#ಜನವರಿ12, #ಮೇ22 ಶಾಂತಾದೇವಿ ಕಣವಿ ಶಾಂತಾದೇವಿ ಕಣವಿ ಕನ್ನಡ ಸಾಹಿತ್ಯ ಲೋಕದ ಅನುಪಮ ದಂಪತಿಗಳಲ್ಲಿ ಪ್ರಮುಖವಾಗಿ ಬಂದು ನಿಲ್ಲುವ ಹೆಸರು ಶಾಂತಾದೇವಿ ಕಣವಿ ಮತ್ತು ಚನ್ನವೀರ ಕಣವಿ. ಶಾಂತಾದೇವಿಯರು 1933ರ ಜನವರಿ 12ರಂದು 07:21 AM ಹಂಚಿ
#ಇ. ಎ. ಎಸ್. ಪ್ರಸನ್ನ, #ಕ್ರೀಡೆ ಇ. ಎ. ಎಸ್. ಪ್ರಸನ್ನ ಇ. ಎ. ಎಸ್. ಪ್ರಸನ್ನ ನಮ್ಮ ಎರಪ್ಪಳ್ಳಿ ಅನಂತರಾವ್ ಶ್ರೀನಿವಾಸ ಪ್ರಸನ್ನ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ ಬೌಲರುಗಳಲ್ಲಿ ಒಬ್ಬರೆನಿಸಿದ್ದಾರೆ. ಇ. ಎ. ಎಸ್. ಪ್ರಸನ್ನ 1940ರ ಮ 07:06 AM 1 ಹಂಚಿ
#ಬೆಳಗೆರೆ ಕೃಷ್ಣಶಾಸ್ತ್ರಿ, #ಮೇ22 ಬೆಳಗೆರೆ ಕೃಷ್ಣಶಾಸ್ತ್ರಿ ಬೆಳಗೆರೆ ಕೃಷ್ಣಶಾಸ್ತ್ರಿ ಬೆಳಗೆರೆ ಕೃಷ್ಣಶಾಸ್ತ್ರಿ ಅವರನ್ನು ಓದಿದರೆ ಕಳೆದ ಶತಮಾನ ಕಂಡ ಗ್ರಾಮೀಣ ಸರಳ - ಸುಂದರ - ನಿಷ್ಕಲ್ಮಶ ಜೀವಿಗಳ ಬದುಕು; ಶಾಲಾ ಮಟ್ಟದ ಶಿಕ್ಷಕ ವರ್ಗದಲ್ಲಿದ್ದ 06:52 AM ಹಂಚಿ
#ಪುಸ್ತಕ, #ಮರೆಯಲಾದೀತೆ ಮರೆಯಲಾದೀತೆ ಮರೆಯಲಾದೀತೆ ... ಮರೆಯಲಾದೀತೆ... ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೆ’ ಎರಡು ಬಾರಿ ಓದಿರುವೆ. ಆಗಾಗ ಮಧ್ಯೆ ಮಧ್ಯೆ ಓದಿರುವುದೂ ಉಂಟು. ಅದೇನೋ ಓದುತ್ತಾನೆ ಇರಬೇಕು ಎಂಬ ಪ್ರೀತಿ 06:48 AM ಹಂಚಿ
#ಅಣ್ಣಮಾಚಾರ್ಯ, #ಅನ್ನಮಾಚಾರ್ಯ ಅಣ್ಣಮಾಚಾರ್ಯ ತಾಳ್ಲಪಾಕಂ ಅಣ್ಣಮಾಚಾರ್ಯ ತಾಳ್ಲಪಾಕಂ ಅಣ್ಣಮಾಚಾರ್ಯ ಅವರು ಕರ್ಣಾಟಕ ಸಂಗೀತದ ಪ್ರಾಚೀನ ವಾಗ್ಗೇಯಕಾರರಲ್ಲಿ ಒಬ್ಬರು. ಅನ್ನಮಯ್ಯನೆಂದೇ ಇವರ ಖ್ಯಾತಿ. ಇವರು ತಾಳ್ಲಕವಿಗಳಲ್ಲಿ ಆದ್ಯರು. 06:39 AM ಹಂಚಿ
#ಅಧ್ಯಾತ್ಮ, #ಮೇ22 ಹುಡುಕಾಟ ಹುಡುಕಾಟ.... Search.... ನಾವು ಎಲ್ಲೆಡೆ ಬಯಸಿ ಬಸವಳಿಯುತ್ತೇವೆ “ಕೃತಜ್ಞತೆ, ಧನ್ಯವಾದ, ಗೌರವ, ಗಮನಗಳನ್ನು” - ಸಂಗಾತಿಯಿಂದ, ಮಕ್ಕಳಿಂದ, ಅಪ್ಪ ಅಮ್ಮಂದಿರಿಂದ, ಸಖ ಸಖಿಯರಿಂದ, ಸಹ 06:27 AM ಹಂಚಿ
#ಎಲ್ಲಿರುವೆ ಕಾಣಿಸದೆ, #ಕವಿತೆ ಎಲ್ಲಿರುವೆ ಕಾಣಿಸದೆ ಎಲ್ಲಿರುವೆ ಕಾಣಿಸದೆ ಕರೆವ ಕೊರಳೇ ಎಲ್ಲಿರುವೆ ಹೇಳು ನೀ ನಿಜವೆ ನೆರಳೇ? ಮಂಜು ನೇಯುವ ಸಂಜೆಗನಸಿನಂತೆ ಸಂಜೆ ಬಿಸಿಲಿನ ಮಳೆಯ ಮನಸಿನಂತೆ ನಿಂತ ಎದೆಗೊಳದಲ್ಲಿ ಚಿಂತೆ ಬರೆಯಲು ಯಾರೊ ಎಸೆದ ಕೋಗ 06:23 AM ಹಂಚಿ
#ಮೇ22, #ಶ್ಯಾಮಲಾ ಜಿ. ಭಾವೆ ಶ್ಯಾಮಲಾ ಜಿ. ಭಾವೆ ಶ್ಯಾಮಲಾ ಜಿ. ಭಾವೆ ಇಂದು ಮಹಾನ್ ಸಂಗೀತಗಾರ್ತಿ ಶ್ಯಾಮಲಾ ಜಿ ಭಾವೆ ಅವರ ಸಂಸ್ಮರಣಾ ದಿನ. ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ 06:22 AM ಹಂಚಿ
#ಮೇ22, #ರಾಜಾರಾಂ ಮೋಹನ್ ರಾಯ್ ರಾಜಾರಾಂ ಮೋಹನ್ ರಾಯ್ ರಾಜಾರಾಂ ಮೋಹನ್ ರಾಯ್ ರಾಜಾರಾಂ ಮೋಹನ್ ರಾಯ್ ಮಹಾನ್ ಸಮಾಜ ಸುಧಾರಕರು. ರಾಜಾರಾಂ ಮೋಹನ್ ರಾಯ್ 1772ರ ಮೇ 22ರಂದು ಬಂಗಾಳದ ರಾಧಾನಾಗೊರ್ ಎಂಬಲ್ಲಿ ಜನಿಸಿದರು. ಧಾರ್ಮಿಕ ತಿಳುವಳಿಕೆ 06:17 AM ಹಂಚಿ
#ಮೇ22, #ಸಿನಿಮಾ ಹೊನವಳ್ಳಿ ಕೃಷ್ಣ ಹೊನವಳ್ಳಿ ಕೃಷ್ಣ ಅರಕಲಗೂಡು ತಾಲ್ಲೂಕಿನ ಹೊನವಳ್ಳಿಯ ಕೃಷ್ಣ ಎಂಬ ಹುಡುಗ ಒಂದು ದಿನ ರಾಜ್ಕುಮಾರ್ ಅವರ ಮನೆಯ ವಿಳಾಸ ಹುಡುಕುತ್ತ ಬೆಂಗಳೂರಿಗೆ ಬಂದಾಗ, ರಾಜ್ಕುಮಾರ್ ಮನೆ ವಾಸ್ತವ್ಯ 06:10 AM ಹಂಚಿ
#ದೇವಕಿ ಮೂರ್ತಿ, #ಮೇ22 ದೇವಕಿ ಮೂರ್ತಿ ದೇವಕಿ ಮೂರ್ತಿ ಹಿರಿಯರಾದ ದೇವಕಿ ಮೂರ್ತಿ ಪ್ರಸಿದ್ಧ ಕಾದಂಬರಿಗಾರ್ತಿ ಮತ್ತು ಸಂಗೀತಜ್ಞೆ. ದೇವಕಿಯವರು ಮೈಸೂರಿನಲ್ಲಿ 1931ರ ಮೇ 22ರಂದು ಜನಿಸಿದರು. ತಂದೆ ಆನಂದರಾಯರು, ಮೈಸೂರು ರಾಜ್ಯ 06:08 AM ಹಂಚಿ
#ಆಗಸ್ಟ್3, #ದೇವದಾಸ್ ಗಾಂಧಿ ದೇವದಾಸ್ ಗಾಂಧಿ ದೇವದಾಸ್ ಗಾಂಧಿ ದೇವದಾಸ್ ಗಾಂಧಿ ಅವರು ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಬಾ ಗಾಂಧಿ ಅವರ 4 ಮಕ್ಕಳಲ್ಲಿ ಕೊನೆಯ ಮಗ. ದೇವದಾಸ್ ಗಾಂಧಿ 1900ರ ಮೇ 22ರಂದು ದಕ್ಷಿಣ ಆಫ್ರಿಕದ ಡರ್ಬನ್ನಲ್ 06:04 AM ಹಂಚಿ
#ನನ್ನ ಚಿತ್ರಗಳು, #ಮೇ22 ಅಂತರಂಗದ ಕದವು ಅಂತರಂಗದ ಕದವು ತೆರೆಯಿತಿಂದು... ಭಕ್ತಿಕಕ್ಕಡವೆಂಬ ಜ್ಞಾನದೀಪವನು ಜತ್ತಾಗಿ ಹಿಡಕೊಂಡು ದ್ವಾರದೊಳಗೆ ಪೊಕ್ಕೆ ಎತ್ತನೋಡಿದರತ್ತ ಶೃಂಗಾರ ಸದನ (ವಿಜಯದಾಸರ ಕವಿತೆಯಿಂದ) Doors of my heart 06:00 AM ಹಂಚಿ
#ಕೊನನ್ ಡೋಯ್ಲ್, #ಜುಲೈ7 ಕೊನನ್ ಡೋಯ್ಲ್ ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ ಕೊನನ್ ಡೋಯ್ಲ್ ‘ಶೆರ್ಲಾಕ್ ಹೋಮ್ಸ್’ ಪತ್ತೇದಾರಿ ಕಥೆ ಕಾದಂಬರಿಗಳ ಕುರಿತು ಕೇಳದವರೇ ಇಲ್ಲ. ಇದರ ಕರ್ತೃ, ಸರ್ ಆರ್ಥರ್ ಇಗ್ನಾಷಿಯಸ್ ಕೊನನ್ ಡೋಯ್ಲ್ 05:28 AM ಹಂಚಿ
#ನೃತ್ಯ, #ಮಧುವಂತಿ ಮುಳಿಯ ಮಧುವಂತಿ ಮುಳಿಯ ಮಧುವಂತಿ ಮುಳಿಯ ಮಧುವಂತಿ ಮುಳಿಯ ಪ್ರತಿಭಾನ್ವಿತ ನೃತ್ಯ ಕಲಾವಿದೆ. ಮೇ 22, ಮಧುವಂತಿ ಜನ್ಮದಿನ. ಮಧುವಂತಿ ಅವರ ತಾಯಿ ವಾಣಿಶ್ರೀ ರವಿಶಂಕರ್ Vanishree Ravishankar ಅವರು ಪ್ರಖ್ಯಾತ 05:01 AM ಹಂಚಿ
#ನನ್ನ ಚಿತ್ರಗಳು, #ಮೇ22 ಕಲೆ ನಗುನಗುತಾ ನಲಿ ನಲಿ ಏನೇ ಆಗಲಿ ಎಲ್ಲಾ ದೇವನ ಕಲೆಯೆಂದೇ ನೀ ತಿಳಿ ಅದರಿಂದ ನೀ ಕಲಿ At Dubai JBR 09:16 PM ಹಂಚಿ
#ಚಹಾ ಧ್ಯಾನ, #ಮೇ21 ಚಹಾ ಧ್ಯಾನ ಚಹಾ ಧ್ಯಾನ On World Tea Day ಮೈಸೂರು ಬೆಂಗಳೂರಿಗರಿಗೆ ಕಾಫಿ ಅಂದರೆ ಪ್ರಾಣ. ಹಾಗಂತ ಚಹಾ ಕುಡಿಯಲ್ಲ ಅಂತಲ್ಲ. ಆದರೆ ಕಾಫಿ ಇಲ್ಲದೆ ಬೆಳಗಾಗಲ್ಲ, ಕೆಲವು ಕಪ್ ಕಾಫಿ ಇಲ್ಲದಿದ್ರೆ 01:04 PM ಹಂಚಿ
#ಬೇಲೂರು ರಘುನಂದನ್, #ಮೇ21 ಬೇಲೂರು ರಘುನಂದನ್ ಬೇಲೂರು ರಘುನಂದನ್ ಡಾ. ಬೇಲೂರು ರಘುನಂದನ್ ಅವರು ಬೋಧಕರಾಗಿ, ರಂಗಕರ್ಮಿಯಾಗಿ, ನಾಟಕಕಾರರಾಗಿ ಮತ್ತು ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಮೇ 21, ರಘುನಂದನ್ ಅವರ ಜನ್ಮದಿನ. ಮೂ 08:01 AM ಹಂಚಿ
#ಆತ್ಮೀಯ, #ಛಾಯಾಗ್ರಹಣ ರಾಮ್ ನರೇಶ್ ಮಂಚಿ ರಾಮ್ ನರೇಶ್ ಮಂಚಿ ಫೇಸ್ ಬುಕ್ ಕನ್ನಡಿಗರ ಆತ್ಮೀಯವಲಯಗಳಲ್ಲಿ ರಾಮ್ ನರೇಶ್ ಮಂಚಿ ಅವರನ್ನು ಬಲ್ಲದಿರುವವರು ಅಪರೂಪ. ಅವರೊಬ್ಬ ಮಹತ್ವದ ಸಾಂಸ್ಕೃತಿಕ ಮತ್ತು ಪ್ರಕೃತಿ ಛಾಯಾಗ್ರಾಹಕ. ಯಕ್ಷ 07:37 AM ಹಂಚಿ
#ಮೇ21, #ಸಾಹಿತ್ಯ ಸುನೀತಿ ಕೃಷ್ಣಸ್ವಾಮಿ ಸುನೀತಿ ಕೃಷ್ಣಸ್ವಾಮಿ ಕಳೆದ ಶತಮಾನದ ಪ್ರಸಿದ್ಧ ಕಾದಂಬರಿಗಾರ್ತಿಯರಲ್ಲಿ ಸುನೀತಿ ಕೃಷ್ಣಸ್ವಾಮಿ ಅವರು ಒಬ್ಬರು. ಸುನೀತಿ ಕೃಷ್ಣಸ್ವಾಮಿಯವರು ಮೈಸೂರಿನಲ್ಲಿ 1932ರ ಮೇ 21ರಂದು ಜನಿಸಿದರು 07:14 AM ಹಂಚಿ