#ಕ್ರೀಡೆ, #ಗ್ಯಾರಿ.ಸೋಬರ್ಸ್ ಗ್ಯಾರಿ ಶೋಬರ್ಸ್ ಗ್ಯಾರಿ ಸೋಬರ್ಸ್ ಇನ್ನಿಲ್ಲ ಕ್ರಿಕೆಟ್ ಲೋಕ ಕಂಡ ಮಹಾನ್ ಸರ್ವಾಂಗೀಣ ಆಟಗಾರ ಗ್ಯಾರಿ ಸೋಬರ್ಸ್ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗ್ಯಾರಿ ಸೋಬರ್ಸ್ 1936ರ ಜುಲೈ 28ರಂದು ಜನಿಸಿದರ 09:55 PM ಹಂಚಿ
#ಜುಲೈ16, #ಶೈಲಜಾ ಶ್ರೀಶೈಲನ್ ಶೈಲಜಾ ಶ್ರೀಶೈಲನ್ ಶೈಲಜಾ ಶ್ರೀಶೈಲನ್ ನಿಧನ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನರಾಗಿದ್ದಾರೆ. ಶೈಲಜಾ ಅವರು ತಮ್ಮ ಪತಿ ಹಿರಿಯ ಕಲಾವಿದ ಶ್ರೀಶೈಲನ್ ಅವರಂತೆ ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸ 06:55 PM ಹಂಚಿ
#ಜುಲೈ15, #ದೇರಾಜೆ ಮೂರ್ತಿ ದೇರಾಜೆ ಮೂರ್ತಿ ದೇರಾಜೆ ಮೂರ್ತಿ ದೇರಾಜೆ ಮೂರ್ತಿ ಅವರು, ದಕ್ಷಿಣಕನ್ನಡದ ಪುಟ್ಟ ಊರು ವಿಟ್ಲದಲ್ಲಿ ನೆಲೆಸಿರುವ ಹಿರಿಯ ರಂಗಕರ್ಮಿ, ಸಂಘಟಕರು ವಿಮರ್ಶಕರು ಮತ್ತು ಬಹುಮುಖಿ ಕಲಾಪ್ರೇಮಿ. ದೇರಾಜೆ ಮೂರ್ತಿ 04:00 PM ಹಂಚಿ
#ಜುಲೈ17, #ಜೂನ್10 ಭಾರತಿರಾಜ ಭಾರತಿರಾಜ ಭಾರತಿರಾಜ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕರು. ಭಾರತಿರಾಜ (ಮೂಲಹೆಸರು ಚಿನ್ನಸ್ವಾಮಿ) 1941ರ ಜುಲೈ 17ರಂದು ಜನಿಸಿದರು. ತಮಿಳು ಸಿನಿಮಾವನ್ನು ಸ್ಟುಡಿಯೋ ಗೋಡೆಗಳ ನಡುವಣ 08:00 AM ಹಂಚಿ
#ಜುಲೈ17, #ನನ್ನ ಚಿತ್ರಗಳು ಚಂಪಕ ರಾಮಸ್ವಾಮಿ ಹಂಗೇ ಬೆಳಿಗ್ಗೆ ಬನ್ನೇರುಘಟ್ಟ ಗ್ರಾಮದಲ್ಲಿರುವ ಶ್ರೀ ಚಂಪಕರಾಮಸ್ವಾಮಿ ದೇಗುಲದವರೆಗೆ ಹೋಗಿ ಬಂದೆ. Today in the morning at Sri Champaka Ramaswamy Temple, Bannerghatta V 07:56 AM ಹಂಚಿ
#ಜಯದೇವಿ ಜಂಗಮಶೆಟ್ಟಿ, #ಜುಲೈ17 ಜಯದೇವಿ ಜಂಗಮಶೆಟ್ಟಿ ಜಯದೇವಿ ಜಂಗಮಶೆಟ್ಟಿ ಡಾ. ಜಯದೇವಿ ಜಂಗಮಶೆಟ್ಟಿ ಅವರು ಹೆಸರಾಂತ ಸಂಗೀತಗಾರ್ತಿ, ಪ್ರಾಧ್ಯಾಪಕಿ ಮತ್ತು ಬರಹಗಾರ್ತಿ. ಜುಲೈ 17, ಜಯದೇವಿ ಜಂಗಮಶೆಟ್ಟಿ ಅವರ ಜನ್ಮದಿನ. ಮೂಲತಃ ಇವರು ರಾ 07:45 AM ಹಂಚಿ
#ಜುಲೈ17, #ನನ್ನ ಚಿತ್ರಗಳು ನನ್ನ ಪುಣ್ಯ ಹಸಿ ಹಸುರಲ್ಲಿ ಪರಿ ಪರಿಯಲ್ಲಿ ಆನಂದ ಕಂಡೇನು ಅಂದು ಅಂದು, ಇಂದೂ ಮುಂದೂ ಅದೇ ನನ್ನ ಪುಣ್ಯ At Lalbagh Bengaluru on 17.7.2018 07:45 AM ಹಂಚಿ
#ಕವಿತೆ, #ಜಯತೇ ಜಯತೇ ಜಯತೇ, ಜಯತೇ, ಜಯತೇ, ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ... ಬೇವು ಬಿತ್ತಿ ಮಾವು ಬೆಳೆವ ತವಕ ಬೇಡ ಮಾನವ, ಬೆಳೆಸಿ ನೋವ ಅಳಿಸಿ ನಲಿವ ಆಗಬೇಡ ದಾನವ.. ಕೆಡುಕ ಬಯಸೆ ಕೆಡುವೆ 06:43 AM ಹಂಚಿ
#ಜುಲೈ17, #ನನ್ನ ಚಿತ್ರಗಳು ಜಯಂತಿ ಅಯ್ಯಂಗಾರ್ ಜಯಂತಿ ಅಯ್ಯಂಗಾರ್ ವಿದೇಶದಲ್ಲಿ ಭಾರತೀಯ ಸಾಂಸ್ಕೃತಿಕ ಕಂಪನ್ನು ಪಸರಿಸಿರುವ ಕನ್ನಡ ನಾಡಿನ ವಿಶಿಷ್ಟ ಪ್ರತಿಭೆ. ಜುಲೈ 17, ಜಯಂತಿ ಅವರ ಜನ್ಮದಿನ. ಓದಿ ಬೆಳೆದದ್ದು ಬೆಂಗಳೂರಿನಲ್ಲಿ. 06:40 AM ಹಂಚಿ
#ಜುಲೈ17, #ನಾಗರಾಜರಾವ್ ಹವಾಲ್ದಾರ್ ಹವಾಲ್ದಾರ್ ನಾಗರಾಜರಾವ್ ಹವಾಲ್ದಾರ್ ಪಂಡಿತ್ ನಾಗರಾಜರಾವ್ ಹವಾಲ್ದಾರ್ ಹಿಂದೂಸ್ಥಾನಿ ಸಂಗೀತದ ಪ್ರಸಿದ್ಧ ಸಾಧಕರು. ನಾಗರಾಜರಾವ್ ಹವಾಲ್ದಾರ್ 1959ರ ಜುಲೈ 17ರಂದು ಹೊಸಪೇಟೆಯಲ್ಲಿ ಜನಿಸಿದರು. ತ 06:30 AM ಹಂಚಿ
#ಜುಲೈ17, #ಸಂಚಾರಿ ವಿಜಯ್ ಸಂಚಾರಿ ವಿಜಯ್ ಸಂಚಾರಿ ವಿಜಯ್ ಇಂದು ಸಂಚಾರಿ ವಿಜಯ್ ಅವರು ತಮ್ಮ ಜನ್ಮದಿನ ಆಚರಿಸಬೇಕಿತ್ತು. ಬಿ. ವಿಜಯ್ ಕುಮಾರ್ 1983ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ 06:13 AM 1 ಹಂಚಿ
#ಏಪ್ರಿಲ್10, #ಜುಲೈ17 ಯು. ಪಿ. ಉಪಾಧ್ಯಾಯ ಯು. ಪಿ. ಉಪಾಧ್ಯಾಯ ಡಾ. ಯು.ಪಿ. ಉಪಾಧ್ಯಾಯರು ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು. ಉಳಿಯಾರು ಪದ್ಮನಾಭ ಉಪಾಧ್ಯಾಯರು ಕಾಪು ಮಜೂರು ಗ್ರಾಮದ ಉಳಿಯಾರಿನಲ್ಲಿ 1932ರ ಏಪ್ರಿಲ್ 10ರಂದು 06:10 AM ಹಂಚಿ
#ಜುಲೈ17, #ಪಂಚ್ ಪಂಚ್ ಪಂಚ್ ಪಂಚ್ ಒಂದೂವರೆ ಶತಮಾನಗಳ ಕಾಲ ಲಂಡನ್ನಿನಿಂದ ಪ್ರಕಟವಾಗುತ್ತಿದ್ದ ಸುಪ್ರಸಿದ್ಧ ಹಾಸ್ಯ ಇಂಗ್ಲಿಷ್ ವಾರಪತ್ರಿಕೆ. ಹಾಸ್ಯವೇ ಉದ್ದೇಶವಾಗಿ ಉಳ್ಳ ಪತ್ರಿಕೆಗಳು ಬಹುಕಾಲ ಬದುಕಿದ್ದು 06:10 AM ಹಂಚಿ
#ಜುಲೈ17, #ನನ್ನ ಚಿತ್ರಗಳು ಮತ್ತೊಬ್ಬರಿದ್ದಾರೆ ನಮಸ್ಕಾರ. ಶುಭದಿನ. ನಮಗಾಗಿ ಮತ್ತೊಬ್ಬರಿದ್ದಾರೆ ಎಂಬುದಕ್ಕಿಂತ ಬೆಚ್ಚನೆಯ ಅನುಭಾವ ಮತ್ತೊಂದಿಲ್ಲ. ಎಲ್ಲರಿಗೂ ಈ ಅನುಭಾವ ಸಲ್ಲಲಿ. Good Morning. Happy Day. There is nothi 06:10 AM ಹಂಚಿ
#ಆತ್ಮೀಯ, #ಜುಲೈ17 ವಿನೋದ್ ಕುಮಾರ್ ವಿನೋದ್ ಕುಮಾರ್ ಆತ್ಮೀಯ ಗೆಳೆಯ, ಪ್ರತಿಭಾನ್ವಿತ ಕವಿ, ಕಥೆಗಾರ, ಅಂಕಣಕಾರ, ಸರಳ - ಸುಂದರ - ನಿಷ್ಕಲ್ಮಶ ಮನಸ್ಸಿನ - ಶುದ್ಧ ಮಗುವಿನಂತಹ ನಗೆಯ ಸಕಲರ ಗೆಳೆಯ ನಮ್ಮ ವಿನೋದ್ ಕುಮಾರ್. 06:08 AM ಹಂಚಿ
#ಜುಲೈ17, #ಬಿ.ಎಲ್.ರೈಸ್ ಬಿ.ಎಲ್.ರೈಸ್ ಬಿ.ಎಲ್.ರೈಸ್ ಬಿ. ಎಲ್. ರೈಸ್ ಆಧುನಿಕ ಕನ್ನಡ ಲೋಕಕ್ಕೆ ಮಹಾನ್ ಕೊಡುಗೆ ನೀಡಿದ ಪ್ರಾತಃಸ್ಮರಣೀಯರು. ಎಪಿಗ್ರಾಫಿಯ ಕರ್ನಾಟಿಕ ಸಂಪುಟಗಳನ್ನು ಸಿದ್ಧಪಡಿಸಿ ಕನ್ನಡ ಅಭಿವೃದ್ಧಿಗಾಗಿ ದುಡಿ 06:05 AM ಹಂಚಿ
#ಆಗಸ್ಟ್20, #ಎಂ. ಪಿ. ಶಂಕರ್ ಎಂ. ಪಿ. ಶಂಕರ್ ಎಂ. ಪಿ. ಶಂಕರ್ ವಿಶಾಲ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು. ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ ಎಂದು ನಾರದ 06:01 AM ಹಂಚಿ
#ಜುಲೈ17, #ಪ್ರ. ಗೋ. ಕುಲಕರ್ಣಿ ಪ್ರ. ಗೋ. ಕುಲಕರ್ಣಿ ಪ್ರ. ಗೋ. ಕುಲಕರ್ಣಿ ಪ್ರಹ್ಲಾದ ಗೋವಿಂದ ಕುಲಕರ್ಣಿಯವರು ಮಹಾನ್ ವ್ಯಾಕರಣ ವಿದ್ವಾಂಸರಾಗಿ ಮತ್ತು ಶಾಸ್ತ್ರೀಯ ಗ್ರಂಥ ರಚನಕಾರರಾಗಿ ಪ್ರಸಿದ್ಧರಾಗಿದ್ದಾರೆ. ಪ್ರ. ಗೋ. ಕುಲಕರ್ಣಿ ಬೆಳಗಾವ 06:00 AM 2 ಹಂಚಿ
#ಕಾನನ್ ದೇವಿ, #ಜುಲೈ17 ಕಾನನ್ ದೇವಿ ಕಾನನ್ ದೇವಿ ಚಲನ ಚಿತ್ರಗಳ ಆರಂಭಿಕ ಯುಗದ ಗಾಯಕಿ ಮತ್ತು ನಟಿ ಕಾನನ್ ದೇವಿ ಭಾರತೀಯ ಚಿತ್ರರಂಗದ ಮಹಾನ್ ಹೆಸರು. ಜುಲೈ 17 ಅವರ ಸಂಸ್ಮರಣಾ ದಿನ. ಕಾನನ್ ದೇವಿ ಚಿತ್ರರಂಗದ ಅತ್ಯುಚ್ಚ ಸಾ 06:00 AM ಹಂಚಿ
#ಜುಲೈ17, #ಮಂಜುಳ ಭದ್ರಸ್ವಾಮಿ ಮಂಜುಳ ಭದ್ರಸ್ವಾಮಿ ಮಂಜುಳ ಭದ್ರಸ್ವಾಮಿ ಮಂಜುಳ ಭದ್ರಸ್ವಾಮಿ ಕನ್ನಡ ಮತ್ತು ಇಂಗ್ಲಿಷ್ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಜುಲೈ 17, ಮಂಜುಳ ಅವರ ಜನ್ಮದಿನ. ಮೂಲತಃ ಮೈಸೂರಿನವರಾದ ಅವರು ಶಾಲಾ ಕಾಲೇಜಿನ ದಿ 06:00 AM ಹಂಚಿ
#ಜುಲೈ17, #ನನ್ನ ಚಿತ್ರಗಳು ಬಾಗಿಲೊಳು ಕೈಮುಗಿದು ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ 05:54 AM ಹಂಚಿ
#ಜರೀನಾ ವಹಾಬ್, #ಜುಲೈ17 ಜರೀನಾ ವಹಾಬ್ ಜರೀನಾ ವಹಾಬ್ 'ಚಿತ್ಚೋರ್' ಚಿತ್ರ ಹಲವಾರು ಕಾರಣಗಳಿಗಾಗಿ ನೆನಪಿನಿಂದ ಅಳಿಸಲಾಗದ ಚಿತ್ರ. ಅದರಲ್ಲಿನ ಏಸುದಾಸ್ ಮತ್ತು ಹೇಮಲತಾ ಗಾಯನ, ರವೀಂದ್ರ ಜೈನ್ ಸಂಗೀತ, ಬಸುದಾ ನಿರ್ 05:39 AM ಹಂಚಿ
#ಜುಲೈ17, #ನನ್ನ ಚಿತ್ರಗಳು ಕರುಣಾಮಯ ಬಾನಲ್ಲಿ ನಿನ್ನಿಂದ ಸೂರ್ಯೋದಯ ಬಾಳೆಲ್ಲ ನಿನ್ನಿಂದ ಕರುಣಾಮಯ At Kukkarahalli Lake, Mysore on 16.7.2013 05:30 AM ಹಂಚಿ
#ಜುಲೈ16, #ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ನೇಮಿಚಂದ್ರ ಕನ್ನಡದ ವೈಶಿಷ್ಟ್ಯಪೂರ್ಣ ಕತೆಗಾರ್ತಿ. ಸಣ್ಣಕತೆ, ಕಾದಂಬರಿ ಹಾಗೂ ವಿಚಾರಪೂರ್ಣ ಲೇಖನಗಳ ಮೂಲಕ ಕಳೆದ ಮೂರು ದಶಕಗಳಲ್ಲಿ ಕನ್ನಡಿಗರಿಗೆ ಚಿರಪರಿಚಿತರಾಗಿರುವ ನೇ 06:30 AM 1 ಹಂಚಿ