#ಕೆ.ಭಾಗ್ಯರಾಜ್, #ಜನವರಿ7 ಕೆ. ಭಾಗ್ಯರಾಜ್ ಕೆ. ಭಾಗ್ಯರಾಜ್ ಇನ್ನಿಲ್ಲ ನಾನು ಅಪಾರವಾಗಿ ಇಷ್ಟಪಟ್ಟಿದ್ದ ನಟ, ಶ್ರೇಷ್ಠ ಚಿತ್ರಕಥೆ - ಸಂಭಾಷಣೆ ರಚನೆಕಾರ, ಯಶಸ್ವಿ ನಿರ್ಮಾಪಕ ಮತ್ತು ನಿರ್ದೇಶಕ ಕೆ. ಭಾಗ್ಯರಾಜ್ ನಿಧನರಾಗಿದ್ದಾರೆ. 03:57 PM ಹಂಚಿ
#ಜೂನ್27, #ರಂಗಭೂಮಿ ಸಿ. ಜಿ. ಕೃಷ್ಣಸ್ವಾಮಿ ಸಿ. ಜಿ. ಕೃಷ್ಣಸ್ವಾಮಿ ರಂಗಭೂಮಿಯಲ್ಲಿ ಸಿ.ಜಿ.ಕೆ ಎಂಬುದು ವಿಶಿಷ್ಟತೆಗೆ ಹೆಸರು. ರಂಗಭೂಮಿಯ ಮುಖೇನ ಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದವರು ಸಿ. ಜಿ. ಕೃಷ್ಣಸ್ವಾಮಿ. ಸಿ. 06:30 AM ಹಂಚಿ
#ಜೂನ್27, #ನನ್ನ ಚಿತ್ರಗಳು ಇಳೆವೆಣ್ಣು ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು. ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು. (ಡಾ. ಚನ್ನವೀರ ಕಣವಿಯವರ ಕವಿತೆಯ 06:25 AM ಹಂಚಿ
#ಜೂನ್27, #ಸ್ಮರಣೀಯರು ಹೆಲೆನ್ ಕೆಲ್ಲರ್ ಹೆಲೆನ್ ಕೆಲ್ಲರ್ ಹೆಲೆನ್ ಆಡಮ್ಸ್ ಕೆಲ್ಲರ್ ಪ್ರಖ್ಯಾತ ಬರಹಗಾರ್ತಿ, ರಾಜಕೀಯ ಕಾರ್ಯಕರ್ತೆ, ಉಪನ್ಯಾಸಕಿ, ಸಾಮಾಜಿಕ ಕಾರ್ಯಕರ್ತೆ, ಅಂಗವಿಕಲರು ಮತ್ತು ಶೋಷಿತ ಜನರ ಏಳಿಗೆಗಾಗಿ ಹಗಲಿರುಳ 06:23 AM ಹಂಚಿ
#ಕ್ಷಮಾ.ವಿ.ಭಾನುಪ್ರಕಾಶ್, #ಜೂನ್27 ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕ್ಷಮಾ.ವಿ.ಭಾನುಪ್ರಕಾಶ್ ಕನ್ನಡದಲ್ಲಿನ ವಿಜ್ಞಾನ ಬರಹಗಾರರಲ್ಲಿ ಎದ್ದು ಕಾಣುವ ಹೆಸರು. ಇವರು ವಿಜ್ಞಾನ ಶಿಕ್ಷಕಿ, ಕಂಠದಾನ ಕಲಾವಿದೆ, ರಂಗಭೂಮಿ ಕಲಾವಿದೆ, 06:10 AM ಹಂಚಿ
#ಕ್ರೀಡೆ, #ಜೂನ್27 ಪಿ. ಟಿ. ಉಷಾ ಪಿ ಟಿ ಉಷಾ ಭಾರತದ ಓಟದ ರಾಣಿ ಪಿ ಟಿ ಉಷಾ ನಮ್ಮ ಕಾಲದ ಮಹತ್ವದ ಕ್ರೀಡಾ ಪಟು. ಭಾರತದ ಅಥ್ಲೆಟಿಕ್ಸ್ ಸಾಧನೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿರುವಂತೆ ಕಾಪಾಡಿಕೊಳ್ಳುವುದರ 06:09 AM ಹಂಚಿ
#ಆರ್. ಡಿ. ಬರ್ಮನ್, #ಜೂನ್27 ಆರ್. ಡಿ. ಬರ್ಮನ್ ಆರ್. ಡಿ. ಬರ್ಮನ್ ಭಾರತದ ಮಹಾನ್ ಸಿನೆಮಾ ಸಂಗೀತ ನಿರ್ದೇಶಕರಲ್ಲೊಬ್ಬರು ಆರ್. ಡಿ. ಬರ್ಮನ್. ಆರ್.ಡಿ.ಬರ್ಮನ್ ಭಾರತೀಯ ಸಿನಿಮಾ ಸಂಗೀತಕ್ಕೆ ವಿಶಿಷ್ಟ ಮೆರುಗು ತಂದ ಅಸಾಮಾನ್ಯ ಸೃಜನಶೀಲ 06:05 AM ಹಂಚಿ
#ಕೆ. ಎಸ್. ಚೈತ್ರಾ, #ಜೂನ್27 ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಡಾ. ಕೆ. ಎಸ್. ಚೈತ್ರಾ ಬಹುಮುಖಿ ಪ್ರತಿಭೆ. ಚೈತ್ರ ಎಂದರೆ ಜಿಎಸ್ಎಸ್ ಅವರ ಕವಿತೆಯ ಸುಂದರ ಸಾಲೊಂದು ನೆನಪಾಗುತ್ತದೆ. ಹೂವ ಬಿಟ್ಟಿವೆ, ಹೂವ ತೊಟ್ಟಿವೆ, ಹೂವನುಟ 06:00 AM ಹಂಚಿ
#ಜೂನ್27, #ಮೇ3 ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಸಿ.ವಿ. ಶಿವಶಂಕರ್ ಕನ್ನಡ ವೃತ್ತಿರಂಗಭೂಮಿ ಮತ್ತು ಚಲನಚಿತ್ರ ರಂಗದ ಹಿರಿಯ ಸಾಹಿತಿಗಳಾಗಿ, ನಟರಾಗಿ ಮತ್ತು ನಿರ್ದೇಶಕ - ನಿರ್ಮಾಪಕರಾಗಿ ಪ್ರಸಿದ್ಧರಾಗಿದ್ದವರು. ಶಿ 05:55 AM ಹಂಚಿ
#ಜೂನ್27, #ಸಂಗೀತ ಸರೋಜಾ ನಟರಾಜನ್ ಸರೋಜಾ ನಟರಾಜನ್ ವಿದುಷಿ ಸರೋಜಾ ನಟರಾಜನ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. ಸರೋಜಾ ಅವರು 1943ರ ಜೂನ್ 27ರಂದು ಮುಂಬೈನಲ್ಲಿ ಜನಿಸಿದರು. ತಂದೆ ಎಂ.ಆರ್. ಅನಂತ್. ತಾಯಿ ಜ್ಞಾನ 05:47 AM 1 ಹಂಚಿ
#ಜೂನ್27, #ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಬಂಕಿಮ ಚಂದ್ರ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ನಮ್ಮ ಭಾರತೀಯರಿಗೆ ‘ವಂದೇ ಮಾತರಂ’ ಅಂತಹ ದೇಶಭಕ್ತಿಗೀತೆಗಳನ್ನು ನೀಡಿ, ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯರಲ್ಲಿ ತಮ್ 05:40 AM ಹಂಚಿ
#ಅಕ್ಟೋಬರ್25, #ಜೂನ್25 ಸತೀಶ್ ಷಾ ಸತೀಶ್ ಷಾ 'ಯೇ ಜೋ ಹೈ ಜಿಂದಗಿ' ಎಂಬ ಟಿವಿ ಕಾರ್ಯಕ್ರಮ ನಮ್ಮ ಬದುಕಿನ ಸವಿನೆನಪುಗಳಲ್ಲೊಂದು. 1984ರಲ್ಲಿ ಮೂಡಿಬಂದ ಆ ಕಾರ್ಯಕ್ರಮದ 55 ಕಂತುಗಳಲ್ಲಿ ಪ್ರತಿ ಕಂತಿನಲ್ಲೂ ವಿಭ 01:57 PM ಹಂಚಿ
#ಜೂನ್26, #ನೃತ್ಯ ಹೇಮಾ ಪ್ರಭಾತ್ ಹೇಮಾ ಪ್ರಭಾತ್ ಪ್ರಭಾತ್ ಕಲಾವಿದರು ಕುಟುಂಬ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಅಪಾರವಾದದ್ದು. ಈ ಅಮೂಲ್ಯ ಕೊಡುಗೆಗಳ ನಡುವೆ ಕಂಗೊಳಿಸುವ ಕಂಗಳ ಮಧುರ ಮಂದಸ್ಮಿತ ಮೊನ 01:08 PM ಹಂಚಿ
#ಏಪ್ರಿಲ್28, #ಕೆ. ಎನ್. ಫಣಿಕ್ಕರ್ ಕೆ. ಎನ್. ಪಣಿಕ್ಕರ್ ಕಾವಾಲಂ ನಾರಾಯಣ ಪಣಿಕ್ಕರ್ ಕಾವಾಲಂ ನಾರಾಯಣ ಪಣಿಕ್ಕರ್ ಭಾರತೀಯ ರಂಗಭೂಮಿಗೆ ಹೊಸ ಸಾಧ್ಯತೆಗಳನ್ನು ತೆರೆದುಕೊಟ್ಟವರು. ಕಾವಾಲಂ ನಾರಾಯಣ ಪಣಿಕ್ಕರ್ ಕೇರಳದ ಟ್ರಾವಂಕೂರಿನ ಕಾವಾಲಂ 06:36 AM ಹಂಚಿ
#ಜೂನ್26, #ನನ್ನ ಚಿತ್ರಗಳು ನೀ ನಡೆಸು ಮುಂದೆ ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ Photo @ Rameshwara Temple, Keladi, Near Sagar - August.2013 06:30 AM ಹಂಚಿ
#ಅರುಣಾ ರಾಯ್, #ಜೂನ್26 ಅರುಣಾ ರಾಯ್ ಅರುಣಾ ರಾಯ್ ಅರುಣಾ ರಾಯ್ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟ ಕಾರ್ಯಕರ್ತೆಯಾಗಿ ಹೆಸರಾಗಿದ್ದಾರೆ. ಅರುಣಾ ರಾಯ್ 1946ರ ಜೂನ್ 26ರಂದು ಚೆನ್ನೈನಲ್ಲಿ ಜನಿಸಿದರು. ಅವರು ಬೆಳೆದದ್ದು 06:26 AM ಹಂಚಿ
#ಜೂನ್26, #ವಿ. ಬಿ. ಮೊಳೆಯಾರ ವಿ. ಬಿ. ಮೊಳೆಯಾರ ವಿ.ಬಿ. ಮೊಳೆಯಾರ ಸಾಹಿತ್ಯ ಲೋಕದಲ್ಲಿ ಪ್ರೊ. ವಿ.ಬಿ. ಮೊಳೆಯಾರ ಎಂದೇ ಪ್ರಸಿದ್ಧಿ ಪಡೆದವರು ವೆಂಕಟರಮಣಭಟ್ಟರು. ವಿ.ಬಿ. ಮೊಳೆಯಾರ ಅವರು ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರ 06:23 AM ಹಂಚಿ
#ಕಲೆ, #ಜೂನ್26 ವೀಣಾ ಭಟ್ ವೀಣಾ ಭಟ್ ವೀಣಾ ಭಟ್ ನಾ ಫೇಸ್ಬುಕ್ಕಿಗೆ ಬಂದ ದಿನಗಳಿದಲೂ ನನಗೆ ಅಪಾರ ಪ್ರೇರಣೆ. ವೀಣಾ ಭಟ್ ಅವರು ಮೊದಲು ನನ್ನ ಪ್ರೇರಿಸಿದ್ದು ಅವರ ಛಾಯಾಗ್ರಹಣದಿಂದ. ಅದರಲ್ಲೂ ಅವರ ಕ್ಯಾಮರಾ ಕಣ್ಣು 06:20 AM ಹಂಚಿ
#ಆಗಸ್ಟ್6, #ಜೂನ್26 ನಾಗಮಣಿ ಚಂದ್ರಶೇಖರ್ ನಾಗಮಣಿ ಚಂದ್ರಶೇಖರ್ ಲೇಖಕಿ : ಡಾ. ರುಕ್ಮಿಣಿ ರಘುರಾಮ್ ನಾಗಮಣಿ ಚಂದ್ರಶೇಖರ್ ಅವರು ಆಗಸ್ಟ್ 6 1935 ರಲ್ಲಿ ಸತ್ಯಮಂಗಲಮ್ ನಲ್ಲಿ ಜನಿಸಿದರು. ತಂದೆ ಡಾ. ಆರ್. ನರಸಿಂಹಯ್ಯ ವೈದ್ಯರಾಗಿದ 06:18 AM ಹಂಚಿ
#ಜೂನ್26, #ದಿಗ್ವಿಜಯ ಹೆಗ್ಗೋಡು ದಿಗ್ವಿಜಯ ಹೆಗ್ಗೋಡು ದಿಗ್ವಿಜಯ ಹೆಗ್ಗೋಡು Happy birthday to Great Theatre Artiste, Musician, Music Composer and Director and Guru Digvijaya Heggodu 🌷🌷🌷 ದಿಗ್ವಿಜಯ ಹೆಗ್ಗೋಡು ಅ 06:15 AM ಹಂಚಿ