#ನನ್ನ ಚಿತ್ರಗಳು, #ಮೇ11 ಸುಫಲ ಹಸುರಾಯಿತು ಹೂವಾಯಿತು ಚೆಲುವಾಯಿತು ಈ ನೆಲ. ನೀನು ಗಂಡು, ನಾನು ಹೆಣ್ಣು, ನೀನು ರೆಪ್ಪೆ, ನಾನು ಕಣ್ಣು. ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ. (ಜಿ.ಎಸ್.ಎಸ್. ಅವರ ಕವಿತೆಯಿಂದ) At Pa 02:12 PM ಹಂಚಿ
#ನನ್ನ ಚಿತ್ರಗಳು, #ಮೇ11 ಚಿತ್ರಾಂಕಿತ ಕೋಟಿ ಕೋಟಿ ಗಿಡ ಮರ, ಚಿತ್ರಾಂಕಿತ ಕಂಬ ರಾಶಿ ರಾಶಿ ಬಣ್ಣದ ಹೂ, ತಾಳಿ ಮೈಯ ತುಂಬ At Cubbon Park, Bengaluru in April 2021 11:54 AM ಹಂಚಿ
#ನಾಗಮಣಿ ಎಸ್. ರಾವ್, #ಪತ್ರಿಕೋದ್ಯಮ ನಾಗಮಣಿ ಎಸ್. ರಾವ್ ನಾಗಮಣಿ ಎಸ್. ರಾವ್ ಕನ್ನಡದ ಮೊದಲ ಕಾರ್ಯನಿರತ ಪತ್ರಕರ್ತೆಯಾಗಿ ಹೆಸರಾದವರು. "ಅಕಾಶವಾಣಿ, ಪ್ರದೇಶ ಸಮಾಚಾರ, ಓದುತ್ತಿರುವವರು ನಾಗಮಣಿ ಎಸ್. ರಾವ್" ಎಂಬ ಇನಿಧ್ವನಿಯಂತೂ 09:12 AM ಹಂಚಿ
#ನನ್ನ ಚಿತ್ರಗಳು, #ಮೇ11 ನೀನೆ ಬಾನಲ್ಲು ನೀನೆ, ಬುವಿಯಲ್ಲು ನೀನೆ, ಎಲ್ಲೆಲ್ಲು ನೀನೆ, ನನ್ನಲ್ಲು ನೀನೆ You are in the sky, on the earth, you are everywhere, in me too 🌷🙏🌷 Picture @ Kukkarahall 08:38 AM ಹಂಚಿ
#ಅಧ್ಯಾತ್ಮ, #ಜಿಡ್ಡು ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಮಹಾನ್ ದಾರ್ಶನಿಕರಾಗಿ ವಿಶ್ವಪ್ರಸಿದ್ಧರು. ಜೆ. ಕೃಷ್ಣಮೂರ್ತಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895ರ ಮೇ 11 ರಂದು ಜನಿಸಿದರು. 1909ರ ವರ್ಷದ 07:56 AM ಹಂಚಿ
#ಪತ್ರಿಕೋದ್ಯಮ, #ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ 07:46 AM ಹಂಚಿ
#ನೃತ್ಯ, #ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಪ್ರಖ್ಯಾತ ನೃತ್ಯ ಕಲಾವಿದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಮೃಣಾಲಿನಿ ಅವರು ರಬೀ 07:27 AM ಹಂಚಿ
#ಮೇ11, #ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಅವರು ನಮ್ಮ ಕನ್ನಡದ ಹೆಮ್ಮೆಯ ಕವಯಿತ್ರಿ. ಮೇ 11 ಸವಿತಾ ನಾಗಭೂಷಣ ಅವರ ಜನ್ಮದಿನ. ಅವರು 1961ರಲ್ಲಿ ಚಿಕ್ಕಮಗಳೂರಲ್ಲಿ ಜನಿಸಿ ತಮ್ಮ ಬಾಲ್ಯವನ್ನು ಶಿವ 07:17 AM ಹಂಚಿ
#ಪಲ್ಲವಿ ಚಂದ್ರಪ್ಪ, #ಮೇ11 ಪಲ್ಲವಿ ಚಂದ್ರಪ್ಪ ಪಲ್ಲವಿ ಚಂದ್ರಪ್ಪ ಪಲ್ಲವಿ ಎಸ್ ಚಂದ್ರಪ್ಪ ಅವರು ಕರ್ನಾಟಕ ಸಂಗೀತಕ್ಕೆ ಅವಧಾನಪದ್ಧತಿಯ (ಎರಡು ಕೈಯಲ್ಲೂ ಬೇರೆ ಬೇರೆಗತಿಯ ತಾಳ ಹಾಕುವ) ಪಲ್ಲವಿಗಳನ್ನು ಪರಿಚಯಿಸಿದ ಮೇರು ಕಲಾವಿದರು. ಚಂ 07:17 AM ಹಂಚಿ
#ಮೇ11, #ಸದಾಶಿವ್ ಅಮ್ರಾಪುರ್ಕರ್ ಸದಾಶಿವ್ ಸದಾಶಿವ್ ಅಮ್ರಾಪುರ್ಕರ್ ಸದಾಶಿವ್ ಅಮ್ರಾಪುರ್ಕರ್ ಚಲನಚತ್ರರಂಗದ ಉತ್ತಮ ನಟರಲ್ಲೊಬ್ಬರೆನಿಸಿದ್ದವರು. ಸದಾಶಿವ್ ಅಮ್ರಾಪುರ್ಕರ್ 1950ರ ಮೇ 11ರಂದು ಅಹಮದ್ನಗರದಲ್ಲಿ ಜನಿಸಿದರು. ಗ 07:15 AM ಹಂಚಿ
#ಮೇ11, #ವಜ್ರಮುನಿ ವಜ್ರಮುನಿ ವಜ್ರಮುನಿ ವಜ್ರಮುನಿ ಕನ್ನಡದ ಪ್ರಖ್ಯಾತ ನಟರು. ವಜ್ರಮುನಿ 1944ರ ಮೇ 11ರಂದು ಜನಿಸಿದರು. ಕನ್ನಡದ ರಾಜ್ ಕುಮಾರ್, ವಿಷ್ಣುವರ್ಧನ, ಅಂಬರೀಶ್ ಅವರೆಲ್ಲಾ ದೊಡ್ಡ ಹೊಡೆದಾಟದ ಹೀರೋಗಳಾಗಿ ವ 07:04 AM ಹಂಚಿ
#ಜಿ. ಎನ್. ಲಕ್ಮಣ ಪೈ, #ಮೇ11 ಜಿ. ಎನ್. ಲಕ್ಮಣ ಪೈ ಜಿ. ಎನ್. ಲಕ್ಮಣ ಪೈ ಜಿ. ಎನ್. ಲಕ್ಮಣ ಪೈ ಶಿಶುಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದವರು. ಗುರುಪುರ ನರಸಿಂಹ ಲಕ್ಷ್ಮಣ ಪೈ ಮಂಗಳೂರು ತಾಲ್ಲೂಕಿನ ಮರಕಡ ಎಂಬಲ್ಲಿ 1904ರ ಮೇ 06:54 AM ಹಂಚಿ
#ಜಾನಪದ, #ತಿ. ನಂ. ಶಂಕರನಾರಾಯಣ ಶಂಕರನಾರಾಯಣ ತಿ. ನಂ. ಶಂಕರನಾರಾಯಣ ನಮನ ಡಾ. ತಿ. ನಂ. ಶಂಕರನಾರಾಯಣ ಅವರು ಜಾನಪದ ವಿದ್ವಾಂಸರೂ, ಸಂಶೋಧಕರೂ ಆಗಿ ಹೆಸರಾಗಿದ್ದವರು. ತೀ. ನಂ. ಶಂಕರನಾರಾಯಣರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ 06:46 AM ಹಂಚಿ
#ಖಾದ್ರಿಶಾಮಣ್ಣ, #ಜೂನ್6 ಖಾದ್ರಿಶಾಮಣ್ಣ ಖಾದ್ರಿಶಾಮಣ್ಣ ಖಾದ್ರಿ ಶಾಮಣ್ಣ ಪತ್ರಿಕಾ ಸಂಪಾದಕರಾಗಿ, ಸಮಾಜವಾದಿಯಾಗಿ, ಗಾಂಧಿವಾದಿಯಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರಾದವರು. ಖಾದ್ರಿ ಶಾಮಣ್ಣ ಮೇಲುಕೋಟೆಯ ವೈದಿಕ 06:43 AM ಹಂಚಿ
#ಆಗಸ್ಟ್23, #ಕೋಕಿಲ ಮೋಹನ್ ಕೋಕಿಲ ಮೋಹನ್ ಕೋಕಿಲ ಮೋಹನ್ ಸಿನಿಮಾ ಪ್ರೇಮಿಗಳಿಗೆ 'ಮೋಹನ್' ಎಂದರೆ ಯಾರು ಎಂದು ತಕ್ಷಣ ಹೊಳೆಯುವುದಿಲ್ಲ. ಕೋಕಿಲ ಮೋಹನ್ ಅಂದರೆ ಆಂತರ್ಯ ಅರಳುತ್ತದೆ. ಕನ್ನಡದ ಈ ಹುಡುಗನಷ್ಟು ದಕ್ಷಿಣ ಭ 08:59 AM ಹಂಚಿ