#ಜುಲೈ13, #ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ 'ತಾಯಿ ಸಾಹೇಬ', 'ಸಾವಿತ್ರಿ', 'ಜ್ಞಾನೇಶ್ವರಿ' ಮುಂತಾದ ಹಲವಾರು ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರ 06:28 AM 1 ಹಂಚಿ
#ಜುಲೈ13, #ನನ್ನ ಚಿತ್ರಗಳು ಸುಖಿನೋ ಭವಂತು ಲೋಕಾ ಸಮಸ್ತಾಃ ಸುಖಿನೋ ಭವಂತು, ಸರ್ವಃ ಸರ್ವತ್ರ ನಂದತು May everyone in this world live in comfort May everyone everywhere live joyfully. Photo @ Kukkarahalli Lake 06:27 AM ಹಂಚಿ
#ಎ. ಕೆ. ರಾಮಾನುಜನ್, #ಜುಲೈ13 ಎ. ಕೆ. ರಾಮಾನುಜನ್ ಎ.ಕೆ ರಾಮಾನುಜನ್ ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾ 06:23 AM ಹಂಚಿ
#ಜುಲೈ13, #ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಾಗಿ, ವೈಣಿಕರಾಗಿ ಮತ್ತು ಕಲಾಪೋಷಕರಾಗಿ ಹೆಸರಾಗಿದ್ದರು. ಸುಬ್ಬಣ್ಣನವರು 1854ರಲ್ಲಿ ವೈಣಿಕರ ವಂಶದಲ್ಲಿ 06:21 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತದ ಸವಿ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕದಡದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ (ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯಿಂದ) Where is tha 06:20 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಹೃದಯಂಗಮ ಬಾನು, ಭುವಿ, ಭಾನು, ಹಕ್ಕಿ, ಎಲೆ, ಹೂವು, ಹೃದಯ ಎಲ್ಲ ಒಮ್ಮೆಲೆ ಹೃದಯಂಗಮ Everything one in heart called Morning at Jumeira Lake Towers, Dubai on 13.7.2020 06:09 AM ಹಂಚಿ
#ಜುಲೈ13, #ಭಕ್ತಿಗೀತೆ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ || ಪ || ಅಕಳಂಕ ಚರಿತ ಮಕರ ಕುಂಡಲಧರ ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ || ಅರಳೆಲೆ ಮಾಂಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ೨ || ಅಂದು 06:08 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತವಾಹಿನಿ ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ. ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು ಸುತ್ತಮುತ್ತಲು ಮರಳು ಮೇಲೆ ಪಾಚಿ. ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ ಕಿರಿದಾಗ 06:06 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಯಾರೋ ಬಾಗಿಲಲಿ ನಿಂತವರು ಯಾರವರು ಯಾರೋ! ಒಳಗೆಲ್ಲ ಬೆಳಕನ್ನು ಚೆಲ್ಲಿದವರಾರೋ? ತುಂಬಿದ್ದ ಕತ್ತಲನು ಕಳೆದವರು ಯಾರೋ? (ಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯ ನೆನಪು) Who the one who 06:05 AM ಹಂಚಿ
#ಜುಲೈ13, #ವೈರಮುತ್ತು ವೈರಮುತ್ತು ವೈರಮುತ್ತು ತಮಿಳಿನ ಕವಿ ಹಾಗೂ ಗೀತರಚನೆಕಾರ ವೈರಮುತ್ತು 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಮತ್ತು ಜನಪ್ರಿಯ ಗೀತರಚನೆಕಾರ.. ವೈರಮುತ್ತು ಅವರು 1953ರ ಜುಲೈ 13ರಂದು ತ 05:57 AM ಹಂಚಿ
#ಆಶಾಪೂರ್ಣ ದೇವಿ, #ಜನವರಿ8 ಆಶಾಪೂರ್ಣ ದೇವಿ ಆಶಾಪೂರ್ಣ ದೇವಿ ಜ್ಞಾನಪೀಠ ಪುರಸ್ಕೃತರಾದ ಆಶಾಪೂರ್ಣ ದೇವಿ ಕಳೆದ ಶತಮಾನದ ಮಹಾನ್ ಲೇಖಕಿ. ಆಶಾಪೂರ್ಣ ದೇವಿ 1909ರ ಜನವರಿ 8ರಂದು ಉತ್ತರ ಕೋಲ್ಕತ್ತಾದಲ್ಲಿ ಜನಿಸಿದರು. ಅವರ ಬಾಲ್ಯವು 05:53 AM ಹಂಚಿ
#ಕೆ.ಬಿ ಗಣಪತಿ, #ಜುಲೈ13 ಕೆ.ಬಿ ಗಣಪತಿ ಕೆ.ಬಿ ಗಣಪತಿ ಡಾ.ಕೆ.ಬಿ ಗಣಪತಿ ಮೈಸೂರಿನ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರು. ಕೆಬಿಜೆ ಎಂದು ಖ್ಯಾತಿ ಪಡೆದಿದ್ದ ಗಣಪತಿ ಅವರು ಮೂಲತಃ ಕೊಡಗಿನವರು. ಪತ್ರಿಕೋದ್ಯಮಕ್ಕೆ ಬರುವ ಮುನ್ನ 05:24 AM 1 ಹಂಚಿ
#ಚಂಪಾ ಶೆಟ್ಟಿ, #ಚಲನಚಿತ್ರ ಚಂಪಾ ಶೆಟ್ಟಿ ಚಂಪಾ ಶೆಟ್ಟಿ ಚಂಪಾ ಶೆಟ್ಟಿ ಚಲನಚಿತ್ರ, ಕಿರುತೆರೆ ಮತ್ತು ರಂಗಭೂಮಿಯಲ್ಲಿನ ನಿರ್ದೇಶಕಿ, ಕಥೆಗಾರ್ತಿ, ಅಭಿನಯ ಕಲಾವಿದೆ, ಗಾಯಕಿ, ಧ್ವನಿ ಕಲಾವಿದೆ, ವಾರ್ತಾ ವಾಚಕಿ, ಕಾರ್ಯಕ್ರಮ ನ 06:58 AM ಹಂಚಿ
#ಜುಲೈ12, #ನನ್ನ ಚಿತ್ರಗಳು ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ, ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಶೆ At Kukkarahalli Lake, M 06:36 AM ಹಂಚಿ
#ಆಲೂರು ವೆಂಕಟರಾಯರು, #ಆಲೂರು ವೆಂಕಟರಾವ್ ಆಲೂರು ವೆಂಕಟರಾಯರು ಆಲೂರು ವೆಂಕಟರಾವ್ ಆಲೂರು ವೆಂಕಟರಾವ್ ಕನ್ನಡದ ಕುಲಪುರೋಹಿತರೆಂದೇ ಗೌರವಾನ್ವಿತರು. ಆಲೂರು ವೆಂಕಟರಾಯರು 1880ರ ಜುಲೈ 12ರಂದು ಬಿಜಾಪುರದಲ್ಲಿ ಜನಿಸಿದರು. ಇವರ ವಂಶಜರು ಈಗಿನ ಗದಗ 06:35 AM ಹಂಚಿ
#ಜುಲೈ12, #ನನ್ನ ಚಿತ್ರಗಳು ಕಲ್ಲಿನ ಕವಿತೆ ಕಲ್ಲೂ ಕವಿತೆಯ ಹಾಡುವುದು Poetry in stones Photo: At Sri Venugopalaswamy Temple, , Near Mysore on 10.07.2018 06:34 AM ಹಂಚಿ
#ಎಂ. ಕಮಾಲ್ ಅಹ್ಮದ್, #ಕಲೆ ಎಂ. ಕಮಾಲ್ ಅಹ್ಮದ್ ಎಂ. ಕಮಾಲ್ ಅಹ್ಮದ್ ಕಮಾಲ್ ಅಹ್ಮದ್ ಅವರು ಪ್ರಸಿದ್ಧ ಚಿಕಣಿ ಚಿತ್ರಕಲಾವಿದರು. ಅವರ ಕೃತಿಗಳಲ್ಲಿ ಭಾರತೀಯ ಪ್ರಾಚೀನ ಚಿಕಣಿ ಚಿತ್ರಕಲೆಯ ಸೂಕ್ಷ್ಮತೆಗಳ ಜೊತೆಗೆ ಜಾನಪದ ಕಲೆಯ ಸೊಬಗೂ ಮ 06:26 AM ಹಂಚಿ
#ಜುಲೈ12, #ಮಲಾಲ ಯೂಸುಫ್ ಜೈ ಮಲಾಲ ಯೂಸುಫ್ ಜೈ ಮಲಾಲ ಯೂಸುಫ್ ಜೈ ತಾಲಿಬಾನ್ ಅಂತಹ ಮೂಲಭೂತವಾದಿ ಉಗ್ರಗಾಮಿ ಸಂಘಟನೆಗಳ ಬಗ್ಗೆ ಮಾತನಾಡಲು ದೇಶ ವಿದೇಶಗಳ ಸರ್ಕಾರಗಳೇ ಹಿಂದೆಗೆಯುವಾಗ, ತನ್ನ ಸುತ್ತಮುತ್ತಲೂ ತಾಲೀಬಾನಿಗಳೇ ತುಂಬಿರುವ ಊರ 06:15 AM ಹಂಚಿ
#ಜುಲೈ12, #ಸಂಧ್ಯಾ ಹೆಗಡೆ ಸಂಧ್ಯಾ ಹೆಗಡೆ ಸಂಧ್ಯಾ ಹೆಗಡೆ ಡಾ. ಸಂಧ್ಯಾ ಹೆಗಡೆ ಅವರು ಬಹುಮುಖಿ ಪ್ರತಿಭಾನ್ವಿತರು, ಪ್ರಾಧ್ಯಾಪಕರು ಮತ್ತು ಹೆಸರಾಂತ ಬರಹಗಾರ್ತಿ. ಜುಲೈ 12, ಸಂಧ್ಯಾ ಅವರ ಹುಟ್ಟುಹಬ್ಬ. ಉತ್ತರ ಕನ್ನಡ ಜಿಲ್ಲೆಯ ಹೊ 06:07 AM ಹಂಚಿ