#ಪಂಜೆ ಮಂಗೇಶರಾವ್, #ಫೆಬ್ರವರಿ22 ಪಂಜೆ ಮಂಗೇಶರಾವ್ ಪಂಜೆ ಮಂಗೇಶರಾವ್ ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು. ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾ 07:54 AM ಹಂಚಿ
#ಫೆಬ್ರವರಿ22, #ವೀಣಾ ಶಾಂತೇಶ್ವರ ವೀಣಾ ಶಾಂತೇಶ್ವರ ವೀಣಾ ಶಾಂತೇಶ್ವರ ಕನ್ನಡದ ಪ್ರಸಿದ್ಧ ಬರಹಗಾರ್ತಿ ಡಾ. ವೀಣಾ ಶಾಂತೇಶ್ವರ 1945ರ ಫೆಬ್ರುವರಿ 22ರಂದು ಧಾರವಾಡದಲ್ಲಿ ಜನಿಸಿದರು. ಸ್ತ್ರೀ ಶಿಕ್ಷಣದ ಬಗ್ಗೆ ಕಾಳಜಿ ಹೊಂದಿದ್ದ, ಸುಶಿಕ್ಷಿ 07:50 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ22 ನಲಿದಾಡು ಬಾ ಚೆಲುವಾಂತ ಚೆನ್ನಿಗನೆ ನಲಿದಾಡು ಬಾ ಈ ಶೃಂಗಾರ ಲೋಕದಲಿ ಕುಣಿದಾಡು ಬಾರಾ At Jumeira Islands, Dubai 07:31 AM ಹಂಚಿ
#ಕಲೆ, #ದತ್ತಾತ್ರೇಯ ಅರಳಿಕಟ್ಟೆ ದತ್ತಾತ್ರೇಯ ಅರಳಿಕಟ್ಟೆ ದತ್ತಾತ್ರೇಯ ಅರಳಿಕಟ್ಟೆ ದತ್ತಾತ್ರೇಯ ಅರಳಿಕಟ್ಟೆ ಅವರು ಸಲಾಖೆಗೊಂಬೆಯಾಟದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟ ಕಲಾವಿದರು. ದತ್ತಾತ್ರೇಯ ಅರಳಿಕಟ್ಟೆ 1953ರ ಫೆಬ್ರವರಿ 22ರ 06:53 AM 1 ಹಂಚಿ
#ಅ. ನ. ಸುಬ್ಬರಾಯರು, #ಕಲೆ ಅ. ನ. ಸುಬ್ಬರಾಯರು ಅ. ನ. ಸುಬ್ಬರಾಯರು ಅ.ನ. ಸುಬ್ಬರಾಯರು ಕನ್ನಡ ನಾಡಿನ ಕಲೆ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹಲವು ನಿಟ್ಟಿನಲ್ಲಿ ದುಡಿದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಮೂಲಭೂತವಾಗಿ ಚಿತ್ರಕಲ 06:53 AM 2 ಹಂಚಿ
#ಕಸ್ತೂರ ಬಾ, #ಫೆಬ್ರವರಿ22 ಕಸ್ತೂರ ಬಾ ಕಸ್ತೂರ ಬಾ ಕಸ್ತೂರ ಬಾ 1944ರ ಫೆಬ್ರವರಿ 22 ರ ಮಹಾಶಿವರಾತ್ರಿಯಂದು ಈ ಲೋಕವನ್ನಗಲಿದರು. ಗಾಂಧೀಜಿಯವರು ಬಾ ಅವರನ್ನು ಕುರಿತು ಆಡಿರುವ ಮಾತುಗಳು ಆಕೆಯ ವ್ಯಕ್ತಿತ್ವದ ಪ್ರೋಜ್ವಲತೆಗೆ ಸ 06:51 AM ಹಂಚಿ
#ಚಾಮರಾಜೇಂದ್ರ ಒಡೆಯರ್, #ಫೆಬ್ರವರಿ22 ಚಾಮರಾಜೇಂದ್ರ ಒಡೆಯರ್ ಚಾಮರಾಜೇಂದ್ರ ಒಡೆಯರ್ ಆಧುನಿಕ ಮೈಸೂರು ಸಂಸ್ಥಾನದ ಏಳ್ಗೆಗೆ ಭಾಷ್ಯ ಬರೆದುದೇ ಅಲ್ಲದೆ ಅದರ ಮುಂದಿನ ಮಹೋನ್ನತ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಿಕೊಟ್ಟವರು ಚಾಮರಾಜೆಂದ್ರ ಒಡೆಯರ್ ಅವರು 06:50 AM ಹಂಚಿ
#ಫೆಬ್ರವರಿ22, #ರಾಬರ್ಟ್ ಬಾಡೆನ್ ಪೊವೆಲ್ ಬಾಡೆನ್ ಪೊವೆಲ್ ರಾಬರ್ಟ್ ಬಾಡೆನ್ ಪೊವೆಲ್ ವಿಶ್ವಪ್ರಸಿದ್ಧವಾದ ಸ್ಕೌಟ್ ಚಳುವಳಿಯ ಪ್ರವರ್ತಕರಾದ ಬಾಡೆನ್ ಪೊವೆಲ್ 1857ರ ಫೆಬ್ರುವರಿ 22ರಂದು ಲಂಡನ್ನಿನಲ್ಲಿ ಜನಿಸಿದರು. ರಾಬರ್ಟ್ ಬಾಡೆನ್ ಪೊವೆಲ್ ಬ 06:49 AM ಹಂಚಿ
#ಧನಂಜಯ ಕುಲಕರ್ಣಿ, #ಫೆಬ್ರವರಿ22 ಧನಂಜಯ ಕುಲಕರ್ಣಿ ಧನಂಜಯ ಕುಲಕರ್ಣಿ ಧನಂಜಯ ಕುಲಕರ್ಣಿ ಹೆಸರಾಂತ ರಂಗಕರ್ಮಿ. ಫೆಬ್ರುವರಿ 22, ಧನಂಜಯ ಕುಲಕರ್ಣಿ ಅವರ ಜನ್ಮದಿನ. ಮೂಲತಃ ಬೆಳಗಾವಿಯವರಾದ ಇವರ ವಿದ್ಯಾಭ್ಯಾಸ ಧಾರವಾಡದಲ್ಲಿ ನಡೆಯಿತು. ಇ 06:42 AM ಹಂಚಿ
#ಪರಿಸರ, #ಫೆಬ್ರವರಿ22 ಸುರೇಶ್ ಹೆಬ್ಳೀಕರ್ ಸುರೇಶ್ ಹೆಬ್ಳೀಕರ್ ನಮ್ಮ ಸುರೇಶ್ ಹೆಬ್ಳೀಕರ್ ಯಾವಾಗಲೂ ಸುದ್ಧಿ ಮಾಡುವ ಚಿತ್ರರಂಗದಲ್ಲಿನ ಸದ್ದುಗದ್ದಲವಿಲ್ಲದ ಒಬ್ಬ ಸೂಪರ್ ಸ್ಟಾರ್. ಚಿತ್ರರಂಗದಲ್ಲಿ ಅವರೊಬ್ಬ ಯಶಸ್ವೀ ನಟ, ನಿರ್ಮ 06:36 AM ಹಂಚಿ
#ಏಕನಾಥ್ ನಗರ್ಕರ್, #ಫೆಬ್ರವರಿ22 ಏಕನಾಥ್ ನಗರ್ಕರ್ ಏಕನಾಥ್ ನಗರ್ಕರ್ ಏಕನಾಥ ನಗರ್ಕರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು, ಬರವಣಿಗೆ ಮತ್ತು ಅಭಿನಯದೆಡೆಗೆ ಒಲವು ತುಂಬಿಕೊಂಡವರು. ಫೆಬ್ರುವರಿ 22, ಏ 06:30 AM ಹಂಚಿ
#ಆಗಸ್ಟ್23, #ಎಚ್.ವಿ.ಆರ್.ಅಯ್ಯಂಗಾರ್ ಎಚ್,ವಿ. ಆರ್. ಅಯ್ಯಂಗಾರ್ ಎಚ್ . ವಿ . ಆರ್ . ಅಯ್ಯಂಗಾರ್ ಕನ್ನಡದ ನೆಲದವರಾದ ಹರವು ವೆಂಕಟನರಸಿಂಹ ವರದರಾಜ ಅಯ್ಯಂಗಾರ್ ಅವರು ಭಾರತೀಯ ರಿಸರ್ವ್ ಬ್ಯಾಂಕ್ನ ಆರನೇ ಗವರ್ನರ್ ಆಗಿದ್ದರು. ಎಚ್.ವಿ. ಆರ್. ಅಯ್ಯಂಗಾರ್ ಅವರ 06:30 AM ಹಂಚಿ
#ನವೆಂಬರ್11, #ಫೆಬ್ರವರಿ22 ಮೌಲಾನಾ ಅಬುಲ್ ಕಲಾಂ ಮೌಲಾನಾ ಅಬುಲ್ ಕಲಾಂ ಅಜಾದ್ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬುಲ್ ಕಲಾಂ ಅಜಾದ್ ಒಬ್ಬರು. ಅಜಾದ್ 1888ರ ನವೆಂಬರ್ 06:30 AM ಹಂಚಿ
#ಡಿ. ಕೆ. ಭಾರದ್ವಾಜ, #ಡಿಸೆಂಬರ್29 ಭಾರದ್ವಾಜ ಡಿ. ಕೆ. ಭಾರದ್ವಾಜ ನಮ್ಮನೇಲಿ ಬಹಳ ಹಿಂದಿನಿಂದ ಉಪಯೋಗದಲ್ಲಿರುವ ಒಂದು ಭಾರದ್ವಾಜ ಶಬ್ದಕೋಶವಿದೆ. ಡಿ. ಕೆ. ಭಾರದ್ವಾಜ ಅಂದರೆ ನನಗೆ ಗೊತ್ತಿದ್ದು ಅಷ್ಟೇ. ಆದರೆ ಆ ವ್ಯಕ್ತಿ ಅಷ್ಟೊ 06:15 AM 1 ಹಂಚಿ
#ಎಚ್. ಆರ್. ಕೇಶವಮೂರ್ತಿ, #ಗಮಕ ಹೊಸಹಳ್ಳಿ ಕೇಶವಮೂರ್ತಿ ಎಚ್ . ಆರ್ . ಕೇಶವಮೂರ್ತಿ ವಿದ್ವಾನ್ ಎಚ್ . ಆರ್ . ಕೇಶವಮೂರ್ತಿ ಅವರು ಗಮಕ ಕೋಗಿಲೆ ಎಂದು ಹೆಸರಾಗಿದ್ದವರು . ಇಂದು ಅವರ ಸಂಸ್ಮರಣೆ ದಿನ . ಎಚ್ . ಆರ್ . ಕೇಶವಮೂರ್ತಿಗಳ ಗಮಕ ವಾಚನ ಕೇಳಿದಷ್ಟೂ ಮತ್ತಷ್ಟು ಕ 06:05 AM ಹಂಚಿ