#ನನ್ನ ಚಿತ್ರಗಳು, #ಮಾರ್ಚ್23 ಬಾನಲ್ಲು ನೀನೆ ಬಾನಲ್ಲು ನೀನೇ ಬುವಿಯಲ್ಲು ನೀನೇ ನನ್ಮಲ್ಲು ನೀನೇ, ನಿನ್ನಲ್ಲು ನಾನೇ ಹೂವಲ್ಲಿ ನಿನ್ನ ಮೊಗವನ್ನು ಕಂಡೆ ಮೊಗದಲ್ಲಿ ನಿನ್ನ ಹೂನಗೆಯ ಕಂಡೆ ನಗುವಲ್ಲಿ ನಿನ್ನ ಚೆಲುವನ್ನು ಕಂಡೆ ಚೆಲುವಲ್ಲಿ ನಿ 06:45 PM ಹಂಚಿ
#ಪ್ರಸನ್ನ, #ಮಾರ್ಚ್23 ಪ್ರಸನ್ನ ಪ್ರಸನ್ನ ಪ್ರಸನ್ನ ಹವ್ಯಾಸಿ ರಂಗಭೂಮಿಗೆ ಬೆಳಕು ತಂದ ಪ್ರಮುಖರಲ್ಲೊಬ್ಬರು. ಎಪ್ಪತ್ತರ ದಶಕದಲ್ಲಿ ಹವ್ಯಾಸಿ ರಂಗಭೂಮಿಗೆ ಹಬ್ಬದ ಸಡಗರ. ಹಲವಾರು ಹವ್ಯಾಸಿ ರಂಗಸಂಸ್ಥೆಗಳು ಹುಟ್ಟಿಕೊಂಡ 07:05 AM ಹಂಚಿ
#ಎಂ. ಗೋವಿಂದ ಪೈ, #ಮಾರ್ಚ್23 ಎಂ. ಗೋವಿಂದ ಪೈ ರಾಷ್ಟ್ರಕವಿ ಎಂ. ಗೋವಿಂದ ಪೈ ಎಂ. ಗೋವಿಂದ ಪೈ ಅವರು ಕನ್ನಡದ ಪ್ರಥಮ ರಾಷ್ಟ್ರಕವಿ ಗೌರವ ಗಳಿಸಿದ ಮಹನೀಯರು. ಎಂ. ಗೋವಿಂದ ಪೈ 1883ರ ಮಾರ್ಚ್ 23ರಂದು ಮಂಜೇಶ್ವರದಲ್ಲಿ ಜನಿಸಿದರು. ಮದರಾ 07:04 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್23 ತಂದೆ ನೀನು ತಾಯಿ ನೀನು ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು. ನೀನಲ್ಲದೆ ಮತ್ತಾರೂ ಇಲ್ಲಯ್ಯಾ. ಕೂಡಲಸಂಗಮದೇವಾ, ಹಾಲಲದ್ದು, ನೀರಲದ್ದು. (ಬಸವಣ್ಣನವರ ವಚನ) Photo: At Jumeira Islands, Dubai on 07:02 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್23 ಕಾಣುವಾಸೆ ನಿನ್ನಂತೆ ಯಾರಿಲ್ಲ, ನಿನ್ನಲ್ಲೇ ಮನಸೆಲ್ಲ...., ಒಮ್ಮೆ ನಿನ್ನನ್ನು ಕಣ್ತುಂಬಾ ಕಾಣುವಾಸೆ ಎಲ್ಲಿರುವೆ, ಭುವಿಯಲ್ಲೋ, ಬಾನಲ್ಲೂ, ಇನ್ನೆಲ್ಲೂ ನಾ ಕಾಣೆ... Photo: At our Lalbagh, 07:01 AM ಹಂಚಿ
#ಅಧ್ಯಾತ್ಮ, #ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನ ಶ್ರವಣಬೆಳಗೊಳದ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಇಂದು ನಿಧನರಾಗಿದ್ದಾರೆ. ಅವರೊಬ್ಬ ಮಹಾನ್ ವಿದ್ವಾಂಸರಾಗಿ, ಕನ್ನಡ ಭಾಷೆಯ ಪ್ 07:01 AM ಹಂಚಿ
#ಉದ್ಯಮ, #ಕಿರಣ್ ಮಜುಂದಾರ್ ಕಿರಣ್ ಮಜುಂದಾರ್ ಕಿರಣ್ ಮಜುಂದಾರ್ ಬಯೋಕಾನ್ ಸಂಸ್ಥೆಯ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಅವರು ಉದ್ಯಮಲೋಕದಲ್ಲಿ ಪ್ರಸಿದ್ಧ ಹೆಸರು. ಕಿರಣ್ ಮಜುಂದಾರ್ 1953ರ ಮಾರ್ಚ್ 23ರಂದು ಜನಿಸಿದರು. ಬೆಂಗಳೂರಿನಲ್ಲ 06:50 AM ಹಂಚಿ
#ಕಂಗನಾ ರನೌತ್, #ಮಾರ್ಚ್23 ಕಂಗನಾ ರನೌತ್ ಕಂಗನಾ ರನೌತ್ ಕಂಗನಾ ರನೌತ್ ಚಿತ್ರರಂಗದಲ್ಲಿಂದು ಹಲವು ವಿಭಿನ್ನ ಪಾತ್ರಗಳ ಸಮರ್ಥ ನಿರ್ವಹಣೆಯಿಂದ ಪ್ರಸಿದ್ಧರಾಗಿದ್ದಾರೆ. ಅನಿಸಿದ್ದನ್ನು ಯಾವ ಹಿಂಜರಿಕೆ, ಮುಲಾಜು ಮತ್ತು ಭಯಗಳಿಲ್ಲದ 06:45 AM ಹಂಚಿ
#ಆಗಸ್ಟ್11, #ದ. ಬಾ. ಕುಲಕರ್ಣಿ ದ. ಬಾ. ಕುಲಕರ್ಣಿ ದ. ಬಾ. ಕುಲಕರ್ಣಿ ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬರಹಗಾರರಾಗಿ ಮತ್ತು ಕನ್ನಡದ ಸಾಹಿತ್ಯದ ಪರಿಚಾರಿಕರಾಗಿ ಪ್ರಸಿದ್ಧ ಹೆಸರು. ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬೆಳಗ 06:38 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ