#ಜೂನ್15, #ಸಾಹಿತ್ಯ ಸಿರಿಗನ್ನಡ ಸಾರಸ್ವತರು ಸಿರಿಗನ್ನಡ ಸಾರಸ್ವತರು ಕನ್ನಡದ ಮಹಾನ್ ವಿದ್ವಾಂಸರಾಗಿ, ಶತಾಯುಷಿಗಳಾಗಿ ಇತ್ತೀಚಿನವರೆಗೆ ಈ ಲೋಕದಲ್ಲಿ ನಮ್ಮೊಡನೆ ಇದ್ದವರು ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಕಳೆದ ಶತಮಾನದಲ್ಲ 06:55 PM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಸಾಕ್ಷಿಪ್ರಜ್ಞೆ ನೀನೆಂಬ ಸಾಕ್ಷಿಪ್ರಜ್ಞೆಯ ಮುಂದೆ ನನ್ನದೆಂಬ ಯಾವ ಆಟವೂ ಸಾಗದು No way my games work when you are a witness in me 😇 10:23 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಹಿತವಾಗಿ ಮೀಟುತಲಿ ಕಂಡಾಗ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಹೃದಯದ ವೀಣೆಯನು ಹಿತವಾಗಿ ಮೀಟುತಲಿ 🌷🌷🌷 Today in our apartments 10:20 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ನಾನೆಂಬ ಭ್ರಮೆ ನೀ ಜನಿಸುವಾಗ, ಅರಳುವಾಗ, ಬಿರಿವಾಗ, ಉದುರುವಾಗ, ಇಲ್ಲವಾಗುವಾಗ, ಇದ್ದೆ ಎಂಬ ಕುರುಹೂ ಇಲ್ಲವಾದಾಗ ಅದೆಷ್ಟು ರಮ್ಯ! ‘ನಾನೋ’, ನಾನೆಂಬ ಭ್ರಮೆ ಉಳ್ಳ ಕ್ರಿಮಿಯಷ್ಟೇ😌 A morning of mine 09:01 AM ಹಂಚಿ
#ಅಧ್ಯಾತ್ಮ, #ಏಪ್ರಿಲ್19 ಶ್ರೀಧರಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳ ಪೂರ್ವನಾಮ ಶ್ರೀಧರ್ ದೇಗ್ಲೂರ್ಕರ್. ಇವರ ಹುಟ್ಟೂರು ಲ್ಯಾಡ್ ಚಿಂಚೋಳಿ. ಶ್ರೀಧರರು 1908ರ ಡಿಸೆಂಬರ್ 7ರಂದು ಕಮಲಾಬಾಯ 08:30 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಓಂಕಾರ ಓಂಕಾರದೆ ಕಂಡೆ ಪ್ರೇಮನಾದವ At Omkara Ashrama, Bengaluru in April 2016 07:42 AM ಹಂಚಿ
#ಅಕ್ಟೋಬರ್21, #ಏಪ್ರಿಲ್19 ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಖ್ಯಾತ ಬರಹಗಾರರಾಗಿ, ರಂಗತಜ್ಞರಾಗಿ ಮತ್ತು ಕಲಾವಿದರಾಗಿ ಹೆಸರಾದವರು. ವಿವಿಧ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಕುಸನೂರ ಅವರು ಕನ್ನಡ ಸ 07:34 AM ಹಂಚಿ
#ಏಪ್ರಿಲ್19, #ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ಅವರು ಹುಟ್ಟಿದ ದಿನ ಏಪ್ರಿಲ್ 19, 1972. ಪ್ರತಿಭೆಯ ಅನಂತತೆಯ ಮಹಾನ್ ಶಿಖರರಾದ ಮೈಸೂರು ಅನಂತಸ್ವಾಮಿಗಳ ಮಗನಾದ ರಾಜು ಅನಂತಸ್ವಾಮಿ, ತಂದೆಯೊಂ 06:50 AM ಹಂಚಿ
#ಏಪ್ರಿಲ್19, #ಜಿ. ವೆಂಕಟಸುಬ್ಬಯ್ಯ ಜಿ. ವೆಂಕಟಸುಬ್ಬಯ್ಯ ಜಿ. ವೆಂಕಟಸುಬ್ಬಯ್ಯ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿ ನಮ್ಮ ಮತ್ತು ನಮ್ಮ ಹಿರಿಯ ತಲೆಮಾರುಗಳ ಕೊಂಡಿಯಂತೆ 108 ವರ್ಷ ಈ ಲೋಕದಲ್ಲಿ 06:45 AM ಹಂಚಿ
#ಆರ್ಯಭಟ, #ಏಪ್ರಿಲ್19 ಆರ್ಯಭಟ ಆರ್ಯಭಟ ಭಾರತವು 1975ರ ಏಪ್ರಿಲ್ 19ರಂದು, ತನ್ನ ಪ್ರಥಮ ಕೃತಕ ಭೂ ಉಪಗ್ರಹವನ್ನು ಅಂತರಿಕ್ಷ ಕಕ್ಷೆಗೆ ಹಾರಿಸಿತು. ಅದರ ಹೆಸರು "ಆರ್ಯಭಟ". ಪ್ರಾಚೀನ ಭಾರತದ ಅದ್ವಿತೀಯ ಗ 06:45 AM ಹಂಚಿ
#ಏಪ್ರಿಲ್19, #ಕ್ರೀಡೆ ಜಿಮ್ ಕಾರ್ಬೆಟ್ ಜಿಮ್ ಕಾರ್ಬೆಟ್ ಜಿಮ್ ಕಾರ್ಬೆಟ್ ಬೇಟೆಗಾರನಾಗಿದ್ದವರು ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು ರೋಚಕ ವ್ಯಕ್ತಿತ್ವ. ಎಡ್ವರ್ಡ್ ಜೇಮ್ಸ್ ಜಿಮ್ ಕಾರ್ಬೆಟ್ 1875ರ ಜುಲೈ 25ರಂದು ಭಾರ 06:45 AM 1 ಹಂಚಿ
#ಏಪ್ರಿಲ್19, #ಕೃಷ್ಣ ಭಟ್ ಅರ್ತಿ ಕರ್ಜೆ ಕೃಷ್ಣಭಟ್ ಅರ್ತಿಕರ್ಜೆ ಕನ್ನಡದ ರಾಯಭಾರಿ ಪ್ರೊ.ಶ್ರೀ ಕೃಷ್ಣ ಭಟ್ ಅರ್ತಿಕಜೆ - ಡಾ.ರುಕ್ಮಿಣಿ ರಘುರಾಮ್ ಮದರಾಸಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ನನ್ನ ವಿದ್ಯಾ ಗುರ 06:31 AM ಹಂಚಿ
#ಅರ್ಶದ್ ವಾರ್ಸಿ, #ಏಪ್ರಿಲ್19 ಅರ್ಶದ್ ವಾರ್ಸಿ ಅರ್ಶದ್ ವಾರ್ಸಿ ಅರ್ಶದ್ ವಾರ್ಸಿ ಹುಟ್ಟಿದ ದಿನ ಏಪ್ರಿಲ್ 19, 1968. ಈತ ಮುನ್ನಾಭಾಯಿ ಎಂ.ಬಿ.ಬಿ.ಎಸ್ ಮತ್ತು ಲಗೇ ರಹೋ ಮುನ್ನಾಭಾಯಿ ಚಿತ್ರಗಳಲ್ಲಿ ‘ಸರ್ಕಿಟ್ ಆಗಿ ನೀಡಿರುವ ಅಭ 06:31 AM ಹಂಚಿ
#ಉದ್ಯಮ, #ಏಪ್ರಿಲ್19 ಪೀಟರ್ ನೊರೊನ್ಹ ಪೀಟರ್ ನೊರೊನ್ಹಾ ಪೀಟರ್ ಡಿ ನೊರೊನ್ಹಾ ಅವರು ಮಹಾನ್ ತಂತ್ರಜ್ಞ, ಯುದ್ಧ ಮತ್ತು ಶಾಂತಿ ಕಾಲದ ನಾಗರಿಕ ಸೇವಕ, ಉದ್ಯಮಿ ಮತ್ತು ಮಾನವತಾ ಕೆಲಸಗಳಿಗೆ ಹೆಸರಾಗಿದ್ದವರು. ಪೀಟರ್ ಡಿ ನೊರೊನ್ 05:04 AM ಹಂಚಿ
#ಅಳಸಿಂಗರಾಚಾರ್ಯ, #ಏಪ್ರಿಲ್18 ಅಳಸಿಂಗಾರಾಚಾರ್ಯ ಅಳಸಿಂಗರಾಚಾರ್ಯ ಪಂಡಿತ ದೇವಶಿಖಾಮಣಿ ಅಳಸಿಂಗರಾಚಾರ್ಯರು ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯ ಲೋಕಕ್ಕೆ ರಾಮಾಯಾಣ, ಭಾರತ, ಭಾಗವತಗಳನ್ನು ಬ್ರಹತ್ ಗಾತ್ರದಲ್ಲಿ ಕನ್ನಡಾನುವಾದ ಮತ್ತು ಸ 08:43 AM ಹಂಚಿ
#ಏಪ್ರಿಲ್18, #ವಿಶ್ವ ಪರಂಪರೆ ದಿನ ವಿಶ್ವ ಪರಂಪರೆ ವಿಶ್ವಪರಂಪರೆ ದಿನದಂದು On world Heritage Day ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವ 08:28 AM ಹಂಚಿ
#ಏಪ್ರಿಲ್18, #ವಸುಮತಿ ಉಡುಪ ವಸುಮತಿ ಉಡುಪ ವಸುಮತಿ ಉಡುಪ ವಸುಮತಿ ಉಡುಪ ಕನ್ನಡದ ಸುಪ್ರಸಿದ್ಧ ಕಥೆಗಾರ್ತಿ. ವಸುಮತಿ ಉಡುಪ 1948ರ ಏಪ್ರಿಲ್ 18ರಂದು ಹೊಸನಗರ ತಾಲ್ಲೂಕಿನ ‘ನಗರ’ ಎಂಬಲ್ಲಿ ಜನಿಸಿದರು. ಅವರ ತಂದೆ ಕಿರಣಗೆರೆ ರಂಗಾಭ 08:10 AM ಹಂಚಿ
#ಏಪ್ರಿಲ್18, #ಜಿ.ಎಸ್.ಕುಮಾರ್ ಜಿ. ಎಸ್. ಕುಮಾರ್ ಜಿ. ಎಸ್. ಕುಮಾರ್ ಜಿ. ಎಸ್. ಕುಮಾರ್ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕನ್ನಡ ನಾಡಿನ ಬೆಳಕಿನ ಕಿಂಡಿಯಾಗಿ ಪ್ರಸಿದ್ಧರಾದವರು. ಏಪ್ರಿಲ್ 18, ಜಿ. ಎಸ್. ಕುಮಾರ್ ಅವರ ಜನ್ಮದಿನ. ಅವರ 07:22 AM ಹಂಚಿ
#ಏಪ್ರಿಲ್18, #ನನ್ನ ಚಿತ್ರಗಳು ನೋಡಿದ ನೋಡಿದ ಅವನು ಹೀಗೆ ನೋಡಿದ, ಒಣಬೇರಿಗೆ ನೀರೂರುವ ಹಾಗೆ ನೋಡಿದ, ಕೂಡಿದ ನನ್ನ ಹೇಗೆ ಕೂಡಿದ, ಹೊಸಚೇತನ ನನ್ನಲಿ ಹರಿವಂತೆ ಕೂಡಿದ (ನನ್ favorite Ratnamala Prakash ಅವರ ಧ್ವನಿಯಲ್ಲಿ 07:14 AM ಹಂಚಿ