#ಆತ್ಮೀಯ, #ಜೂನ್19 ಟಿ. ಎಸ್. ರಾಮಚಂದ್ರ ಟಿ. ಎಸ್. ರಾಮಚಂದ್ರ ಈ ವಿಶ್ವದ ಬದುಕಿನಲ್ಲಿನ ಶ್ರೇಷ್ಠತೆ ಅಂದ್ರೆ ಇಲ್ಲಿ ನಡೆದಾಡಿರುವ ಉತ್ತಮ ಜೀವಿಗಳದ್ದು ಅಂತ ಅನಿಸುತ್ತೆ. ಅದಕ್ಕೇ ನನಗೆ ಯಾವುದೇ ರೀತಿಯ ಸಾಧನೆ ಮಾಡಿರುವವರನ್ನಾದ 07:17 AM ಹಂಚಿ
#ಜೂನ್19, #ಡಿಸೆಂಬರ್2 ಬಾಂಬೆ ಜಯಶ್ರೀ ಬಾಂಬೆ ಜಯಶ್ರೀ ವಿದುಷಿ ಬಾಂಬೆ ಜಯಶ್ರೀ ನಮ್ಮ ಯುಗದ ಮಹಾನ್ ಸಂಗೀತಗಾರ್ತಿ. ಇವರ ಹುಟ್ಟು ಹಬ್ಬದ ಕುರಿತು ಎಲ್ಲೂ ಉಲ್ಲೇಖವಿಲ್ಲ. ಸಾಮಾನ್ಯವಾಗಿ ಹುಟ್ಟುಗಳ ಸಂದರ್ಭದಲ್ಲಿ ಬರೆಯುವ ನನಗೆ 07:16 AM ಹಂಚಿ
#ಜೂನ್19, #ನ. ರತ್ನ ನ. ರತ್ನ ನ. ರತ್ನ ನ. ರತ್ನ ಎಂತಲೇ ಪರಿಚಿತರಾಗಿದ್ದ ನಾಟಕಕಾರ ಡಾ. ನಟೇಶ ರತ್ನ ಅವರು ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ (All India Institute of Speech and Hearing) ಸ್ಥಾ 07:07 AM ಹಂಚಿ
#ಆಂಗ್ ಸಾನ್ ಸೂ ಕಿ, #ಜೂನ್19 ಆಂಗ್ ಸಾನ್ ಸೂ ಕಿ ಆಂಗ್ ಸಾನ್ ಸೂ ಕಿ ಕೆಲವು ಜನರ ಚರಿತ್ರೆಯನ್ನು ಓದಿದಾಗ ಅವರು ಇಷ್ಟೊಂದು ಗಟ್ಟಿಗರಾಗಿ, ತ್ಯಾಗಿಗಳಾಗಿ, ಕಷ್ಟ ಸಹಿಷ್ಣುಗಳಾಗಿರಲು ಸಾಧ್ಯವೇ ಎಂಬಷ್ಟು ಅಚ್ಚರಿ ಹುಟ್ಟುತ್ತೆ. ಅದೂ ಅವರು 06:54 AM 1 ಹಂಚಿ
#ಜೂನ್19, #ಮಂಡಿಕಲ್ ರಾಮಶಾಸ್ತ್ರಿ ಮಂಡಿಕಲ್ ರಾಮಶಾಸ್ತ್ರಿ ಮಂಡಿಕಲ್ ರಾಮಶಾಸ್ತ್ರಿ ವಿದ್ವಾನ್ ಮಂಡಿಕಲ್ ರಾಮಶಾಸ್ತ್ರಿಗಳು ಮೈಸೂರಿನ ಅತ್ಯಂತ ಗೌರವಾನ್ವಿತ ಸಂಸ್ಕೃತ ವಿದ್ವಾಂಸರಾಗಿದ್ದರು. ರಾಮಶಾಸ್ತ್ರಿಗಳು ಕೋಲಾರ ಜಿಲ್ಲೆಯ ಮಂಡಿಕಲ್ ಗ್ರಾಮದಲ್ 06:50 AM ಹಂಚಿ
#ಎಚ್. ಕೆ. ಸುಬ್ಬಲಕ್ಷ್ಮಿ, #ಜೂನ್19 ಎಚ್. ಕೆ. ಸುಬ್ಬಲಕ್ಷ್ಮಿ ಎಚ್. ಕೆ. ಸುಬ್ಬಲಕ್ಷ್ಮಿ ಎಚ್. ಕೆ. ಸುಬ್ಬಲಕ್ಷ್ಮಿ ಕನ್ನಡದ ಶ್ರೇಷ್ಠ ಜ್ಞಾನಿ. ಅವರಿಗಿರುವ ಸಾಹಿತ್ಯಕ ಪರಿಜ್ಞಾನ ಅನುಪಮವಾದದ್ದು. ಜೂನ್ 19, ಎಚ್. ಕೆ. ಸುಬ್ಬಲಕ್ಷ್ಮಿ ಅವರ ಜನ್ಮದಿ 06:43 AM ಹಂಚಿ
#ಜೂನ್19, #ನನ್ನ ಚಿತ್ರಗಳು ಎತ್ತರದವ ನೀನು ಅಷ್ಟು ಎತ್ತರದವ ನೀನು ಎಷ್ಟು ಬಾಗಿರುವೆ! ಇಷ್ಟು ಕ್ಷೀಣನು ನಾನು ಬಾಗಿ ನಡೆವುದೆಂದು? ಬಾಗದೆ ಬೆಳೆವುದುಂಟೆ, ಬಾಗಿದ ನಿನದು ಸದಾ ಹಸಿರು ಬಾಗದ ನನದು ಬರೀ ನಿಟ್ಟುಸಿರು! At Kukkarahalli 06:09 AM ಹಂಚಿ
#ಚಂದ್ರಶೇಖರ ಪಾಟೀಲ, #ಜನವರಿ10 ಚಂದ್ರಶೇಖರ ಪಾಟೀಲ ಚಂದ್ರಶೇಖರ ಪಾಟೀಲ ಚಂದ್ರಶೇಖರ ಪಾಟೀಲರು ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಲ್ಲಿ ವ್ಯಾಪಿಸಿದ್ದವರು. ಚಂದ್ರಶೇಖರ ಪ 07:05 AM 1 ಹಂಚಿ
#ಜೂನ್18, #ನನ್ನ ಚಿತ್ರಗಳು ನಮ್ರ ಫಲಭರಿತವಾದರೆ ವೃಕ್ಷ ಬಾಗುತ್ತದೆ ಮಳೆಯ ಸಮಯದಲ್ಲಿ ಮೋಡ ಬಾಗುತ್ತದೆ ಸಂಪತ್ತು ಸೇರಿದಾಗ ಸಜ್ಜನರು ನಮ್ರರಾಗುತ್ತಾರೆ ಪರೋಪಕಾರಿಗಳು ಸದಾ ನಮ್ರ ಸ್ವಭಾವದಾಗಿರುತ್ತಾರೆ. -ಕಾಳಿದಾಸ Tree when 07:05 AM ಹಂಚಿ
#ಅಶ್ವತ್ಥ, #ಜೂನ್18 ಅಶ್ವತ್ಥ ಅಶ್ವತ್ಥ ಅಶ್ವತ್ಥ ಕನ್ನಡದ ನವೋದಯದ ಕಾಲದ ಮಹತ್ವದ ಕಥೆಗಾರರಲ್ಲೊಬ್ಬರು. ಅಶ್ವತ್ಥ 1912ರ ಜೂನ್ 18ರಂದು ಜನಿಸಿದರು. ಚಿಕ್ಕಮಗಳೂರು ಜಿಲ್ಲೆಯ ಕೂದುವಳ್ಳಿ ಅಶ್ವತ್ಥರ ಊರು. 193 06:42 AM ಹಂಚಿ
#ಆತ್ಮೀಯ, #ಜೂನ್15 ಟಿ.ಬಿ. ವೆಂಕಟೇಶ್ ಟಿ. ಬಿ. ವೆಂಕಟೇಶ್ ಟಿ. ಬಿ. ವೆಂಕಟೇಶ್ ಅವರು ನಾನು ಎಚ್ಎಮ್ಟಿ ಕೈಗಡಿಯಾರ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡಲು ಆರಂಭಿಸಿದ ವೇಳೆಯಲ್ಲಿ ಇದ್ದ ಅತ್ಯಂತ ಸಮರ್ಥ ಅಧಿಕಾರಿಗಳು. ಟಿ. 06:38 AM ಹಂಚಿ
#ಜೂನ್18, #ರಾಮಚಂದ್ರ ಹಡಪದ್ ರಾಮಚಂದ್ರ ಹಡಪದ್ ರಾಮಚಂದ್ರ ಹಡಪದ್ ರಂಗ ಸಂಗೀತ, ಸುಗಮ ಸಂಗೀತ, ಚಲನಚಿತ್ರ ಹಿನ್ನೆಲೆ ಗಾಯನ, ಹೀಗೆ ಎಲ್ಲ ಸಂಗೀತ ವೈವಿಧ್ಯಗಳಲ್ಲಿ ರಾಮಚಂದ್ರ ಹಡಪದ್ ಇಂದು ಜನಪ್ರಿಯ ಹೆಸರು. ಅವರು ತಾವು ಸಂಗೀತ ಕಾ 06:33 AM ಹಂಚಿ
#ಜೂನ್18, #ಸಾಹಿತ್ಯ ಸಿದ್ಧಯ್ಯ ಪುರಾಣಿಕ ಸಿದ್ಧಯ್ಯ ಪುರಾಣಿಕ ಉನ್ನತ ಅಧಿಕಾರಗಳಲ್ಲಿದ್ದು ಕನ್ನಡದಲ್ಲಿ ಶ್ರೇಷ್ಠ ಕೆಲಸ ಮಾಡಿದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ನವರತ್ನ ರಾಮರಾವ್ ಅಂಥಹ ಮಹನೀಯರ ಸಾಲಿನಲ್ಲಿ ನಿರಂತರ ರಾರಾಜಿಸುವ 06:33 AM ಹಂಚಿ
#ಜೂನ್18, #ಬಿ. ಎಸ್. ಸಣ್ಣಯ್ಯ ಬಿ. ಎಸ್. ಸಣ್ಣಯ್ಯ ಬಿ. ಎಸ್ ಸಣ್ಣಯ್ಯ ಬಿ. ಎಸ್. ಸಣ್ಣಯ್ಯ ಹಸ್ತಪ್ರತಿ ಶಾಸ್ತ್ರದ ಭೀಷ್ಮರೆಂದು ಗೌರವಾನ್ವಿತರಾಗಿದ್ದರು. ಸಂಶೋಧನೆ ಮತ್ತು ಹಸ್ತಪ್ರತಿ ಶಾಸ್ತ್ರದಲ್ಲಿ ಅವರಿಗೆ ಅಪಾರ ಪಾಂಡಿತ್ಯವಿತ್ತು. ಸಣ 06:23 AM 1 ಹಂಚಿ
#ಎಂ. ರಘುಪತಿ, #ಜೂನ್18 ಎಂ. ರಘುಪತಿ ಎಂ. ರಘುಪತಿ ರಾಜಕೀಯದಲ್ಲಿ ಪ್ರಾಮಾಣಿಕತೆ ಇಲ್ಲ ಎನ್ನುವ ಈ ಲೋಕದಲ್ಲಿ ಪ್ರಾಮಾಣಿಕರಾಗಿದ್ದವರು ಹೆಚ್ಚು ನೆನಪಿಗೆ ಬರುವುದಿಲ್ಲ. ಇಂದು ಪ್ರಾಮಾಣಿಕತೆಗೆ ಹೆಸರಾಗಿದ್ದ ರಾಜಕಾರಣಿ ಎಂ. 06:17 AM 1 ಹಂಚಿ
#ಕ್ರೀಡೆ, #ಜೂನ್18 ಮಿಲ್ಖಾ ಸಿಂಗ್ ಮಿಲ್ಖಾ ಸಿಂಗ್ ‘Flying Sikh’ ಎಂದು ಪ್ರಸಿದ್ಧರಾದ ಮಿಲ್ಖಾ ಸಿಂಗ್ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಭಾರತದ ಮೊಟ್ಟ ಮೊದಲ ಗಣನೀಯ ಪ್ರತಿಭೆ. ಇಂದು ಅವರ ಸಂಸ್ಮರಣೆ ದಿನ. ಮಿಲ್ಖಾ ಸಿಂಗ್ 06:15 AM ಹಂಚಿ