#ಎಚ್.ಜಿ. ದತ್ತಾತ್ರೇಯ, #ಏಪ್ರಿಲ್20 ಎಚ್.ಜಿ. ದತ್ತಾತ್ರೇಯ ಎಚ್.ಜಿ. ದತ್ತಾತ್ರೇಯ ‘ದತ್ತಣ್ಣ’ ಎಂದೇ ಪ್ರಖ್ಯಾತರಾದ ಎಚ್ ಜಿ ದತ್ತಾತ್ರೇಯ ರಂಗಭೂಮಿ, ಕಿರುತೆರೆ, ಭಾರತೀಯ ಚಿತ್ರರಂಗಗಳಲ್ಲಿ ತಮ್ಮ ನಟನೆಯಿಂದ ಮತ್ತು ಅದೆಲ್ಲಕ್ಕೂ ಮೀರಿದ ಸರಳ ಸದ್ಗ 08:28 AM ಹಂಚಿ
#ಏಪ್ರಿಲ್20, #ಗೀತಾ ವಸಂತ ಗೀತಾ ವಸಂತ ಗೀತಾ ವಸಂತ ಡಾ. ಗೀತಾ ವಸಂತ ಅವರು ಬಹುಮುಖಿ ಬರಹಗಾರ್ತಿ. ಏಪ್ರಿಲ್ 20, ಗೀತಾ ಅವರ ಜನ್ಮದಿನ. ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಶಿರಸ 08:02 AM ಹಂಚಿ
#ಏಪ್ರಿಲ್20, #ನವೆಂಬರ್18 ಪಿ. ಆರ್. ಜಯಲಕ್ಷಮ್ಮ ಪಿ. ಆರ್. ಜಯಲಕ್ಷಮ್ಮ ಪಿ. ಆರ್. ಜಯಲಕ್ಷಮ್ಮ ಅವರು ಮಹಾನ್ ಸಮಾಜ ಸೇವಕಿ ಮತ್ತು ಬರಹಗಾರ್ತಿ. ಇವರು ಮಹಾನ್ ಪತ್ರಿಕೋದ್ಯಮಿ 'ತಾಯಿನಾಡು' ಪತ್ರಿಕೆಯ ಪಿ. ಆರ್. ರಾಮಯ್ಯನವರ 07:50 AM ಹಂಚಿ
#ಏಪ್ರಿಲ್20, #ನವೆಂಬರ್15 ಬಸವಣ್ಣ ಬಸವಣ್ಣ ಬಸವಣ್ಣನವರು ಜೀವಿಸಿದ್ದ ವಚನಾನುಭಾವಿಗಳ ಆ ಸಮಯವನ್ನು ನೆನೆದಾಗಲೆಲ್ಲ ಹೀಗೂ ಒಂದು ಯುಗವಿರಲು ಸಾಧ್ಯವೇ ಎನಿಸುವಂತಹ ಅಭಿಮಾನ ಹುಟ್ಟುತ್ತದೆ. ಆ ಅನುಭವ ಮಂಟಪವೆಂಬ ದೃಶ್ಯವೇ ಮ 07:03 AM ಹಂಚಿ
#ಏಪ್ರಿಲ್30, #ನನ್ನ ಚಿತ್ರಗಳು ಅಕ್ಷಯ ಶುಭೋದಯ. ಸುಖ ಶಾಂತಿ ಸೌಖ್ಯ ಸಂತಸ ಒಲುಮೆ ನಲುಮೆಗಳು ಬದುಕಲ್ಲಿ ಅಕ್ಷಯವಾಗಲಿ. ಬಸವೇಶ್ವರರ ತೋರಿದ ಸುಜ್ಞಾನ ನಮಗೆ ಬೆಳಕಾಗಲಿ 🌷🌷🌷 Good Morning. Happy Day 🌷🙏🌷 Photo: At 06:56 AM ಹಂಚಿ
#ಏಪ್ರಿಲ್20, #ಫೆಬ್ರವರಿ27 ಸುಧಾಕರ ಚತುರ್ವೇದಿ ಸುಧಾಕರ ಚತುರ್ವೇದಿ ಸುಧಾಕರ ಚತುರ್ವೇದಿ ಅವರು ವೇದತಜ್ಞರಾಗಿ, ಗಾಂಧೀಜಿಯವರ ಒಡನಾಡಿಯಾಗಿ, ಜಲಿಯನ್ ವಾಲಾಬಾಗ್ ದುರಂತದ ಪ್ರತ್ಯಕ್ಷದರ್ಶಿಗಳಾಗಿ 123 ವರ್ಷ ಜೀವಿಸಿದ್ದ ಕನ್ನಡಿಗರೆಂದು 06:53 AM ಹಂಚಿ
#ಅಕ್ಷಯ ತೃತೀಯ, #ಏಪ್ರಿಲ್30 ಅಕ್ಷಯ ತೃತೀಯ ಅಕ್ಷಯ ತೃತೀಯ ನನಗೆ ‘ಅಕ್ಷಯ ತೃತೀಯ’ ಎಂಬುದರ ಪರಿಕಲ್ಪನೆ ಹಿಂದೆ ಇರಲಿಲ್ಲ. ಅಕ್ಷಯ ತೃತೀಯ ಎಂಬುದು ನನ್ನನ್ನು ಮೊದಲು ಸೆಳೆದದ್ದು ನಾನು ದುಬೈನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಸ 06:51 AM ಹಂಚಿ
#ಎ. ಪಂಕಜ, #ಏಪ್ರಿಲ್20 ಎ. ಪಂಕಜ ಎ. ಪಂಕಜ ಎ. ಪಂಕಜ ಬರಹಗಾರರಾಗಿ ಮತ್ತು ಸಮಾಜಸೇವಕರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಪಂಕಜಾ ಅವರು ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಬ್ಯಾಂಕ್ ಅನ್ನು ಸ್ಥಾಪಿಸಿದ ಮಹಾನ್ ಮಹಿಳೆ. ಮೂ 06:43 AM ಹಂಚಿ
#ಉದ್ಯಮ, #ಎಂ. ಎಸ್. ರಾಮಯ್ಯ ಎಂ. ಎಸ್. ರಾಮಯ್ಯ ಎಂ. ಎಸ್. ರಾಮಯ್ಯ ಎಂ. ಎಸ್. ರಾಮಯ್ಯ ವಿದ್ಯಾಸಂಸ್ಥೆಗಳನ್ನು ಕಟ್ಟಿದವರಾಗಿ, ಉದ್ಯಮಿಯಾಗಿ, ಪತ್ರಿಕೋದ್ಯಮಿಯಾಗಿ ಹೆಸರಾಗಿದ್ದಾರೆ. ಎಂ. ಎಸ್. ರಾಮಯ್ಯ 1922ರ ಏಪ್ರಿಲ್ 20ರಂದು ಮಧುಗ 05:55 AM ಹಂಚಿ
#ಜೂನ್15, #ಸಾಹಿತ್ಯ ಸಿರಿಗನ್ನಡ ಸಾರಸ್ವತರು ಸಿರಿಗನ್ನಡ ಸಾರಸ್ವತರು ಕನ್ನಡದ ಮಹಾನ್ ವಿದ್ವಾಂಸರಾಗಿ, ಶತಾಯುಷಿಗಳಾಗಿ ಇತ್ತೀಚಿನವರೆಗೆ ಈ ಲೋಕದಲ್ಲಿ ನಮ್ಮೊಡನೆ ಇದ್ದವರು ಪ್ರೊ. ಜಿ. ವೆಂಕಟಸುಬ್ಬಯ್ಯನವರು. ಕಳೆದ ಶತಮಾನದಲ್ಲ 06:55 PM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಸಾಕ್ಷಿಪ್ರಜ್ಞೆ ನೀನೆಂಬ ಸಾಕ್ಷಿಪ್ರಜ್ಞೆಯ ಮುಂದೆ ನನ್ನದೆಂಬ ಯಾವ ಆಟವೂ ಸಾಗದು No way my games work when you are a witness in me 😇 10:23 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಹಿತವಾಗಿ ಮೀಟುತಲಿ ಕಂಡಾಗ ಕುಣಿಯಿತು ಮನವು ಹೂವಾಗಿ ಅರಳಿತು ತನುವು ಹೃದಯದ ವೀಣೆಯನು ಹಿತವಾಗಿ ಮೀಟುತಲಿ 🌷🌷🌷 Today in our apartments 10:20 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ನಾನೆಂಬ ಭ್ರಮೆ ನೀ ಜನಿಸುವಾಗ, ಅರಳುವಾಗ, ಬಿರಿವಾಗ, ಉದುರುವಾಗ, ಇಲ್ಲವಾಗುವಾಗ, ಇದ್ದೆ ಎಂಬ ಕುರುಹೂ ಇಲ್ಲವಾದಾಗ ಅದೆಷ್ಟು ರಮ್ಯ! ‘ನಾನೋ’, ನಾನೆಂಬ ಭ್ರಮೆ ಉಳ್ಳ ಕ್ರಿಮಿಯಷ್ಟೇ😌 A morning of mine 09:01 AM ಹಂಚಿ
#ಅಧ್ಯಾತ್ಮ, #ಏಪ್ರಿಲ್19 ಶ್ರೀಧರಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳ ಪೂರ್ವನಾಮ ಶ್ರೀಧರ್ ದೇಗ್ಲೂರ್ಕರ್. ಇವರ ಹುಟ್ಟೂರು ಲ್ಯಾಡ್ ಚಿಂಚೋಳಿ. ಶ್ರೀಧರರು 1908ರ ಡಿಸೆಂಬರ್ 7ರಂದು ಕಮಲಾಬಾಯ 08:30 AM ಹಂಚಿ
#ಏಪ್ರಿಲ್19, #ನನ್ನ ಚಿತ್ರಗಳು ಓಂಕಾರ ಓಂಕಾರದೆ ಕಂಡೆ ಪ್ರೇಮನಾದವ At Omkara Ashrama, Bengaluru in April 2016 07:42 AM ಹಂಚಿ
#ಅಕ್ಟೋಬರ್21, #ಏಪ್ರಿಲ್19 ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಚಂದ್ರಕಾಂತ ಕುಸನೂರ ಖ್ಯಾತ ಬರಹಗಾರರಾಗಿ, ರಂಗತಜ್ಞರಾಗಿ ಮತ್ತು ಕಲಾವಿದರಾಗಿ ಹೆಸರಾದವರು. ವಿವಿಧ ರೀತಿಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದ ಕುಸನೂರ ಅವರು ಕನ್ನಡ ಸ 07:34 AM ಹಂಚಿ
#ಏಪ್ರಿಲ್19, #ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ರಾಜು ಅನಂತಸ್ವಾಮಿ ಅವರು ಹುಟ್ಟಿದ ದಿನ ಏಪ್ರಿಲ್ 19, 1972. ಪ್ರತಿಭೆಯ ಅನಂತತೆಯ ಮಹಾನ್ ಶಿಖರರಾದ ಮೈಸೂರು ಅನಂತಸ್ವಾಮಿಗಳ ಮಗನಾದ ರಾಜು ಅನಂತಸ್ವಾಮಿ, ತಂದೆಯೊಂ 06:50 AM ಹಂಚಿ
#ಏಪ್ರಿಲ್19, #ಜಿ. ವೆಂಕಟಸುಬ್ಬಯ್ಯ ಜಿ. ವೆಂಕಟಸುಬ್ಬಯ್ಯ ಜಿ. ವೆಂಕಟಸುಬ್ಬಯ್ಯ ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು ತಜ್ಞರೆಂದೇ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿ ನಮ್ಮ ಮತ್ತು ನಮ್ಮ ಹಿರಿಯ ತಲೆಮಾರುಗಳ ಕೊಂಡಿಯಂತೆ 108 ವರ್ಷ ಈ ಲೋಕದಲ್ಲಿ 06:45 AM ಹಂಚಿ
#ಆರ್ಯಭಟ, #ಏಪ್ರಿಲ್19 ಆರ್ಯಭಟ ಆರ್ಯಭಟ ಭಾರತವು 1975ರ ಏಪ್ರಿಲ್ 19ರಂದು, ತನ್ನ ಪ್ರಥಮ ಕೃತಕ ಭೂ ಉಪಗ್ರಹವನ್ನು ಅಂತರಿಕ್ಷ ಕಕ್ಷೆಗೆ ಹಾರಿಸಿತು. ಅದರ ಹೆಸರು "ಆರ್ಯಭಟ". ಪ್ರಾಚೀನ ಭಾರತದ ಅದ್ವಿತೀಯ ಗ 06:45 AM ಹಂಚಿ