#ನನ್ನ ಚಿತ್ರಗಳು, #ಫೆಬ್ರವರಿ20 ಸೇರುವೆ ನಿಲ್ಲದೆ ಓಡಿ, ಓಡಿ, ನಿನ್ನ ಸೇರುವೆ, ಬಾಳುವೆ.. ಎಂದೆಂದೂ ನಿನ್ನನು ಅಗಲಿ ನಾನಿರಲಾರೆ My lovely morning moment 08:30 AM ಹಂಚಿ
#ಎನ್. ಬಸವಾರಾಧ್ಯ, #ಫೆಬ್ರವರಿ20 ಎನ್. ಬಸವಾರಾಧ್ಯ ಎನ್. ಬಸವಾರಾಧ್ಯ ಎನ್. ಬಸವಾರಾಧ್ಯರು ವಿದ್ವಾಂಸರು ಮತ್ತು ನಿಘಂಟು ತಜ್ಞರಾಗಿ ಪ್ರಸಿದ್ಧರು. ಎನ್. ಬಸವಾರಾಧ್ಯರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ 192 07:17 AM ಹಂಚಿ
#ದೊರೈ ಭಗವಾನ್, #ಫೆಬ್ರವರಿ20 ದೊರೈ ಭಗವಾನ್ ದೊರೈ ಭಗವಾನ್ ಕನ್ನಡ ಚಿತ್ರರಂಗದಲ್ಲಿ ದೊರೈ ಭಗವಾನ್ ಜೋಡಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಚಿತ್ರ ಸಂಗೀತದಲ್ಲಿ ಜೋಡಿಗಳು ಕಾರ್ಯ ನಿರ್ವಹಿಸಿರುವ ನಿದರ್ಶನಗಳು ಸಾಮಾನ್ಯವಾದ 07:10 AM ಹಂಚಿ
#ಜಿ. ಎಸ್. ಸಿದ್ಧಲಿಂಗಯ್ಯ, #ಫೆಬ್ರವರಿ20 ಜಿ. ಎಸ್. ಸಿದ್ಧಲಿಂಗಯ್ಯ ಜಿ. ಎಸ್. ಸಿದ್ಧಲಿಂಗಯ್ಯ ಪ್ರೊ. ಜಿ. ಎಸ್. ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಶಿಕ್ಷಕರಾಗಿ, ವಿದ್ವಾಂಸರಾಗಿ, ಬರಹಗಾರರಾಗಿ, ಭಾಷಣಕಾರರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ 07:06 AM ಹಂಚಿ
#ಕೆ. ವಿ. ಸುಬ್ಬಣ್ಣ, #ಜುಲೈ16 ಕೆ. ವಿ. ಸುಬ್ಬಣ್ಣ ಕೆ. ವಿ. ಸುಬ್ಬಣ್ಣ ‘ನೀನಾಸಂ’ನ ಕೆ.ವಿ. ಸುಬ್ಬಣ್ಣ ಸಾಂಸ್ಮಕೃತಿಕ ಲೋಕದ ಮಹಾನ್ ಸಾಧಕರು. ನನ್ನ ಜೀವಮಾನದಲ್ಲಿ ಭೇಟಿಮಾಡಿದ ವ್ಯಕ್ತಿಗಳಲ್ಲಿ ನನ್ನನ್ನು ಅತ್ಯಂತ ಆದರದಿಂದ ಕಂಡ ಭಾವವನ್ 07:06 AM ಹಂಚಿ
#ಆತ್ಮೀಯ, #ಧರ್ಮಶ್ರೀ ಅಯ್ಯಂಗಾರ್ ಧರ್ಮಶ್ರೀ ಅಯ್ಯಂಗಾರ್ ಧರ್ಮಶ್ರೀ ಅಯ್ಯಂಗಾರ್ ಧರ್ಮಶ್ರೀ ಅಯ್ಯಂಗಾರ್ ಅಪರಿಮಿತ ಉತ್ಸಾಹಿ, ಬಹುಮುಖಿ ಪ್ರತಿಭೆ ಮತ್ತು ಎಲ್ಲೆಲ್ಲಿಯೂ ಸ್ನೇಹಮಯಿ. ಫೆಬ್ರವರಿ 20 ಧರ್ಮಶ್ರೀ ಅವರ ಜನ್ಮದಿನ. ಒಂದೆಡೆ ಇಂಜಿನಿಯರಿಂಗ 07:00 AM ಹಂಚಿ
#ಅಂಕಿತ, #ಫೆಬ್ರವರಿ20 ಅಂಕಿತ ಅಂಕಿತ ಅಂಕಿತ ಕನ್ನಡ ಕನ್ನಡ ನೆಲದ ಕಾಂತಿಯುತ ಬಾಲ ಪ್ರತಿಭೆ. ಅಂಕಿತ ಜನಿಸಿದ್ದು 2010ರ ಫೆಬ್ರವರಿ 20ರಂದು. ತಂದೆ ಜಯರಾಮ್ Jayarama Ankitha ಸ್ವಯಂ ಉದ್ಯೋಗಸ್ಥರು. ತಾಯಿ ಪ್ರೇಮಾ. 07:00 AM 1 ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ20 ಹರಸು ಬಾ ಹರಸು ಬಾ ಎಲ್ಲರನು ಓ ನಾಡ ದೇವಿ, ಹರಸು ಬಾ ಎಲ್ಲರನು ನೀ.... ಶುಭೋದಯ. ನಮಸ್ಕಾರ. ಶುಭದಿನ Come and bless everyone oh, mother nature, come and bless each and everyone. 06:58 AM ಹಂಚಿ
#ನನ್ನ ಚಿತ್ರಗಳು, #ಫೆಬ್ರವರಿ20 ಜ್ಯೋತಿ ಬೆಳಗುತಿದೆ ಬೆಳಗುತಿದೆ ನೋಡಲ್ಲಿ ಜ್ಯೋತಿ ಬಾಳನ್ನು ಬೆಳಗುವ ಬಂಗಾರ ಜ್ಯೋತಿ 06:56 AM ಹಂಚಿ
#ಕಲೆ, #ಕೃಷ್ಣಾನಂದ ಕಾಮತ್ ಕೃಷ್ಣಾನಂದ ಕಾಮತ್ ಕೃಷ್ಣಾನಂದ ಕಾಮತ್ (ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಛಾಯಾಗ್ರಾಹಕರಾದ ಕೃಷ್ಣಾನಂದ ಕಾಮತ್ ಅವರ ಬಗ್ಗೆ ನನ್ನ ಮೆಚ್ಚಿನ ಲೇಖಕಿ ನೇಮಿಚಂದ್ರರು ಉದಯವಾಣಿಯಲ್ಲಿ ದಶಕದ ಹಿಂದೆ ಬರೆದ ಆತ್ಮ 06:30 AM ಹಂಚಿ
#ಅಮೀನ್ ಸಯಾನಿ, #ಡಿಸೆಂಬರ್21 ಅಮೀನ್ ಸಯಾನಿ ಅಮೀನ್ ಸಯಾನಿ ಆಕಾಶವಾಣಿಯಲ್ಲಿ 'ಬಿನಾಕಾ ಗೀತಮಾಲ' ಕೇಳದವರು ನಮ್ಮ ಯುಗದಲ್ಲಿರಲಿಲ್ಲ. ಅದು ಜನಪ್ರಿಯವಾದುದಕ್ಕೆ ಆ ಕಾರ್ಯಕ್ರಮದಲ್ಲಿನ ಗೀತೆಗಳು ಎಷ್ಟು ಭವ್ಯವಾಗಿರುತ್ತಿದ್ದ 05:52 AM ಹಂಚಿ
#ಜುಲೈ29, #ಪತ್ರಿಕೋದ್ಯಮ ಮಾ.ನಾ. ಚೌಡಪ್ಪ ಮಾ.ನಾ. ಚೌಡಪ್ಪ ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದವರು ಮಾ.ನಾ.ಚೌಡಪ್ಪನವರು. ಮಾಯಸಂದ್ರ ನಾರಸೀದೇವಯ್ಯ ಚೌಡಪ್ಪ ಅವ 05:20 AM ಹಂಚಿ
#ಜುಲೈ15, #ಫೆಬ್ರವರಿ20 ರಂ. ಶ್ರೀ. ಮುಗಳಿ ರಂ.ಶ್ರೀ. ಮುಗಳಿ ರಂಗನಾಥ ಶ್ರೀನಿವಾಸ ಮುಗಳಿಯವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದವರು. ಮುಗಳಿಯವರು ತಮ್ಮ ಪ್ರಾರಂಭದ ಹೆಸರಾದ ರಂಗನಿಗೆ ರಸಿಕತೆಯ ಲೇಪವನ್ನು 05:15 AM ಹಂಚಿ
#ಆಗಸ್ಟ್12, #ಡಿ. ಆರ್. ನಾಗರಾಜ್ ಡಿ. ಆರ್. ನಾಗರಾಜ್ ಡಿ. ಆರ್. ನಾಗರಾಜ್ ಡಿ. ಆರ್. ನಾಗರಾಜ್ ಕನ್ನಡದ ಮಹತ್ವದ ವಿದ್ವಾಂಸರಲ್ಲಿ ಒಬ್ಬರೆನಿಸಿದ್ದವರು. ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್ 1954ರ ಫೆಬ್ರವರಿ 20ರಂದು ದೊಡ್ಡಬಳ್ಳಾಪುರದಲ್ಲ 05:11 AM ಹಂಚಿ
#ಏಪ್ರಿಲ್12, #ಕಾನೂನು ಸಿ. ಕೆ. ಎನ್. ರಾಜ ಸಿ. ಕೆ. ಎನ್. ರಾಜ ಪ್ರೊ. ಸಿ. ಕೆ. ಎನ್. ಕಾನೂನು ತಜ್ಞರು, ಪ್ರಾಧ್ಯಾಪಕರು ಮತ್ತು ಬರಹಗಾರರು. ಇವರ ಮೂಲ ಹೆಸರು ಸಿ.ಎನ್. ಕೇಶವಮೂರ್ತಿ. ಸಿ. ಕೆ. ಎನ್. ರಾಜ 1932ರ ಫೆಬ್ರವರಿ 19 07:52 AM 1 ಹಂಚಿ
#ಛತ್ರಪತಿ ಶಿವಾಜಿ, #ಫೆಬ್ರವರಿ19 ಛತ್ರಪತಿ ಶಿವಾಜಿ ಛತ್ರಪತಿ ಶಿವಾಜಿ ಫೆಬ್ರುವರಿ 19 ಭಾರತೀಯ ಸಂಸ್ಕೃತಿಗಳ ಮಹಾನ್ ಆರಾಧಕ ಶಿವಾಜಿ ಮಹಾರಾಜರ ಜನ್ಮದಿನ. ಭಾರತದ ಸಾಂಸ್ಕೃತಿಕ ಪರಂಪರೆಗಳು ನಮ್ಮವರೇ ಆದ ರಾಜರ ಕ್ಷುಲ್ಲಕತನ ಮತ್ತು ಮೊಗಲರ ಅ 07:29 AM ಹಂಚಿ
#ಅನು ಪಾವಂಜೆ, #ಕಲೆ ಅನು ಪಾವಂಜೆ ಅನು ಪಾವಂಜೆ ಪಾವಂಜೆ ಕಲಾ ವಂಶದಲ್ಲಿ ಮೂಡಿಬಂದ ಅನು ಪಾವಂಜೆ ತೈಲವರ್ಣ, ಜಲವರ್ಣ, ಬೆಳಕು-ನೆರಳು ಚಿತ್ರಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಅನು ಪಾವಂಜೆಯವರು 1971ರ ಫೆಬ್ರುವರಿ 07:26 AM ಹಂಚಿ