#ಚಂದ್ರಶೇಖರ ಮದಭಾವಿ, #ಜೂನ್13 ಚಂದ್ರಶೇಖರ ಮದಭಾವಿ ಚಂದ್ರಶೇಖರ ಮದಭಾವಿ ಕನ್ನಡ ಮತ್ತು ಹಿಂದಿ ಬರಹಗಾರ, ಅನುವಾದಕ, ಚಲನಚಿತ್ರ ಕಲಾವಿದ, ಸದಾ ಹಸನ್ಮುಖಿ, ಸರಳ ಸಹೃದಯಿ, ಸಕಲರಿಗೂ ಆತ್ಮೀಯರಾದ ಚಂದ್ರಶೇಖರ ಮದಭಾವಿ ಅವರಿಗೆ ಹುಟ್ಟುಹಬ್ಬದ ಹ 05:34 PM ಹಂಚಿ
#ಆತ್ಮೀಯ, #ಜೂನ್13 ಶ್ರೀವತ್ಸ ಬಲ್ಲಾಳ ಶ್ರೀವತ್ಸ ಬಲ್ಲಾಳ ತೇಜಸ್ವಿ ವ್ಯಕ್ತಿತ್ವದ ಶ್ರೀವತ್ಸ ಬಲ್ಲಾಳ ಅಮೆರಿಕದಲ್ಲಿ ನೆಲೆಸಿರುವ ಕನ್ನಡದ ನೆಲದ, ಕನ್ನಡಪ್ರೀತಿಯ ಮನದ ತಂತ್ರಜ್ಞ, ಉದ್ಯಮಿ, ಬರಹಗಾರ, ಕಲಾಸಕ್ತ ಮತ್ತು ಕನ್ನಡಪ 06:50 AM ಹಂಚಿ
#ಜೂನ್13, #ನನ್ನ ಚಿತ್ರಗಳು ಹಸುರು ಹೊನ್ನು ನಮ್ಮ ಕೆಂಪು ತೋಟದ ಅನನ್ಯ ಹಸುರು ಹೊನ್ನು Invaluable green treasure of our Lal Bagh, Bengaluru on 13.6.2019 06:45 AM ಹಂಚಿ
#ಗೀತಾ ಶೆಣೈ. ಸಾಹಿತ್ಯ, #ಜೂನ್13 ಗೀತಾ ಶೆಣೈ ಗೀತಾ ಶೆಣೈ ಡಾ. ಗೀತಾ ಶೆಣೈ ಅವರ ಪ್ರಬುದ್ಧ ರೀತಿಯ ವ್ಯಕ್ತಿ ಪರಿಚಯಗಳನ್ನು ಓದುವುದೇ ಒಂದು ವಿಶಿಷ್ಟ ಅನುಭವ. ಗೀತಾ ಶೆಣೈ ಕನ್ನಡ ಮತ್ತು ಕೊಂಕಣಿ ಭಾಷೆಗಳ ಸಾಹಿತ್ಯಗಳಿಗೆ ಕೊಂಡಿಯಾಗಿ 06:40 AM ಹಂಚಿ
#ಜೂನ್13, #ಸಂಗೀತ ಮೈಸೂರು ಎಂ. ಗುರುರಾಜ್ ಮೈಸೂರು ಎಂ. ಗುರುರಾಜ್ ವಿದ್ವಾನ್ ಮೈಸೂರು ಎಂ. ಗುರುರಾಜ್ ಅವರು ಮೋರ್ಚಿಂಗ್ ಮತ್ತು ಮೃದಂಗ ವಾದನ ಕಲಾವಿದರಾಗಿ ಪ್ರಖ್ಯಾತರಾಗಿದ್ದಾರೆ. ಜೂನ್ 13, ಗುರುರಾಜ್ ಅವರ ಜನ್ಮದಿನ. ಇವರದ್ದು 06:40 AM ಹಂಚಿ
#ಜೂನ್13, #ಪುಸ್ತಕ ಬೆಟ್ಟದ ಜೀವ ಬೆಟ್ಟದ ಜೀವ ಡಾ. ಶಿವರಾಮ ಕಾರಂತರ ‘ಬೆಟ್ಟದ ಜೀವ’ ಸುಮಾರು ಮೂರು ದಶಕಗಳ ಹಿಂದೆ ಓದಿದ್ದು ಪುನಃ ಓದಬೇಕೆನಿಸಿತು. ಹಿಂದೆ ಆ ಪುಸ್ತಕವನ್ನು ಓದಿದಾಗ ಅದು ತರಿಸಿದ ಗುಂಗಿನಲ್ಲಿ ಕಾರಂತರ 06:36 AM ಹಂಚಿ
#ಕೆ. ಸಿ. ಎನ್. ಚಂದ್ರಶೇಖರ್, #ಜೂನ್13 ಕೆ.ಸಿಎನ್ ಚಂದ್ರಶೇಖರ್ ಕೆ . ಸಿ . ಎನ್ . ಚಂದ್ರಶೇಖರ್ ಕೆ . ಸಿ . ಎನ್ . ಚಂದ್ರಶೇಖರ್ ಕನ್ನಡ ಚಲನಚಿತ್ರರಂಗದ ಅದ್ಭುತ ಶಕ್ತಿಯಾಗಿದ್ದವರು . ಇಂದು ಅವರ ಸಂಸ್ಮರಣೆ ದಿನ . ಚಲನಚಿತ್ರ ನಿರ್ಮಾಣ , ವಿತರಣೆ ಮತ್ತು ಪ್ರದರ್ಶನಗಳಲ್ಲಿ ಕೆ 06:35 AM 1 ಹಂಚಿ
#ಆತ್ಮೀಯ, #ಜೂನ್13 ವಿದ್ಯಾಲಕ್ಷ್ಮಿ ದೇವರಡ್ಕ ವಿದ್ಯಾಲಕ್ಷ್ಮಿ ದೇವರಡ್ಕ ವಿದ್ಯಾಲಕ್ಷ್ಮಿ ದೇವರಡ್ಕ ಸಾಹಿತ್ಯ, ಸಂಗೀತಗಳಲ್ಲಿನ ಸುಂದರ ಸದಭಿರುಚಿಗಳ ಆಗರದಂತಿದ್ದಾರೆ. ಜೂನ್ 13 ವಿದ್ಯಾಲಕ್ಷ್ಮಿ ಅವರ ಜನ್ಮದಿನ. ಅವರು ಹುಟ್ಟಿದ್ದು 06:32 AM ಹಂಚಿ
#ಇ. ಎಮ್. ಎಸ್. ನಂಬೂದರಿಪಾದ್, #ಜೂನ್13 ನಂಬೂದರಿಪಾದ್ ಇ.ಎಂ.ಎಸ್. ನಂಬೂದರಿಪಾದ್ ಎಲಂಕುಲಂ ಮನಕ್ಕಲ್ ಶಂಕರನ್ ನಂಬೂದರಿಪಾದ್ ಅವರು ಇಎಂಎಸ್ ಎಂದು ಜನಪ್ರಿಯರಾಗಿದ್ದವರು. ಅವರು ಭಾರತೀಯ ಕಮ್ಯುನಿಸ್ಟ್ ರಾಜಕಾರಣಿ ಮತ್ತು ಸಿದ್ಧಾಂತಿಯಾಗಿದ್ದರು. 06:32 AM ಹಂಚಿ
#ಆತ್ಮೀಯ, #ಜೂನ್13 ಟಿ. ಎಸ್. ಕುಮುದವಲ್ಲಿ ಟಿ. ಎಸ್. ಕುಮುದವಲ್ಲಿ 🌷🙏🌷 ಚಿಕ್ಕಂದಿನಿಂದ ನನ್ನನ್ನು ತಮ್ಮನಂತೆ ಅಕ್ಕರೆಯಿಂದ ಕಂಡಿದ್ದ, ನಮ್ಮ ಕುಟುಂಬದ ಬಂಧುತ್ವದಲ್ಲೂ ಸಹೋದರಿಯೇ ಅಗಿದ್ದ ಟಿ. ಎಸ್. ಕುಮುದವಲ್ಲಿ ಅವರ ಸಂಸ್ಮರಣ 06:14 AM ಹಂಚಿ
#ಜುಲೈ18, #ಜೂನ್13 ಮೆಹದಿ ಹಸನ್ ಮೆಹದಿ ಹಸನ್ ಮೆಹದಿ ಹಸನ್ ಮಹಾನ್ ಗಜಲ್ ಗಾಯಕರು. ಲತಾ ಮಂಗೇಶ್ಕರ್ ಅವರಿಂದ "ಭಗವಾನ್ ಕಾ ಸುರ್" ಎಂದು ಭಕ್ತಿಪೂರ್ವಕ ಪ್ರಶಂಸೆ ಪಡೆದಿದ್ದವರು. ಗಜಲ್ ಸಂಗೀತದಲ್ಲಿ ಅವರ ಪ್ 06:12 AM ಹಂಚಿ
#ಜೂನ್13, #ಬುದ್ಧಯ್ಯ ಪುರಾಣಿಕ ಬುದ್ಧಯ್ಯ ಪುರಾಣಿಕ ಬುದ್ಧಯ್ಯ ಪುರಾಣಿಕ ಬುದ್ಧಯ್ಯ ಪುರಾಣಿಕರ ಲೇಖಕರು ಮತ್ತು ಸಮಾಜ ಸೇವಕರು . ಇವರ ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿ ಪ್ರಭುದೇವರು ಪುರಾಣಿಕ . ಇಂದು ಇವರ ಸಂಸ್ಮರಣೆ ದಿನ . ಬುದ್ಧಯ್ಯ ಪುರಾಣಿಕರು ಬ 06:09 AM ಹಂಚಿ