#ಚಹಾ ಧ್ಯಾನ, #ಮೇ21 ಚಹಾ ಧ್ಯಾನ ಚಹಾ ಧ್ಯಾನ On World Tea Day ಮೈಸೂರು ಬೆಂಗಳೂರಿಗರಿಗೆ ಕಾಫಿ ಅಂದರೆ ಪ್ರಾಣ. ಹಾಗಂತ ಚಹಾ ಕುಡಿಯಲ್ಲ ಅಂತಲ್ಲ. ಆದರೆ ಕಾಫಿ ಇಲ್ಲದೆ ಬೆಳಗಾಗಲ್ಲ, ಕೆಲವು ಕಪ್ ಕಾಫಿ ಇಲ್ಲದಿದ್ರೆ 01:04 PM ಹಂಚಿ
#ಬೇಲೂರು ರಘುನಂದನ್, #ಮೇ21 ಬೇಲೂರು ರಘುನಂದನ್ ಬೇಲೂರು ರಘುನಂದನ್ ಡಾ. ಬೇಲೂರು ರಘುನಂದನ್ ಅವರು ಬೋಧಕರಾಗಿ, ರಂಗಕರ್ಮಿಯಾಗಿ, ನಾಟಕಕಾರರಾಗಿ ಮತ್ತು ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಮೇ 21, ರಘುನಂದನ್ ಅವರ ಜನ್ಮದಿನ. ಮೂ 08:01 AM ಹಂಚಿ
#ಆತ್ಮೀಯ, #ಛಾಯಾಗ್ರಹಣ ರಾಮ್ ನರೇಶ್ ಮಂಚಿ ರಾಮ್ ನರೇಶ್ ಮಂಚಿ ಫೇಸ್ ಬುಕ್ ಕನ್ನಡಿಗರ ಆತ್ಮೀಯವಲಯಗಳಲ್ಲಿ ರಾಮ್ ನರೇಶ್ ಮಂಚಿ ಅವರನ್ನು ಬಲ್ಲದಿರುವವರು ಅಪರೂಪ. ಅವರೊಬ್ಬ ಮಹತ್ವದ ಸಾಂಸ್ಕೃತಿಕ ಮತ್ತು ಪ್ರಕೃತಿ ಛಾಯಾಗ್ರಾಹಕ. ಯಕ್ಷ 07:37 AM ಹಂಚಿ
#ಮೇ21, #ಸಾಹಿತ್ಯ ಸುನೀತಿ ಕೃಷ್ಣಸ್ವಾಮಿ ಸುನೀತಿ ಕೃಷ್ಣಸ್ವಾಮಿ ಕಳೆದ ಶತಮಾನದ ಪ್ರಸಿದ್ಧ ಕಾದಂಬರಿಗಾರ್ತಿಯರಲ್ಲಿ ಸುನೀತಿ ಕೃಷ್ಣಸ್ವಾಮಿ ಅವರು ಒಬ್ಬರು. ಸುನೀತಿ ಕೃಷ್ಣಸ್ವಾಮಿಯವರು ಮೈಸೂರಿನಲ್ಲಿ 1932ರ ಮೇ 21ರಂದು ಜನಿಸಿದರು 07:14 AM ಹಂಚಿ
#ಜಿ. ವಿ. ಅತ್ರಿ, #ಮೇ21 ಜಿ. ವಿ. ಅತ್ರಿ ಜಿ. ವಿ. ಅತ್ರಿ ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿ ಪ್ರಖ್ಯಾತಿಯಲ್ಲಿದ್ದಾಗಲೇ ನದೀ ಪ್ರವಾಹದಲ್ಲಿ ಮತ್ತೊಬ್ಬರ ಪ್ರಾಣ ಉಳಿಸಹೋಗಿ ತಮ್ಮ ಪ್ರಾಣ ಕಳೆದುಕೊಂಡ ಜಿ.ವಿ. 07:00 AM 1 ಹಂಚಿ
#ಆತ್ಮೀಯ, #ಮೇ21 ರಾಘವನ್ ಚಕ್ರವರ್ತಿ ರಾಘವನ್ ಚಕ್ರವರ್ತಿ ರಾಘವನ್ ಚಕ್ರವರ್ತಿ ನಮ್ಮ ನಡುವಿನ ಅದ್ಭುತ ಬರಹಗಾರರು. ಅವರ ಬರಹಗಳನ್ನು ನಾನು ಹೆಚ್ಚು ಕಂಡಿರುವುದು ಫೇಸ್ಬುಕ್ ಹಾಗೂ ಅಂತರಜಾಲ ತಾಣಗಳಾದ ಋತುಮಾನ, ಅವಧಿ, ನಾನುಗೌ 07:00 AM ಹಂಚಿ
#ಮೇ21, #ವಿಜ್ಞಾನ ವಿಲೆಂ ಐಂಥೊವೆನ್ ವಿಲೆಂ ಐಂಥೊವೆನ್ ನೊಬೆಲ್ ಪುರಸ್ಕೃತ ವಿಜ್ಞಾನಿ ವಿಲೆಂ ಐಂಥೊವೆನ್ ಎಲೆಕ್ಟ್ರೊ ಕಾರ್ಡಿಯೋಗ್ರಾಫ್ ಸಾಧನವನ್ನು ಕಂಡು ಹಿಡಿದು ಜಗಕ್ಕುಪಕರಿಸಿದ ಮಹನೀಯರು. ವಿಲೆಂ ಐಂಥೊವೆನ್ 1860ರ ಮೇ 2 06:57 AM ಹಂಚಿ
#ಏಪ್ರಿಲ್12, #ಮೇ21 ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಸಿ. ಡಿ. ನರಸಿಂಹಯ್ಯ ಭಾರತೀಯ ಇಂಗ್ಲಿಷ್ನ ಪ್ರಸಿದ್ಧ ಲೇಖಕರು. ಇವರು ಇಂಗ್ಲಿಷ್ ಸಾಹಿತ್ಯ ಬೋಧನೆ ಹಾಗೂ ಖಚಿತ ವಿಮರ್ಶಾ ನಿಲವುಗಳಿಂದ ಭಾರತೀಯ ಸಾಹಿತ್ಯ ವಲಯದಲ್ಲ 06:50 AM 1 ಹಂಚಿ
#ಮೇ21, #ಸುಂದರಲಾಲ್ ಬಹುಗುಣ ಬಹುಗುಣ ಸುಂದರಲಾಲ್ ಬಹುಗುಣ ಸುಂದರಲಾಲ್ ಬಹುಗುಣ ಮಹತ್ವದ ಪರಿಸರ ಹೋರಾಟಗಾರರಾಗಿ ಜನರಲ್ಲಿ ಪರಿಸರದ ಉಳಿಕೆಯ ಮಹತ್ವವನ್ನು ಆಳವಾಗಿ ಬೇರೂರಿಸಿದ ಪ್ರಮುಖರು. ಗರ್ವಾಲಿ ಪರಿಸರವಾದಿಯಾಗಿ ಹಾಗೂ ಚ 06:48 AM ಹಂಚಿ
#ಮೇ21, #ಶುಭಶ್ರೀ ಭಟ್ಟ ಶುಭಶ್ರೀ ಭಟ್ಟ ಶುಭಶ್ರೀ ಭಟ್ಟ ಸಾಫ್ಟವೇರ್ ತಂತ್ರಜ್ಞೆಯಾದ ಶುಭಶ್ರೀ ತಾನು ಬೆಳೆದ ಗ್ರಾಮೀಣ ಪರಿಸರ ಮತ್ತು ಸಾಂಸ್ಕೃತಿಕ ನೆಲೆಗಳನ್ನು ಅಂತರಂಗೀಕರಿಸಿಕೊಂಡಿರುವ ಭಾವುಕ ಸಹೃದಯಿ. ಮೇ 21, ಶುಭಶ್ರೀ ಅವರ 06:46 AM ಹಂಚಿ
#ಮೇ21, #ಮೋಹನ್ಲಾಲ್ ಮೋಹನ್ಲಾಲ್ ಮೋಹನ್ಲಾಲ್ ಮಲಯಾಳಂ ನಟರಾದ ಮೋಹನ್ಲಾಲ್ ಒಬ್ಬ ಮಹಾನ್ ನಟ. ಗಾಂಭೀರ್ಯವೇ ಮೂರ್ತಿವೆತ್ತಂತೆ ಚಿತ್ರಗಳಲ್ಲಿ ಕಾಣುವ ಈತ ಪ್ರವೃತ್ತಿಯಲ್ಲೂ ಗಂಭೀರ. ಜೊತೆಗೆ ಈ ದೇಶದ ಅತ್ಯಂತ ಸಹಜ ಕ 06:46 AM ಹಂಚಿ
#ಮೇ21, #ರಾಜೀವ್ ಗಾಂಧೀ ರಾಜೀವ್ ಗಾಂಧಿ ರಾಜೀವ್ ಗಾಂಧಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾದ ದಿನ. ರಾಜೀವ್ ಗಾಂಧೀ ಈ ಲೋಕ ಬಿಟ್ಟು ಹೋಗಿಯೇ 34 ವರ್ಷ ಆಗಿ ಹೋಯಿತು. ಅಂದಿನ ದಿನ ಇನ್ನೂ ಮಂಪರು ನಿದ್ರೆಯಲ್ಲಿ, ಇದ 06:13 AM ಹಂಚಿ
#ಚಕ್ರವರ್ತಿ ವಿಜಯರಾಘವ ನರಸಿಂಹನ್, #ಮೇ21 ನರಸಿಂಹನ್ ಚಕ್ರವರ್ತಿ ನರಸಿಂಹನ್ ಚಕ್ರವರ್ತಿ ವಿಜಯರಾಘವ ನರಸಿಂಹನ್ ಅವರು ಭಾರತೀಯ ನಾಗರಿಕ ಸೇವಾ ಅಧಿಕಾರಿ ಮತ್ತು ವಿಶ್ವಸಂಸ್ಥೆಯ ಮಾಜಿ ಅಧೀನ ಕಾರ್ಯದರ್ಶಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಇಪ 04:52 AM ಹಂಚಿ
#ಬಿ. ದಾಮೋದರ ಬಾಳಿಗ, #ಮೇ21 ದಾಮೋದರ ಬಾಳಿಗ ಬಿ. ದಾಮೋದರ ಬಾಳಿಗ ದಾಮೋದರ ಬಾಳಿಗ ಸಾಹಿತಿ, ಪ್ರಕಾಶಕ ಮತ್ತು ಸಮಾಜಸೇವೆಗೆ ಹೆಸರಾಗಿದ್ದವರು. ದಾಮೋದರ ಬಾಳಿಗರು 1908ರ ಸೆಪ್ಟೆಂಬರ್ 7ರಂದು ಪುತ್ತೂರಿನಲ್ಲಿ ಜನಿಸಿದರು. ಇವರ ವಂಶಸ್ಥ 04:39 AM ಹಂಚಿ
#ಅಧ್ಯಾತ್ಮ, #ಮೇ20 ಚಂದ್ರಶೇಖರೇಂದ್ರ ಸರಸ್ವತಿ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಆಧುನಿಕ ಶಂಕರರೆಂದೇ ಕರೆಸಿಕೊಂಡ ಶತಾಯುಷಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ನಡೆದಾಡುವ ದೇವರೆಂದು ಪ್ರಥಿತರಾದವರ 08:28 AM ಹಂಚಿ
#ನನ್ನ ಚಿತ್ರಗಳು, #ಮೇ20 ಒಮ್ಮತ ಪ್ರಶಾಂತ ಬೆಳಗಿಗೆ ಸ್ವಾಗತ. ಇರಲಿ ಪ್ರಕೃತಿಯೊಡನೆ ಒಮ್ಮತ. Photo: at our Kukkarhalli Lake, Mysore on 20.05.2013 08:12 AM ಹಂಚಿ
#ಮೇ20, #ರೋಹಿಣಿ ಸುಬ್ಬರತ್ನಂ ರೋಹಿಣಿ ಸುಬ್ಬರತ್ನಂ ರೋಹಿಣಿ ಸುಬ್ಬರತ್ನಂ ಸಂಗೀತ ಶಾಸ್ತ್ರಜ್ಞೆ ವಿದುಷಿ ಕೆ. ರೋಹಿಣಿ ಸುಬ್ಬರತ್ನಂ ಅವರು ಸಂಗೀತ - ಸಾಹಿತ್ಯ - ಸಾಂಸ್ಕೃತಿಕ ಸತ್ಪರಂಪರೆಗಳ ತ್ರಿವೇಣಿ ಸಂಗಮ ಇದ್ದಂತೆ. ರೋಹಿಣಿ ಅವರು 1958ರ 07:58 AM ಹಂಚಿ
#ಡಿ. ಎಸ್. ರಾಮಸ್ವಾಮಿ, #ಮೇ20 ರಾಮಸ್ವಾಮಿ ರಾಮಸ್ವಾಮಿ ಡಿ ಎಸ್ ಡಿ. ಎಸ್. ರಾಮಸ್ವಾಮಿ ಉತ್ಸಾಹಿ ಸಾಹಿತ್ಯ ಸಾಧಕರು. ರಾಮಸ್ವಾಮಿ ಅವರು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಜನಿಸಿದರು. ತಂದೆ ಡಿ. ಶ್ರೀನಿವಾಸರ 07:27 AM ಹಂಚಿ
#ಎನ್. ಬಿ. ಜಯಪ್ರಕಾಶ್, #ಮೇ20 ಎನ್. ಬಿ. ಜಯಪ್ರಕಾಶ್ ಎನ್. ಬಿ. ಜಯಪ್ರಕಾಶ್ ಎನ್. ಬಿ. ಜಯಪ್ರಕಾಶ್ (ಜೆಪಿ) ಕಲಾವಿದರಾಗಿ ಮತ್ತು ಹಲವು ಚಟುವಟಿಕೆಗಳ ಸಂಘಟಕರಾಗಿ ಸಕ್ರಿಯರಾಗಿದ್ದಾರೆ. ಅವರು ಹಾಸ್ಯಪಾತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪ 07:22 AM ಹಂಚಿ
#ಮಹಾರಾಜಪುರಂ ಸಂತಾನಂ, #ಮೇ20 ಮಹಾರಾಜಪುರಂ ಸಂತಾನಂ ಮಹಾರಾಜಪುರಂ ಸಂತಾನಂ ಮಹಾರಾಜಪುರಂ ಸಂತಾನಂ ಶ್ರೇಷ್ಠ ಸಂಗೀತಗಾರರಾಗಿ ಪ್ರಸಿದ್ಧರು. ಮಹಾರಾಜಪುರಂ ಸಂತಾನಂ ತಮಿಳುನಾಡಿನ ಸಿರುನಂಗೂರ್ ಎಂಬ ಹಳ್ಳಿಯಲ್ಲಿ 1928ರ ಮೇ 20ರಂದು ಜನಿಸಿದರು. 07:12 AM ಹಂಚಿ