#ಜಿ. ಎನ್. ಮೋಹನ್, #ಜುಲೈ14 ಜಿ. ಎನ್. ಮೋಹನ್ ಜಿ. ಎನ್. ಮೋಹನ್ ಕನ್ನಡದ ಬಗ್ಗೆ ವೆಬ್ ಅಂತರಜಾಲದಲ್ಲಿ ಚಿಂತಿಸುವವರಿಗೆ ಮೊದಲು ನೆನಪಾಗುವುದು 'ಅವಧಿ'. ಇದನ್ನು ಮೂಡಿಸಿದವರು ಜಿ. ಎನ್. ಮೋಹನ್. ಕಿರುತೆರೆಯಲ್ಲಿ 'ಈಟ 06:16 AM 1 ಹಂಚಿ
#ಜುಲೈ14, #ನನ್ಜ ಚಿತ್ರಗಳು ಸಂಪಿಗೆ ಸಂಪಿಗೆ ಮರದ ಹಸುರೆಲೆ ನಡುವೆ At Lalbagh, Bengaluru on 14.7.2016 06:13 AM ಹಂಚಿ
#ಅಧ್ಯಾತ್ಮ, #ಜುಲೈ14 ಸ್ವಾಮಿ ಶಿವಾನಂದರು ಸ್ವಾಮಿ ಶಿವಾನಂದ ಸರಸ್ವತಿ ವೈದ್ಯರಾಗಿದ್ದ ಮಹನೀಯರೊಬ್ಬರು ತಮ್ಮೊಳಗೆ ಆಧ್ಯಾತ್ಮದ ಬೆಳಕನ್ನು ಕಂಡುಕೊಂಡು ಅದರಿಂದ ಲೋಕದ ಕತ್ತಲೆಯನ್ನೂ ಹೋಗಲಾಡಿಸಲು ನಿರತರಾದರು. ಅವರೇ ಪೂಜ್ಯ ಸ್ವಾ 06:12 AM ಹಂಚಿ
#ಜುಲೈ14, #ನನ್ನ ಚಿತ್ರಗಳು ಸಮಾನವಾಗಿರಲಿ ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ| ಸಮಾನಸ್ತು ವೋ ಮನೋ ಯಥಾ ವಃ ಸುಹಾಸತಿ|| "ನಮ್ಮೆಲ್ಲರ ಅಭಿಪ್ರಾಯಗಳು ಸಮಾನವಾಗಿರಲಿ, ಒಂದಾಗಿರಲಿ. ನಮ್ಮೆಲ್ಲರ ಹೃದಯಗಳು ಒಂದಾಗಿರಲಿ. ನಮ್ಮ 06:12 AM ಹಂಚಿ
#ಜನವರಿ21, #ಜುಲೈ14 ವೆಂಕಟಸುಬ್ರಹ್ಮಣ್ಯಂ ಅಯ್ಯರ್ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕ ಸಂಗೀತವನ್ನು ಪ್ರಸಿದ್ಧಗೊಳಿಸಿದವರಲ್ಲಿ ವೆಂಕಟಸುಬ್ರಹ್ಮಣ್ಯಂ ಅಯ್ಯರ್ ಪ್ರಮುಖರು. ವೆಂಕಟಸುಬ್ರಹ್ಮಣ್ಯಂ ಅಯ್ಯರ್ 06:12 AM ಹಂಚಿ
#ಜುಲೈ14, #ಜೂನ್25 ಮದನ್ ಮೋಹನ್ ಮದನ್ ಮೋಹನ್ ಮದನ್ ಮೋಹನ್ ಹಿಂದಿ ಚಲನಚಿತ್ರರಂಗದ ಮಹಾನ್ ಸಂಗೀತ ಸಂಯೋಜಕರಲ್ಲಿ ಒಬ್ಬರು. ಹಿಂದಿ ಚಲನಚಿತ್ರಗಳಿಗೆ ಅವರು ಸಂಯೋಜಿಸಿದ ಅಮರ ಗಜಲ್ಗಳಿಗಾಗಿ ಅವರು ಚಿರಸ್ಮರಣೀಯರೆನಿಸಿದ್ದಾ 06:10 AM ಹಂಚಿ
#ಗೀತಾ, #ಜುಲೈ14 ಗೀತಾ ಗೀತಾ ಗೀತಾ ನನ್ನ ಅಚ್ಚುಮೆಚ್ಚಿನ ನಟಿಯರಲ್ಲಿ ಒಬ್ಬರು. ಅವರದ್ದು ಗಾಂಭೀರ್ಯ ತುಂಬಿದ ಚೆಲುವು, ಒಲವು ಮತ್ತು ಭಾವಪೂರ್ಣತೆಗಳು ಸಮ್ಮಿಳನಗೊಂಡ ಅಪೂರ್ವ ತೇಜಸ್ಸು. ಗೀತಾ ಕಡಾಂಬಿ ಅವರು 196 06:10 AM ಹಂಚಿ
#ಜುಲೈ14, #ರಂಗಭೂಮಿ ಶಿಲ್ಪಾ ಜೋಶಿ ಶಿಲ್ಪಾ ಜೋಶಿ ಇಂದು ಫೇಸ್ಬುಕ್ಕಿನಲ್ಲಿ ನಮ್ಮೆಲ್ಲರ ಆತ್ಮೀಯರಾದ ಶಿಲ್ಪಾ ಜೋಶಿ ಅವರ ಹುಟ್ಟು ಹಬ್ಬ. ಶಿಲ್ಪಾ ಅವರ ಪ್ರತಿಭೆ ನನಗೆ ಮೊದಲು ಗಮನ ಸೆಳೆದದ್ದು ಅವರು ಹಲವು ಕವನಗಳನ್ನು ದೃಶ್ 06:05 AM ಹಂಚಿ
#ಜುಲೈ14, #ನನ್ನ ಚಿತ್ರಗಳು ಭಿತ್ತಿಗಳಲಿ ... ದೇಗುಲಗಳ ಬಿತ್ತಿಗಳಲಿ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ🌷🙏🌷 At Halebeedu Temple in June 2010 06:04 AM ಹಂಚಿ
#ಜನವರಿ7, #ಜುಲೈ14 ಬಿ. ಸರೋಜಾದೇವಿ ಬಿ. ಸರೋಜಾದೇವಿ ಕರ್ನಾಟಕ ರತ್ನ ಬಿ. ಸರೋಜಾದೇವಿ ಭಾರತೀಯ ಚಿತ್ರರಂಗಕ್ಕೆ ಸಂದ ಕರ್ನಾಟಕದ ಭವ್ಯ ಕೊಡುಗೆ. ಅವರು ಕನ್ನಡದಲ್ಲಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರರಂಗಗಳಲ್ಲಿ 05:50 AM ಹಂಚಿ
#ಜುಲೈ14, #ಮಾರ್ಚ್27 ಮುಮ್ಮಡಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಮುಮ್ಮಡಿ ಕೃಷ್ಣರಾಜ ಒಡೆಯರ್ ಮೈಸೂರಿನ ರಾಜವಂಶದ 22ನೆಯ ಅರಸರು. ಇವರ ಆಳ್ವಿಕೆಯ ಕಾಲ 1799-1868. 1831ರಲ್ಲಿ ರಾಜ್ಯದಲ್ಲಿ ತಲೆದೋರಿದ ಪ್ರಕ್ಷುಬ್ಧ ಪರಿಸ 05:37 AM 1 ಹಂಚಿ
#ಜುಲೈ14, #ಮಂಡ್ಯ ರಮೇಶ್ ಮಂಡ್ಯ ರಮೇಶ್ ಮಂಡ್ಯ ರಮೇಶ್ ಮಂಡ್ಯ ರಮೇಶ್ ಪ್ರಸಿದ್ಧ ರಂಗಕರ್ಮಿ ಮತ್ತು ಚಲನಚಿತ್ರ ಕಲಾವಿದರು. ಇವರೊಂದಿಗೆ 44 ವರ್ಷಗಳ ರಂಗಭೂಮಿ ಅನುಭವ ಹಾಗೂ 31 ವರ್ಷಗಳ ಸಿನಿಮಾಲೋಕದ ಅನುಭವವಿದೆ. ಮಂಡ್ಯ ರಮೇಶ್ 1 05:30 AM ಹಂಚಿ
#ಜುಲೈ13, #ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ 'ತಾಯಿ ಸಾಹೇಬ', 'ಸಾವಿತ್ರಿ', 'ಜ್ಞಾನೇಶ್ವರಿ' ಮುಂತಾದ ಹಲವಾರು ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರ 06:28 AM 1 ಹಂಚಿ
#ಜುಲೈ13, #ನನ್ನ ಚಿತ್ರಗಳು ಸುಖಿನೋ ಭವಂತು ಲೋಕಾ ಸಮಸ್ತಾಃ ಸುಖಿನೋ ಭವಂತು, ಸರ್ವಃ ಸರ್ವತ್ರ ನಂದತು May everyone in this world live in comfort May everyone everywhere live joyfully. Photo @ Kukkarahalli Lake 06:27 AM ಹಂಚಿ
#ಎ. ಕೆ. ರಾಮಾನುಜನ್, #ಜುಲೈ13 ಎ. ಕೆ. ರಾಮಾನುಜನ್ ಎ.ಕೆ ರಾಮಾನುಜನ್ ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾ 06:23 AM ಹಂಚಿ
#ಜುಲೈ13, #ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಾಗಿ, ವೈಣಿಕರಾಗಿ ಮತ್ತು ಕಲಾಪೋಷಕರಾಗಿ ಹೆಸರಾಗಿದ್ದರು. ಸುಬ್ಬಣ್ಣನವರು 1854ರಲ್ಲಿ ವೈಣಿಕರ ವಂಶದಲ್ಲಿ 06:21 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತದ ಸವಿ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕದಡದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ (ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯಿಂದ) Where is tha 06:20 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಹೃದಯಂಗಮ ಬಾನು, ಭುವಿ, ಭಾನು, ಹಕ್ಕಿ, ಎಲೆ, ಹೂವು, ಹೃದಯ ಎಲ್ಲ ಒಮ್ಮೆಲೆ ಹೃದಯಂಗಮ Everything one in heart called Morning at Jumeira Lake Towers, Dubai on 13.7.2020 06:09 AM ಹಂಚಿ
#ಜುಲೈ13, #ಭಕ್ತಿಗೀತೆ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ || ಪ || ಅಕಳಂಕ ಚರಿತ ಮಕರ ಕುಂಡಲಧರ ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ || ಅರಳೆಲೆ ಮಾಂಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ೨ || ಅಂದು 06:08 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತವಾಹಿನಿ ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ. ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು ಸುತ್ತಮುತ್ತಲು ಮರಳು ಮೇಲೆ ಪಾಚಿ. ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ ಕಿರಿದಾಗ 06:06 AM ಹಂಚಿ