#ಜುಲೈ18, #ರಂಗಭೂಮಿ ವಿದ್ಯಾ ಮೂರ್ತಿ ವಿದ್ಯಾ ಮೂರ್ತಿ ನಮ್ಮೆಲ್ಲರ ಆತ್ಮೀಯರಾದ ಸರಳ ಸಜ್ಜನಿಕೆಯ ವಿದ್ಯಾ ಮೂರ್ತಿ ಅವರು ಕಲಾಲೋಕದ ಮಹಾನ್ ಸಾಧಕಿ. ಇವರು ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಮೂರೂ ಕ್ಷೇತ್ರಗಳಲ್ಲಿ ತಮ್ಮ ಕ 07:10 AM ಹಂಚಿ
#ಜುಲೈ18, #ನನ್ನ ಚಿತ್ರಗಳು ಹಸಿರು ಸಿರಿಯಲಿ ಈ ಹಸಿರು ಸಿರಿಯಲಿ ಮನಸು ಮೆರೆಯಲಿ, ನವಿಲೇ ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ. ಈ ನೆಲದ ನೆಲೆಯಲಿ ಕನಸು ಸುರಿಯಲಿ, ನವಿಲೇ ನೀನೇನೆ ನಾನಾಗುವೆ, ಗೆಲುವಾಗಿಯೆ ಉಲಿವೆ. (ಗೋಪಾಲ ವಾಜ 07:00 AM ಹಂಚಿ
#ಜುಲೈ18, #ಡಿಸೆಂಬರ್5 ನೆಲ್ಸನ್ ಮಂಡೇಲ ಮಹಾತ್ಮ ನೆಲ್ಸನ್ ಮಂಡೇಲ ನೆಲ್ಸನ್ ಮಂಡೇಲ ಅವರು ಹುಟ್ಟಿದ್ದು 1918ರ ಜುಲೈ 18ರಂದು. ಈ ಸಂದರ್ಭದಲ್ಲಿ ಪಿ. ಲಂಕೇಶರು ಮಾರ್ಚ್ 18, 1990ರಲ್ಲಿ ಬರೆದ ‘ಟೀಕೆ – ಟಿಪ್ಪಣಿ' ಯಲ್ಲಿರ 06:20 AM ಹಂಚಿ
#ಕಲ್ಪನಾ, #ಜುಲೈ18 ಕಲ್ಪನಾ ಕಲ್ಪನಾ ಚಲನಚಿತ್ರರಂಗವೆಂಬ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ ಕಲ್ಪನಾ ಕನ್ನಡ ಚಿತ್ರರಂಗದಲ್ಲಿ ಒಂದು ಅಭೂತಪೂರ್ವ ನಕ್ಷತ್ರ. ಅವರು ಬದುಕಿದ್ದು ಕೇವಲ 36 ವರ್ಷ. ಕಲ್ಪನಾ 06:15 AM 1 ಹಂಚಿ
#ಜಯಚಾಮರಾಜೇಂದ್ರ ಒಡೆಯರ್, #ಜುಲೈ18 ಜಯಚಾಮರಾಜೇಂದ್ರ ಒಡೆಯರ್ ಜಯಚಾಮರಾಜೇಂದ್ರ ಒಡೆಯರ್ ಜಯಚಾಮರಾಜೇಂದ್ರ ಒಡೆಯರ್ ನಮ್ಮ ಕಾಲದಲ್ಲಿ ನಾವು ಕಂಡ ಕೊನೆಯ ಅರಸರು. ಜಯಚಾಮರಾಜೇಂದ್ರ ಒಡೆಯರ್ 1919ರ ಜುಲೈ 18ರಂದು ಜನಿಸಿದರು. ಇವರ ತಂದೆ ಕಂಠೀರವ ನರಸಿಂಹರಾ 06:14 AM ಹಂಚಿ
#ಜುಲೈ18, #ಸಿನಿಮಾ ಸೌಂದರ್ಯ ಸೌಂದರ್ಯ ಸೌಂದರ್ಯದ ಖನಿ ಈ ಸೌಂದರ್ಯ. ಕೇವಲ 32 ವರ್ಷ ಮಾತ್ರಾ ಬದುಕಿದ್ದ ಇವರ ಪ್ರತಿಭೆಯೂ ಇವರ ಸೌಂದರ್ಯದಂತೆಯೇ ವಿಶಿಷ್ಟವಿತ್ತು. ಸೌಂದರ್ಯ 1972ರ ಜುಲೈ 18ರಂದು ಮುಳಬಾಗಿಲಿನಲ್ಲಿ ಜ 06:14 AM ಹಂಚಿ
#ಜುಲೈ18, #ಡಿ. ಕೇಶವ ಡಿ. ಕೇಶವ ಡಿ. ಕೇಶವ ಕನ್ನಡಿಗರಾದ ವಿದ್ವಾನ್ ದಾಸಪ್ಪ ಕೇಶವ ಅವರು ಸ್ವಿಡ್ಜರ್ಲ್ಯಾಂಡ್ ದೇಶದಲ್ಲಿ ಭಾರತೀಯ ಯೋಗ, ನೃತ್ಯ ಮತ್ತು ಸಂಗೀತ ಕಲಾವಿದರಾಗಿ, ನೃತ್ಯ ಸಂಯೋಜಕರಾಗಿ, ಗುರುವಾಗಿ ಮತ್ತು ಕಲ 06:14 AM ಹಂಚಿ
#ಕೆ. ಕೃಷ್ಣಮೂರ್ತಿ, #ಜುಲೈ18 ಕೆ. ಕೃಷ್ಣಮೂರ್ತಿ ಕೆ. ಕೃಷ್ಣಮೂರ್ತಿ ಒಮ್ಮೆ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳು ಒಬ್ಬ ಯುವಕನನ್ನು ಡಿ. ವಿ.ಜಿ. ಅವರ ಬಳಿಗೆ ಕರೆದುಕೊಂಡು ಬಂದರು. ಆ ವೇಳೆಗಾಗಲೇ ತರುಣನ ಅನೇಕ ಲೇಖನಗಳು ಪ್ರಕಟಗೊಂಡಿದ್ 06:13 AM ಹಂಚಿ
#ಜುಲೈ18, #ಜೂನ್13 ಮೆಹದಿ ಹಸನ್ ಮೆಹದಿ ಹಸನ್ ಮೆಹದಿ ಹಸನ್ ಮಹಾನ್ ಗಜಲ್ ಗಾಯಕರು. ಲತಾ ಮಂಗೇಶ್ಕರ್ ಅವರಿಂದ "ಭಗವಾನ್ ಕಾ ಸುರ್" ಎಂದು ಭಕ್ತಿಪೂರ್ವಕ ಪ್ರಶಂಸೆ ಪಡೆದಿದ್ದವರು. ಗಜಲ್ ಸಂಗೀತದಲ್ಲಿ ಅವರ ಪ್ 06:12 AM ಹಂಚಿ
#ಅಕ್ಟೋಬರ್3, #ಕದಂಬಿನಿ ಗಂಗೂಲಿ ಕಾದಂಬಿನಿ ಗಂಗೂಲಿ ಕಾದಂಬಿನಿ ಗಂಗೂಲಿ ಕಾದಂಬಿನಿ ಗಂಗೂಲಿ ಬ್ರಿಟಿಷ್ ಭಾರತದ ಸಾಮ್ರಾಜ್ಯದಲ್ಲಿನ ಇಬ್ಬರು ಪ್ರಥಮ ಮಹಿಳಾ ಪದವಿಧರೆಯಲ್ಲಿ ಒಬ್ಬರು ಮತ್ತು ದಕ್ಷಿಣ ಏಷ್ಯಾದಲ್ಲಿಯೇ ಪಾಶ್ಚತ್ಯ ವೈದ್ಯ ತರಬೇತಿ 06:10 AM ಹಂಚಿ
#ಉಪೇಂದ್ರ ಕುಮಾರ್, #ಜನವರಿ24 ಉಪೇಂದ್ರ ಕುಮಾರ್ ಉಪೇಂದ್ರ ಕುಮಾರ್ ಕನ್ನಡ ಸಿನಿಮಾ ಸಂಗೀತದಲ್ಲಿ ಉಪೇಂದ್ರ ಕುಮಾರ್ ಸುಪ್ರಸಿದ್ಧ ಹೆಸರು. ಉಪೇಂದ್ರ ಕುಮಾರ್ ಅವರು 1941ರ ಜುಲೈ 18ರಂದು ಒದಿಷಾ ರಾಜ್ಯದಲ್ಲಿ ನೆಲೆಸಿದ್ದ ತೆಲುಗು ಕುಟುಂಬದಲ 06:10 AM ಹಂಚಿ
#ಜುಲೈ18, #ಫೆಬ್ರವರಿ6 ಭೂಪಿಂದರ್ ಭೂಪಿಂದರ್ ಸಿಂಗ್ ಭೂಪಿಂದರ್ ಸಿಂಗ್ ಭಾವಪೂರ್ಣ ಚಲನಚಿತ್ರ ಗೀತೆಗಳ ಗಾಯನಕ್ಕೆ ಹೆಸರಾಗಿದ್ದವರು. ಮೂಲತಃ ಗಝಲ್ ಗಾಯಕರಾದ ಭೂಪಿಂದರ್ ಸಿಂಗ್ ಚಲನಚಿತ್ರ ರಂಗದಲ್ಲಿ ಹೊಸತನ ತಂದವರಲ್ಲಿ ಒಬ 06:00 AM ಹಂಚಿ
#ಅಕ್ಟೋಬರ್15, #ಜುಲೈ18 ಹುಲಿವಾನ ಗಂಗಾಧರಯ್ಯ ಹುಲಿವಾನ ಗಂಗಾಧರಯ್ಯ ಹುಲಿವಾನ ಗಂಗಾಧರಯ್ಯ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕಲಾವಿದರಾಗಿ ಹೆಸರಾಗಿದ್ದವರು. ಕೃಷಿಕರಾದ ಅವರು ರೈತ ಸಂಘಟನೆಯಲ್ಲೂ ಪ್ರಮುಖ ಹೆಸರಾಗಿದ್ದವರು. ಹುಲಿವ 06:00 AM ಹಂಚಿ
#ಎ. ಎನ್. ಮುಕುಂದ, #ಏಪ್ರಿಲ್22 ಎ. ಎನ್. ಮುಕುಂದ ಎ. ಎನ್. ಮುಕುಂದ ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ತೆರನಾದ ಸಾಹಿತ್ಯ ಲೋಕದ ದಿಗ್ಗಜರನ್ನು ಕಂಡಿದ್ದೇವೆ. ಈ ದಿಗ್ಗಜರ ವಿಶಿಷ್ಟತೆಗಳ ಸೂಕ್ಷ್ಮ ಬೆರಗುಗಳನ್ನು ತಮ್ಮ ಕ್ಯಾಮೆರಾ ಕಣ್ಣಿನ 05:45 AM ಹಂಚಿ
#ಕ್ರೀಡೆ, #ಗ್ಯಾರಿ.ಸೋಬರ್ಸ್ ಗ್ಯಾರಿ ಶೋಬರ್ಸ್ ಗ್ಯಾರಿ ಸೋಬರ್ಸ್ ಇನ್ನಿಲ್ಲ ಕ್ರಿಕೆಟ್ ಲೋಕ ಕಂಡ ಮಹಾನ್ ಸರ್ವಾಂಗೀಣ ಆಟಗಾರ ಗ್ಯಾರಿ ಸೋಬರ್ಸ್ 90ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗ್ಯಾರಿ ಸೋಬರ್ಸ್ 1936ರ ಜುಲೈ 28ರಂದು ಜನಿಸಿದರ 09:55 PM ಹಂಚಿ
#ಜುಲೈ16, #ಶೈಲಜಾ ಶ್ರೀಶೈಲನ್ ಶೈಲಜಾ ಶ್ರೀಶೈಲನ್ ಶೈಲಜಾ ಶ್ರೀಶೈಲನ್ ನಿಧನ ಹಿರಿಯ ನಟಿ ಶೈಲಜಾ ಶ್ರೀಶೈಲನ್ ನಿಧನರಾಗಿದ್ದಾರೆ. ಶೈಲಜಾ ಅವರು ತಮ್ಮ ಪತಿ ಹಿರಿಯ ಕಲಾವಿದ ಶ್ರೀಶೈಲನ್ ಅವರಂತೆ ಕನ್ನಡ ಚಿತ್ರರಂಗದಲ್ಲಿ ಅಪಾರ ಸೇವೆ ಸಲ್ಲಿಸ 06:55 PM ಹಂಚಿ
#ಜುಲೈ15, #ದೇರಾಜೆ ಮೂರ್ತಿ ದೇರಾಜೆ ಮೂರ್ತಿ ದೇರಾಜೆ ಮೂರ್ತಿ ದೇರಾಜೆ ಮೂರ್ತಿ ಅವರು, ದಕ್ಷಿಣಕನ್ನಡದ ಪುಟ್ಟ ಊರು ವಿಟ್ಲದಲ್ಲಿ ನೆಲೆಸಿರುವ ಹಿರಿಯ ರಂಗಕರ್ಮಿ, ಸಂಘಟಕರು ವಿಮರ್ಶಕರು ಮತ್ತು ಬಹುಮುಖಿ ಕಲಾಪ್ರೇಮಿ. ದೇರಾಜೆ ಮೂರ್ತಿ 04:00 PM ಹಂಚಿ
#ಜುಲೈ17, #ಜೂನ್10 ಭಾರತಿರಾಜ ಭಾರತಿರಾಜ ಭಾರತಿರಾಜ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕರು. ಭಾರತಿರಾಜ (ಮೂಲಹೆಸರು ಚಿನ್ನಸ್ವಾಮಿ) 1941ರ ಜುಲೈ 17ರಂದು ಜನಿಸಿದರು. ತಮಿಳು ಸಿನಿಮಾವನ್ನು ಸ್ಟುಡಿಯೋ ಗೋಡೆಗಳ ನಡುವಣ 08:00 AM ಹಂಚಿ