#ಏಪ್ರಿಲ್15, #ಕಲೆ ವಿಶ್ವ ಕಲಾ ದಿನ ವಿಶ್ವ ಕಲಾ ದಿನ Happy World Art Day ಮಹಾನ್ ಕಲಾವಿದ ಲಿಯನಾರ್ಡೊ ಡ ವಿಂಚಿ ಜನ್ಮದಿನವಾದ ಈ ದಿನವನ್ನು ಯುನೆಸ್ಕೋ ನಿರ್ಣಯದ ಮೇರೆಗೆ 2012ರ ವರ್ಷದಿಂದ ಮೊದಲುಗೊಂಡಂತೆ, ವಿಶ್ವದಾದ್ಯಂ 07:25 AM ಹಂಚಿ
#ಏಪ್ರಿಲ್15, #ಕಲೆ ಸುದರ್ಶನ್ ಪಟ್ನಾಯಕ್ ಸುದರ್ಶನ್ ಪಟ್ನಾಯಕ್ ಮರಳಿನ ಮೇಲೆ ಹೊಸ ಲೋಕವನ್ನು ತೆರೆದಿಡುವ ಸುದರ್ಶನ್ ಪಟ್ನಾಯಕ್ ಇಂದು ವಿಶ್ವ ಪ್ರಸಿದ್ಧರು. ಕೊರೊನಾ ಸಮಯದಲ್ಲಿ ಕ್ಷೇಮವಾಗಿರಿ ಸಂದೇಶದವರೆಗೆ ವಿವಿಧ ಕಲಾಕೃತಿಗಳು, 07:00 AM ಹಂಚಿ
#ಎಂ. ಪ್ರಭಾಕರ್, #ಏಪ್ರಿಲ್15 ಎಂ. ಪ್ರಭಾಕರ್ ಎಂ.ಪ್ರಭಾಕರ್ ಎಂ. ಪ್ರಭಾಕರ್ ಸುಗಮ ಸಂಗೀತ ಕ್ಷೇತ್ರದಲ್ಲಿ ಹಿರಿಯ ಹೆಸರು. ಎಂ. ಪ್ರಭಾಕರ್ 1922ರ ಏಪ್ರಿಲ್ 15ರಂದು ಭಟ್ಕಳದಲ್ಲಿ ಜನಿಸಿದರು. ಪ್ರಭಾಕರ್ ಅವರ ತಂದೆ ಎಂ. ರಂಗರಾವ್ ಸಂಗೀ 06:56 AM ಹಂಚಿ
#ಏಪ್ರಿಲ್15, #ಕಲೆ ವೆಂಕಟರಮಣ ಭಟ್ ಶಿಲ್ಪಿಗಳಾದ ರತ್ನಾ ಭಟ್ ಮತ್ತು ಸುರಾಲು ವೆಂಕಟರಮಣ ಭಟ್ ದಂಪತಿಗಳು ದಂಪತಿಗಳಾದ ರತ್ನಾ ಭಟ್ ಮತ್ತು ಸುರಾಲು ವೆಂಕಟರಮಣ ಭಟ್ ಶ್ರೇಷ್ಠ ಶಿಲ್ಪಿಗಳು. ಹೊಯ್ಸಳ ಶೈಲಿಯ ಶಿಲ್ಪಕಲೆಯನ್ನು ಪುನ 06:56 AM ಹಂಚಿ
#ಏಪ್ರಿಲ್15, #ನನ್ನ ಚಿತ್ರಗಳು ಹೊಂಗಿರಣ ಬದುಕೆಂಬ ಬಾನಿನಲಿ ಹೊಂಗಿರಣ ತಂದೆ ಈ ಪ್ರೇಮದ ಮನದೆ ನೆಲೆಯಾಗಿ ನಿಂತೆ ಈ ನನ್ನ ಮನ ನಿಂದಾದ ಉಸಿರೊಂದಾದ ಈ ಕ್ಷಣದಿಂದೇ... At Mysore on 15.4.2013 06:55 AM ಹಂಚಿ
#ಏಪ್ರಿಲ್15, #ಗಂಗಾಧರ ಐತಾಳ್ ಗಂಗಾಧರ ಐತಾಳ್ ಗಂಗಾಧರ ಐತಾಳ್ ಗಂಗಾಧರ ಐತಾಳ್ ಅವರು ವಿಜ್ಞಾನ ಶಿಕ್ಷಕರಾಗಿ ಮತ್ತು ಲೇಖಕರಾಗಿ ಹೆಸರಾಗಿದ್ದವರು. ಇವರ ಪತ್ನಿ ಪಾರ್ವತಿ ಜಿ. ಐತಾಳ್ Parvathi Aithal ಅವರು ನಾಡಿನ ಪ್ರಸಿದ್ಧ ಲೇಖಕಿ. 06:53 AM ಹಂಚಿ
#ಏಪ್ರಿಲ್15, #ಕಲೆ ಲಿಯನಾರ್ಡೊ ವಿಂಚಿ ಲಿಯನಾರ್ಡೊ ಡ ವಿಂಚಿ ಮೊನಾಲೀಸಾಳ ಆ ತೇಜಃಪೂರ್ಣ ನಗೆಗೆ ಮಾರುಹೋಗದಿರುವರುಂಟೆ? ಕ್ರಿಸ್ತನ ಲಾಸ್ಟ್ ಸಪ್ಪರ್ ತಿಳಿಯದಿರುವವರೇ ಇಲ್ಲ. ಈ ಮೇರು ಕೃತಿಗಳ ಮಹಾನ್ ಸೃಷ್ಟಿಕರ್ತರಾದ ಲಿಯನಾ 06:50 AM ಹಂಚಿ
#ಏಪ್ರಿಲ್15, #ವಿಜ್ಞಾನ ವೈ. ಸಿ. ಕಮಲ ವೈ.ಸಿ. ಕಮಲ ಡಾ. ವೈ. ಸಿ. ಕಮಲ ಅವರು ವಿಜ್ಞಾನ ಪ್ರಾಧ್ಯಾಪಕಿ, ಬರಹಗಾರ್ತಿ, ಸಂವಹನಗಾರ್ತಿ, ಸಂಘಟನಾಗಾರ್ತಿ, ಪ್ರಕೃತಿ ಪ್ರೇಮಿ ಹೀಗೆ ಬಹುಮುಖಿ. "I’m a Teacher, Science 06:45 AM ಹಂಚಿ
#ಏಪ್ರಿಲ್15, #ಕಲೆ ಜಕಣಾಚಾರಿ ಜಕಣಾಚಾರಿ ಬೇರೆ ಬೇರೆ ದೇಶಗಳ ಮಹಾನ್ ಕಲಾವಿದರ ಬದುಕಿನ ಬಗ್ಗೆ ನಿರ್ದಿಷ್ಟವೇನೋ ಎಂದು ಗೋಚರಿಸುವ ಸಂಗತಿಗಳು ನಮ್ಮ ಭಾರತೀಯ, ಅದರಲ್ಲೂ ಹಿಂದೂ ಸಂಸ್ಕೃತಿಯ ನಿರ್ಮಾಣಗಳ ಬಗ್ಗೆ ಕಾಣಸಿಗು 06:41 AM ಹಂಚಿ
#ಏಪ್ರಿಲ್15, #ಫೆಬ್ರವರಿ19 ರಾಜೇಶ್ ರಾಜೇಶ್ ರಾಜೇಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಕನ್ನಡ ಚಿತ್ರರಂಗದ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭ 06:30 AM ಹಂಚಿ
#ಎಚ್. ವೈ. ಶಾರದಾ ಪ್ರಸಾದ್, #ಏಪ್ರಿಲ್15 ಶಾರದಾ ಪ್ರಸಾದ್ ಎಚ್. ವೈ. ಶಾರದಾ ಪ್ರಸಾದ್ ಕನ್ನಡಿಗರಾದ ಎಚ್. ವೈ. ಶಾರದಾ ಪ್ರಸಾದ್ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬಹುಕಾಲ ಮಾಧ್ಯಮ ಸಲಹೆಗಾರರಾಗಿದ್ದ ಸಮರ್ಥರು. ಉತ್ತಮ ಭಾಷಣಗಾರ್ತಿ ಎಂದ 06:12 AM ಹಂಚಿ
#ಆತ್ಮೀಯ, #ಏಪ್ರಿಲ್14 ಛಾಯಾ ಶ್ರೀವತ್ಸ ಛಾಯಾ ಶ್ರೀವತ್ಸ ನೆನಪು ಛಾಯಾ ಶ್ರೀವತ್ಸ ಅವರು ಕಾರ್ಪೋರೇಟ್ ವಲಯದಲ್ಲಿ ಸಾರ್ವಜನಿಕ ಸಂಪರ್ಕ, ಜೀವನ ಶಿಕ್ಷಣ ಮತ್ತು ತರಬೇತಿ ಹಾಗೂ ಸಮಾಜಮುಖಿಯಾಗಿ ಸ್ತ್ರೀಸಬಲೀಕರಣ ಚಟುವಟಿಕೆಗಳಲ್ಲಿ ಹ 06:59 PM ಹಂಚಿ
#ಅಧ್ಯಾತ್ಮ, #ಏಪ್ರಿಲ್14 ರಮಣ ಮಹರ್ಷಿ ರಮಣ ಮಹರ್ಷಿ ಭಗವಾನ್ ರಮಣ ಮಹರ್ಷಿಗಳು 1879ರ ಡಿಸೆಂಬರ್ 30ರಂದು ತಮಿಳುನಾಡಿನ ಮಧುರೆಯ ಸಮೀಪದ ತಿರುಚುಳಿ ಎಂಬ ಗ್ರಾಮದಲ್ಲಿ ಜನಿಸಿದರು. ಅವರ ತಾಯಿ ಅಳಗಮ್ಮಾಳ್ ಅವರು. ತಂದೆ ಸುಂದರಂ 08:42 AM ಹಂಚಿ
#ಎಸ್. ಕೆ. ಶ್ಯಾಮಸುಂದರ್, #ಏಪ್ರಿಲ್14 ಎಸ್. ಕೆ. ಶ್ಯಾಮಸುಂದರ್ ಎಸ್.ಕೆ. ಶ್ಯಾಮಸುಂದರ್ ಎಸ್.ಕೆ. ಶ್ಯಾಮಸುಂದರ್ ಕನ್ನಡ ಡಿಜಿಟಲ್ ಮಾಧ್ಯಮ ಕಂಡ ಅಪ್ರತಿಮ ಪತ್ರಕರ್ತರು. ಇಂದು ಅವರ ಸಂಸ್ಮರಣೆ ದಿನ. ಶ್ಯಾಮಸುಂದರ್ ಅವರು ಶಾಮಿ ಎಂದೇ ಜನಪ್ರಿಯರಾಗಿದ್ದರ 07:32 AM ಹಂಚಿ
#ಏಪ್ರಿಲ್14, #ಪಿ.ಬಿ.ಶ್ರೀನಿವಾಸ್ ಪಿ.ಬಿ.ಶ್ರೀನಿವಾಸ್ ಪಿ.ಬಿ.ಶ್ರೀನಿವಾಸ್ ಇಂದು ನಮ್ಮ ಪ್ರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಸಂಸ್ಮರಣಾ ದಿನ. ಅವರು ಈ ಲೋಕವನ್ನಗಲಿದ್ದು 2013ರ ಏಪ್ರಿಲ್ 14ರಂದು. 1930ರಲ್ಲಿ ಜನಿಸಿ ವೃದ್ಧರಾಗಿದ್ದರೂ ಅವರ 07:30 AM ಹಂಚಿ
#ಏಪ್ರಿಲ್14, #ಸೌರಮಾನ ಯುಗಾದಿ ಸೌರಮಾನ ಯುಗಾದಿ ಸೌರಮಾನ ಯುಗಾದಿ ಮೇಷ ಮಾಸದ ಪ್ರಾರಂಭದ ದಿನವೇ ಸೌರಮಾನ ಯುಗಾದಿ. ವೈಶಾಖಿ ಅಥವಾ ಬೈಸಾಖಿ ಸಿಖ್ರಿಗೆ ಶುಭವಾದ ದಿನ. ಹಿಮಾಚಲ ಪ್ರದೇಶದಲಿ ಹೊಸ ವರುಷ ಜ್ವಾಲಾಮುಖಿ ದೇವಿಗೆ ಪೂಜೆ ಸಲ್ಲಿಸ 07:23 AM ಹಂಚಿ
#ಏಪ್ರಿಲ್14, #ನನ್ನ ಚಿತ್ರಗಳು ಆರಾಧನೆ ನಿನ್ನ ಸವಿ ನೆನಪೇ ಮನದಲ್ಲಿ ಆರಾಧನೆ ಪ್ರೀತಿಯ ಸವಿ ಮಾತೇ ಉಪಾಸನೆ At Emirates Hills Dubai on 14.4.2019 07:08 AM ಹಂಚಿ
#ಏಪ್ರಿಲ್14, #ನನ್ನ ಚಿತ್ರಗಳು ಬೆಳಗುತಿದೆ ಬೆಳಗುತಿದೆ ಬೆಳಗುತಿದೆ ಲೋಕದಲಿ ಜ್ಯೋತಿ ಬಾಳನ್ನು ಬೆಳಗುವ ಬಂಗಾರ ಜ್ಯೋತಿ 🌷🌷🌷 ಶುಭೋದಯ. Good Morning 😊 At Kukkarahalli Lake, Mysore on 14.4.2013 06:59 AM ಹಂಚಿ
#ಏಪ್ರಿಲ್14, #ಡಿಸೆಂಬರ್6 ಬಿ. ಆರ್. ಅಂಬೇಡ್ಕರ್ ಬಿ. ಆರ್. ಅಂಬೇಡ್ಕರ್ ಭೀಮರಾವ್ ರಾಮಜಿ ಅಂಬೇಡ್ಕರ್ ಸಂವಿಧಾನ ಶಿಲ್ಪಿಗಳಾಗಿ, ಸಮಾಜ ಸುಧಾಕರಾಗಿ, ಕಾನೂನು - ಆರ್ಥಶಾಸ್ತ್ರ ತಜ್ಞರಾಗಿ, ರಾಜಕಾರಣಿಯಾಗಿ ಸ್ಮರಣೀಯರಾಗಿದ್ದಾರೆ. ಅಂಬೇಡ್ಕರ 06:56 AM 1 ಹಂಚಿ