್ವಾಮಿ, #ಫೆಬ್ರವರಿ13 ನಂಜುಂಡಸ್ವಾಮಿ ಪ್ರೊ. ಎಂ. ಡಿ. ನಂಜುಂಡಸ್ವಾಮಿ -ಅಗ್ರಹಾರ ಕೃಷ್ಣಮೂರ್ತಿ ಫೆಬ್ರವರಿ 13, ಕರ್ನಾಟಕದ ಸಮಾಜವಾದಿ ಚಳವಳಿಯ ರೂವಾರಿ ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಜನ್ಮದಿನ. 2004ರಲ್ಲಿ ಅವರು ತಮ 07:39 AM ಹಂಚಿ
#ಆತ್ಮೀಯ, #ಫೆಬ್ರವರಿ13 ವಿಶ್ವ ರೇಡಿಯೋದಿನ ವಿಶ್ವ ರೇಡಿಯೋದಿನದಂದು ರೇಡಿಯೋ ಸವಿನೆನಪು... ನಮ್ಮ ಬದುಕಿನ ಅಮೂಲ್ಯ ನೆನಪುಗಳಲ್ಲಿ ರೇಡಿಯೋಗೆ ವಿಶಿಷ್ಟ ಸ್ಥಾನವಿದೆ. ರೇಡಿಯೋ ಅಂದರೆ ನೆನಪುಗಳೊಂದಿಗೆ ನಾನೂ ಚಿಕ್ಕವನಾದ ಭಾವ ಮೂಡಿ 06:54 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ13 ನಿಲಯ ಲೋಕವೇ ದೇವರ ಸಂತೋಷ ತುಂಬಿದ ನಿಲಯ World is beautiful home of the Lord At Jumeira Park, Dubai on 13.02.2022 06:48 AM ಹಂಚಿ
#ಎಂ. ಜೆ. ಶ್ರೀನಿವಾಸ ಅಯ್ಯಂಗಾರ್, #ಫೆಬ್ರವರಿ13 ಶ್ರೀನಿವಾಸ ಅಯ್ಯಂಗಾರ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ವಿದ್ವಾನ್ ವೀಣೆ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರು. ವೀಣಾವಾದನದಲ್ಲಿ ಮಾಂತ್ರಿಕರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ 06:44 AM ಹಂಚಿ
#ಜಾನ್ ಹಂಟರ್, #ಫೆಬ್ರವರಿ13 ಜಾನ್ ಹಂಟರ್ ಜಾನ್ ಹಂಟರ್ ಜಾನ್ ಹಂಟರ್ ಸ್ಕಾಟಿಷ್ ಶಸ್ತ್ರವೈದ್ಯರು, ಖ್ಯಾತ ಅಂಗರಚನಾವಿಜ್ಞಾನಿ ಹಾಗೂ ಪ್ರಾಯೋಗಿಕ ರೋಗವಿಜ್ಞಾನದ (ಪೆತಾಲಜಿ) ಪಿತಾಮಹರೆನಿಸಿದವರು. ಶಸ್ತ್ರಕ್ರಿಯೆಯನ್ನು ವೈಜ್ಞಾನಿಕ 06:40 AM ಹಂಚಿ
#ಫೆಬ್ರವರಿ13, #ಬಾಲು ಮಹೇಂದ್ರ ಬಾಲು ಮಹೇಂದ್ರ ಬಾಲು ಮಹೇಂದ್ರ ‘ಕೋಕಿಲ’ ಕನ್ನಡ ಚಲನಚಿತ್ರವೂ ಸೇರಿದಂತೆ ಅನೇಕ ಪ್ರಖ್ಯಾತ ಚಲನಚಿತ್ರಗಳ ನಿರ್ದೇಶನಕ್ಕೆ ಮತ್ತು ಶ್ರೇಷ್ಠ ಛಾಯಾಗ್ರಹಣಕ್ಕೆ ಹೆಸರಾಗಿದ್ದವರು ಬಾಲು ಮಹೇಂದ್ರ. ಅವರು ಈ 06:37 AM ಹಂಚಿ
#ಫೆಬ್ರವರಿ13, #ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು ಸರೋಜಿನಿ ನಾಯ್ಡು 'ಭಾರತದ ಕೋಗಿಲೆ’ ಎಂದು ಪ್ರಸಿದ್ಧರಾದ ಕವಯತ್ರಿ, ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಸ್ವಾತಂತ್ರ ಹೋರಾಟಗಾರ್ತಿ. ಸರೋಜಿನಿ ನಾಯ್ಡು ಅವರು 18 06:31 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಸೂರ್ಯನಾರಾಯಣರಾವ್ ಸೂರ್ಯನಾರಾಯಣ ರಾವ್ ಬಿ. ಸೂರ್ಯನಾರಾಯಣ ರಾವ್ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಮಹಾನ್ ಸಾಧಕರು. ಸೂರ್ಯನಾರಾಯಣ ರಾವ್ 1856ರ ಫೆಬ್ರವರಿ 13ರಂದು ಹುಣಸೂರಿನಲ್ಲಿ ಜನಿಸಿದರು. ಪ್ರಾರಂಭಿಕ 06:30 AM ಹಂಚಿ
#ಎಚ್. ಎಲ್. ಓಂಶಿವಪ್ರಕಾಶ್, #ಫೆಬ್ರವರಿ13 ಓಂಶಿವಪ್ರಕಾಶ್ ಎಚ್. ಎಲ್. ಓಂಶಿವಪ್ರಕಾಶ್ ಎಚ್. ಎಲ್. ಓಂಶಿವಪ್ರಕಾಶ್ ಹೆಸರೇ ಸುಂದರ. ಅವರು ಕನ್ನಡ ಡಿಜಿಟಲ್ ಲೋಕದಲ್ಲಿ ಪ್ರಕಾಶ ತಂದಿರುವ ಅಪೂರ್ವ ಸಾಹಸಿ. ಫೆಬ್ರವರಿ 13 ಈ ಅಪೂರ್ವ ಯುವ ಕನ್ನಡಿಗ 06:30 AM ಹಂಚಿ
#ಫೆಬ್ರವರಿ13, #ರಂಗಭೂಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಶ್ರೀನಿವಾಸ್ ಜಿ. ಕಪ್ಪಣ್ಣ ಶ್ರೀನಿವಾಸ್ ಜಿ ಕಪ್ಪಣ್ಣನವರು ರಂಗ ಚಳವಳಿ, ರಂಗಯಾತ್ರೆ, ರಂಗಭೂಮಿ ಮತ್ತು ಪ್ರಮುಖ ಸಾಂಸ್ಕೃತಿಕ ಸಂಘಟಕರೆಂದು ಖ್ಯಾತರಾಗಿದ್ದಾರೆ. ಶ್ರೀನಿವಾಸ್ ಜಿ ಕಪ್ಪ 06:26 AM ಹಂಚಿ
#ಎ. ಆರ್. ಕೃಷ್ಣಶಾಸ್ತ್ರಿ, #ಫೆಬ್ರವರಿ12 ಎ. ಆರ್. ಕೃಷ್ಣಶಾಸ್ತ್ರಿ ಎ. ಆರ್. ಕೃಷ್ಣಶಾಸ್ತ್ರಿ ಪ್ರೊ. ಕೃಷ್ಣಶಾಸ್ತ್ರಿಗಳ ಬಹುಮುಖ ವ್ಯಕ್ತಿತ್ವದ, ಬಹುಮುಖ ಪ್ರತಿಭೆಯ ಜೀವನವೇ ಒಂದು ಪವಾಡ ಸದೃಶವಾದದ್ದು. ಅವರು ಬಾಳಿದ ಜೀವನಮೌಲ್ಯಗಳು ಇಂದಿನ ಸಮಾಜದಲ್ಲಿ 08:03 AM ಹಂಚಿ
#ಫೆಬ್ರವರಿ12, #ವೈದೇಹಿ ವೈದೇಹಿ ವೈದೇಹಿ ವೈದೇಹಿ ಅವರು ಕನ್ನಡ ನಾಡಿನ ಸಮಕಾಲೀನ ಬರಹಗಾರರಲ್ಲಿ ವಿಶಿಷ್ಟರಾಗಿದ್ದಾರೆ. ಕುಂದಾಪುರದ ಎ.ವಿ.ಎನ್. ಹೆಬ್ಬಾರ್ ಮತ್ತು ಮಹಾಲಕ್ಷ್ಮಿಯಮ್ಮ ದಂಪಂತಿಗಳ ಮಗಳಾಗಿ 1945ರ ಫೆಬ್ರವರ 08:00 AM ಹಂಚಿ
#ಕ್ರೀಡೆ, #ಗುಂಡಪ್ಪ ವಿಶ್ವನಾಥ್ ಗುಂಡಪ್ಪ ವಿಶ್ವನಾಥ್ ಗುಂಡಪ್ಪ ವಿಶ್ವನಾಥ್ ನಮ್ಮ ‘ವಿಶಿ’ಯನ್ನು ನೆನೆದರೆ ಹೆಮ್ಮೆಯಾಗುತ್ತದೆ. ಫೆಬ್ರುವರಿ 12 ನಮ್ಮ ಹೆಮ್ಮೆಯ ವಿಶಿ, ಗುಂಡಪ್ಪ ವಿಶ್ವನಾಥರ ಹುಟ್ಟುಹಬ್ಬ. ಆತ್ಮೀಯ ಹುಟ್ಟು ಹಬ್ಬದ ಶುಭಾಶಯಗ 07:47 AM 1 ಹಂಚಿ