#ಏಪ್ರಿಲ್17, #ರಂಗಭೂಮಿ ರಂಗಾಯಣ ರಘು ರಂಗಾಯಣ ರಘು 'ತಲೆ ಬಾಚ್ಕೊಳಿ, ಪೌಡ್ರ್ ಹಾಕ್ಕೊಳಿ, ದುನಿಯಾ ತುಂಬಾ ಕಾಸ್ಟ್ಲಿ'' ಎಂದು ಹೇಳುತ್ತಾ ಗಮನಸೆಳೆದು ಇಂದು ಚಲನಚಿತ್ರಗಳಲ್ಲಿ ವಿಭಿನ್ನ ರೀತಿಯಲ್ಲಿ ದೊಡ್ಡ ಹೆ 06:49 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ಕುಕ್ಕರಹಳ್ಳಿ ನಮ್ ಕುಕ್ಕರಹಳ್ಳಿ ಸೊಬಗು At Kukkarahalli Lake, Mysore on 17.4.2014 06:47 AM ಹಂಚಿ
#ಅಜ್ಜಂಪುರ ಜಿ ಸೂರಿ, #ಏಪ್ರಿಲ್17 ಅಜ್ಜಂಪುರ ಸೂರಿ ಅಜ್ಜಂಪುರ ಜಿ ಸೂರಿ ಅಜ್ಜಂಪುರ ಜಿ ಸೂರಿ ಅವರು ಕವಿ, ವಚನಕಾರ, ಕಾದಂಬರಿಕಾರ ಮತ್ತು ಅನುವಾದಕರಾಗಿ ಹೆಸರಾಗಿದ್ದವರು. ಜಿ. ಸೂರ್ಯನಾರಾಯಣ ಅವರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂ 06:45 AM ಹಂಚಿ
#ಏಪ್ರಿಲ್17, #ನನ್ನ ಚಿತ್ರಗಳು ರಾಮ ಆ ಮರ ಈ ಮರ ಧ್ಯಾನಿಸುತಿರುವಾಗ ರಾಮ ರಾಮ ಎಂಬೊ ನಾಮವೆ ಕಾಯ್ತೊ 🌷🙏🌷 Photo: At Meadows, Dubai 06:42 AM ಹಂಚಿ
#ಏಪ್ರಿಲ್17, #ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ಕಮಲಾ ರಾಮಕೃಷ್ಣ ವಿದುಷಿ ಕಮಲಾ ರಾಮಕೃಷ್ಣ ಅವರು ಹೆಸರಾಂತ ಗಮಕಿಯಾಗಿ "ಕುಮಾರ ವ್ಯಾಸ ಪ್ರಶಸ್ತಿ" ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದವರು. ಇಂದು ಅ 06:40 AM ಹಂಚಿ
#ಏಪ್ರಿಲ್17, #ಕುಸುಮಾಕರ ದೇವರ ಗೆಣ್ಣೂರ ಕುಸುಮಾಕರ ಗೆಣ್ಣೂರ ಕುಸುಮಾಕರ ದೇವರ ಗೆಣ್ಣೂರ ಕಾದಂಬರಿಗಳ ಲೋಕದಲ್ಲಿ ಕುಸುಮಾಕರ ದೇವರ ಗೆಣ್ಣೂರ ಎಂಬ ಅಂಕಿತದಿಂದ ಹೆಸರುವಾಸಿ ಆದವರು ವಸಂತ ದಿವಾಣಜಿ. ಇಂದು ಅವರ ಸಂಸ್ಮರಣೆ ದಿನ. ವಸಂತ ದಿವಾಣಜಿ ಅವರು ವಿಜ 06:40 AM ಹಂಚಿ
#ಏಪ್ರಿಲ್10, #ಏಪ್ರಿಲ್17 ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ತಕಳಿ ಶಿವಶಂಕರ ಪಿಳ್ಳೈ ಭಾರತೀಯ ಕಥಾಲೋಕದ ಮಹಾನ್ ಬರಹಗಾರರಲ್ಲಿ ಒಬ್ಬರು. ಶಿವಶಂಕರ ಪಿಳ್ಳೈ ಅವರು 1912ರ ಏಪ್ರಿಲ್ 17ರಂದು ಕೇರಳದ ಅಳಪುಯಾ ಜಿಲ್ಲೆಯ ತಕಳಿ ಎಂಬ 06:40 AM ಹಂಚಿ
#ಏಪ್ರಿಲ್17, #ವಿವೇಕ್ ವಿವೇಕ್ ವಿವೇಕ್ ನೆನಪು ವಿವೇಕ್ ಚಿತ್ರರಂಗ ಕಂಡ ಅತ್ಯದ್ಭುತ ಪ್ರತಿಭೆ. ಪ್ರತಿಭೆಗಳನ್ನು ಉತ್ತಮವಾಗಿ ಬಳಸುವ ತಮಿಳು ಚಿತ್ರರಂಗ ಹಾಸ್ಯ ಸನ್ನಿವೇಶಗಳಲ್ಲಿ ವಿವೇಕ್ ಅವರನ್ನು ಬಳಸಿದ ರೀತಿ ವಿಶಿಷ 06:32 AM ಹಂಚಿ
#ಎಲ್. ಸಿ. ಸುಮಿತ್ರಾ, #ಏಪ್ರಿಲ್17 ಎಲ್. ಸಿ. ಸುಮಿತ್ರಾ ಎಲ್. ಸಿ. ಸುಮಿತ್ರಾ ಡಾ. ಎಲ್. ಸಿ. ಸುಮಿತ್ರಾ ಪ್ರಸಿದ್ಧ ಲೇಖಕಿ. ಎಲ್. ಸಿ. ಸುಮಿತ್ರಾ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಲಕ್ಷ್ಮೀಪುರದವರು. ತಾಯಿ ಹೊನ್ನಮ್ಮ. ತಂದೆ ಎಲ್ 06:20 AM ಹಂಚಿ
#ಎನ್. ವೀರಸ್ವಾಮಿ, #ಏಪ್ರಿಲ್17 ಎನ್. ವೀರಸ್ವಾಮಿ ಎನ್. ವೀರಸ್ವಾಮಿ ಎನ್. ವೀರಸ್ವಾಮಿ ತಾವು ಕಟ್ಟಿದ ಈಶ್ವರೀ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ವೈಭವ ತಂದುಕೊಟ್ಟವರು. ವೀರಸ್ವಾಮಿ 1932ರ ಏಪ್ರಿಲ್ 17ರಂದು ತಮಿಳುನ 06:15 AM ಹಂಚಿ
#ಏಪ್ರಿಲ್17, #ಡಾ. ಎಸ್. ರಾಧಾಕೃಷ್ಣನ್ ಎಸ್. ರಾಧಾಕೃಷ್ಣನ್ ಡಾ. ಎಸ್. ರಾಧಾಕೃಷ್ಣನ್ ಆದರ್ಶ ಶಿಕ್ಷಕ, ವಿಶ್ವ ವಿಖ್ಯಾತ ತತ್ವಜ್ಞಾನಿ, ಭಾರತದ ಎರಡನೆಯ ರಾಷ್ಟ್ರಪತಿಗಳಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ 06:14 AM ಹಂಚಿ
#ಏಪ್ರಿಲ್17, #ಮಲ್ಲಿಕಾ ಘಂಟಿ ಮಲ್ಲಿಕಾ ಘಂಟಿ ಮಲ್ಲಿಕಾ ಘಂಟಿ ಡಾ. ಮಲ್ಲಿಕಾ ಘಂಟಿ ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಮತ್ತು ಸ್ತ್ರೀಪರ ಹೋರಾಟಗಾರ್ತಿಯಾಗಿ ಹೆಸರಾಗಿದ್ದಾರೆ. ಮಲ್ಲಿ 06:11 AM ಹಂಚಿ
#ಅಧ್ಯಾತ್ಮ, #ಏಪ್ರಿಲ್17 ನಿಸರ್ಗದತ್ತ ಮಹಾರಾಜ್ ಶ್ರೀ ನಿಸರ್ಗದತ್ತ ಮಹಾರಾಜ್ ಆಧ್ಯಾತ್ಮಲೋಕದಲ್ಲಿ ವಿಶ್ವದಾದ್ಯಂತ ಪ್ರಸಿದ್ಧರಾದವರಲ್ಲಿ ನಿಸರ್ಗ ಮಹಾರಾಜ್ ಒಬ್ಬರು. ಮೌರೈಸ್ ಫ್ರಿಡ್ಮನ್ ಅವರು 1973 ರಲ್ಲಿ ನಿಸರ್ಗದತ್ತ ಮಹಾರಾಜರ ಬೋಧನ 06:11 AM ಹಂಚಿ
#ಏಪ್ರಿಲ್16, #ಸಂಗೀತ ಲಾಲ್ಗುಡಿ ವಿಜಯಲಕ್ಷ್ಮೀ ಲಾಲ್ಗುಡಿ ವಿಜಯಲಕ್ಷ್ಮೀ ಸಂಗೀತ ಕಲಾನಿಧಿ, ವಯಲಿನ್ ವಾದಕಿ, ವಿದುಷಿ ಲಾಲ್ಗುಡಿ ವಿಜಯಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ತಾತ, ತ್ಯಾಗರಾಜರ ನೇರ ಶಿಷ್ಯ ಪ 09:38 PM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಹಕ್ಕಿಯ ಹಾಡಿಗೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ (ಕೆ ಎಸ್ ನ ಕವಿತೆಯ ಗುನುಗು) A singing bird I met today in my morning walk 08:39 PM ಹಂಚಿ
#ಕ್ರೀಡೆ ವೈಶಾಲಿ ರಮೇಶ್ಬಾಬು ಎಫ್ಐಡಿಇ ವುಮೆನ್ಸ್ ಕ್ಯಾಂಡಿಡೇಟ್ಸ್ ಸ್ಪರ್ಧೆ ಗೆದ್ದ ಭಾರತೀಯ ಸುಪುತ್ರಿ ನಮ್ಮ ಸರಳ ಪ್ರತಿಭಾನ್ವಿತ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ಬಾಬು ಅವರಿಗೆ ಹೃತ್ಪೂರ್ವಕ ಅಭಿನಂದನೆ ಮತ್ತು ಈ 07:55 PM ಹಂಚಿ
#ಏಪ್ರಿಲ್16, #ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ಕನ್ನಡದ ಪ್ರಮುಖ ಬರೆಹಗಾರರು. ರಾಘವೇಂದ್ರ ಪಾಟೀಲರು 1951ರ ಏಪ್ರಿಲ್ 16ರಂದು ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲ 06:37 AM ಹಂಚಿ
#ಏಪ್ರಿಲ್16, #ಭಾರತದ ರೈಲ್ವೆ ಜನ್ಮದಿನ ರೈಲ್ವೇ ದಿನ ಭಾರತದ ರೈಲ್ವೆ ಜನ್ಮದಿನ Birthday of Indian Railways 1853ರ ಏಪ್ರಿಲ್ 16ರಂದು ಭಾರತದ ಮೊದಲ ರೈಲು, ಮುಂಬೈನ ಬೋರಿ ಬಂದರ್ ಇಂದ ಥಾನೆವರೆಗಿನ ಹಳಿಯಲ್ಲಿ 34 ಕಿಲೊಮೀಟರ್ ಪ್ರಯಾ 06:36 AM ಹಂಚಿ
#ಎ.ವಿ. ಆನಂದ್, #ಏಪ್ರಿಲ್16 ಎ. ವಿ. ಆನಂದ್ ಎ. ವಿ. ಆನಂದ್ ವಿದ್ವಾನ್ ಎ.ವಿ. ಆನಂದ್ ಅವರು ಕರ್ನಾಟಕದ ಅತ್ಯಂತ ಹಿರಿಯ ಮತ್ತು ಅತ್ಯಂತ ಜನಪ್ರಿಯ ಮೃದಂಗ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಆನಂದ್ ಅವರು 1936ರ ಏಪ್ರಿಲ್ 16ರಂದು ಎ. 06:35 AM ಹಂಚಿ
#ಏಪ್ರಿಲ್16, #ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಲೋಕವನ್ನು ಪ್ರಭಾವಿಸಿದ ಮಹಾನ್ ಕಲಾವಿದ. ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ 06:33 AM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಶುಭೋದಯ ಜಗದಿ ಬೆಳಕಾಯಿತು. ಆ ಬೆಳಕು ನಮ್ಮ ಬಾಳನ್ನು ಬೆಳಗಿ ಬದುಕು ಸುಂದರವಾಗಿರಲಿ. ಶುಭೋದಯ, ಶುಭದಿನ. ನಮಸ್ಕಾರ. Good Morning. Happy Day. Photo: At Emirates Hills, Dubai on 06:32 AM ಹಂಚಿ