#ಏಪ್ರಿಲ್3, #ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಮಾಣಿಕ್ ಶಾ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ನಮ್ಮ ಕಾಲದಲ್ಲಿ ಭಾರತೀಯರು ಕಂಡ ಒಬ್ಬ ಹೀರೋ ಆಗಿ ನೆನಪಾಗುವ ಹೆಸರುಗಳಲ್ಲಿ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪ್ರಮುಖರು. ಅಂದಿನ ದಿನಗಳಲ್ಲಿ ಶಾಲೆಗೆ ಹೋ 06:50 AM ಹಂಚಿ
#ಏಪ್ರಿಲ್3, #ಜನವರಿ4 ಶ್ರೀಕೃಷ್ಣ ಆಲನಹಳ್ಳಿ ಶ್ರೀಕೃಷ್ಣ ಆಲನಹಳ್ಳಿ ಶ್ರೀಕೃಷ್ಣ ಆಲನಹಳ್ಳಿ ಕನ್ನಡದ ಮಹತ್ವದ ಕಥೆಗಾರರಲ್ಲೊಬ್ಬರು. ಶ್ರೀಕೃಷ್ಣ ಆಲನಹಳ್ಳಿ 1947ರ ಏಪ್ರಿಲ್ 3ರಂದು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಮೈಸ 06:47 AM ಹಂಚಿ
#ಏಪ್ರಿಲ್3, #ಬಾನು ಮುಷ್ತಾಕ್ ಬಾನು ಮುಷ್ತಾಕ್ ಬಾನು ಮುಷ್ತಾಕ್ ಬಾನು ಮುಷ್ತಾಕ್ ಅವರು ಲೇಖಕಿಯಾಗಿ, ಪತ್ರಕರ್ತೆಯಾಗಿ, ನ್ಯಾಯವಾದಿಯಾಗಿ ಹೆಸರಾಗಿದ್ದಾರೆ. ಇವರ ಮೂಲಕೃತಿ 'ಹಸೀನಾ ಮತ್ತು ಇತರ ಕತೆಗಳು' ದೀಪಾ ಭಸ್ತಿ ಅವರಿಂದ 06:40 AM ಹಂಚಿ
#ಅಕ್ಟೋಬರ್29, #ಏಪ್ರಿಲ್3 ಕಮಲಾದೇವಿ ಕಮಲಾದೇವಿ ಚಟ್ಟೋಪಾಧ್ಯಾಯ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರಧಾರಿಗಳೂ ಹಾಗೂ ಸ್ವಾತಂತ್ರ್ಯಾನಂತರ ಸಾಮಾನ್ಯ ಜನರ ಬದುಕಿಗಾಗಿ ಮತ್ತು ಕಲಾಪೋಷಣೆಗಾಗಿ ದುಡಿದವರಲ್ಲಿ ಕಮಲಾ 06:40 AM ಹಂಚಿ
#ಏಪ್ರಿಲ್3, #ಸಂಗೀತ ಹರಿಹರನ್ ಹರಿಹರನ್ ಹರಿಹರನ್ ಶಾಸ್ತ್ರೀಯ ಸಂಗೀತ, ಸಿನಿಮಾ ಸಂಗೀತ, ಘಜಲ್ ಮತ್ತು ಫ್ಯೂಷನ್ ಸಂಗೀತಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಪ್ರಮುಖ ಹೆಸರು. ಹರಿಹರನ್ಲ 1955ರ ಏಪ್ರಿಲ್ 3ರಂದು ಕೇರಳದ ತಿರುವ 06:35 AM ಹಂಚಿ
#ಏಪ್ರಿಲ್3, #ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬಹುಭಾಷಾ ವಿದ್ವಾಂಸರಾಗಿ, ಕನ್ನಡ ಪ್ರೇಮಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರು. (ಬೆನಗಲ್ ರಾಮರಾವ್ ಎಂಬ ಮತ್ತೊಬ್ಬರು ಭಾರತದ ರಿಸರ್ವ್ ಬ್ಯಾ 06:31 AM 1 ಹಂಚಿ
#ಏಪ್ರಿಲ್3, #ನನ್ನ ಚಿತ್ರಗಳು ನಿನ್ನ ಬಾಂದಳದಂತೆ ನಿನ್ನ ಬಾಂದಳದಂತೆ ನನ್ನ ಮನವಿರಲಿ ನಿನ್ನ ಸಾಗರದಂತೆ ನನ್ನ ಎದೆಯಿರಲಿ ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ ನಿನ್ನ ಬಲವಿರುವಂತೆ ನನ್ನ ಬಲವಿರಲಿ ನಿ 06:30 AM ಹಂಚಿ
#ಎಂ.ಕೆ.ಭಾಸ್ಕರರಾವ್, #ಏಪ್ರಿಲ್3 ಎಂ.ಕೆ.ಭಾಸ್ಕರರಾವ್ ಎಂ.ಕೆ.ಭಾಸ್ಕರರಾವ್ ಹಿರಿಯ ಪತ್ರಕರ್ತರಾದ ಎಂ.ಕೆ.ಭಾಸ್ಕರರಾವ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೂಲತಃ ಶಿರಸಿ ತಾಲ್ಲೂಕಿನವರಾದ ಭಾಸ್ಕರರಾವ್ ಅವರು ಬೆಳೆದಿದ 06:21 AM ಹಂಚಿ
#ಏಪ್ರಿಲ್3, #ಡಿಸೆಂಬರ್18 ಪಿ.ವಿ. ನಾರಾಯಣ ಪಿ.ವಿ. ನಾರಾಯಣ ಡಾ. ಪಿ. ವಿ. ನಾರಾಯಣ ಸಾಹಿತ್ಯದಲ್ಲಿ ಆಳವಾದ ಅಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನವನ್ನು ರೂಢಿಸಿಕೊಂಡಿದ್ದ ವಿಶಿಷ್ಟ ಸಾಹಿತಿ, ಪ್ರಾಧ್ಯಾಪಕರು ಮತ್ತು ಕನ್ನಡಪರ ಹೋ 06:20 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ