#ಅಧ್ಯಾತ್ಮ, #ಚಿನ್ಮಯಾನಂದ ಚಿನ್ಮಯಾನಂದ ಸ್ವಾಮಿ ಚಿನ್ಮಯಾನಂದ ಸರಸ್ವತಿ ಭಗವದ್ಗೀತೆಯನ್ನು ನಮ್ಮ ಕಾಲದ ಜನಕ್ಕೆ ಹತ್ತಿರ ತಂದುಕೊಟ್ಟ ಮಹನೀಯರು ಸ್ವಾಮಿ ಚಿನ್ಮಯಾನಂದರು. ಅವರ ‘ಭಗವದ್ಗೀತೆ’ಯ ಕುರಿತಾದ ಗೀತಾಜ್ಞಾನ ಯಜ್ಞಗಳೆಂಬ 07:53 AM ಹಂಚಿ
#ನನ್ನ ಚಿತ್ರಗಳು, #ಮೇ8 ಹೊಸ್ತಿಲಲ್ಲಿ ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ... Light has come to the doors, let us take it inside Photo: At Kukkarahalli Lake, Mysore on 8.5.2013 07:32 AM ಹಂಚಿ
#ನನ್ನ ಚಿತ್ರಗಳು, #ಮೇ8 ಜ್ಞಾನಯೋಗ तेषां सततयुक्तानां भजतां प्रीतिपूर्वकम्। ददामि बुद्धियोगं तं येन मामुपयान्ति ते।। 🙏 🤗🙏ಪ್ರೀತಿಯಿಂದ ಯಾರು ನನ್ನನ್ನು ಸೇವಿಸುತ್ತಾರೋ ಅವರಿಗೆ ಸಕಾಲದಲ್ಲಿ ಜ್ಞಾನವನ್ 07:22 AM ಹಂಚಿ
#ಕತ್ತೆಗೊಂದು ದಿನ, #ಮೇ8 ಕತ್ತೆಗೊಂದು ದಿನ ನಮಗೂ ಒಂದಿನ ಇದೆ, ಗೊತ್ತಾ😊 Happy Donkey’s Day "ಏಯ್ ಕತ್ತೆ" ಅಂತ ಅದೆಷ್ಟು ಸಲ ಬೈಸಿಕೊಂಡಿದ್ದೇನೊ! ನೀವೂ ಬೈಯೊ ಹಾಗಿದ್ರೆ ಬೈಕೋಳಿ. ಕತ್ತೆಗೂ ಒಂದು ಕಾಲ. ಪ್ರತಿ 07:08 AM ಹಂಚಿ
#ಡಾ. ದೇವಿ ಪ್ರಸಾದ್ ಶೆಟ್ಟಿ, #ಮೇ8 ದೇವಿ ಶೆಟ್ಟಿ ಡಾ. ದೇವಿ ಪ್ರಸಾದ್ ಶೆಟ್ಟಿ ನಮ್ಮ ಹೃದಯಗಳನ್ನು ಕುರಿತು ಜ್ಞಾನಿಸುವಾಗಲೆಲ್ಲಾ ಅಲ್ಲೊಬ್ಬ ಹೃದಯ ತಜ್ಞರು ಆಗಾಗ ನೆನಪಾಗುತ್ತಾರೆ. ಅನೇಕ ದೈಹಿಕವಾಗಿ ದುರ್ಬಲಗೊಂಡ ಹೃದಯಗಳಿಗೆ ಹೆಚ್ಚಿನ 07:06 AM ಹಂಚಿ
#ಪುಸ್ತಕ, #ಮತ್ತೊಬ್ಬನ ಆತ್ಮಚರಿತ್ರೆ ಮತ್ತೊಬ್ಬನ ಆತ್ಮಚರಿತ್ರೆ ಮತ್ತೊಬ್ಬನ ಆತ್ಮಚರಿತ್ರೆ ಎ. ಕೆ. ರಾಮಾನುಜನ್ ಅವರ 'ಮತ್ತೊಬ್ಬನ ಆತ್ಮಚರಿತ್ರೆ' ಸುಮಾರು 4 ದಶಕಗಳ ಹಿಂದೆ ಓದಿದ್ದೆ (ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸುಮಾರು 128 ಕೃತಿಗಳ 07:05 AM ಹಂಚಿ
#ಆತ್ಮೀಯ, #ಮೇ8 ಸರ್ವಮಂಗಳ ಸರ್ವಮಂಗಳ ಸರ್ವಮಂಗಳ ನಾನು ಕನ್ನಡ ಸಾಹಿತ್ಯ ವಲಯದಲ್ಲಿ ಕಂಡಿರುವ ಶ್ರದ್ಧಾವಂತ ಸಾಹಿತ್ಯ ಪರಿಚಾರಕರು. ಶಿಕ್ಷಣ, ಜಾನಪದ, ಸಂಘಟನೆ ಕ್ಷೇತ್ರಗಳಲ್ಲಿ ಅವರ ನಿಷ್ಠೆಯ ಕೊಡುಗೆಗಳಿವೆ. ಮೇ 8, 07:02 AM ಹಂಚಿ
#ಮೇ8, #ಶಂಕರ ಮೊಕಾಶಿ ಪುಣೇಕರ ಮೊಕಾಶಿ ಪುಣೇಕರ ಶಂಕರ ಮೊಕಾಶಿ ಪುಣೇಕರ ಶಂಕರ ಮೊಕಾಶಿ ಪುಣೇಕರ ಅವರು ಕನ್ನಡದ ಅತ್ಯಂತ ಸ್ವೋಪಜ್ಞ ಕವಿ-ಕಾದಂಬರಿಕಾರ-ವಿಮರ್ಶಕ. ಅವರು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳ ಮಹಾನ್ ವಿದ್ವಾಂಸರು 07:00 AM ಹಂಚಿ
#ಗಿರಿಜಾ ದೇವಿ, #ಮೇ8 ಗಿರಿಜಾ ದೇವಿ ಗಿರಿಜಾ ದೇವಿ ಮಹಾನ್ ಸಂಗೀತಗಾರ್ತಿ ವಿದುಷಿ ಗಿರಿಜಾ ದೇವಿ ಭಾರತೀಯ ಶಾಸ್ತ್ರೀಯ ಸಂಗೀತ ಲೋಕದಲ್ಲಿ ದೊಡ್ಡ ಹೆಸರು. ಬನಾರಸ್ ಘರಾಣದ ಪ್ರಸಿದ್ಧ ಗಾಯಕರಾದ ಅವರು ಠುಮ್ರಿ ಸಂಗೀತ ಶೈಲಿಯನ 06:58 AM ಹಂಚಿ
#ಜಿ. ಎಸ್. ಆಮೂರ, #ಮೇ8 ಜಿ. ಎಸ್. ಆಮೂರ ಜಿ. ಎಸ್. ಅಮೂರ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕರಾಗಿ, ಪ್ರಾಧ್ಯಾಪಕರಾಗಿ ಮತ್ತು ಸಾಹಿತ್ಯಲೋಕದ ಮಹಾನ್ ವಿದ್ವಾಂಸರಾಗಿ ವಿಶ್ವಖ್ಯಾತರು 06:50 AM ಹಂಚಿ
#ಏಪ್ರಿಲ್3, #ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬೆನಗಲ್ ರಾಮರಾಯರು ಬಹುಭಾಷಾ ವಿದ್ವಾಂಸರಾಗಿ, ಕನ್ನಡ ಪ್ರೇಮಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರು. (ಬೆನಗಲ್ ರಾಮರಾವ್ ಎಂಬ ಮತ್ತೊಬ್ಬರು ಭಾರತದ ರಿಸರ್ವ್ ಬ್ಯಾ 06:31 AM 1 ಹಂಚಿ
#ಎಚ್.ಜೆ. ಲಕ್ಕಪ್ಪಗೌಡ, #ಜುಲೈ26 ಲಕ್ಕಪ್ಪಗೌಡ ಎಚ್ . ಜೆ . ಲಕ್ಕಪ್ಪಗೌಡ ಪ್ರೊ . ಎಚ್ . ಜೆ . ಲಕ್ಕಪ್ಪಗೌಡ ಅವರು ಜಾನಪದತಜ್ಞ , ಶಿಕ್ಷಣತಜ್ಞ ಮತ್ತು ಸಾಹಿತಿಗಳಾಗಿ ಹೆಸರಾಗಿದ್ದವರು . ಲಕ್ಕಪ್ಪಗೌಡ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ 05:33 AM ಹಂಚಿ