#ಕಲೆ, #ಜುಲೈ15 ಶೀಲಾ ಶರ್ಮ ಮಹಾನ್ ಕಲಾವಿದೆ ಶೀಲಾ ಶರ್ಮ ತಮಗೆ ಕೈಗಳಿಲ್ಲ ಎಂಬುದನ್ನು ಬದುಕಿನಲ್ಲಿ ಸವಾಲಾಗಿ ಸ್ವೀಕರಿಸಿದ ಉತ್ತರ ಪ್ರದೇಶದ ಶೀಲಾ ಶರ್ಮ ಅವರು ತಮ್ಮ ಬಾಯಿ ಮತ್ತು ಪಾದ ಮುಖೇನ ಮಹಾನ್ ಚಿತ್ರ ಕ 07:23 AM ಹಂಚಿ
#ಎಂ.ಎನ್. ವ್ಯಾಸರಾವ್, #ಜುಲೈ15 ಎಂ.ಎನ್. ವ್ಯಾಸರಾವ್ ಎಂ.ಎನ್. ವ್ಯಾಸರಾವ್ ನೆನಪು ನನ್ನ ಆತ್ಮೀಯರಾಗಿದ್ದ ಗೀತರಚನಕಾರ, ಕವಿ, ಕಥೆಗಾರ, ಕಾದಂಬರಿಕಾರರಾದ ಎಂ.ಎನ್. ವ್ಯಾಸರಾವ್ ಈ ಲೋಕವನ್ನಗಲಿದ್ದು 2018ರ ಜುಲೈ 15ರಂದು. ಎಂ.ಎನ್. ವ್ಯಾಸರಾವ 07:22 AM ಹಂಚಿ
#ಕೆ. ಕಾಮರಾಜ್, #ಜುಲೈ15 ಕೆ. ಕಾಮರಾಜ್ ಕೆ. ಕಾಮರಾಜ್ ರಾಷ್ಟ್ರದ ರಾಜಕೀಯ ದಿಗಂತದಲ್ಲಿ ಕಾಮರಾಜ್ ನಾಡರ್ ಪ್ರಮುಖ ಹೆಸರುಗಳಲ್ಲೊಂದು. ಕೆ. ಕಾಮರಾಜ್ 1903ರ ಜುಲೈ 15ರಂದು ಜನಿಸಿದರು. ಅವರು ಹುಟ್ಟಿದ ಊರು ತಮಿಳುನಾಡಿನ ವಿರುದ 07:21 AM ಹಂಚಿ
#ಕಲೆ, #ಜುಲೈ15 ರೆಂಬ್ರಾಂಟ್ ರೆಂಬ್ರಾಂಟ್ ಡಚ್ ಕಲಾವಿದ ರೆಂಬ್ರಾಂಟ್ ಎಂಬ ಹೆಸರು ಕಲಾ ಇತಿಹಾಸದಲ್ಲಿ ಜಗತ್ಪ್ರಸಿದ್ಧವಾದುದು. ಜಗತ್ತು ಕಂಡ ಅತ್ಯದ್ಭುತ ಕಲಾವಿದರಲ್ಲಿ ರೆಂಬ್ರಾಂಟ್ ಒಬ್ಬರು. ತಮ್ಮ ಜೀವಿತಾವಧಿಯಲ್ 07:20 AM ಹಂಚಿ
#ಜುಲೈ15, #ನನ್ನ ಚಿತ್ರಗಳು ಬಣ್ಣದ ಗಾಜಿನ ಬಳೆಗಳೆ ಬಣ್ಣದ ಗಾಜಿನ ಬಳೆಗಳೇ ಸ್ತ್ರೀ ಕುಲದ ಶುಭ ಸ್ವರಗಳೇ ಕೈಗಳಿಗೆ ಶೃಂಗಾರವೇ ನೀವ್ ಘಲ್ಲೆಂದರೆ ಸಂಗೀತವೇ ನಿಲ್ಲದ ಗಾನ ನಿಮ್ಮದಮ್ಮಾ Colorful bangles At Krishnaraja Market Mysore on 1 07:19 AM ಹಂಚಿ
#ಜುಲೈ15, #ರಾ.ಯ. ಧಾರವಾಡಕರ್ ರಾ.ಯ. ಧಾರವಾಡಕರ ರಾ.ಯ. ಧಾರವಾಡಕರ ಡಾ. ರಾ. ಯ. ಧಾರವಾಡಕರ ಕನ್ನಡ ಸಾಹಿತ್ಯ ಲೋಕದ ಮಹಾನ್ ವಿದ್ವಾಂಸರಾಗಿ ಪ್ರಸಿದ್ಧರು ರಾ. ಯ. ಧಾರವಾಡಕರ 1919ರ ಜುಲೈ 15ರಂದು ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿ 07:14 AM ಹಂಚಿ
#ಕಾಂಚನ ರಂಜನಿ ಸಹೋದರಿಯರು, #ಜುಲೈ15 ಕಾಂಚನ ಶ್ರುತಿರಂಜನಿ ಕಾಂಚನ ರಂಜನಿ ಸಹೋದರಿಯರು ‘ಕಾಂಚನ ಸಹೋದರಿಯರು’ ಅಥವಾ 'ಕಾಂಚನ ರಂಜನಿ ಸಹೋದರಿಯರು' ಎಂಬ ಹೆಸರಿನಿಂದ ಪ್ರಖ್ಯಾತರಾಗಿರುವವರು ಶ್ರೀರಂಜನಿ ಮತ್ತ ಶ್ರುತಿರಂಜನಿ ಸಹೋದರಿಯರು. 07:06 AM ಹಂಚಿ
#ಆತ್ಮೀಯ, #ಜುಲೈ15 ಮಾಲತಿ ಭಟ್ ಮಾಲತಿ ಭಟ್ ಮಾಲತಿ ಭಟ್ ಬರಹಗಾರ್ತಿ ಹಾಗೂ ಬಹುಮುಖಿ ಪ್ರತಿಭಾನ್ವಿತರು. ಅವರ ಬದುಕಿನ ನಡೆ ಸ್ಫೂರ್ತಿದಾಯಕವಾದದ್ದು. ಮಾಲತಿ ಅವರು 1970ರ ಜುಲೈ 15ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ 07:00 AM ಹಂಚಿ
#ಎಮ್. ಟಿ. ವಾಸುದೇವನ್ ನಾಯರ್, #ಜುಲೈ15 ಎಮ್. ಟಿ. ವಾಸುದೇವನ್ ನಾಯರ್ ಎಮ್. ಟಿ. ವಾಸುದೇವನ್ ನಾಯರ್ ಎಮ್. ಟಿ. ವಾಸುದೇವನ್ ನಾಯರ್ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸುಪ್ರಸಿದ್ಧ ಮಲಯಾಳಮ್ ಸಾಹಿತಿ, ಚಲನಚಿತ್ರ ನಿರ್ದೇಶಕ ಹಾಗೂ ಸಂಭಾಷಣಕಾರರಾಗಿ ಪ್ರಸಿದ್ಧರ 07:00 AM ಹಂಚಿ
#ಜುಲೈ15, #ರಂಗಭೂಮಿ ಸುಭದ್ರಮ್ಮ ಮನ್ಸೂರ್ ಸುಭದ್ರಮ್ಮ ಮನ್ಸೂರ್ ಮಹಾನ್ ರಂಗಭೂಮಿ ಮತ್ತು ಸಂಗೀತ ಕಲಾವಿದೆ ಸುಭದ್ರಮ್ಮ ಮನ್ಸೂರ್. ಸುಭದ್ರಮ್ಮನರು 2020ರ ಜುಲೈ 15ರಂದು ಈ ಲೋಕವನ್ನಗಲಿದರು. ಸುಭದ್ರಮ್ಮ ಮನ್ಸೂರ್ ಏಳು ದಶಕಗಳ 07:00 AM ಹಂಚಿ
#ಎಂ. ಎಸ್. ಕೆ. ಪ್ರಭು, #ಜನವರಿ25 ಎಂ. ಎಸ್. ಕೆ. ಪ್ರಭು ಎಂ. ಎಸ್. ಕೆ. ಪ್ರಭು ಮಂದಗೆರೆ ಸೀತಾರಾಮಯ್ಯ ಕೇಶವ ಪ್ರಭು ಅವರು ಗ್ರೀಕ್ ನಾಟಕಗಳಿಂದ ಭಾರತದ ಜಾನಪದ ಸಾಹಿತ್ಯದವರೆಗೆ, ವಿಜ್ಞಾನ ಲೇಖನಗಳಿಂದ ಉಪನಿಷತ್ತಿನವರೆಗೆ, ಅಸಂಗತ ನಾಟಕಗಳಿಂದ ನ 06:50 AM ಹಂಚಿ
#ಕೊಳಂಬೆ ಪುಟ್ಟಣ್ಣ ಗೌಡರು, #ಜುಲೈ15 ಕೊಳಂಬೆ ಪುಟ್ಟಣ್ಣ ಗೌಡರು ಕೊಳಂಬೆ ಪುಟ್ಟಣ್ಣ ಗೌಡರು ಕೊಳಂಬೆ ಪುಟ್ಟಣ್ಣ ಗೌಡರು ಬರಹಗಾರರಾಗಿ, ಯಕ್ಷಗಾನ ಕಲೆಯ ಅರ್ಥಧಾರಿಗಳಾಗಿ ಪ್ರಸಿದ್ಧರು. ಕೊಳಂಬೆ ಪುಟ್ಟಣ್ಣ ಗೌಡರು ಸುಳ್ಯತಾಲ್ಲೂಕಿನ ಚೊಕ್ಕಾಡಿಯಲ್ಲಿ 1903ರ 06:30 AM ಹಂಚಿ
#ಜುಲೈ15, #ನನ್ನ ಚಿತ್ರಗಳು ಶಿವನೆ ಮೈದೋರ್ದಂತೆ ಪ್ರತ್ಯಕ್ಷವಾಗುತಿರೆ ಶಿವನೆ ಮೈದೋರ್ದಂತೆ ಆಹ ನೋಡದೊ, ಮಲೆಗಳಾಚೆಯ ಸುದೂರದಲಿ ಒಯ್ಯನಾವಿರ್ಭವಿಪನಮರ ತೇಜಸ್ವಿ ರವಿ! (ಕುವೆಂಪು) See the beauty of shining Sun looking as if Lord 06:19 AM ಹಂಚಿ
#ಜುಲೈ15, #ನನ್ನ ಚಿತ್ರಗಳು ಮಂಗಳದ ಬೆಳಕು ಶುಭೋದಯ. ಮಂಗಳದ ಬೆಳಕು ಶಾಂತಿ ಸುಖ ಸೌಖ್ಯ ಮೂಡಿಸಲಿ 🌷🌷🌷 Good Morning. May happiness prevail every where At Kukkarahalli Lake, Mysore on 15.07.2013 05:54 AM ಹಂಚಿ
#ಜುಲೈ15, #ನವೆಂಬರ್6 ರುದ್ರಪಟ್ನಂ ಸಹೋದರರು ರುದ್ರಪಟ್ನಂ ಸಹೋದರರು ವಿದ್ವಾನ್ ಆರ್.ಎನ್. ತ್ಯಾಗರಾಜನ್ ಮತ್ತು ವಿದ್ವಾನ್ ಡಾ.ಆರ್.ಎನ್.ತಾರಾನಾಥನ್ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ರುದ್ರಪಟ್ನಂ ಸಹೋದರರೆಂದೇ ಪರಿಚಿತರು. 05:30 AM ಹಂಚಿ
#ಜುಲೈ15, #ಫೆಬ್ರವರಿ20 ರಂ. ಶ್ರೀ. ಮುಗಳಿ ರಂ.ಶ್ರೀ. ಮುಗಳಿ ರಂಗನಾಥ ಶ್ರೀನಿವಾಸ ಮುಗಳಿಯವರು ಕನ್ನಡ ಸಾಹಿತ್ಯ ಲೋಕದ ಪ್ರಮುಖ ವಿದ್ವಾಂಸರ ಸಾಲಿಗೆ ಸೇರಿದವರು. ಮುಗಳಿಯವರು ತಮ್ಮ ಪ್ರಾರಂಭದ ಹೆಸರಾದ ರಂಗನಿಗೆ ರಸಿಕತೆಯ ಲೇಪವನ್ನು 05:15 AM ಹಂಚಿ
#ಜುಲೈ15, #ಮನೋರಮಾ ಎಂ. ಭಟ್ ಮನೋರಮಾ ಎಂ. ಭಟ್ ಮನೋರಮಾ ಎಂ. ಭಟ್ ಮನೋರಮಾ ಎಂ. ಭಟ್ ಬರಹಗಾರ್ತಿ, ಸಮಾಜ ಸುಧಾರಕಿ, ಹೋರಾಟಗಾರ್ತಿ, ಕಲಾವಿದೆ, ಸಂಘಟನಾ ಚತುರೆಯಾಗಿ.ಹೆಸರಾಗಿದ್ದವರು. ಮನೋರಮಾ ಅವರು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ 193 05:07 AM ಹಂಚಿ