#ಏಪ್ರಿಲ್3, #ರಾಗೌ ರಾಗೌ ರಾಗೌ ಪ್ರೊ.ರಾಮೇಗೌಡ ಅವರು 'ರಾಗೌ’ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದವರು. ಅವರು ಕಾವ್ಯ, ವಿಮರ್ಶೆ, ಸಂಶೋಧನೆ, ಗ್ರಂಥಸಂಪಾದನೆ, ಜಾನಪದ, ಮಕ್ಕಳ ಸಾಹಿತ್ಯ, ನಾಟಕ ಹೀಗೆ ಬಹುಪ್ರಕ 07:05 PM ಹಂಚಿ
#ಅಧ್ಯಾತ್ಮ, #ಪುನರುತ್ಥಾನ ಪುನರುತ್ಥಾನ ಪುನರುತ್ಥಾನ ಶಿಲುಬೆ ಏರಿದ ಯೇಸು ಮೃತನಾದರೂ ಅಲ್ಲಿಂದ ಮೂರನೆಯ ದಿನ ಮತ್ತೆ ಜೀವ ಪಡೆದು ಎದ್ದು ಬಂದವ ಎಂಬ ನಂಬಿಕೆ. ಕ್ರೈಸ್ತ ಧರ್ಮದ ಅಳಿವು ಉಳಿವುಗಳು ಈ ನಂಬಿಕೆಯನ್ನು ಅವಲಂಬಿಸಿವೆ. 09:21 AM ಹಂಚಿ
#ಏಪ್ರಿಲ್5, #ಭಕ್ತಿಗೀತೆ ಏಳು ನಾರಾಯಣ ಏಳು ನಾರಾಯಣ ಏಳು ಲಕ್ಷ್ಮೀರಮಣ ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ ಏಳಯ್ಯ ಬೆಳಗಾಯಿತು || ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು ಲೇಸಾಗಿ ಕಡೆದು ಹೊಸಬೆಣ್ಣೆ ಕೊಡ 07:40 AM ಹಂಚಿ
#ಏಪ್ರಿಲ್5, #ನನ್ನ ಚಿತ್ರಗಳು ನಾ ಹಾಡಲು ನಾ ಹಾಡಲು... when I sing At Jumeira Lake Towers, Dubai 07:11 AM ಹಂಚಿ
#ಏಪ್ರಿಲ್5, #ನನ್ನ ಚಿತ್ರಗಳು ಸೂರ್ಯೋದಯ ಸೂರ್ಯೋದಯ ಸೂರ್ಯೋದಯದಲ್ಲಿದೆ ಏನೋ ಸಂತೋಷ, ಏನೋ ವಿಶೇಷ, ಬದುಕಿಗೆ ನಿತ್ಯ ಸಂದೇಶ. In Sunrise there is always happiness, something special and a message to our lives At 06:56 AM ಹಂಚಿ
#ಆಗಸ್ಟ್22, #ಏಪ್ರಿಲ್5 ವಿ. ರಾಘವನ್ ವಿ. ರಾಘವನ್ ಪ್ರೊ. ವಿ. ರಾಘವನ್ ಸಂಸ್ಕೃತ ಭಾಷೆ ಸಾಹಿತ್ಯಗಳ ಪ್ರಕಾಂಡ ಪಂಡಿತ ಹಾಗೂ ವಿದ್ವಾಂಸರು. ಅವರು ಮಾಹಿತಿಯ ಜಂಗಮ ವಿಶ್ವಕೋಶ ಎಂದು ಪ್ರಸಿದ್ಧರಾಗಿದ್ದವರು. ವೆಂಕಟರಾಮ ರಾಘವನ್ 06:30 AM ಹಂಚಿ
#ಏಪ್ರಿಲ್5, #ಕೆ.ಪಿ. ಪೂರ್ಣಚಂದ್ರ ತೇಜಸ್ವಿ ತೇಜಸ್ವಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಕನ್ನಡದ ಪ್ರಖ್ಯಾತ ಲೇಖಕರ ಸಾಲಿನಲ್ಲಿ ಸಾರ್ವಕಾಲಿಕವಾಗಿ ಪೂರ್ಣಚಂದ್ರನಂತೆ ಶೋಭಿತರು ಪೂರ್ಣಚಂದ್ರ ತೇಜಸ್ವಿ. ಪೂರ್ಣಚಂದ್ರ ತೇಜಸ್ವಿಯವರು 1938ರ ಸೆಪ್ಟೆ 06:30 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಶ್ರೀನಿವಾಸ ಹಾವನೂರ ಶ್ರೀನಿವಾಸ ಹಾವನೂರ ಶ್ರೀನಿವಾಸ ಹಾವನೂರ ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರು. ಶ್ರೀನಿವಾಸರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು. ಹಾವೇರಿ, ಧ 06:30 AM ಹಂಚಿ
#ಏಪ್ರಿಲ್5, #ಬಾಬು ಜಗಜೀವನ್ ರಾಮ್ ಜಗಜೀವನ್ ರಾಮ್ ಬಾಬು ಜಗಜೀವನ್ ರಾಮ್ ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ರಾಜಕಾರಣದಲ್ಲಿ ಬಾಬು ಜಗಜೀವನ ರಾಮ್ ಪ್ರಮುಖ ಹೆಸರು. ಜಗಜೀವನ ರಾಮ್ ಅವರ ತಂದೆ ಶೋಭಿರಾಮ್ ಬ್ರಿಟಿಷರ ಭಾ 06:29 AM ಹಂಚಿ
#ಏಪ್ರಿಲ್5, #ಮಂಜುಳಾ ಮಂಜುಳಾ ಮಂಜುಳಾ ಕನ್ನಡ ಚಲನಚಿತ್ರಗಳಲ್ಲಿ ವಿಶಿಷ್ಟ ರೀತಿಯಲ್ಲಿ ಕಂಗೊಳಿಸಿದ ನಾಯಕಿಯರಲ್ಲಿ ಮಂಜುಳಾ ಪ್ರಮುಖರ ಸಾಲಿನಲ್ಲಿ ನಿಲ್ಲುತ್ತಾರೆ. ಮಂಜುಳಾ ಅವರು ಜನಿಸಿದ್ದು 1951ರಲ್ಲಿ. ಕೇವಲ 06:28 AM ಹಂಚಿ
#ಏಪ್ರಿಲ್5, #ಕೋವಿಲಾಡಿ ಅರ್ಚನಾ ಕೋವಿಲಾಡಿ ಅರ್ಚನಾ ಕೋವಿಲಾಡಿ ಅರ್ಚನಾ ವಿದುಷಿ ಅರ್ಚನಾ ಎಲ್. ರಾವ್ ಅವರು ಸಂಗೀತಗಾರ್ತಿಯಾಗಿ ಪ್ರಸಿದ್ಧಿ ಪಡೆದಿದ್ದು, ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಂಪೆನಿ ಸೆಕ್ರೆಟರಿ ಅಂತಹ ಸೇವೆಯಲ್ಲ 06:11 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ