#ಉತ್ತರಾ ಉನ್ನಿಕೃಷ್ಣನ್, #ಜೂನ್11 ಉತ್ತರಾ ಉನ್ನಿಕೃಷ್ಣನ್ ಉತ್ತರಾ ಉನ್ನಿಕೃಷ್ಣನ್ ಉತ್ತರಾ ಉನ್ನಿಕೃಷ್ಣನ್ ಅದ್ಭುತ ಬಾಲಸಂಗೀತ ಪ್ರತಿಭೆಯಾಗಿ ಕಂಗೊಳಿಸಿ, ಮುಂದೆಯೂ ಯಶಸ್ವಿ ಸಂಗೀತ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನೂ ಬಿಂಬಿಸಿದ್ದಾರೆ. ಉತ್ತರ 09:49 AM ಹಂಚಿ
#ಜೂನ್11, #ನನ್ನ ಚಿತ್ರಗಳು ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ, ಮರೆಯಾದಳು ನಿಷೆ (ಚಿ. ಉದಯಶಂಕರರ ಚಿತ್ರಗೀತ 09:43 AM ಹಂಚಿ
#ಜೂನ್11, #ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ವಾಗ್ಮಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಮಣ್ಣಿನ ಗೆಳತಿಯಾಗಿ, ಜೊತೆಗೆ ನಮ್ಮೆಲ್ಲರನ್ನೂ ಅಕ್ಕರೆಯಿ 06:45 AM ಹಂಚಿ
#ಅಕ್ಟೋಬರ್17, #ಜೂನ್11 ರಾಜೀವ್ ತಾರಾನಾಥ್ ರಾಜೀವ್ ತಾರಾನಾಥ್ ಪಂಡಿತ್ ರಾಜೀವ್ ತಾರಾನಾಥರು ವಿಶ್ವದ ಶ್ರೇಷ್ಠ ಸರೋದ್ ವಾದಕರಲ್ಲೊಬ್ಬರಾಗಿ, ಅತ್ಯಂತ ಸರಳತೆಗೆ, ಮಾನವೀಯ ಮೌಲ್ಯಗಳಿಗೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾಗಿದ್ದ ನಮ್ 06:45 AM ಹಂಚಿ
#ಜೂನ್11, #ನನ್ನ ಚಿತ್ರಗಳು ಕರ್ಮ ಮೇಘ ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ | ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ || ಕರುಮಮೇಘದಿನಂತು ಮಬ್ಬೊಮ್ಮೆ ತೆರಪೊಮ್ಮೆ | ಬರುತಿಹುದು ಬಾಳಿನಲಿ - ಮರುಳ ಮುನಿಯ || (ಡಿ. ವಿ. ಜ 06:42 AM ಹಂಚಿ
#ಜೂನ್11, #ಫೆಬ್ರವರಿ3 ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯ ಸಿದ್ಧಲಿಂಗಯ್ಯನವರು ಕನ್ನಡ ನಾಡಿನ ಹಿರಿಯ ಸಾಹಿತಿಗಳಲ್ಲೊಬ್ಬರು. ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954ರ ಫೆಬ್ರವ 06:41 AM ಹಂಚಿ
#ಕ್ರೀಡೆ, #ಜೂನ್11 ಮಿಹಿರ್ ಸೆನ್ ಮಿಹಿರ್ ಸೆನ್ ಮಿಹಿರ್ ಸೆನ್ ಇಂಗ್ಲೆಂಡಿಗೆ ಬ್ಯಾರಿಸ್ಟರ್ ಓದಲು ಹೋಗಿದ್ದರು. ಓದಿನ ಜೊತೆಗೆ ಅವರಲ್ಲಿ ಈಜುವುದರಲ್ಲಿ ಆಸಕ್ತಿ ಹುಟ್ಟಿಕೊಂಡಿತ್ತು. ಆ ಆಸಕ್ತಿ ಬೆಳೆದ ಪರಿಯಾದರೂ ಎಂಥ 06:33 AM ಹಂಚಿ
#ಜೂನ್11, #ನನ್ನ ಚಿತ್ರಗಳು ಆ ಮೊಗವು ಆ ಮೊಗವು ಎಂಥಾ ಸೊಬಗು At Sri Ramakrishna Ashrama, Bengaluru on 11.6.2016 06:31 AM ಹಂಚಿ
#ಜೂನ್11, #ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳು ಪರಮ ಪೂಜ್ಯ ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ ಹಾಗೂ ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ದ ಸಂಸ್ 06:30 AM 2 ಹಂಚಿ
#ಜೂನ್11, #ರಾಮ್ ಪ್ರಸಾದ್ ಬಿಸ್ಮಿಲ್ ರಾಮ್ ಪ್ರಸದ್ ಬಿಸ್ಮಿಲ್ ರಾಮ್ ಪ್ರಸಾದ್ ಬಿಸ್ಮಿಲ್ "ಕ್ರಾಂತಿಯ ಆಸೆ ನಮ್ಮ ಹೃದಯಗಳಲ್ಲಿ ಮನೆಮಾಡಿದೆ.ಶತ್ರುವಿನ ಶತ್ರುವಿನ ತೋಳ್ಬಲ ಎಷ್ಟಿದೆ ಎಂದು ನೋಡಿಯೇ ಬಿಡೋಣ" ಹೀಗೆ ಹೇಳುವುದು ಅಳ್ಳೆದೆಯವರಿಗ 06:26 AM ಹಂಚಿ
#ಜೂನ್11, #ನನ್ಜ ಚಿತ್ರಗಳು ಸಂಜೆ ಲೀಲೆ ಸಂಜೆಯ ನೇಸರ ಬಣ್ಣದ ಲೀಲೆ At our Bengaluru apartments on 11.6.2016 06:14 AM ಹಂಚಿ
#ಜೂನ್11, #ಸಾಹಿತ್ಯ ಶಾಂತವೀರಯ್ಯ ಶಾಂತವೀರಯ್ಯ ಹಿರಿಯ ವಿದ್ವಾಂಸರಾದ ಹೀ. ಚಿ. ಶಾಂತವೀರಯ್ಯ ಸಾಹಿತ್ಯಲೋಕದಲ್ಲಿ ಅಮೂಲ್ಯ ಸೇವೆ ಮಾಡಿದವರಾಗಿದ್ದಾರೆ. ಶಾಂತವೀರಯ್ಯ ಅವರು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಮನ 06:13 AM 1 ಹಂಚಿ
#ಜೂನ್11, #ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಬಹುಮುಖಿ ಬರಹಗಾರ್ತಿ, ರಂಗ ಕಲಾವಿದೆ ಮತ್ತು ಸಾಂಸ್ಕೃತಿಕವಾಗಿ ಸಕ್ರಿಯರು. ಜೂನ್ 11, ಪೂರ್ಣಿಮಾ ಅವರ ಜನ್ಮದಿನ. ಅವರು ಮೂಲತಃ ಉಡುಪಿ ಜಿಲ್ಲೆಯ 06:12 AM ಹಂಚಿ
#ಜೂನ್11, #ನನ್ನ ಚಿತ್ರಗಳು ಧ್ಯಾನ ನಾ ನಿನ್ನ ಧ್ಯಾನದೊಳಿರಲು At Kukkarahalli Lake, Mysore on 11.6.2012 06:11 AM ಹಂಚಿ
#ಆತ್ಮೀಯ, #ಜೂನ್11 ವಾಣಿ ಟಿ.ಕೆ ವಾಣಿ ಟಿ. ಕೆ. Happy birthday Vani Tk Madam 🌷🙏🌷 ಹಿರಿಯರಾದ ಟಿ. ಕೆ. ವಾಣಿ ಅವರು ಕವಯತ್ರಿ ಮತ್ತು ಬಹುಮುಖಿ ಪ್ರಾಜ್ಞೆ. ಜೂನ್ 11 ವಾಣಿ ಅವರ ಜನ್ಮದಿನ. ವಾಣಿ ಅವರು ಸಾಹಿತ್ಯ 06:05 AM ಹಂಚಿ
#ಜೂನ್10, #ಬೇದ್ರೆ ಮಂಜುನಾಥ್ ಬೇದ್ರೆ ಮಂಜುನಾಥ್ ಬೇದ್ರೆ ಮಂಜುನಾಥ್ ಆಕಾಶವಾಣಿಯಲ್ಲಿ ಇತ್ತೀಚೆಗೆ ಸೇವೆಯಿಂದ ನಿವೃತ್ತರಾಗಿರುವ ಬೇದ್ರೆ ಮಂಜುನಾಥ್ ಅವರು ಲೇಖಕರಾಗಿ ಹಾಗೂ ಚಿಂತಕರಾಗಿ, ಅದರಲ್ಲೂ ಆ ಕಾಯಕದ ಮೂಲಕ ವಿಶಾಲ ವ್ಯಾಪ್ತಿಯಲ್ಲಿ 09:31 PM ಹಂಚಿ
#ಜೂನ್19, #ಪ್ರಕಾಶ ಖಾಡೆ ಪ್ರಕಾಶ ಖಾಡೆ ಪ್ರಕಾಶ ಖಾಡೆ ಡಾ.ಪ್ರಕಾಶ ಖಾಡೆ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಕೃಷಿ ಮಾಡುತ್ತ ಬಂದಿದ್ದಾರೆ. ಪ್ರಕಾಶ ಗಣಪತಿ ಖಾಡೆ ಅವರು 1965ರ ಜೂನ್ 10ರಂದು ಬಾಗಲಕೋಟೆ 06:13 PM ಹಂಚಿ
#ಜುಲೈ17, #ಜೂನ್10 ಭಾರತಿರಾಜ ಭಾರತಿರಾಜ ಮಹಾನ್ ಚಲನಚಿತ್ರ ನಿರ್ದೇಶಕ ಭಾರತಿರಾಜ ನಿಧನರಾಗಿದ್ದಾರೆ ಭಾರತಿರಾಜ (ಮೂಲಹೆಸರು ಚಿನ್ನಸ್ವಾಮಿ) 1941ರ ಜುಲೈ 17ರಂದು ಜನಿಸಿದರು. ತಮಿಳು ಸಿನಿಮಾವನ್ನು ಸ್ಟುಡಿಯೋ ಗೋಡೆಗಳ 12:53 PM ಹಂಚಿ
#ಗಿರೀಶ್ ಕಾರ್ನಾಡ್, #ಜೂನ್10 ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರ 06:28 AM ಹಂಚಿ
#ಜೂನ್10, #ನನ್ನ ಚಿತ್ರಗಳು ವೇಣುಗೋಪಾಲಸ್ವಾಮಿ ಶ್ರೀ ವೇಣುಗೋಪಾಲನ ಕಾವೇರಿ ತೀರದ ನೆಲೆ Sri Venugopala Swamy Temple at Kannambadi Katte Village (Krishnaraja Sagar BacK waters) near Mysore on 10.6.2012 06:17 AM ಹಂಚಿ