#ಏಪ್ರಿಲ್27, #ಕೆ. ಜಯಶ್ರೀ ಗಿರಿಧರ್ ಕೆ. ಜಯಶ್ರೀ ಗಿರಿಧರ್ ಕೆ. ಜಯಶ್ರೀ ಗಿರಿಧರ್ ಇಂದು ವಿದುಷಿ ಶ್ರೀಮತಿ ಕೆ. ಜಯಶ್ರೀ ಗಿರಿಧರ್ ರವರ ಜನ್ಮದಿನ (27.04.1973). ನಮ್ಮ ನಡುವಿನ ನಿಷ್ಠಾವಂತ ಸಾಧಕಿಯಾದ ಇವರು ವಯಲಿನ್ ವಾದಕಿ. ತೀರಾ ಚಿಕ್ಕ ವಯಸ್ 03:26 PM ಹಂಚಿ
#ಏಪ್ರಿಲ್27, #ನನ್ನ ಚಿತ್ರಗಳು ಸಂಕಲ್ಪ ಬಲ ಸಂಕಲ್ಪ ಬಲ ಇದ್ರೆ ದುಬೈ ಎಂಬ ಮರುಭೂಮಿಯಲ್ಲೂ ಮಾವು ಬೆಳೆಯಬಹುದು See the determined strength of Dubai desert. It cultivated mango trees as well. At Jumeira Road, 07:33 AM ಹಂಚಿ
#ಏಪ್ರಿಲ್27, #ನನ್ನ ಚಿತ್ರಗಳು ಮಾವಿನ ಸ್ವಾದ ಬದುಕು ಮಾವಿನ ಸ್ವಾದದಂತೆ ಸಿಹಿಯಿದ್ದಲ್ಲಿ ಸವಿ ಗೊಂದಲವಿದ್ದಲ್ಲಿ ನಾರು ಅಪಕ್ವವಿದ್ದಲ್ಲಿ ಹುಳಿ ಹದವಿದ್ದಲ್ಲಿ ರಸಧಾರೆ Mangoes at Bangalore - a pic on 27.04.2013 07:27 AM ಹಂಚಿ
#ಏಪ್ರಿಲ್27, #ನನ್ನ ಚಿತ್ರಗಳು ಮೌನದಾನಂದ ಮೌನದಾನಂದ Bliss of Silence at Kukkarahalli Lake, Mysore on 27.3.2013 07:17 AM ಹಂಚಿ
#ಏಪ್ರಿಲ್27, #ಜೆ. ವಿ. ಸೋಮಯಾಜುಲು ಸೋಮಯಾಜುಲು ಜೆ.ವಿ. ಸೋಮಯಾಜುಲು ಶಂಕರಾಭರಣಂ ಚಿತ್ರದ 'ಓಂಕಾರನಾದಾನುಸಂಧಾನ'ದ ಶಂಕರಶಾಸ್ತ್ರಿ, 'ಗಂಧರ್ವಗಿರಿ'ಯ 'ನರಸಿಂಹ ಮಂತ್ರವೊಂದಿರಲು ಸಾಕು' ಹಾಡಿದ ಅರ್ಚಕ ಮುಂ 07:17 AM ಹಂಚಿ
#ಅಕ್ಟೋಬರ್20, #ಇತಿಹಾಸ ತಜ್ಞ ತಿ ತಾ ಶರ್ಮ ತಿರುಮಲೆ ತಾತಾಚಾರ್ಯ ಶರ್ಮ ಏಪ್ರಿಲ್ 27 ಕನ್ನಡನಾಡಿನ ಭಾರತದ ಶ್ರೇಷ್ಠ ಕುವರರೊಬ್ಬರ ಜನ್ಮದಿನ. ಅವರೇ ತಿ. ತಾ. ಶರ್ಮ. ಜನ್ಮನಾಮ ‘ಲಕ್ಷ್ಮೀಕುಮಾರ’. ಮನೆಮಂದಿಗೆಲ್ಲ ‘ರಾಜ’ ಆಗಿದ್ದ 07:17 AM ಹಂಚಿ
#ಏಪ್ರಿಲ್27, #ನನ್ನ ಚಿತ್ರಗಳು ಮೌನದ ಗಾನ ಆ ಮೌನದ ಗಾನ ನಮ್ಮ ಮನಸನು ಸೆಳೆದ್ಯಾವೆ... ಶುಭೋದಯ. ಸವಿ ಸೌಖ್ಯ ಒಲುಮೆ ಸಂತಸಗಳ ಸುದಿನ ನಿಮ್ಮದಾಗಿರಲಿ. ನಮಸ್ಕಾರ 🌷🌷🌷 Good Morning. Happy Day 🌷🙏🌷 Morning at Madiwala 07:13 AM ಹಂಚಿ
#ಏಪ್ರಿಲ್27, #ಬಿ. ಕೆ. ಸುಮಿತ್ರಾ ಬಿ. ಕೆ. ಸುಮಿತ್ರಾ ಬಿ. ಕೆ. ಸುಮಿತ್ರಾ ಬಿ. ಕೆ . ಸುಮಿತ್ರಾ ಅಂದರೆ ಹಲವು ಸುಮಧುರ ಗೀತೆಗಳ ನಾದ ಸೌರಭದ ತಂಗಾಳಿ ನಮ್ಮನ್ನಾವರಿಸುತ್ತದೆ. ಕನ್ನಡ ನಾಡಿನಿಂದ ಸಿನಿಮಾ ಗಾಯನ ಕ್ಷೇತ್ರಕ್ಕೆ ಕಾಲಿಟ್ಟವರಲ್ಲ 07:05 AM ಹಂಚಿ
#ಏಪ್ರಿಲ್27, #ಪತ್ರಿಕೋದ್ಯಮ ಸಂಯುಕ್ತ ಕರ್ನಾಟಕ ಸಂಯುಕ್ತ ಕರ್ನಾಟಕ ಸಂಯುಕ್ತ ಕರ್ನಾಟಕ ಪತ್ರಿಕೆಯು 1933 ಏಪ್ರಿಲ್ 27ರಂದು ದಿನಪತ್ರಿಕೆಯಾಗಿ ರೂಪಾಂತರಗೊಂಡಿತು. ಇದಕ್ಕೆ ಮುನ್ನವೇ 1929ರಲ್ಲಿ ಬೆಳಗಾಂವಿಯಲ್ಲಿ ಸಾಪ್ತಾಹಿಕವೆಂದು ಆರ 06:56 AM ಹಂಚಿ
#ಅಧ್ಯಾತ್ಮ, #ಏಪ್ರಿಲ್27 ಭಾಗೀರಥಿ ಭಾಗೀರಥಿ ಭಾಗೀರಥಿ ಗಂಗಾನದಿಯ ಉಗಮ ನಾಮ. ಕಮಠ ಹಿಮಪರ್ವತದ ಬುಡದಲ್ಲಿ ಸುಮಾರು 2364 ಮೀಟರ್ ಎತ್ತರದಲ್ಲಿ ಗೋಮುಖ ಎಂಬಲ್ಲಿ ಹುಟ್ಟಿ ಅಲ್ಲಿಂದ ಸುಮಾರು 25 ಕಿಮೀ ದೂರದಲ್ಲಿರುವ ಉತ್ತರ ಪ್ 06:54 AM ಹಂಚಿ
#ಏಪ್ರಿಲ್27, #ಜೋಹ್ರಾ ಸೆಹಗಲ್ ಜೋಹ್ರಾ ಸೆಹಗಲ್ ಜೋಹ್ರಾ ಸೆಹಗಲ್ ಚಿತ್ರರಂಗದ ಮುದ್ದಿನ ಅಜ್ಜಿಯಾಗಿ, ಭಾರತೀಯ ರಂಗಭೂಮಿಯ ಮಹಾನ್ ಕಲಾವಿದೆಯಾಗಿ, ನೃತ್ಯ ಕಲಾವಿದೆಯಾಗಿ, ದೂರದರ್ಶನದ ಪ್ರಸಿದ್ಧ ಅಭಿನೇತ್ರಿಯಾಗಿ 102 ವರ್ಷ ಬದುಕಿದ್ದು, 06:51 AM ಹಂಚಿ
#ಏಪ್ರಿಲ್27, #ಚರಣ್ ರಾಜ್ ಚರಣ್ ರಾಜ್ ಚರಣ್ ರಾಜ್ ಕನ್ನಡದ ಚರಣ್ ರಾಜ್ ಭಾರತದ ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧರಾಗಿದ್ದಾರೆ. ಚರಣ್ ರಾಜ್ ಅವರ ಮೂಲ ಹೆಸರು ಬ್ರಹ್ಮಾನಂದ. ಅವರು 1958ರ ಏಪ್ರಿಲ್ 27ರಂದು ಬೆಳಗ 06:45 AM ಹಂಚಿ
#ಅಕ್ಟೋಬರ್15, #ಏಪ್ರಿಲ್27 ಗೋವಿಂದರಾವ್ ಜಿ. ಕೆ. ಗೋವಿಂದರಾವ್ ಪ್ರೊ. ಜಿ. ಕೆ. ಗೋವಿಂದರಾವ್ ಅವರು ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಗಳಾಗಿ, ಚಲನಚಿತ್ರಗಳಲ್ಲಿನ ಪಾತ್ರಧಾರಿಗಳಾಗಿ ಮತ್ತು ಚಿಂತಕರಾಗಿ ಹೆಸರಾಗಿದ್ದ 06:09 AM ಹಂಚಿ
#ಏಪ್ರಿಲ್26, #ಛಾಯಾಗ್ರಹಣ ರಘು ರೈ ಮಹಾನ್ ದೃಶ್ಯ ಕಥೆಗಾರ ರಘು ರೈ ಅಸ್ತಂಗತ ಭಾರತದ ಅತ್ಯಂತ ಪ್ರಭಾವಶಾಲಿ ದೃಶ್ಯ ಕಥೆಗಾರರಾಗಿದ್ದ ರಘು ರೈ, ತಮ್ಮ 83 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಇದು ಭಾರತೀಯ ಛಾಯಾಗ್ರಹಣ ಪತ್ 09:24 PM ಹಂಚಿ
#ಏಪ್ರಿಲ್26, #ಪತ್ರಿಕೋದ್ಯಮ ಹುಣಸವಾಡಿ ರಾಜನ್ ಹುಣಸವಾಡಿ ರಾಜನ್ ಹುಣಸವಾಡಿ ರಾಜನ್ ಅವರು ಲೋಕ ಶಿಕ್ಷಣ ಟ್ರಸ್ಟ್ ಬಳಗದ ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ ಪತ್ರಿಕೆಗಳ ಪ್ರಧಾನ ಸಂಪಾದಕರಾಗಿ ಹೆಸರಾಗಿದ್ದಾರೆ. ರಾಜನ್ ಅವರು ತುಮಕ 05:07 PM ಹಂಚಿ
#ಏಪ್ರಿಲ್26, #ನನ್ನ ಚಿತ್ರಗಳು ಕುಸುಮ ಕುಸುಮದಲ್ಲಿ ಕುಸುಮ ಕುಸುಮದಲ್ಲೂ ಅವನ ನಾಮ ತುಂಬಿ ಹೋಗಲಿ. ಶುಭೋದಯ. ಶುಭದಿನ May nature’s glory be filled every where. Good Morning. Happy Day At Bengaluru Lalbagh in April 2 07:50 AM ಹಂಚಿ
#ಏಪ್ರಿಲ್26, #ಶ್ಯಾಮಾಶಾಸ್ತ್ರಿ ಶ್ಯಾಮಾಶಾಸ್ತ್ರಿ ಶ್ಯಾಮಾಶಾಸ್ತ್ರಿಗಳು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಹೆಸರಾದವರು ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು. ಶ್ಯಾಮಾಶಾಸ್ತ್ರಿಗಳು ತಂಜಾವೂರು 07:28 AM ಹಂಚಿ
#ಏಪ್ರಿಲ್26, #ನನ್ನ ಚಿತ್ರಗಳು ಕನ್ನಡಿಯಲ್ಲಿ ಬೆಳಗಿನಲ್ಲಿ ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ನಗುವಿಲ್ಲದಿದ್ದರೆ ಮನೆಯಿಂದ ಹೊರಡಲೇಬೇಡಿ (ಒಮ್ಮೆ ಹಿರೇಮಗಳೂರು ಕಣ್ಣನ್ ಅವರು ಹೇಳಿದ್ದು. ) Photo: At Kukkarahal 07:26 AM ಹಂಚಿ