#ಜೂನ್16, #ಪತ್ರಿಕೋದ್ಯಮ ಸಂತೋಷ್ ಬಾಗಿಲಗದ್ದೆ ಸಂತೋಷ್ ಬಾಗಿಲಗದ್ದೆ ಸಂತೋಷ್ ಬಾಗಿಲಗದ್ದೆ ಸಾಧನೆ ಮಾಡಿರುವ ಪತ್ರಕರ್ತ, ಬರಹಗಾರ... ಇವೆಲ್ಲಕ್ಕೂ ಮಿಗಿಲಾಗಿ, ಕನಸುಗಳನ್ನು ಕಾಣುವುದು ಮಾತ್ರವಲ್ಲದೆ, ಅವನ್ನು ಸುಮ್ಮನೆ ಹಗಲು ಕನಸುಗಳಾ 06:30 PM ಹಂಚಿ
#ಜೂನ್16, #ನನ್ನ ಚಿತ್ರಗಳು ನಮ್ಮೊಳಗೊ ಭುವಿಯು ಆಗಸದೊಳಗೊ, ಆಗಸವು ಭುವಿಯೊಳಗೊ, ಭುವಿಯು ಆಗಸವೆರಡು ನಮ್ಮೊಳಗೊ. At Kukkarahalli Lake, Mysore on 16.6.2014 06:43 AM ಹಂಚಿ
#ಎ. ಎನ್. ಮೂರ್ತಿರಾವ್, #ಜೂನ್16 ಎ. ಎನ್. ಮೂರ್ತಿರಾವ್ ಎ. ಎನ್. ಮೂರ್ತಿರಾವ್ ಶತಾಯುಷಿಗಳಾಗಿ ನೂರಾ ನಾಲ್ಕು ವರ್ಷಗಳ ಕಾಲ ಬಾಳಿದ ಎ. ಎನ್ ಮೂರ್ತಿರಾಯರು ಮೂರು ಶತಮಾನಗಳಲ್ಲಿ ಬಾಳಿದ ಅಪರೂಪದ ಮಹನೀಯರು. ಮೂರ್ತಿರಾಯರು ಹುಟ್ಟಿದ್ದು 1900ರ 06:43 AM ಹಂಚಿ
#ಆಗಸ್ಟ್2, #ಜೂನ್16 ಪ್ರಫುಲ್ಲಚಂದ್ರ ರೇ ಪ್ರಫುಲ್ಲಚಂದ್ರ ರೇ ಪ್ರಫುಲ್ಲಚಂದ್ರ ರೇ ಭಾರತದ ರಸಾಯನ ವಿಜ್ಞಾನದ ಪಿತಾಮಹರೆಂದು ಖ್ಯಾತರಾಗಿದ್ದಾರೆ. ಇವರು ಭಾರತೀಯ ನೆಲದಲ್ಲೇ ಅನೇಕ ಔಷದಿಗಳ ತಯಾರಿಕೆಗೆ ಆರಂಭಕೊಟ್ಟ ಮಹಾನ್ ಸಂಶೋಧಕರ 06:42 AM ಹಂಚಿ
#ಜೂನ್16, #ರಂಗಭೂಮಿ ಸಿ. ಆರ್. ಸಿಂಹ ಸಿ ಆರ್ ಸಿಂಹ ನಮ್ಮ ಸಿ. ಆರ್. ಸಿಂಹ ಅಂದರೆ ಅದೊಂದು ಅನುಭವ! ಸಿ ಆರ್ ಸಿಂಹ ಅವರನ್ನು ನಾಟಕಗಳಲ್ಲಿ, ಸಿನಿಮಾದಲ್ಲಿ, ದೂರದರ್ಶನದಲ್ಲಿ ಹೀಗೆ ಎಲ್ಲೇ ನೋಡಿರಲಿ, ಅದೊಂದು ರೀತಿಯ ಪ್ರೇಮ 06:42 AM ಹಂಚಿ
#ಜೂನ್16, #ಸಂತೋಷ್ ಹೆಗ್ಡೆ ಸಂತೋಷ್ ಹೆಗ್ಡೆ ಸಂತೋಷ್ ಹೆಗ್ಡೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿ, ಭಾರತದ ಸಾಲಿಸಿಟರ್ ಜೆನರಲ್ ಹುದ್ದೆಯನ್ನು ನಿರ್ವಹಿಸಿದವರಾಗಿ ಮತ್ತು 06:41 AM ಹಂಚಿ
#ಆತ್ನೀಯ, #ಜೂನ್16 ವಿಪರ್ಯಾಸ ವಿಪರ್ಯಾಸ! ಎಂಥಾ ಮಧುರಭಾವದ ಮಂದಹಾಸ ಅನಿಸುತ್ತೆ! ಹೂವು ಸುಂದರವಾಗಿರುತ್ತೆ. ಆದರೆ ಮುಳ್ಳಿನ ನಡುವೆ ಇರುತ್ತೆ. ಬೇಗ ಉದುರಿಯೂ ಹೋಗುತ್ತೆ. ಕೆಲವೊಂದು ಸುಂದರ ಜೀವಗಳೂ ಅಷ್ಟೇ! ಕಾಣುವ 06:40 AM ಹಂಚಿ
#ಆರ್. ಪೂರ್ಣಿಮಾ, #ಜೂನ್16 ಆರ್. ಪೂರ್ಣಿಮಾ ಆರ್. ಪೂರ್ಣಿಮಾ ಡಾ. ಆರ್. ಪೂರ್ಣಿಮಾ ಕನ್ನಡ ಪತ್ರಿಕೋದ್ಯಮದಲ್ಲಿ ಕಳೆದ ನಾಲ್ಕು ದಶಕಗಳಿಂದ ಕ್ರಿಯಾಶೀಲರಾಗಿರುವ ಪ್ರತಿಭಾವಂತ ಪತ್ರಕರ್ತೆ, ಸಂಪಾದಕಿ, ಅಂಕಣಗಾರ್ತಿ, ಲೇಖಕಿ, ಪ್ರಕಾಶ 06:39 AM ಹಂಚಿ
#ಆತ್ಮೀಯ, #ಕನ್ನಡ ಕನ್ನಡ ಬೆರಳಚ್ಚು ಯಂತ್ರ ಕನ್ನಡ ಬೆರಳಚ್ಚು ಯಂತ್ರಕ್ಕೆ 65 ವರ್ಷ ಕನ್ನಡ ಬೆರಳಚ್ಚು ಯಂತ್ರವನ್ನು ರೂಪಿಸುವಲ್ಲಿ, ಇದರ ನಮೂನೆಯನ್ನು ತಯಾರಿಸಲು ಪ್ರಯತ್ನಪಟ್ಟವರಲ್ಲಿ ಬೆಂಗಳೂರಿನ ಮ.ನ.ಮೂರ್ತಿ, ಶಿವಮೊಗ್ಗದ ಕೆ.ಅ 06:38 AM ಹಂಚಿ
#ಜೂನ್16, #ಮಿಥುನ್ ಚಕ್ರವರ್ತಿ ಮಿಥುನ್ ಚಕ್ರವರ್ತಿ ಮಿಥುನ್ ಚಕ್ರವರ್ತಿ ಮಿಥುನ್ ಚಕ್ರವರ್ತಿ ನಟ ಮತ್ತು ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದಾರೆ. ಅವರು ಪ್ರಧಾನವಾಗಿ ಹಿಂದಿ ಮತ್ತು ಬಂಗಾಳಿ ಚಲನಚಿತ್ರಗಳಲ್ಲಿ ಮತ್ತು ಕಿರುತೆರೆಯ ನೃತ್ಯ ಪ್ರ 06:30 AM ಹಂಚಿ
#ಜೂನ್16, #ಸಿನಿಮಾ ಹೇಮಂತ್ ಕುಮಾರ್ ಹೇಮಂತ್ ಕುಮಾರ್ ಹೇಮಂತ್ ಕುಮಾರ್ ಮತ್ತು ಹೇಮಂತ ಮುಖರ್ಜಿ ಎಂದು ಹೆಸರಾದ ಹೇಮಂತ ಮುಖೋಪಾಧ್ಯಾಯ ಅವರು ಮಹಾನ್ ಗಾಯಕ ಮತ್ತು ಸಂಗೀತ ಸಂಯೋಜಕರಾಗಿದ್ದವರು. ಮೂಲತಃ ಬಂಗಾಳಿ ಮತ್ತು ಹಿಂ 06:23 AM ಹಂಚಿ
#ಜೂನ್15, #ಪತ್ರಿಕೋದ್ಯಮ ಶಾಲಿನಿ ಪ್ರದೀಪ್ ಶಾಲಿನಿ ಪ್ರದೀಪ್ ಪತ್ರಕರ್ತೆ, ಆಕೃತಿ ಕನ್ನಡ (www.aakrutikannada.com) ಆನ್ಲೈನ್ ಪತ್ರಿಕೆಯ ರೂವಾರಿ ಮತ್ತು ಸಂಪಾದಕಿ, 'ಪದ್ದಣ್ಣ ಮನೋರಮೆ' ಅಂತಹ ಕಾದಂಬರಿಗಳ ಕರ್ತೃ, 09:11 PM ಹಂಚಿ
#ಜೂನ್15, #ಪದ್ಮಿನಿ ನಾಗರಾಜು ಪದ್ಮಿನಿ ನಾಗರಾಜು ಪದ್ಮಿನಿ ನಾಗರಾಜು ಡಾ.ಪದ್ಮಿನಿ ನಾಗರಾಜು ಅವರು ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಬರಹಗಾರ್ತಿಯಾಗಿ, ಸಂಘಟನೆಗಳಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸಿದವರಾಗಿ ಹೆಸರಾಗಿದ್ದಾರೆ. ಜೂನ 07:25 PM ಹಂಚಿ
#ಜೂನ್15, #ಪತ್ರಿಕೋದ್ಯಮ ಇಂದಿರಾ ಲಂಕೇಶ್ ಇಂದಿರಾ ಲಂಕೇಶ್ ಹಿರಿಯ ಲೇಖಕಿ, ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅಗಲಿದ ಸಾಹಸಿ, ಸಾಧಕಿ ಇಂದಿರಾ ಲಂಕೇಶ್ ಚೇತನಕ್ಕೆ ಗೌರವಯ 01:03 PM ಹಂಚಿ
#ಜೂನ್15, #ನಿರಂಜನ ನಿರಂಜನ ನಿರಂಜನ ನಿರಂಜನ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಸೇವೆ ಅಪಾರ. ಬರಹಗಾರರಾಗಿ, ಪತ್ರಕರ್ತರಾಗಿ, ವಿಶ್ವದ ಶ್ರೇಷ್ಠ ಕಥೆಗಳನ್ನು ಕನ್ನಡಿಗರಿಗೆ ಓದುವುದಕ್ಕೆ ಅನುವು ಮಾಡಿಕೊಟ್ಟವರಾಗಿ 06:50 AM ಹಂಚಿ
#ಜೂನ್15, #ನನ್ನ ಚಿತ್ರಗಳು ಪ್ರಾರ್ಥನೆ ಪಕ್ಷಿಗಳ ಬೆಳಗಿನ ಮಂತ್ರಾಲೊಚನೆ ಸಭೆ. ಮೊದಲು ಪ್ರಾರ್ಥನೆ ಮಾಡೋಣ: ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿಃದುಃಖಭಾಗ್ಭವೇತ್ ಎಲ್ಲರೂ ಸುಖಿಗಳ 06:48 AM ಹಂಚಿ
#ಜೂನ್15, #ಸಾಹಿತ್ಯ ಸಿ. ವೀರಣ್ಣ ಸಿ. ವೀರಣ್ಣ ಡಾ. ಸಿ. ವೀರಣ್ಣ ಸಾಮಾಜಿಕ ಚಿಂತಕರಾಗಿ, ಜನಪರ ನಿಲುವಿನ ಲೇಖಕರಾಗಿ, ಸಾಹಿತ್ಯ ಚರಿತ್ರಕಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಪ್ರಸಿದ್ಧರಾಗಿದ್ದಾರೆ. ವೀರಣ್ಣ 1942ರ ಜೂನ್ 1 06:46 AM ಹಂಚಿ
#ಜೂನ್15, #ಪತ್ರಿಕೋದ್ಯಮ ಮತ್ತಿಹಳ್ಳಿ ಮದನ ಮೋಹನ ಮತ್ತಿಹಳ್ಳಿ ಮದನ ಮೋಹನ ಮತ್ತಿಹಳ್ಳಿ ಮದನ ಮೋಹನ ಅವರು ಪತ್ರಿಕಾಲೋಕದಲ್ಲಿ ಹೆಸರಾಗಿದ್ದವರು. ಮತ್ತಿಹಳ್ಳಿ ಮದನ ಮೋಹನ ಅವರು 1940ರ ವರ್ಷ ಹರಪ್ಪನಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಮತ್ 06:46 AM ಹಂಚಿ
#ಆಗಸ್ಟ್27, #ಜೂನ್15 ಪಿ. ಗುರುರಾಜ ಭಟ್ಟ ಪಿ. ಗುರುರಾಜ ಭಟ್ಟ ಡಾ. ಪಿ ಗುರುರಾಜ ಭಟ್ಟರು ಪ್ರಸಿದ್ಧ ಸಂಶೋಧಕರು, ಸಾಹಿತಿ ಹಾಗೂ ಪ್ರಾಧ್ಯಾಪಕರು. ಗುರುರಾಜ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ 192 06:46 AM ಹಂಚಿ