#ಅಧ್ಯಾತ್ಮ, #ಆದಿ ಶಂಕರಾಚಾರ್ಯ ಆದಿ ಶಂಕರಾಚಾರ್ಯ ಆದಿ ಶಂಕರಾಚಾರ್ಯ ಆದಿ ಶಂಕರಾಚಾರ್ಯರು 8ನೇ (ಕ್ರಿ.ಶ 788 ರಿಂದ ಕ್ರಿ.ಶ. 820) ಶತಮಾನದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಇವರು ಹುಟ್ಟಿದ್ದು ಕೇರಳ ರಾಜ್ಯದ ಕಾಲಟಿ ಎಂಬ ಹಳ್ಳಿಯ ಒಂ 10:04 AM 1 ಹಂಚಿ
#ಏಪ್ರಿಲ್21, #ರಂಗಭೂಮಿ ಲಕ್ಷ್ಮೀ ಚಂದ್ರಶೇಖರ್ ಲಕ್ಷ್ಮೀ ಚಂದ್ರಶೇಖರ್ ಲಕ್ಷ್ಮೀ ಚಂದ್ರಶೇಖರ್ ಅವರು ರಂಗಭೂಮಿ ಮತ್ತು ದೂರದರ್ಶನದ ಧಾರವಾಹಿಗಳಲ್ಲಿ ತಮ್ಮ ಕ್ರಿಯಾಶೀಲತೆ ಮತ್ತು ಶ್ರೇಷ್ಠ ಅಭಿವ್ಯಕ್ತಿಗಳಿಂದ ಪ್ರಸಿದ್ಧರಾಗಿದ್ದಾರೆ. ಮೂ 06:39 AM ಹಂಚಿ
#ಏಪ್ರಿಲ್21, #ಕೆ. ಸತ್ಯನಾರಾಯಣ ಕೆ. ಸತ್ಯನಾರಾಯಣ ಕೆ. ಸತ್ಯನಾರಾಯಣ ಕೆ. ಸತ್ಯನಾರಾಯಣ On the birth day of Satyanarayana Krishnamurthy Sir 🌷🙏🌷 ಕನ್ನಡದ ಕಥೆ, ಕಾದಂಬರಿ, ಚಿಂತನೆ ಮತ್ತು ವಿಮರ್ಶೆಗಳಲ್ಲಿ ಡಾ. ಕೆ. ಸತ್ಯನಾರ 06:38 AM ಹಂಚಿ
#ಏಪ್ರಿಲ್21, #ನನ್ನ ಚಿತ್ರಗಳು ದಿವ್ಯತೇಜ ಶುಭೋದಯ. ಮುಂಬೆಳಗಿನ ರವಿಕಿರಣಗಳ ದಿವ್ಯ ತೇಜ ನಮ್ಮ ಬಾಳನ್ನು ತೇಜೋಮಯವಾಗಿರಿಸಿರಲಿ. ಶುಭದಿನ 🌷🙏🌷 Good Morning. Happy Day. Photo: At Kukkarahalli Lake, Mysore on 21 06:36 AM ಹಂಚಿ
#ಏಪ್ರಿಲ್21, #ಏಪ್ರಿಲ್4 ಶ್ರೀನಿವಾಸ ವೈದ್ಯ ಶ್ರೀನಿವಾಸ ವೈದ್ಯ ಶ್ರೀನಿವಾಸ ವೈದ್ಯರು ಕನ್ನಡ ಸಾಹಿತ್ಯ ಲೋಕದ ಅವಿಸ್ಮರಣೀಯ ಕಥೆಗಾರರು. ಶ್ರೀನಿವಾಸ ವೈದ್ಯರು 1936ರ ಏಪ್ರಿಲ್ 4ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. 06:35 AM ಹಂಚಿ
#ಏಪ್ರಿಲ್10, #ಏಪ್ರಿಲ್21 ತ.ರಾ.ಸು ತ.ರಾ.ಸು ತ.ರಾ.ಸು ಕನ್ನಡದ ಮೇರು ಲೇಖಕರಲ್ಲೊಬ್ಬರು. ತ.ರಾ.ಸು ಅವರು 1920ರ ಏಪ್ರಿಲ್ 21ರಂದು ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು. ಪ್ರತಿ ಕಲ್ಲೂ ಇತ 06:30 AM ಹಂಚಿ
#ಆರತಿ ಘಟಿಕಾರ್, #ಏಪ್ರಿಲ್21 ಆರತಿ ಘಟಿಕಾರ್ ಆರತಿ ಘಟಿಕಾರ್ ಆರತಿ ಘಟಿಕಾರ್ ಅವರು ವಿನೋದ ಸಾಹಿತ್ಯ ಸೃಜನೆಗೆ ಹೆಸರಾಗಿದ್ದ ಆಪ್ತ ಲೇಖಕಿ ಮತ್ತು ನನ್ನ ಆತ್ಮೀಯ ಸಹೋದರಿಯಂತಿದ್ದ ಗೆಳತಿ. ಆರತಿ ಅವರು "ಎಲ್ಲಾದರು ಇರು, ಎಂಥಾದ 06:28 AM ಹಂಚಿ
#ಏಪ್ರಿಲ್21, #ಕ್ರೀಡೆ ವೆಂಕಟರಾಘವನ್ ವೆಂಕಟರಾಘವನ್ ಶ್ರೀನಿವಾಸರಾಘವನ್ ವೆಂಕಟರಾಘವನ್ ಭಾರತದ ಶ್ರೇಷ್ಠ ಸ್ಪಿನ್ ಚತುಷ್ಟಯ (ಪ್ರಸಿದ್ಧರಾದ ಪ್ರಸನ್ನ- ಚಂದ್ರ-ಬೇಡಿ-ವೆಂಕಟ್) ಕೂಟದಲ್ಲಿ ಒಬ್ಬರು. ಅವರು ವಿಶ್ವ ಶ್ರೇಷ್ಠ ಅಂಪೈರ 06:27 AM ಹಂಚಿ
#ಏಪ್ರಿಲ್21, #ಮಹಾರಾಣಿ ಎಲಿಜಬೆತ್ ಮಹಾರಾಣಿ ಎಲಿಜಬೆತ್ ಮಹಾರಾಣಿ ಎಲಿಜಬೆತ್ Queen Elizabeth ಬ್ರಿಟಿಷ್ ಸಾಮ್ರಾಜ್ಯವೆಂದರೆ ಮಹಾರಾಣಿಯದೇ ಆಡಳಿತ. ವಿಶ್ವದೆಲ್ಲೆಡೆ ಅದಕ್ಕೊಂದು ಗೌರವಯುತ ಸ್ಥಾನ. ಪ್ರಧಾನಿ, ಬಗೆ ಬಗೆಯ ಆಡಳಿತಾಧಿಕಾರಿಗಳು, 05:38 AM ಹಂಚಿ
#ಏಪ್ರಿಲ್21, #ಜುಲೈ22 ಪದ್ಮಚರಣ್ ಪದ್ಮಚರಣ್ ಪದ್ಮಚರಣ್ ಕನ್ನಡದ್ದೇ ಆದ ವೈಶಿಷ್ಟ್ಯಪೂರ್ಣ ಸಂಗೀತ ಪರಂಪರೆಯಾದ ಸುಗಮ ಸಂಗೀತದ ಪ್ರಮುಖ ಪ್ರವರ್ತಕರು. ಅವರು ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಛೇರಿಗಳ ಮೂಲಕ ಸಂ 05:35 AM ಹಂಚಿ
#ಏಪ್ರಿಲ್20, #ವಿಜಯಾ ಸುಬ್ಬರಾಜ್ ವಿಜಯಾ ಸುಬ್ಬರಾಜ್ ವಿಜಯಾ ಸುಬ್ಬರಾಜ್ ಡಾ. ವಿಜಯಾ ಸುಬ್ಬರಾಜ್ ಕನ್ನಡ ಸಾಹಿತ್ಯ ಲೋಕದ ಜನಪ್ರಿಯ ಬರಹಗಾರ್ತಿ. ವಿಜಯಾ ಸುಬ್ಬರಾಜ್ 1947ರ ಏಪ್ರಿಲ್ 20ರಂದು ಬೆಂಗಳೂರಿನಲ್ಲಿ ಜನಿಸಿದರು. ತಾಯಿ ಲಕ್ಷ್ಮಿ. 06:42 PM ಹಂಚಿ
#ಎಚ್.ಜಿ. ದತ್ತಾತ್ರೇಯ, #ಏಪ್ರಿಲ್20 ಎಚ್.ಜಿ. ದತ್ತಾತ್ರೇಯ ಎಚ್.ಜಿ. ದತ್ತಾತ್ರೇಯ ‘ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೇಯ ರಂಗಭೂಮಿ, ಕಿರುತೆರೆ, ಭಾರತೀಯ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ಮತ್ತು ಅದೆಲ್ಲಕ್ಕೂ ಮೀರಿದ ಸರಳ ಸದ್ಗ 08:28 AM ಹಂಚಿ
#ಏಪ್ರಿಲ್20, #ಗೀತಾ ವಸಂತ ಗೀತಾ ವಸಂತ ಗೀತಾ ವಸಂತ ಡಾ. ಗೀತಾ ವಸಂತ ಅವರು ಬಹುಮುಖಿ ಬರಹಗಾರ್ತಿ. ಏಪ್ರಿಲ್ 20, ಗೀತಾ ಅವರ ಜನ್ಮದಿನ. ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಶಿರಸ 08:02 AM ಹಂಚಿ
#ಏಪ್ರಿಲ್20, #ನವೆಂಬರ್18 ಪಿ. ಆರ್. ಜಯಲಕ್ಷಮ್ಮ ಪಿ. ಆರ್. ಜಯಲಕ್ಷಮ್ಮ ಪಿ. ಆರ್. ಜಯಲಕ್ಷಮ್ಮ ಅವರು ಮಹಾನ್ ಸಮಾಜ ಸೇವಕಿ ಮತ್ತು ಬರಹಗಾರ್ತಿ. ಇವರು ಮಹಾನ್ ಪತ್ರಿಕೋದ್ಯಮಿ 'ತಾಯಿನಾಡು' ಪತ್ರಿಕೆಯ ಪಿ. ಆರ್. ರಾಮಯ್ಯನವರ 07:50 AM ಹಂಚಿ