#ತಿರುಮಲಾಂಬ, #ಮಾರ್ಚ್25 ತಿರುಮಲಾಂಬ ತಿರುಮಲಾಂಬ ತಿರುಮಲಾಂಬ ಅವರು ಹೊಸಗನ್ನಡದ ಮೊದಲ ಲೇಖಕಿ, ಪತ್ರಿಕಾ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಎಂದು ಪ್ರಖ್ಯಾತರಾಗಿ ಸ್ತ್ರೀ ಕುಲದ ಏಳಿಗೆಗೆ ಹಗಲಿರುಳೂ ಶ್ರಮಿಸಿದವರು. ತಿರುಮಲ 06:56 AM ಹಂಚಿ
#ಮಾರ್ಚ್25, #ಸಾಹಿತ್ಯ ಸಿ. ಎಚ್. ಭಾಗ್ಯ ಸಿ. ಎಚ್. ಭಾಗ್ಯ Happy birthday Bhagya Ch Madam 🌷🙏🌷 ನಾನು ಭಾಗ್ಯ ಮೇಡಮ್ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳಲ್ಲಿ ಮತ್ತು ಕನ್ನಡ ಭವನದಲ್ಲಿ ದೂರದಿಂದ ಕಂಡವ 06:55 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್25 ಪ್ರಾತಃಕಾಲ ಪ್ರಾತಃಕಾಲ ಆಹಾ! ಪ್ರಾತಃಕಾಲದ ಸ್ಪರ್ಶಕೆ ನೆಲದೆದೆ ಜುಮ್ಮನೆ ಪುಲಕಿಸಿದೆ ಮಿಲನ ಮುಹೂರ್ತದ ಹರ್ಷೋತ್ಕರ್ಷಕೆ ಗಾಳಿಯೊ ಉಸಿರಂತೇದುತಿದೆ ಮೋಹಕ ವರ್ಣದ ಚೆಲುವಿನ ತೊಟ್ಟಿಲು ಲೋಕದ ಹಸುಳೆಯ ತೂಗುತಿ 06:55 AM ಹಂಚಿ
#ಕೆ. ಎಸ್. ಅಶ್ವಥ್, #ಜನವರಿ18 ಕೆ. ಎಸ್. ಅಶ್ವಥ್ ಕೆ. ಎಸ್. ಅಶ್ವಥ್ ಕೆ. ಎಸ್. ಅಶ್ವಥ್ ನಮ್ಮ ಚಿತ್ರರಂಗ ಕಂಡ ಅಪೂರ್ವ ಮಹಾನ್ ಕಲಾವಿದ. ಕೆ ಎಸ್ ಅಶ್ವಥ್ ಅಂತಹ ಹಿರಿಯರನ್ನು ನೆನೆಯುವುದು ಮನಸ್ಸಿಗೆ ಅವ್ಯಕ್ತವಾದ ಒಂದು ಸಮಾಧಾನ ನೀಡುವ 06:54 AM ಹಂಚಿ
#ನಾಡಿಗೇರ ಕೃಷ್ಣರಾಯರು, #ಮಾರ್ಚ್25 ನಾಡಿಗೇರ ಕೃಷ್ಣರಾಯರು ನಾಡಿಗೇರ ಕೃಷ್ಣರಾಯರು ನಾಡಿಗೇರ ಕೃಷ್ಣರಾಯರು ಬರಹಗಾರಾಗಿ, ಪತ್ರಕರ್ತರಾಗಿ ಮತ್ತು ಕನ್ನಡದ ಮಹಾನ್ ಸೇವಕರಲ್ಲಿ ಒಬ್ಬರಾಗಿ ಪ್ರಸಿದ್ಧರು ನಾಡಿಗೇರ ಕೃಷ್ಣರಾಯರು 1908ರ ಮಾರ್ಚ್ 25ರಂದು ದ 06:50 AM ಹಂಚಿ
#ಎಸ್. ಎಂ. ಪಂಡಿತ್, #ಕಲೆ ಎಸ್. ಎಂ. ಪಂಡಿತ್ ಎಸ್. ಎಂ. ಪಂಡಿತ್ ಮಹಾನ್ ಕಲಾವಿದರಾದ ಎಸ್. ಎಂ. ಪಂಡಿತ್ ರೊಮ್ಯಾಂಟಿಕ ಕಲೆಯ ರಸಋಷಿ ಎನಿಸಿದವರು. ಎಸ್. ಎಂ. ಪಂಡಿತ್ 1916ರ ಮಾರ್ಚ್ 25ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ 06:44 AM ಹಂಚಿ
#ಆಗಸ್ಟ್11, #ಉಷಾ ಮೆಹ್ತಾ ಉಷಾ ಮೆಹ್ತಾ ಉಷಾ ಮೆಹ್ತಾ ಉಷಾ ಮೆಹ್ತಾ ಗಾಂಧೀವಾದಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ. ಉಷಾ ಮೆಹ್ತಾ ಗುಜರಾತ್ನ ಸೂರತ್ ಸಮೀಪದ ಸರಸ್ ಗ್ರಾಮದಲ್ ಲಿ1920ರ ಮಾರ್ಚ್ 25ರಂದು ಜನಿಸಿದರು. ಕೇವಲ ಐ 06:27 AM ಹಂಚಿ
#ಗೀತಾ ನಾಗಭೂಷಣ, #ಮಾರ್ಚ್25 ಗೀತಾ ನಾಗಭೂಷಣ ಗೀತಾ ನಾಗಭೂಷಣ ಗೀತಾ ನಾಗಭೂಷಣ ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾದವರು. ಗೀತಾ ನಾಗಭೂಷಣರು ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಪುಟ್ಟ ಹಳ್ಳಿಯಲ್ಲಿ 1942ರ ಮಾರ್ಚ್ 25 06:00 AM ಹಂಚಿ
#ಡಿಸೆಂಬರ್28, #ಫರೂಕ್ ಶೇಖ್ ಫರೂಕ್ ಶೇಖ್ ಫರೂಕ್ ಶೇಖ್ ಫರೂಕ್ ಶೇಖ್ ನಟರಾಗಿ, ಲೋಕೋಪಕಾರಿಯಾಗಿ ಮತ್ತು ದೂರದರ್ಶನ ನಿರೂಪಕರಾಗಿ ಹೆಸರಾಗಿದ್ದವರು. ಶೇಖ್ ಅವರು ಗುಜರಾತ್ನ ವಡೋದರದಿಂದ 90 ಕಿಮೀ ದೂರದಲ್ಲಿರುವ ಅಮ್ರೋಲಿ ಎಂಬ ಹಳ್ 06:00 AM ಹಂಚಿ
#ಉದ್ಯಾವರ ಮಾಧವ ಆಚಾರ್ಯ, #ಡಿಸೆಂಬರ್7 ಮಾಧವ ಆಚಾರ್ಯ ಉದ್ಯಾವರ ಮಾಧವ ಆಚಾರ್ಯ 🌷🙏🌷 ಪ್ರೊ. ಉದ್ಯಾವರ ಮಾಧವ ಆಚಾರ್ಯರು ಸಾಹಿತಿ ಮತ್ತು ಪ್ರಸಿದ್ಧ ರಂಗಕರ್ಮಿಯಾಗಿ ಹೆಸರಾಗಿದ್ದವರು. ಮಾಧವ ಆಚಾರ್ಯರು 1941ರ ಮಾರ್ಚ್ 25ರಂದು ಬ್ರಹ್ಮಾವರದ 05:50 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್24 ಶ್ರೀರಾಮಕೃಷ್ಣಾಶ್ರಮ ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದ ಆವರಣ ನನ್ನ ಆತ್ಮೀಯತೆಗಳಲ್ಲಿ ಪ್ರಮುಖವಾದುದು. ಇದೇ ದಿನವಾದ ಮಾರ್ಚ್ 24ರಂದು, 1911 ವರ್ಷದಲ್ಲಿ ಶ್ರೀ ಶಾರದಾ ಮಾತೆಯವರು ಬೆಂಗಳೂರಿನ ಈ ಆಶ್ರಮ 07:08 AM ಹಂಚಿ
#ಮಾರ್ಚ್24, #ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಮುತ್ತುಸ್ವಾಮಿ ದೀಕ್ಷಿತರು ಕರ್ಣಾಟಕ ಸಂಗೀತದಲ್ಲಿ ಹಂಸಧ್ವನಿಯಲ್ಲಿರುವ ‘ವಾತಾಪಿ ಗಣಪತಿಂ ಭಜೇ’ ಕೃತಿಯನ್ನು ಅರಿಯದವರೇ ಇಲ್ಲ. ಅಂತಹ ಅಸಂಖ್ಯಾತ ಮಹಾನ್ ಕೃತಿಗಳ ಕರ್ತಾರರಾದ ಮುತ್ತುಸ್ 07:00 AM 1 ಹಂಚಿ
#ನನ್ನ ಚಿತ್ರಗಳು, #ಮಾರ್ಚ್24 ಬೆಚ್ಚಗಾಯಿತು ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ, ಎಲ್ಲ ಕಿಟಕಿಗಳಿಂದ ಬಂತು ಬೆಳಕು; ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು, ಬೆಚ್ಚಗಾಯಿತು ನನ್ನ ಜೀವದೊಳಗು. (ಕೆ. ಎಸ್. ನರಸಿಂಹಸ್ವಾಮಿ ಅವರ ಕವಿ 06:58 AM ಹಂಚಿ
#ನೃತ್ಯ, #ಮಾರ್ಚ್24 ಲಲಿತಾ ಶ್ರೀನಿವಾಸನ್ ಲಲಿತಾ ಶ್ರೀನಿವಾಸನ್ ಭೂಮಿಕೆಯ ಮೇಲೆ ಲಲಿತಾ ಮತ್ತು ಲಾಲಿತ್ಯ ಸೇರಿದರೆ ಮೂಡುತ್ತದೆ ಸುಲಲಿತ ನೃತ್ಯ. ಮತ್ತೆ ಮತ್ತೆ ನೋಡಬೇಕೆನಿಸುವ ಆ ನಿಚ್ಚಳ ನಡೆ. ಶಾಂತ ಚಿತ್ತದ ಆ ಮಧುರ ಮಾರ್ಗ. ಮೊ 06:58 AM ಹಂಚಿ
#ಮಾರ್ಚ್24, #ವ್ಯಂಗ್ಯಚಿತ್ರ ಸತೀಶ್ ಆಚಾರ್ಯ ಸತೀಶ್ ಆಚಾರ್ಯ ಸತೀಶ್ ಆಚಾರ್ಯ ನಮ್ಮ ನಾಡಿನ ಉತ್ತಮ ವ್ಯಂಗ್ಯಚಿತ್ರಕಾರರಲ್ಲಿ ಒಬ್ಬರು. ಸತೀಶ್ ಆಚಾರ್ಯ ಅವರ ಹುಟ್ಟಿದ ಹಬ್ಬ ಮಾರ್ಚ್ 24ರಂದು. ಶಾಲೆಯ ದಿನದಲ್ಲೇ ಅಮರ ಚಿತ್ರಕಥಾದಂತಹ ವಿವ 06:46 AM ಹಂಚಿ
#ಮಾರ್ಚ್24, #ಸಾಧು ಕೋಕಿಲ ಸಾಧು ಕೋಕಿಲ ಸಾಧು ಕೋಕಿಲ ಸಾಧು ಕೋಕಿಲ ಕನ್ನಡ ಚಿತ್ರರಂಗದ ಉತ್ತಮ ಹಾಸ್ಯ ಕಲಾವಿದರು. ಸಂಗೀತ ಸಂಯೋಜನೆ ಮತ್ತು ಚಲನಚಿತ್ರ ನಿರ್ದೇಶನದಲ್ಲೂ ಅವರು ಯಶ ಸಾಧಿಸಿದವರು. ಹಾಸ್ಯ ಪಾತ್ರಗಳಲ್ಲಂತೂ ಅವರ ಅಭ 06:40 AM ಹಂಚಿ
#ಟಿ. ಎಮ್. ಸೌಂದರರಾಜನ್, #ಮಾರ್ಚ್24 ಸೌಂದರರಾಜನ್ ಟಿ. ಎಮ್. ಸೌಂದರರಾಜನ್ ಟಿ. ಎಮ್. ಸೌಂದರರಾಜನ್ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕರು. ಟಿ ಎಮ್ ಸೌಂದರರಾಜನ್ 1922ರ ಮಾರ್ಚ್ 24ರಂದು ಮಧುರೈನಲ್ಲಿ ಜನಿಸಿದರು. ಮುಂದೆ ಹೊಟ್ 06:24 AM ಹಂಚಿ