#ಏಪ್ರಿಲ್26, #ನನ್ನ ಚಿತ್ರಗಳು ಕುಸುಮ ಕುಸುಮದಲ್ಲಿ ಕುಸುಮ ಕುಸುಮದಲ್ಲೂ ಅವನ ನಾಮ ತುಂಬಿ ಹೋಗಲಿ. ಶುಭೋದಯ. ಶುಭದಿನ May nature’s glory be filled every where. Good Morning. Happy Day At Bengaluru Lalbagh in April 2 07:50 AM ಹಂಚಿ
#ಏಪ್ರಿಲ್26, #ಶ್ಯಾಮಾಶಾಸ್ತ್ರಿ ಶ್ಯಾಮಾಶಾಸ್ತ್ರಿ ಶ್ಯಾಮಾಶಾಸ್ತ್ರಿಗಳು ಕರ್ನಾಟಕ ಸಂಗೀತದ ತ್ರಿಮೂರ್ತಿಗಳೆಂದು ಹೆಸರಾದವರು ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾಶಾಸ್ತ್ರಿಗಳು. ಶ್ಯಾಮಾಶಾಸ್ತ್ರಿಗಳು ತಂಜಾವೂರು 07:28 AM ಹಂಚಿ
#ಏಪ್ರಿಲ್26, #ನನ್ನ ಚಿತ್ರಗಳು ಕನ್ನಡಿಯಲ್ಲಿ ಬೆಳಗಿನಲ್ಲಿ ನಿಮ್ಮ ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಿ. ನಗುವಿಲ್ಲದಿದ್ದರೆ ಮನೆಯಿಂದ ಹೊರಡಲೇಬೇಡಿ (ಒಮ್ಮೆ ಹಿರೇಮಗಳೂರು ಕಣ್ಣನ್ ಅವರು ಹೇಳಿದ್ದು. ) Photo: At Kukkarahal 07:26 AM ಹಂಚಿ
#ಏಪ್ರಿಲ್26, #ಬಿ ವಿ ವಿದ್ಯಾನಂದ ಶೆಣೈ ವಿದ್ಯಾನಂದ ಶೆಣೈ ‘ಭಾರತದ ದರ್ಶನ’ದ ಬಿ ವಿ ವಿದ್ಯಾನಂದ ಶೆಣೈ ನಮ್ಮ ದೇಶ ಎಷ್ಟು ಶ್ರೇಷ್ಠವಾದದ್ದು ಎಂದು ತಮ್ಮ ‘ಭಾರತ ದರ್ಶನ’ ಪ್ರವಚನಗಳ ಮುಖೇನ ದರ್ಶನ ಮಾಡಿಸಿದ ಮಹನೀಯರು ಬಿ. ವಿ. ವಿದ್ಯಾನಂದ ಶೆಣ 07:22 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಸೂರ್ಯನಾಥ ಕಾಮತ್ ಅಪೂರ್ವ ಇತಿಹಾಸಜ್ಞ ಡಾ. ಸೂರ್ಯನಾಥ ಕಾಮತ್ ಡಾ. ಸೂರ್ಯನಾಥ ಕಾಮತ್ ಎಂದರೆ ಇತಿಹಾಸಾಕ್ತರಿಗೆ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ ಮತ್ತು ಅವರ ಶಿಷ್ಯರಿಗೆ ಅವರು ಒಳ್ 07:16 AM ಹಂಚಿ
#ಏಪ್ರಿಲ್26, #ವೀಣಾ ವೆಂಕಟಗಿರಿಯಪ್ಪ ವೆಂಕಟಗಿರಿಯಪ್ಪ ವೀಣಾ ವೆಂಕಟಗಿರಿಯಪ್ಪ ವೀಣಾ ವೆಂಕಟಗಿರಿಯಪ್ಪ ಎಂದರೆ ವೀಣಾಗಾನ ಲೋಕವೆಂಬ ಗಗನದಲ್ಲಿ ಧ್ರುವ ನಕ್ಷತ್ರದಂತೆ. ಅವರ ವೀಣಾಗಾನವನ್ನು ಆಲಿಸಿದ ಮಹಾನ್ ಕವಿ ವಿ.ಸೀತಾರಾಮಯ್ಯನವರು ‘ವೀಣಾಗ 07:13 AM ಹಂಚಿ
#ಏಪ್ರಿಲ್26, #ಡಿಸೆಂಬರ್22 ರಾಮಾನುಜನ್ ಶ್ರೀನಿವಾಸ ರಾಮಾನುಜನ್ ಭಾರತದ ಮಹಾನ್ ಮೇಧಾವಿ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರು 1887ರ ಡಿಸೆಂಬರ್ 22ರಂದು ಜನಿಸಿದರು. “ನೀನು ಹೇಗಿದ್ದೀಯ?” ಎಂದು ಆಗಂತುಕ ಆತುರ ಮತ್ತು ಒಲವಿನ 06:58 AM 1 ಹಂಚಿ
#ಏಪ್ರಿಲ್26, #ಜಯಶ್ರೀ ಅರವಿಂದ್ ಜಯಶ್ರೀ ಅರವಿಂದ್ ಜಯಶ್ರೀ ಅರವಿಂದ್ ಗಾಯನ, ಸಂಗೀತ ಸಂಯೋಜನೆ ಮತ್ತು ಕನ್ನಡದ ಸುಗಮಸಂಗೀತದ ಬರಹಗಳಿಗೆ ಹೆಸರಾಗಿರುವವರು ಜಯಶ್ರೀ ಅರವಿಂದ್. ಜಯಶ್ರೀಯವರ ಸಂಯೋಜನೆಯ ಗೀತೆಗಳಿಗೆ ರಾಜ್ ಕುಮಾರ್, ಎಸ್.ಪಿ. 06:51 AM ಹಂಚಿ
#ಎಂ. ರಂಗರಾವ್, #ಏಪ್ರಿಲ್26 ಎಂ. ರಂಗರಾವ್ ಎಂ. ರಂಗರಾವ್ ಎಂ. ರಂಗರಾವ್ ಅಂದರೆ ವೀಣೆಯ ಸುಮಧುರ ನಾದದ ನೆನಪಾಗುತ್ತದೆ. ವೀಣೆಯ ನಾದ ನೀಡುವ ಆತ್ಮಾನಂದ, ಅನುಭೂತಿ ಒಂದು ರೀತಿಯ ವಿಶಿಷ್ಟತೆಯದು. ಸಿನಿಮಾ ಮತ್ತು ಭಕ್ತಿಸಂಗೀತದಲ್ಲ 06:50 AM ಹಂಚಿ
#ಇ. ಪಿ. ರೈಸ್, #ಏಪ್ರಿಲ್26 ಇ. ಪಿ. ರೈಸ್ ಇ. ಪಿ. ರೈಸ್ ಇ.ಪಿ. ರೈಸ್ ಕನ್ನಡಕ್ಕಾಗಿ ದುಡಿದ ಪಾಶ್ಚಾತ್ಯ ವಿದ್ವಾಂಸರಲ್ಲೊಬ್ಬರು. ರೈಸ್ ಎಡ್ವರ್ಡ್ ಪೀಟರ್ ಎಂಬುದು ಇವರ ಪೂರ್ಣ ಹೆಸರು. ಇ.ಪಿ. ರೈಸ್ ಇಂಗ್ಲೆಂಡಿನ ಹ್ಯಾರೋ ಪಟ್ಟಣದ 06:46 AM 1 ಹಂಚಿ
#ಆತ್ಮೀಯ, #ಏಪ್ರಿಲ್26 ಗೋನವಾರ ಕಿಶನ್ ರಾವ್ ಗೋನವಾರ ಕಿಶನ್ ರಾವ್ ಗೋನವಾರ ಕಿಶನ್ ರಾವ್ ಅವರು ಹೊರರಾಜ್ಯದಲ್ಲಿದ್ದು ಕನ್ನಡ ಸೇವೆಯ ನಿಷ್ಠಾವಂತ ವ್ರತಧಾರಿಯಾಗಿ ಬಹುಮುಖಿಯಾಗಿ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸಕ್ರಿಯರ 06:30 AM 2 ಹಂಚಿ
#ಎಸ್. ವಿ. ಶ್ರೀನಿವಾಸರಾವ್, #ಏಪ್ರಿಲ್26 ಶ್ರೀನಿವಾಸರಾವ್ ಎಸ್. ವಿ. ಶ್ರೀನಿವಾಸರಾವ್ ಎಸ್. ವಿ. ಶ್ರೀನಿವಾಸರಾವ್ ಸಾಹಿತ್ಯ ಮತ್ತು ಸಂಘಟನೆಯಲ್ಲಿ ಕ್ರಿಯಾಶೀಲರೆನಿಸಿದ್ದವರು. ಶ್ರೀನಿವಾಸ್ರಾವ್ 1934ರ ಡಿಸೆಂಬರ್ 24ರಂದು ತುಮಕೂರು ಜಿಲ್ಲೆಯ ಗ 06:15 AM ಹಂಚಿ
#ಏಪ್ರಿಲ್26, #ರಾಮು ರಾಮು ರಾಮು ಕನ್ನಡದಲ್ಲಿ ಅದ್ಧೂರಿ ಚಿತ್ರಗಳ ನಿರ್ಮಾಣಕ್ಕೆ ಹಸರಾದ ರಾಮು ಅವರ ಸಂಸ್ಮರಣೆ ದಿನವಿದು. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಇದ್ದದ್ದು ಸೀಮಿತವಾಗಿ ಅದು ಇತರ ಭಾಷೆಗಳಿಂದ ಎದುರಿಸಬೇಕ 06:12 AM ಹಂಚಿ
#ಏಪ್ರಿಲ್25, #ಮಾರ್ಕೋನಿ ಗೊಲೈಲ್ಮೊ ಮಾರ್ಕೋನಿ ರೇಡಿಯೋದ ಜನಕ ಮತ್ತು ಮೊಬೈಲುಗಳ ತಾತ ಮಾರ್ಕೋನಿ ಗೊಲೈಲ್ಮೊ ಜಗತ್ತಿನ ಇತಿಹಾಸದಲ್ಲಿ ರೇಡಿಯೋ ಸಂಪರ್ಕ ತಂದ ಕೊಡುಗೆ ಅತ್ಯಮೂಲ್ಯವಾದುದು. ಇದು ಮುಂದೆ ಸಂಪರ್ಕ ಕ್ಷೇತ್ರಕ್ಕೆ ನೀಡಿದ ಕೊಡ 06:49 AM ಹಂಚಿ
#ಅಕ್ಟೋಬರ್24, #ಏಪ್ರಿಲ್25 ಕೆ. ಕಸ್ತೂರಿ ರಂಗನ್ ಕೆ. ಕಸ್ತೂರಿ ರಂಗನ್ ಡಾ. ಕೆ. ಕಸ್ತೂರಿ ರಂಗನ್ ಮಹಾನ್ ಬಾಹ್ಯಾಕಾಶ ವಿಜ್ಞಾನಿಯಾಗಿ, ಖಗೋಳ ಶಾಸ್ತ್ರಜ್ಞರಾಗಿ ಮತ್ತು ಇಸ್ರೋದ ಅಧ್ಯಕ್ಷರಾಗಿ ಹೆಸರಾಗಿದ್ದವರು. ಕಸ್ತೂರಿ ರಂಗನ್ ಅವರು 06:27 AM ಹಂಚಿ
#ಏಪ್ತಿಲ್30, #ಏಪ್ರಿಲ್25 ಕೆ. ವಿ. ಅರ್ಕನಾಥ್ ಕೆ. ವಿ. ಅರ್ಕನಾಥ್ ಪ್ರೊ. ಕೆ. ವಿ. ಅರ್ಕನಾಥ್ ಮೈಸೂರಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರಾಗಿದ್ದ ಗಣ್ಯರು. ಇಂದು ಅವರ ಸಂಸ್ಮರಣೆ ದಿನ. ಅರ್ಕನಾಥ್ ಅವರು 1932ರ ಏಪ್ರಿಲ 06:25 AM ಹಂಚಿ
#ಏಪ್ರಿಲ್25, #ನನ್ನ ಚಿತ್ರಗಳು ಜಗದ ಹೃದಯ ಜಗದ ಹೃದಯ ಅರಳಿದ ಸಮಯ.. Time when heart of the universe bloom At Jumeira Islands, Dubai on 25.4.2021 06:23 AM ಹಂಚಿ