#ನನ್ನ ಚಿತ್ರಗಳು. ಏಪ್ರಿಲ್4 ಹೂವಿನಂಗಡಿ ಮಲ್ಲೇಶ್ವರದ ಹೂವಿನ ಅಂಗಡಿಗಳನ್ನು ಕಾಣುವುದೇ ಒಂದು ಸಂಭ್ರಮ At Malleshwaram Flower Market, Bengaluru on 4.4.2026 05:46 PM ಹಂಚಿ
#ಅಧ್ಯಾತ್ಮ, #ಏಪ್ರಿಲ್19 ಶ್ರೀಧರಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳ ಪೂರ್ವನಾಮ ಶ್ರೀಧರ್ ದೇಗ್ಲೂರ್ಕರ್. ಇವರ ಹುಟ್ಟೂರು ಲ್ಯಾಡ್ ಚಿಂಚೋಳಿ. ಶ್ರೀಧರರು 1908ರ ಡಿಸೆಂಬರ್ 7ರಂದು ಕಮಲಾಬಾಯ 05:30 PM ಹಂಚಿ
#ಏಪ್ರಿಲ್4, #ಕಲೆ ರಘುಪತಿ ಶೃಂಗೇರಿ ರಘುಪತಿ ಶೃಂಗೇರಿ ನಮ್ಮೆಲ್ಲರ ಆತ್ಮೀಯ ಗೆಳೆಯ ರಘುಪತಿ ಶೃಂಗೇರಿ ನಮ್ಮ ನಾಡಿನ ಅತ್ಯುತ್ತಮ ರೇಖಾಚಿತ್ರಗಾರರಲ್ಲೊಬ್ಬರು. ರಘುಪತಿ ಶೃಂಗೇರಿ 1973ರ ಏಪ್ರಿಲ್ 4ರಂದು ಶೃಂಗೇರಿಯಲ್ಲಿ ಶೃ 06:56 AM ಹಂಚಿ
#ಏಪ್ರಿಲ್4, #ಕೆ. ಸಂಪತ್ ಗಿರಿ ರಾವ್ ಸಂಪತ್ ಗಿರಿರಾವ್ ಕೆ. ಸಂಪತ್ ಗಿರಿ ರಾವ್ ಲೇಖನ ಕೃಪೆ: ಡಾ.ರುಕ್ಮಿಣಿ ರಘುರಾಮ್ ಬೆಂಗಳೂರಿನ ಅತಿ ಹೆಸರಾಂತ ವಿದ್ಯಾಸಂಸ್ಥೆಯಾದ ನ್ಯಾಷನಲ್ ಕಾಲೇಜು ಹಾಗೂ ನ್ಯಾಷನಲ್ ಹೈಸ್ಕೂಲಿನಲ್ಲಿ ಓದಿದ ವಿದ್ಯಾರ್ಥಿಗಳಿ 06:55 AM ಹಂಚಿ
#ಆಗಸ್ಟ್12, #ಏಪ್ರಿಲ್4 ಸಿ.ಆರ್.ಸತ್ಯ ಸಿ.ಆರ್.ಸತ್ಯ ಸಿ. ಆರ್. ಸತ್ಯ ಅವರು ಮಹಾನ್ ತಂತ್ರಜ್ಞ, ಕನ್ನಡದ ಬರಹಗಾರ ಮತ್ತು ಪರಿಸರ ನಿಷ್ಠಾವಂತ ಕಾರ್ಯಕರ್ತರಾಗಿ ಹೆಬ್ಬಾಳ ಕೆರೆ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದವರು. 06:54 AM ಹಂಚಿ
#ಎ. ವಿ. ವರದಾಚಾರ್, #ಏಪ್ರಿಲ್4 ಎ. ವಿ. ವರದಾಚಾರ್ ಎ. ವಿ. ವರದಾಚಾರ್ ನಾಟಕ ಶಿರೋಮಣಿ ವರದಾಚಾರ್ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ಅನಮನಪಲ್ಲಿ ವೆಂಕಟ ವರದಾಚಾರ್ ಅವರು 1869ರ ಫೆಬ್ರವರಿ 2ರಂದು ಚಿತ್ರದುರ್ಗದಲ್ಲಿ ಜನಿಸಿದರು. ತಂದೆ ರ 06:50 AM ಹಂಚಿ
#ಏಪ್ರಿಲ್4, #ಬಿ. ಟಿ. ಲಲಿತಾ ನಾಯಕ್ ಲಲಿತಾ ನಾಯಕ್ ಬಿ. ಟಿ. ಲಲಿತಾ ನಾಯಕ್ ಲಲಿತಾ ನಾಯಕ್ ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಪರಿಚಿತರಾದವರು. ಲಲಿತಾ ನಾಯಕ್ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯ ಎಂಬಲ್ಲಿ 06:45 AM 1 ಹಂಚಿ
#ಏಪ್ರಿಲ್4, #ಜನವರಿ29 ಮನದೀಪ್ ರಾಯ್ ಮನದೀಪ್ ರಾಯ್ ಮನದೀಪ್ ರಾಯ್ ಕನ್ನಡ ಚಿತ್ರರಂಗ ಕಂಡ ಅದ್ಭುತ ಹಾಸ್ಯನಟರಲ್ಲೊಬ್ಬರು ಮನ್ ದೀಪ್ ರಾಯ್ 1949ರ ಏಪ್ರಿಲ್ 4ರಂದು ಮುಂಬೈನಲ್ಲಿ ಜನಿಸಿದರು. ರಂಗಭೂಮಿ ಕಲಾವಿದರಾಗಿದ್ದ ಮನದೀಪ್ 06:45 AM ಹಂಚಿ
#ಏಪ್ರಿಲ್4, #ಸಂಗೀತ ಸಹನಾ ಎಸ್. ವಿ. ಎಸ್.ವಿ. ಸಹನಾ ವಿದುಷಿ ಎಸ್.ವಿ. ಸಹನಾ ಪ್ರಸಿದ್ಧ ವೀಣಾ ಕಲಾವಿದರಲ್ಲಿ ಒಬ್ಬರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಬಿಸ್ಮಿಲ್ಲಾ ಖಾನ್ ಯುವ ಪ್ರತಿಭಾ ಪುರಸ್ಕಾರ ಗಳಿಸಿದ ಮಹತ್ವದ ಸಾಧ 06:44 AM ಹಂಚಿ
#ಅಣ್ಣಮಾಚಾರ್ಯ, #ಅನ್ನಮಾಚಾರ್ಯ ಅಣ್ಣಮಾಚಾರ್ಯ ತಾಳ್ಲಪಾಕಂ ಅಣ್ಣಮಾಚಾರ್ಯ ತಾಳ್ಲಪಾಕಂ ಅಣ್ಣಮಾಚಾರ್ಯ ಅವರು ಕರ್ಣಾಟಕ ಸಂಗೀತದ ಪ್ರಾಚೀನ ವಾಗ್ಗೇಯಕಾರರಲ್ಲಿ ಒಬ್ಬರು. ಅನ್ನಮಯ್ಯನೆಂದೇ ಇವರ ಖ್ಯಾತಿ. ಇವರು ತಾಳ್ಲಕವಿಗಳಲ್ಲಿ ಆದ್ಯರು. 06:39 AM ಹಂಚಿ
#ಏಪ್ರಿಲ್21, #ಏಪ್ರಿಲ್4 ಶ್ರೀನಿವಾಸ ವೈದ್ಯ ಶ್ರೀನಿವಾಸ ವೈದ್ಯ ಶ್ರೀನಿವಾಸ ವೈದ್ಯರು ಕನ್ನಡ ಸಾಹಿತ್ಯ ಲೋಕದ ಅವಿಸ್ಮರಣೀಯ ಕಥೆಗಾರರು. ಶ್ರೀನಿವಾಸ ವೈದ್ಯರು 1936ರ ಏಪ್ರಿಲ್ 4ರಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಜನಿಸಿದರು. 06:35 AM ಹಂಚಿ
#ಏಪ್ರಿಲ್4, #ಮಾಯಾ ಏಂಜೆಲೊ ಮಾಯಾ ಏಂಜೆಲೊ ಮಾಯಾ ಏಂಜೆಲೊ ಬದುಕೆಂಬ ಕೆಸರ ಗೆದ್ದೆಯಲಿ ಹಲವಾರು ಬಾರಿ ತುಳಿತಕ್ಕೊಳಗಾಗಿ, ನೋವುಗಳಿಗೊಳಗಾಗಿ ನಶಿಸಿಹೋಗುತ್ತಿದ್ದ ಸಂದರ್ಭದಲ್ಲೂ ಪುನಃ ಪುನಃ ಮೇಲೆದ್ದು ಲೋಕಕ್ಕೆ ಸ್ಪೂರ್ತಿ ತುಂಬಿದ 06:30 AM ಹಂಚಿ
#ಏಪ್ರಿಲ್4, #ನನ್ನ ಚಿತ್ರಗಳು ಮನೋಜ್ ಕುಮಾರ್ ಮನೋಜ್ ಕುಮಾರ್ ಇನ್ನಿಲ್ಲ ಹಿಂದಿ ಚಲನಚಿತ್ರ ಲೋಕದ ಮಹಾನ್ ಕಲಾವಿದ. ಮನೋಜ್ ಕುಮಾರ್ ನಿಧನರಾಗಿದ್ದಾರೆ. ದೇಶಭಕ್ತಿ ಪ್ರಧಾನ ಚಿತ್ರಗಳಿಗೆ ಹೆಸರಾದವರು ಮನೋಜ್ ಕುಮಾರ್. ಅವರನ್ನು 'ಭಾರ 06:17 AM ಹಂಚಿ
#ಏಪ್ರಿಲ್4, #ನನ್ನ ಚಿತ್ರಗಳು ನಿನ್ನಾತ್ಮದಾನಂದ ನಿನ್ನಾತ್ಮದಾನಂದ ನೀನೆ ನನಗಿರಲಿ ನಿನ್ನೊಳಿರುವ ಶಾಂತಿ ನನ್ನದೆಗೆ ಬರಲಿ 🌷🙏🌷 At Jumeira Island, Dubai 06:15 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ