#ಏಪ್ರಿಲ್8, #ಶಾಂತಿ ಕೆ. ಅಪ್ಪಣ್ಣ ಶಾಂತಿ ಕೆ. ಅಪ್ಪಣ್ಣ ಶಾಂತಿ ಕೆ. ಅಪ್ಪಣ್ಣ ಶಾಂತಿ ಕೆ. ಅಪ್ಪಣ್ಣ ಕತೆಗಾರ್ತಿಯಾಗಿ ಹೆಸರಾಗಿದ್ದಾರೆ. ಶಾಂತಿ ಅವರ ಜನ್ಮದಿನ ಏಪ್ರಿಲ್ 8. ಕೊಡಗಿನ ವಿರಾಜಪೇಟೆ ತಾಲ್ಲೂಕಿನ ಬಡಗಕೇರಿ ಅವರ ಊರು. ಕೊಡಗು, ಶಿವಮೊ 08:47 AM ಹಂಚಿ
#ಏಪ್ರಿಲ್8, #ನನ್ನ ಚಿತ್ರಗಳು ಬಿಸಿಲಲಿ ತಂಪು ಬಿಸಿಲಬೇಗೆ ಹೇಗೆ ತಡೆಯುವುದು ಎಂದು ಯೋಚಿಸುತ್ತಿರುವಂತೆಯೇ ತಲೆಯ ಮೇಲೆ ನೆರಳು ಮಾಡಿ, ಕಣ್ಣಿಗೆ ತಂಪು ನೀಡಲೆಂದೇ ಅರಳುವ ಈ ಪ್ರಕೃತಿಯ ಬೆಡಗಿಗೆ ಏನೆನ್ನೋಣ! Colorful Bengaluru Summ 07:07 AM ಹಂಚಿ
#ಏಪ್ರಿಲ್8, #ಡಿ. ಕೆ. ಭೀಮಸೇನ ರಾವ್ ಡಿ. ಕೆ. ಭೀಮಸೇನ ರಾವ್ ಡಿ. ಕೆ. ಭೀಮಸೇನ ರಾವ್ ಪ್ರೊ. ಡಿ. ಕೆ. ಭೀಮಸೇನ ರಾವ್ ಕಳೆದ ಶತಮಾನದ ಕನ್ನಡ ಸಾಹಿತ್ಯ ಲೋಕದ ಮೇರು ವಿದ್ವಾಂಸರಲ್ಲೊಬ್ಬರು. ಭೀಮಸೇನ ರಾಯರು ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ದಿ 07:04 AM ಹಂಚಿ
#ಏಪ್ರಿಲ್8, #ಕೆ. ಪ್ರಭುಶಂಕರ ಕೆ. ಪ್ರಭುಶಂಕರ ಕೆ. ಪ್ರಭುಶಂಕರ ಡಾ. ಕೆ. ಪ್ರಭುಶಂಕರರು ಸಾಹಿತಿಯಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರು. ಪ್ರಭುಶಂಕರ 1929ರ ಫೆಬ್ರುವರಿ 15ರಂದು ಚಾಮರಾಜನಗರದಲ್ಲಿ ಜನಿಸಿದರು. ತಂದೆ ಕರಿಬಸಪ್ಪ. 07:03 AM ಹಂಚಿ
#ಏಪ್ರಿಲ್8, #ಬಾಗೂರು ಚಂದ್ರು ಬಾಗೂರು ಚಂದ್ರು ಬಾಗೂರು ಚಂದ್ರು ಬಾಗೂರು ಚಂದ್ರಶೇಖರ್ ಹಾಸ್ಯ ಸಾಹಿತ್ಯ ಮತ್ತು ಸಂವಹನ ಮಾಧ್ಯಮಗಳಂತಹ ಗಂಭೀರ ಪ್ರಸ್ತುತಿಗಳೆರಡರಲ್ಲೂ ದೊಡ್ಡ ಹೆಸರಾಗಿದ್ದವರು. ಅವರು ಅಕಾಶವಾಣಿ ಮತ್ತು ದೂರದರ್ಶನಗಳಲ್ 06:50 AM ಹಂಚಿ
#ಆರ್. ಗುಂಡೂರಾವ್, #ಏಪ್ರಿಲ್8 ಆರ್. ಗುಂಡೂರಾವ್ ಆರ್. ಗುಂಡೂರಾವ್ ಆರ್. ಗುಂಡೂರಾವ್ ಹಲವು ನಿಟ್ಟಿನಲ್ಲಿ ಗಮನಾರ್ಹ ವ್ಯಕ್ತಿತ್ವದ ಮುಖ್ಯಮಂತ್ರಿಗಳಾಗಿದ್ದವರು. ಗುಂಡೂರಾವ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ 193 06:50 AM ಹಂಚಿ
#ಏಪ್ರಿಲ್24, #ಏಪ್ರಿಲ್8 ಡಿ. ಜಯಕಾಂತನ್ ಡಿ. ಜಯಕಾಂತನ್ ಖ್ಯಾತ ಸಾಹಿತಿ ಡಿ. ಜಯಕಾಂತನ್ ಪದ್ಮಭೂಷಣ, ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಭಾಜನರಾದವರು. ಜಯಕಾಂತನ್ 1934ರ ಏಪ್ರಿಲ್ 24ರಂದು ಕಡಲೂರಿನ ಕೃಷಿ 06:50 AM ಹಂಚಿ
#ಏಪ್ರಿಲ್8, #ಸಾಹಿತ್ಯ ಸಿಪಿಕೆ ಸಿ. ಪಿ. ಕೃಷ್ಣಕುಮಾರ್ ಕವಿ, ವಿಮರ್ಶಕ, ಗ್ರಂಥಸಂಪಾದಕ, ಸಂಶೋಧಕರಾಗಿ ಹೆಸರಾಗಿ ಸಿಪಿಕೆ ಎಂದೇ ಪ್ರಖ್ಯಾತರಾದವರು ಸಿ.ಪಿ. ಕೃಷ್ಣಕುಮಾರ್. ಸಿಪಿಕೆ 1939ರ ಏಪ್ರಿಲ್ 8ರಂದು ಮೈಸೂರು 06:40 AM ಹಂಚಿ
#ಏಪ್ರಿಲ್8, #ಜನವರಿ12 ಕುಮಾರ ಗಂಧರ್ವ ಪಂಡಿತ್ ಕುಮಾರ ಗಂಧರ್ವ ಪಂಡಿತ್ ಕುಮಾರ ಗಂಧರ್ವ ಹಿಂದೂಸ್ಥಾನಿ ಸಂಗೀತಲೋಕದ ಮಹಾನ್ ಸಾಧಕರು. ಕುಮಾರ ಗಂಧರ್ವರು 1924ರ ಏಪ್ರಿಲ್ 8ರಂದು ಬೆಳಗಾವಿ ಜಿಲ್ಲೆಯ ಸೂಳಿಭಾವಿಯಲ್ಲಿ ಜನಿಸಿದರು. 06:19 AM ಹಂಚಿ
#ಏಪ್ರಿಲ್8, #ಚಿ. ಸದಾಶಿವಯ್ಯ ಚಿ. ಸದಾಶಿವಯ್ಯ ಚಿ. ಸದಾಶಿವಯ್ಯ ಚಿ. ಸದಾಶಿವಯ್ಯನವರು ನಮ್ಮ ಚಿ. ಉದಯಶಂಕರರ ತಂದೆ. ಸದಾಶಿವಯ್ಯನವರು ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕರು. ಕನ್ನಡ ಚಿತ್ರರಂಗದ ಮಹಾನ್ 05:48 AM ಹಂಚಿ
#ಏಪ್ರಿಲ್8, #ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಬಂಕಿಮ ಚಂದ್ರ ಬಂಕಿಮ ಚಂದ್ರ ಇಂದು 'ವಂದೇ ಮಾತರಂ' ಸೃಷ್ಟಿಕರ್ತ ಬಂಕಿಮಚಂದ್ರರ ಪುಣ್ಯತಿಥಿ. ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತ 05:37 AM ಹಂಚಿ
#ಏಪ್ರಿಲ್7, #ನಾಗಮಣಿ ಶ್ರೀನಾಥ್ ನಾಗಮಣಿ ಶ್ರೀನಾಥ್. ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್. ವಿದುಷಿ ಡಾ. ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್. ಅವರು ಹೆಸರಾಂತ ಸಂಗೀತಗಾರ್ತಿ, ಗುರು, ಸಂಘಟನಾ ಚತುರೆ, ಸಂಗೀತ ಸಂಯೋಜಕಿ ಮತ್ತು ಬರಹಗಾರ್ತ 12:44 PM ಹಂಚಿ
#ಏಪ್ರಿಲ್7, #ನನ್ನ ಚಿತ್ರಗಳು ಕರುಣೋದಯ ನಿಜದಲ್ಲೆ ಒಲವಿರಲಿ ಚೆಲುವಿನಲಿ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು. At Jumeira, Dubai on 7.4.2018 11:49 AM ಹಂಚಿ
#ಏಪ್ರಿಲ್7, #ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯರಲ್ಲಿ ಪ್ರಾತಃಸ್ಮರಣೀಯರು. ಫೆರ್ಡಿನಾಂಡ್ ಕಿಟೆಲ್ ಅವರು ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ 1 08:58 AM ಹಂಚಿ