#ಜೂನ್23, #ಸಂಗೀತ ಶುಭಾ ಮುದ್ಗಲ್ ಶುಭಾ ಮುದ್ಗಲ್ ಶುಭಾ ಮುದ್ಗಲ್ ಗಾಯನ ಕಲಾವಿದೆಯಾಗಿ, ಸಂಗೀತ ಸಂಯೋಜಕಿಯಾಗಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿಯಾಗಿ, ಪಾಪ್ ಮತ್ತು ಕೆಲವೊಂದು ಸಿನಿಮಾಗಳಲ್ಲಿನ ಕೆಲಸಕ್ಕಾಗಿ ಹೆ 08:37 PM ಹಂಚಿ
#ಗೀತಾ ಕುಂದಾಪುರ, #ಜೂನ್23 ಗೀತಾ ಕುಂದಾಪುರ ಗೀತಾ ಕುಂದಾಪುರ ಗೀತಾ ಕುಂದಾಪುರ ಅವರು ಬಹುಮುಖಿ ಸದಭಿರುಚಿಗಳುಳ್ಳ, ಅಪಾರ ಕನ್ನಡ ಪ್ರೀತಿಯ, ಅನುಪಮ ಬರಹಗಾರ್ತಿ. ಜೂನ್ 23, ಗೀತಾ ಅವರ ಜನ್ಮದಿನ. ಇವರ ಬಾಲ್ಯ ಹಾಗೂ ವಿದ್ಯಾಭ್ಯಾಸ 11:43 AM ಹಂಚಿ
#ಎಚ್. ಎಸ್. ವೆಂಕಟೇಶಮೂರ್ತಿ, #ಜೂನ್23 ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸ 09:10 AM ಹಂಚಿ
#ಜೂನ್23, #ನನ್ನ ಚಿತ್ರಗಳು ಬೆಳಕು ಬಂದಿದೆ ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ ಎಲ್ಲಿಂದ ಬಂದಿಹುದು? ಏನೆಂದು ಒರೆಯುತಿದೆ? ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ? ಎಂಬ ಪ್ರಶ್ನೆಯ ಕೆದಕಿ ಮ 09:08 AM ಹಂಚಿ
#ಕಲೆ, #ಕೆ. ವೆಂಕಟಪ್ಪ ಕೆ. ವೆಂಕಟಪ್ಪ ಕೆ. ವೆಂಕಟಪ್ಪ ಕೆ. ವೆಂಕಟಪ್ಪ ನಮ್ಮ ನಾಡಿನ ಮಹಾನ್ ಕಲಾವಿದರು. ಕೆ. ವೆಂಕಟಪ್ಪ ಅವರದು ಕಲಾವಿದರ ವಂಶ. ವೃತ್ತಿಯಲ್ಲಿ ಚಿನ್ನ ಬೆಳ್ಳಿಗಳ ವ್ಯಾಪಾರ ಈ ವಂಶದ್ದಾಗಿತ್ತು. ವಿಗ್ರಹಗಳನ್ನು 09:00 AM ಹಂಚಿ
#ಜೂನ್23, #ವೀಣಾ ಬನ್ನಂಜೆ ವೀಣಾ ಬನ್ನಂಜೆ ವೀಣಾ ಬನ್ನಂಜೆ ಡಾ. ವೀಣಾ ಬನ್ನಂಜೆ ಅವರು ಅಧ್ಯಾತ್ಮ ಸಾಧಕಿ, ಬಹುಮುಖಿ ಸುಜ್ಞಾನಿ, ಬರಹಗಾರ್ತಿ ಹಾಗೂ ಪ್ರಭಾವಿ ಉಪನ್ಯಾಸಕಿ. ಡಾ. ವೀಣಾ ಬನ್ನಂಜೆ ಅವರು ಹುಟ್ಟಿದ್ದು 1968ರ ಜೂನ್ 23ರ 08:40 AM ಹಂಚಿ
#ಜೂನ್23, #ನನ್ನ ಚಿತ್ರಗಳು ಎಲ್ಲಿ ನೀನೊ ಅಲ್ಲಿ ನಾನು ಎಲ್ಲಿ ನೀನೋ ಅಲ್ಲಿ ನಾನೂ ಎಲ್ಲಿ ನಾನೋ ಅಲ್ಲಿ ನೀನೂ 🤗 A special feel 🤗 07:43 AM ಹಂಚಿ
#ಜೂನ್23, #ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಪಿ. ಶ್ರೀಧರ್ ನಾಯಕ್ ಅವರು ಪತ್ರಕರ್ತರಾಗಿ ಮತ್ತು ಲೇಖಕರಾಗಿ ಹೆಸರಾದವರು. ಶ್ರೀಧರ್ ನಾಯಕ್ ಅವರು 1956 ರ ಜೂನ್ 23ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಓ 07:42 AM ಹಂಚಿ
#ಆರ್. ನಾಗೇಂದ್ರರಾವ್, #ಜೂನ್23 ಆರ್. ನಾಗೇಂದ್ರರಾವ್ ಆರ್. ನಾಗೇಂದ್ರರಾವ್ ಆರ್ ನಾಗೇಂದ್ರರಾವ್ ಕನ್ನಡ ಚಿತ್ರರಂಗದ ಭೀಷ್ಮರೆಂದು ಪ್ರಖ್ಯಾತಿ ಪಡೆದವರು. ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಗಳಲ್ಲಲ್ಲದೆ ಇತರ ಭಾಷೆಗಳಲ್ಲೂ ಪ್ರಸಿದ್ಧ 07:12 AM ಹಂಚಿ
#ಜೂನ್23, #ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ರಾಹುಲ್ ವೆಲ್ಲಾಲ್ ಇತ್ತೀಚಿನ ವರ್ಷದಲ್ಲಿ ನನ್ನನ್ನು ಪ್ರಭಾವಿಸಿದ ಬಾಲ ಸಂಗೀತ ಪ್ರತಿಭೆ. ಸಂಗೀತ ಎಂದರೆ ಒಂದು ರೀತೀಯ ಆಧ್ಯಾತ್ಮ. ನಮ್ಮನ್ನು ಅವ್ಯಕ್ತಕ್ಕೆ ಸಂಪರ್ 07:10 AM ಹಂಚಿ
#ಇಂದೂ ವಿಶ್ವನಾಥ್, #ಜೂನ್23 ಇಂದೂ ವಿಶ್ವನಾಥ್ ಇಂದೂ ವಿಶ್ವನಾಥ್ ಇಂದೂ ವಿಶ್ವನಾಥ್ ಕನ್ನಡ ಸುಗಮ ಸಂಗೀತಲೋಕದ ಮಹತ್ವದ ಹಿನ್ನಲೆ ಗಾಯಕಿ. ಅವರು ಕನ್ನಡ ಚಲನ ಚಿತ್ರಸಂಗೀತದ ಪ್ರಥಮ ಸಂಗೀತ ನಿರ್ದೇಶಕಿ. ಅನೇಕ ಚಲನಚಿತ್ರ, ಕಿರುತೆರೆಯ ಕಾ 07:05 AM ಹಂಚಿ
#ಆತ್ಮೀಯ, #ಜೂನ್23 ತಲಕಾಡು ಶ್ರೀನಿಧಿ ತಲಕಾಡು ಶ್ರೀನಿಧಿ ಆತ್ಮೀಯರಾದ ನಮ್ಮ ತಲಕಾಡು ಶ್ರೀನಿಧಿ ಹವ್ಯಾಸಿ ಕವಿ. ಇವರು ಹನಿ, ಚುಟಕ, ಕವಿತೆ, ಹಾಸ್ಯ ಬರಹಗಳನ್ನು ನಿರಂತರವಾಗಿ ಮೂಡಿಸುತ್ತಾ ಬಂದಿದ್ದಾರೆ. ಜೂನ್ 23 ನಮ್ಮ ಶ 07:00 AM 1 ಹಂಚಿ
#ಜಯದೇವಿತಾಯಿ ಲಿಗಾಡೆ, #ಜೂನ್23 ಜಯದೇವಿತಾಯಿ ಜಯದೇವಿತಾಯಿ ಲಿಗಾಡೆ ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ಜಯದೇವಿತಾಯಿ ಲಿಗಾಡೆ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗ 06:57 AM ಹಂಚಿ
#ಜೂನ್23, #ಸಿನಿಮಾ ಹಂಸಲೇಖ ಹಂಸಲೇಖ ‘ಹಂಸಲೇಖ’ ಕನ್ನಡ ಚಿತ್ರರಂಗದ ಮಹಾನ್ ಪ್ರತಿಭೆ. ಅವರ ಮೂಲ ಹೆಸರು ಗೋವಿಂದರಾಜು ಗಂಗರಾಜು. ಹಂಸಲೇಖ 1951ರ ಜೂನ್ 23ರಂದು ಮೈಸೂರಿನಲ್ಲಿ ಜನಿಸಿದರು. ‘ತ್ರಿವೇಣಿ’ ಚಿತ್ರದಲ್ 06:46 AM ಹಂಚಿ