#ಎಂ. ಎಸ್. ನಂಜುಂಡರಾವ್, #ಕಲೆ ನಂಜುಂಡರಾವ್ ಎಂ. ಎಸ್. ನಂಜುಂಡರಾವ್ ಬೆಂಗಳೂರು ಚಿತ್ರಕಲಾ ಪರಿಷತ್ತನ್ನು ಬಲ್ಲವರಿಗೆಲ್ಲಾ ಎಂ. ಎಸ್. ನಂಜುಂಡರಾಯರ ಪರಿಚಯವೂ ಇದ್ದೇ ಇರುತ್ತದೆ. ಅವರು ಚಿತ್ರಕಲಾ ಪರಿಷತ್ತನ್ನು ಕಟ್ಟಿ ಬೆಳೆಸಿ ಅಂ 06:20 AM ಹಂಚಿ
#ಜುಲೈ5, #ಪಳಕಳ ಸೀತಾರಾಮಭಟ್ಟ ಪಳಕಳ ಸೀತಾರಾಮಭಟ್ಟ ಪಳಕಳ ಸೀತಾರಾಮಭಟ್ಟ ಕನ್ನಡ ಸಾಹಿತ್ಯ ಲೋಕದಲ್ಲಿ ಲವಲವಿಕೆಯ ಮಕ್ಕಳ ಕಥೆ ಮತ್ತು ಪದ್ಯಗಳಿಗೆ ಹೆಸರಾದವರಲ್ಲಿ ಪಳಕಳ ಸೀತಾರಾಮ ಭಟ್ಟರು ಪ್ರಮುಖರು. ಸ್ವಾತಂತ್ರ್ಯಪೂರ್ವದಲ್ಲಿ ಇದ್ದ ಪತ್ರ 06:18 AM ಹಂಚಿ
#ಕಲೆ, #ಜಿ. ಜ್ಞಾನಾನಂದ ಜಿ. ಜ್ಞಾನಾನಂದ ಜಿ. ಜ್ಞಾನಾನಂದ ಡಾ. ಜಿ. ಜ್ಞಾನಾನಂದ ವಿಶ್ವಕರ್ಮಸಾಹಿತ್ಯ, ಸಂಸ್ಕೃತಿ, ಕಲೆ, ತತ್ತ್ವಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜ್ಞಾನಾನಂದರು ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ 06:17 AM ಹಂಚಿ
#ಕುಂಬಳೆ ಶ್ರೀಧರ್ ರಾವ್, #ಜುಲೈ23 ಕುಂಬಳೆ ಶ್ರೀಧರ್ ರಾವ್ ಕುಂಬಳೆ ಶ್ರೀಧರ್ ರಾವ್ ಕುಂಬಳೆ ಶ್ರೀಧರ್ ರಾವ್ ಮಹಾನ್ ಯಕ್ಷಗಾನ ಕಲಾವಿದರಾಗಿ ಹೆಸರಾಗಿದ್ದವರು. ಶ್ರೀಧರ ರಾಯರು 1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವ 06:15 AM ಹಂಚಿ
#ಆರ್. ಸಿ. ಭೂಸನೂರಮಠ, #ಜುಲೈ5 ಭೂಸನೂರಮಠ ಆರ್. ಸಿ. ಭೂಸನೂರಮಠ ಆರ್. ಸಿ. ಭೂಸನೂರಮಠ ಅವರು ವೃತ್ತಿಯಲ್ಲಿ ಆಕಾಶವಾಣಿಯಲ್ಲಿ ಜವಾಬ್ಧಾರಿಯುತ ಸೇವೆ ಸಲ್ಲಿಸಿ ಹೆಸರಾದವರಷ್ಟೇ ಅಲ್ಲದೆ ಬರಹದಲ್ಲೂ ಸೇವೆ ಸಲ್ಲಿಸಿದವರು. ಸ್ವಾತಂತ್ರ 06:14 AM ಹಂಚಿ
#ಜುಲೈ5, #ಮಾರ್ಚ್26 ಸೆಸಿಲ್ ಜಾನ್ ರೋಡ್ಸ್ ಸೆಸಿಲ್ ಜಾನ್ ರೋಡ್ಸ್ ಸೆಸಿಲ್ ಜಾನ್ ರೋಡ್ಸ್, ದಕ್ಷಿಣ ಆಫ್ರಿಕವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ದುಡಿದ ಬ್ರಿಟಿಷ್ ರಾಜಕೀಯ ಮುತ್ಸದ್ಧಿ, ಆಡಳಿತಗಾರ ಮತ್ತು ಬಂಡವಾಳಗ 06:14 AM ಹಂಚಿ
#ಅರ್ಚಕ ವೆಂಕಟೇಶ, #ಜುಲೈ5 ಅರ್ಚಕ ವೆಂಕಟೇಶ ಅರ್ಚಕ ವೆಂಕಟೇಶ ಅರ್ಚಕ ವೆಂಕಟೇಶ ಪತ್ರಕರ್ತರಾಗಿ ಮತ್ತು ಕನ್ನಡದ ಪ್ರಗತಿಶೀಲ ಸಾಹಿತಿಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದಾರೆ. ಅರ್ಚಕ ವೆಂಕಟೇಶ 1916ರ ಜುಲೈ 5ರಂದು ಧಾರವಾಡದಲ್ಲಿ ಜನಿ 06:10 AM 1 ಹಂಚಿ
#ಜುಲೈ5, #ನನ್ನ ಚಿತ್ರಗಳು ಅಕ್ಕಿಹೆಬ್ಬಾಳು ನಮ್ಮ ನಾಡಿನ ಶ್ರೇಷ್ಠ ಮಹಾನ್ ವ್ಯಕ್ತಿಗಳಾದ ಎ. ಎನ್. ಮೂರ್ತಿರಾವ್, ಅ. ರಾ. ಮಿತ್ರ, ಅ. ನ. ಸುಬ್ಬರಾಯರ ಊರಾದ ಅಕ್ಕಿಹೆಬ್ಬಾಳು ಗ್ರಾಮಕ್ಕೆ ನಮ್ಮ ವಿವೇಕಾನಂದ ಸೇವಾಶ್ರಮದ ನೇತ್ರ 06:09 AM ಹಂಚಿ
#ಕ್ರೀಡೆ, #ಜುಲೈ5 ಪಿ.ವಿ. ಸಿಂಧು ಪಿ.ವಿ. ಸಿಂಧು ಪಿ. ವಿ. ಸಿಂಧು ಭಾರತೀಯರ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ. ಒಲಿಂಪಿಕ್ಸ್ , ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಷನ್ ಪಂದ್ಯಾವಳಿ, 2019ರ ವಿಶ್ವಚಾಂಪಿನ್ಷಿಪ್ ಸೇರಿದಂತ 06:08 AM ಹಂಚಿ
#ಜುಲೈ4, #ಬಿ. ಎಸ್. ರಾಜಯ್ಯಂಗಾರ್ ರಾಜಯ್ಯಂಗಾರ್ ಬಿ. ಎಸ್. ರಾಜಯ್ಯಂಗಾರ್ 'ಜಗದೋದ್ಧಾರನ ಆಡಿಸಿದಳೆ ಯಶೋದೆ' ಗೀತೆ ಎಂದರೆ ಮೊದಲು ನೆನಪಿಗೆ ಬರುವುದು ಸಂಗೀತದ ಮಹಾನ್ ಇನಿಧ್ವನಿ ಬಿ. ಎಸ್. ರಾಜಯ್ಯಂಗಾರ್. ಅವರು ಹಾಡಿದ ಪ್ರತ 07:50 AM ಹಂಚಿ
#ಎಚ್. ಕೆ ವೆಂಕಟರಾಮ್, #ಜುಲೈ4 ಎಚ್. ಕೆ ವೆಂಕಟರಾಮ್ ಎಚ್. ಕೆ ವೆಂಕಟರಾಮ್ ವಿದ್ವಾನ್ ಎಚ್. ಕೆ ವೆಂಕಟರಾಮ್ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವುದಲ್ಲದೆ, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ವಿದ್ವತ್ಪೂರ್ಣ ಪಿ 07:40 AM ಹಂಚಿ
#ಅಧ್ಯಾತ್ಮ, #ಜುಲೈ4 ಸ್ವಾಮಿ ವಿವೇಕಾನಂದ ಸ್ವಾಮಿ ವಿವೇಕಾನಂದರ ಸಂಸ್ಮರಣೆ ಇಂದು ಸ್ವಾಮಿ ವಿವೇಕಾನಂದರು ಈ ಲೋಕವನ್ನಗಲಿದ ದಿನ (1902 ಜುಲೈ 4). ವಿಶ್ವಮಾನವ, ವಿಶ್ವವಿಜೇತ, ವೀರಸಂನ್ಯಾಸಿ ಸ್ವಾಮಿ ವಿವೇಕಾನಂದರು 1863ರ ಜನವರಿ 1 07:21 AM ಹಂಚಿ
#ಜುಲೈ4, #ಪಿಂಗಳಿ ವೆಂಕಯ್ಯ ಪಿಂಗಳಿ ವೆಂಕಯ್ಯ ಪಿಂಗಳಿ ವೆಂಕಯ್ಯ ಪಿಂಗಳಿ ವೆಂಕಯ್ಯ ಭಾರತದ ರಾಷ್ಟ್ರಧ್ವಜವನ್ನು ರೂಪಿಸಿದವರೆಂದು ಖ್ಯಾತರಾದವರು. ಪಿಂಗಳಿ ವೆಂಕಯ್ಯನವರು ಆಂಧ್ರಪ್ರದೇಶದ ಮಚಲೀಪಟ್ನಂ ಬಳಿಯ ಭಟ್ಲಪೆನುಮರ್ರು ಗ್ರಾಮದಲ್ 07:14 AM ಹಂಚಿ
#ಗೊರೂರು, #ಜುಲೈ4 ಗೊರೂರು ರಾಮಸ್ವಾಮಿ ಅಯ್ಯಂಗಾರ್ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಕನ್ನಡದ ಮಹಾನ್ ಸಾಹಿತಿ, ಅಪ್ರತಿಮ ಗಾಂಧೀವಾದಿ, ಸ್ವಾತಂತ್ರ್ಯಹೋರಾಟಗಾರ, ಅಸಮಾನತೆಗಳ ವಿರುದ್ಧ ಹೋರಾಡಿದ ಸಮಾಜ 07:14 AM ಹಂಚಿ
#ಜುಲೈ4, #ಸಾಹಿತ್ಯ ಪತ್ರಿಕೋದ್ಯಮ ಸಿದ್ಧವನಹಳ್ಳಿ ಶರ್ಮ ಸಿದ್ಧವನಹಳ್ಳಿ ಕೃಷ್ಣಶರ್ಮ ಸಿದ್ಧವನಹಳ್ಳಿ ಕೃಷ್ಣಶರ್ಮ ಅವರುಗಾಂಧಿ ವಿಚಾರವಾದಿ, ಸ್ವಾತಂತ್ರ್ಯ ಹೋರಾಟಗಾರ, ವಾಗ್ಮಿ, ಲೇಖಕ, ಸಹಕಾರಿ ಕ್ಷೇತ್ರದ ಹರಿಕಾರ ಮತ್ತು ಪತ್ರಕರ್ತರು. ಕೃಷ್ಣಶರ 07:00 AM ಹಂಚಿ