#ಜುಲೈ7, #ಪತ್ರಿಕೋದ್ಯಮ ರವೀಂದ್ರ ಭಟ್ಟ ರವೀಂದ್ರ ಭಟ್ಟ ಕನ್ನಡ ಪತ್ರಿಕೋದ್ಯಮದಲ್ಲಿ ರವೀಂದ್ರ ಭಟ್ಟ ಅವರದು ದೊಡ್ಡ ಹೆಸರು. ರವೀಂದ್ರ ಭಟ್ಟ ಅವರು 1967ರ ಜುಲೈ 7ರಂದು ಜನಿಸಿದರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂ 01:59 PM ಹಂಚಿ
#ಜುಲೈ7, #ಮೇ2 ಗಿರೀಶ್ ಭಾರದ್ವಾಜ್ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ನಿಧನ ತೂಗುಸೇತುವೆಗಳ ಸರದಾರ ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಇಂದು ಸುಳ್ಯದಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸ 10:41 AM ಹಂಚಿ
#ಜುಲೈ7, #ಬಾಣ ಬಾಣಭಟ್ಟ ಬಾಣಭಟ್ಟ ಸಂಸ್ಕೃತ ಗದ್ಯ ಸಾಹಿತ್ಯದಲ್ಲಿ ಬಾಣಭಟ್ಟನ ಕೀರ್ತಿ ಅಜರಾಮರವಾದುದು. ಈತನ ಕಾಲ ಕ್ರಿ.ಶ. 7ನೆಯ ಶತಮಾನ. ಹರ್ಷಚರಿತೆಯ ಆರಂಭದಲ್ಲಿ ಬಾಣನ ಆತ್ಮವೃತ್ತ ವರ್ಣಿತಗೊಂಡಿದೆ. ಆತನ ಊರು 06:52 AM ಹಂಚಿ
#ಜುಲೈ7, #ನನ್ನ ಚಿತ್ರಗಳು ಎನಿತು ರಮ್ಯ ಎನಿತು ರಮ್ಯವಯ್ಯಾ ಈ ನಿಲಯ At Kukkarahalli Lake, Mysore on 7.7.2012 06:47 AM ಹಂಚಿ
#ಜುಲೈ7, #ನನ್ಜ ಚಿತ್ರಗಳು ಕಾವೇರಿ ಕನ್ನಡ ನಾಡಿನ ಜೀವನದಿ ಕಾವೇರಿ ಅನ್ನವ ನೀಡುವ ದೇವನದಿ ಈ ವೈಯ್ಯಾರಿ ಮಮತೆಯ ಮಾತೆಗೆ ಭಾಗ್ಯದ ದಾತೆಗೆ ಮಾಡುವೆ ಭಕ್ತಿಯ ವಂದನೆ 🌷🙏🌷 When our Krishnaraja Sagar Dam was in flo 06:37 AM ಹಂಚಿ
#ಆತ್ಮೀಯ, #ಕ್ಷಮೆ ಕ್ಷಮೆ ಕ್ಷಮೆ Forgiveness : On Global Forgiveness Day ಕ್ಷಮೆ ಅಂದರೇನು? ನಾನು ಮತ್ತೊಬ್ಬರನ್ನು ಕ್ಷಮಿಸಿದ್ದೀನಿ ಅನ್ನೋ ಭಾವವೇ ಅಹಂಕಾರ ಜನ್ಯವಾದದ್ದು. "ಹೋಗು ಬಿಟ್ಟಿದ್ದೀನಿ, 06:26 AM ಹಂಚಿ
#ಜುಲೈ7, #ವನಮಾಲಾ ವಿಶ್ವನಾಥ ವನಮಾಲಾ ವಿಶ್ವನಾಥ ವನಮಾಲಾ ವಿಶ್ವನಾಥ ಡಾ. ವನಮಾಲಾ ವಿಶ್ವನಾಥ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿನ ವಿದ್ವತ್ಪೂರ್ಣ ಕಾರ್ಯಗಳಿಗಾಗಿ ಹಾಗೂ ಅನುವಾದ ಕ್ಷೇತ್ರದಲ್ಲಿನ ಮಹತ್ತರ ಕೊಡುಗೆಗಳಿಗಾಗಿ ಹೆಸ 06:17 AM ಹಂಚಿ
#ಜುಲೈ7, #ಸಂತೋಷಕುಮಾರ ಮೆಹೆಂದಳೆ ಸಂತೋಷಕುಮಾರ ಮೆಹೆಂದಳೆ ಸಂತೋಷಕುಮಾರ ಮೆಹೆಂದಳೆ ಸಂತೋಷಕುಮಾರ ಮೆಹೆಂದಳೆ ಕಾದಂಬರಿಕಾರರಾಗಿ, ಅಂಕಣಕಾರರಾಗಿ, ಕಥೆಗಾರರಾಗಿ, ವಿಜ್ಞಾನ ಬರಹಗಾರರಾಗಿ ಹೆಸರಾದವರು. ಜುಲೈ 7 ಸಂತೋಷಕುಮಾರ ಮೆಹೆಂದಳೆ ಅವರ ಜನ್ಮದಿನ. 06:11 AM ಹಂಚಿ
#ಕೃಪಾಕರ ಸೇನಾನಿ, #ಛಾಯಾಗ್ರಹಣ ಕೃಪಾಕರ ಸೇನಾನಿ ಕೃಪಾಕರ ಸೇನಾನಿ ಕೃಪಾಕರ - ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ. ಈ ಜೋಡಿ ಶ್ರೇಷ್ಠ ಮಟ್ಟದ ವನ್ಯಜೀವಿಗಳ ಕುರಿತಾದ ಚಿತ್ರಗಳಿಗಾಗಿ ವಿಶ್ವಮಾನ್ಯತೆ ಗಳಿಸಿರುವು 06:05 AM ಹಂಚಿ
#ಆತ್ಮೀಯ, #ಚಾಕೊಲೆಟ್ ದಿನ ಚಾಕೊಲೆಟ್ ದಿನ ಚಾಕೊಲೆಟ್ ದಿನ Happy Chocolate Day ನಾನೊಬ್ಬ ಚಾಕೊಲೆಟ್ ಭಕ್ಷಕ. ಚಿಕ್ಕಂದಿನಲ್ಲಿ ಪೈಸಕ್ಕೆರಡು ಪೆಪ್ಪರಮೆಂಟು, ಪ್ಯಾರಿಸ್ ಚಾಕೊಲೆಟು, ನಂತರ ಬಂದ ಎಕ್ಲೇರ್ಸು, ಡೈರಿ ಮಿಲ್ಕ್ ಇಂದ 05:53 AM ಹಂಚಿ
#ಜುಲೈ7, #ನನ್ನ ಚಿತ್ರಗಳು ಪ್ರಶಾಂತ ಬೆಳಗಿನ ಪ್ರಶಾಂತತೆ ಆಂತರ್ಯವನ್ನು ಮೀಟುವ ಪರಿ ಮಾತು ಮನಗಳ ಮೀರಿ ಅಂತರಾತ್ಮವ ತೆರೆಯುವ ಸಿರಿ. ಜಗವೆಲ್ಲ ಮಿಂದು ಪುನೀತವಾಗಲೀ ರಸಧಾರೆಯಲ್ಲಿ Inner strings touched by the morning 05:51 AM ಹಂಚಿ
#ಕೈಲಾಶ್ ಖೇರ್, #ಜುಲೈ7 ಕೈಲಾಶ್ ಖೇರ್ ಕೈಲಾಶ್ ಖೇರ್ ಜಾನಪದ ಸೊಗಡಿನ ಕಂಚುಕಂಠದ ಧ್ವನಿಯ ಕೈಲಾಶ್ ಖೇರ್ ಚಲನಚಿತ್ರರಂಗದ ಪ್ರಖ್ಯಾತ ಹಾಡುಗಾರ. ಕೈಲಾಶ್ ಖೇರ್ ಉತ್ತರ ಪ್ರದೇಶದ ಮೀರತ್ ಪಟ್ಟಣದಲ್ಲಿ 1973ರ ಜುಲೈ 7ರಂದು ಜನಿಸ 05:30 AM ಹಂಚಿ
#ಕೊನನ್ ಡೋಯ್ಲ್, #ಜುಲೈ7 ಕೊನನ್ ಡೋಯ್ಲ್ ಶೆರ್ಲಾಕ್ ಹೋಮ್ಸ್ ಸೃಷ್ಟಿಕರ್ತ ಕೊನನ್ ಡೋಯ್ಲ್ ‘ಶೆರ್ಲಾಕ್ ಹೋಮ್ಸ್’ ಪತ್ತೇದಾರಿ ಕಥೆ ಕಾದಂಬರಿಗಳ ಕುರಿತು ಕೇಳದವರೇ ಇಲ್ಲ. ಇದರ ಕರ್ತೃ, ಸರ್ ಆರ್ಥರ್ ಇಗ್ನಾಷಿಯಸ್ ಕೊನನ್ ಡೋಯ್ಲ್ 05:28 AM ಹಂಚಿ
#ಜುಲೈ7, #ಡಾ. ಸಿ. ಅನ್ನಪೂರ್ಣಮ್ಮ ಸಿ. ಅನ್ನಪೂರ್ಣಮ್ಮ ಡಾ. ಸಿ. ಅನ್ನಪೂರ್ಣಮ್ಮ ಡಾ. ಸಿ. ಅನ್ನಪೂರ್ಣಮ್ಮ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಮತ್ತು ವೈದ್ಯಸಾಹಿತಿ. ಅನ್ನಪೂರ್ಣಮ್ಮನವರು 1928ರ ಜುಲೈ 7 ರಂದು ಸಂಸ್ಕೃತ ಗ್ರಾಮವೆಂದು 05:08 AM ಹಂಚಿ
#ಕ್ರೀಡೆ, #ಜುಲೈ7 ಮಹೇಂದ್ರಸಿಂಗ್ ಧೋನಿ ಮಹೇಂದ್ರ ಸಿಂಗ್ ಧೋನಿ ರಾಂಚಿಯಲ್ಲಿ ಮಧ್ಯಮ ವರ್ಗದ ಕುಟುಂಬದಿಂದ ಬಂದ ಧೋನಿ ಕ್ರಿಕೆಟ್ ಲೋಕದಲ್ಲಿ ಅಮೋಘ ಸಾಧನೆಗಳನ್ನು ಮಾಡಿದವರು. 1981ರ ಜುಲೈ 7ರಂದು ಜನಿಸಿದ ಮಹೇಂದ್ರ ಸಿಂಗ್ ಧೋನ 05:00 AM ಹಂಚಿ
#ಕಾಳಿದಾಸ, #ಜುಲೈ6 ಕಾಳಿದಾಸ ಕಾಳಿದಾಸ ಕಾಳಿದಾಸನ ಕಾಲ 4ನೆಯ ಶತಮಾನ. ಕಾಳಿದಾಸ ಸಂಸ್ಕೃತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣ 06:39 AM ಹಂಚಿ
#ಜುಲೈ6, #ನನ್ನ ಚಿತ್ರಗಳು ಬೆಳಗಾಗಿ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಾಲಿ ಎಳ್ಳು ಜೀರಿಗೆ ಬೆಳೆಯೊಳ| ಭೂಮಿತಾಯ ಎದ್ದೊಂದು ಗಳಿಗೇ ನೆನೆದೇನಾ|| When I wake up in the morning whom all shall I remember with gra 06:38 AM ಹಂಚಿ
#ಜುಲೈ6, #ದೇಜಗೌ ದೇಜಗೌ ದೇ ಜವರೇಗೌಡ ದೇ ಜವರೇಗೌಡ ಅವರು ಬರಹಗಾರರಾಗಿ, ಉಪಕುಲಪತಿಗಳಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ. ದೇ ಜವರೇಗೌಡ ಅವರು ಬೆಂಗಳೂರು ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ 06:36 AM ಹಂಚಿ
#ಜುಲೈ6, #ಸಂಗೀತ ಸುಮಂತ್ ಮಂಜುನಾಥ್ ಸುಮಂತ್ ಮಂಜುನಾಥ್ ಮೈಸೂರು ಮಹಾದೇವಪ್ಪ ಕುಟುಂಬದ ಮತ್ತೊಂದು ಮಹತ್ವದ ಪ್ರತಿಭೆ ಯುವ ಪಿಟೀಲು ವಾದಕ, ಮೈಸೂರು ಮಂಜುನಾಥ್ ಅವರ ಸುಪುತ್ರ ಸುಮಂತ್ ಮಂಜುನಾಥ್. ಸುಮಂತ್ ಜನ್ಮದಿನ ಜುಲೈ 6. 06:35 AM ಹಂಚಿ
#ಅರುಂಧತಿ ನಾಗ್, #ಜುಲೈ6 ಅರುಂಧತಿ ನಾಗ್ ಅರುಂಧತಿ ನಾಗ್ ಅರುಂಧತಿ ನಾಗ್ ಅಂದರೆ ತಕ್ಷಣ 'ರಂಗ ಶಂಕರ' ನೆನಪಾಗುತ್ತೆ. ರಂಗಭೂಮಿಗೆ ಹೊಸನೋಟ, ಹೊಸ ತಿರುವು ತಂದದ್ದು 'ರಂಗ ಶಂಕರ'. ಅದರ ಹಿಂದಿರುವ ಉತ್ಸಾಹಿ 06:32 AM ಹಂಚಿ