#ಕೆ.ವೈ.ನಾರಾಯಣಸ್ವಾಮಿ, #ಜೂನ್5 ಕೆ.ವೈ.ನಾರಾಯಣಸ್ವಾಮಿ ಕೆ.ವೈ.ನಾರಾಯಣಸ್ವಾಮಿ ಪ್ರೊ. ಕೆ.ವೈ.ನಾರಾಯಣಸ್ವಾಮಿ ಅವರು ಶಿಕ್ಷಣ ತಜ್ಞರಾಗಿ, ನಾಟಕಕಾರರಾಗಿ, ಸಾಹಿತಿಯಾಗಿ, ವಿಮರ್ಶಕರಾಗಿ, ಸಂಸ್ಕೃತಿ ಚಿಂತಕರಾಗಿ, ಸಾಂಸ್ಕೃತಿಕ ಸಂಘಟಕರಾಗಿ, ಹ 07:12 PM ಹಂಚಿ
#ಜೂನ್5, #ಮಾರ್ಜಾನ್ ಸತ್ರಪಿ ಮಾರ್ಜಾನ್ ಸತ್ರಪಿ ಮಾರ್ಜಾನ್ ಸತ್ರಪಿ ನಿಧನ ವಿಶ್ವಪ್ರಸಿದ್ಧ ಗ್ರಾಫಿಕ್ ಕಥನಗಾರ್ತಿ ಮಾರ್ಜಾನ್ ಸತ್ರಪಿ ನಿಧನರಾಗಿದ್ದಾರೆ. ಅವರು ಚಿತ್ರ ನಿರ್ದೇಶನ ಮತ್ತು ಮಕ್ಕಳ ಸಾಹಿತ್ಯದಲ್ಲೂ ಸಾಧನೆ ಮಾಡಿದ್ದರು. ಮಾ 05:47 PM ಹಂಚಿ
#ಏಪ್ರಿಲ್17, #ಕರಿಗಿರಿಯಾಚಾರ್ ಕರಿಗಿರಿಯಾಚಾರ್ ಟಿ. ವಿ. ಕರಿಗಿರಿಯಾಚಾರ್ ನಾದಗಂಧರ್ವ ಕರಿಗಿರಿಯಾಚಾರ್ ಪ್ರಭಾತ್ ಕಲಾವಿದರು ಸಂಸ್ಥೆಯ ನಾಲ್ವರು ಸ್ಥಾಪಕ ಸಹೋದರರಲ್ಲಿ ಹಿರಿಯರು. ಕರಿಗಿರಿಯಾಚಾರ್ ಅವರು 1909ರ ಜೂನ್ 5 ರಂದು ಜನಿಸಿದರು 05:46 PM ಹಂಚಿ
#ಜೂನ್5, #ನನ್ನ ಚಿತ್ರಗಳು ವಿಶ್ವ ಪರಿಸರ ದಿನ ದಿನದ ಪ್ರತಿಕ್ಷಣಗಳನ್ನೂ ಕಳೆದು ಹುಡುಕುತ್ತೇವೆ ಹೊಸದಿನ; ವರುಷದ ಎಲ್ಲಾ ದಿನಗಳಲ್ಲೂ ಕಳೆದುಹೋಗಿ ಕಾಯುತ್ತೇವೆ ವರುಷಕ್ಕೊಂದು ಹೊಸದಿನ. ಇರುವುದನ್ನೆಲ್ಲಾ ಹಾಳುಮಾಡಿ ಕರೆಯುತ್ತೇವೆ ಬಾ ನಮ್ಮ 09:07 AM ಹಂಚಿ
#ಜೂನ್5, #ವಿಶ್ವ ಪರಿಸರ ದಿನದಂದು ಪರಿಸರ ದಿನ ಪರಿಸರ ದಿನ ಪರಿಸರಕ್ಕಾಗಿ ದುಡಿದ ಹಾಗೂ ದುಡಿಯುತ್ತಿರುವ ಕೆಲವರನ್ನಾದರೂ ನೆನೆಯೋಣ ಅಂತ 🌷🙏🌷 ಸುಂದರಲಾಲ್ ಬಹುಗುಣ ⭐️ ವೃಕ್ಷಮಾನವ ವಿಶ್ವೇಶ್ವರ ದತ್ತ ಸಕ್ಲಾನಿ ⭐️ ಕೆ. ಎಮ್. ಚಿಣ್ಣಪ್ 09:00 AM ಹಂಚಿ
#ಜೂನ್5, #ನನ್ನ ಚಿತ್ರಗಳು ಸುಪ್ರಭಾತ ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘ ಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದಾ ದಿಗಂತದಿ ಮೂಡು ವೆಣ್ಣಿನ ಮೈಸಿರಿ ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರ 08:56 AM ಹಂಚಿ
#ಜೂನ್5, #ಮಲ್ಲೇಪುರಂ ಜಿ. ವೆಂಕಟೇಶ ಮಲ್ಲೇಪುರಂ ಜಿ. ವೆಂಕಟೇಶ ಮಲ್ಲೇಪುರಂ ಜಿ. ವೆಂಕಟೇಶ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮಹಾನ್ ವಿದ್ವಾಂಸರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾ 08:11 AM ಹಂಚಿ
#ಜೂನ್5, #ಪಂಡಿತ್ ತಾರಾನಾಥ್ ಪಂಡಿತ್ ತಾರಾನಾಥ್ ಪಂಡಿತ್ ತಾರಾನಾಥ್ ಮಹಾನ್ ವಿದ್ವಾಂಸರಾದ ಪಂಡಿತ್ ತಾರಾನಾಥರು ಅಧ್ಯಾಪಕರಾಗಿ, ವೈದ್ಯರಾಗಿ, ಯೋಗ ಆಯುರ್ವೇದಗಳನ್ನು ನುರಿತವರಾಗಿ, ಸಂಸ್ಥೆ ಕಟ್ಟಿದವರಾಗಿ, ಆಧ್ಯಾತ್ಮಿಕ ಧಾರ್ಮಿಕ ವ್ 08:02 AM ಹಂಚಿ
#ಜೂನ್5, #ನನ್ನ ಚಿತ್ರಗಳು ಸಹಜತೆ ಸುಂದರ ಪರಿಸರವೆಂದರೆ ಸಹಜ ಬದುಕಿಗೆ ಇರುವ ಆಸ್ಪದ. ಮನುಷ್ಯನ ಕೃತಕ ಸೃಷ್ಟಿಯ ವ್ಯಾಪಾರದಲ್ಲಿ ಇಂತದ್ದು ಮರೆಯಾಗಿ ನಾವೂ ಕೃತಕೃತ್ಯತೆ ಇಲ್ಲದ ಕೃತಘ್ನರಾಗಿದ್ದೇವೆ. Be natural and be 08:00 AM ಹಂಚಿ
#ಜೂನ್5, #ಡಿಸೆಂಬರ್1 ಪುಟ್ಟಣ್ಣ ಕಣಗಾಲ್ ಪುಟ್ಟಣ್ಣ ಕಣಗಾಲ್ ಚಲನಚಿತ್ರರಂಗದಲ್ಲಿ ಮಹಾನ್ ನಿರ್ದೇಶಕರೆಂದು ಖ್ಯಾತರಾದವರು ಎಸ್. ಆರ್. ಪುಟ್ಟಣ್ಣ ಕಣಗಾಲ್. ಕಣಗಾಲ್ ಎಂದೇ ಜನಮನದಲ್ಲಿ ಹಸಿರಾದ ಪುಟ್ಟಣ್ಣ ಕಣಗಾಲರು 1933ರ ಡಿ 08:00 AM ಹಂಚಿ
#ಜೂನ್5, #ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿ ಪಡುಕೋಣೆ ಸೀತಾದೇವಿಯವರು ಕಳೆದ ಶತಮಾನದ ಮಹತ್ವದ ಸಾಹಿತಿಯಾಗಿ ಹೆಸರಾದವರು. ಪತಿ ರಮಾನಂದರಾಯರೊಡನೆ ಸಾಹಿತಿಗಳಿಗೆ ಆತಿಥ್ಯ ನೀಡಿ ಪೋಷಿಸಿ, ಮಕ್ಕಳನ್ನು ಮಹಾನ್ ಕಲಾವ 07:54 AM ಹಂಚಿ
#ಜೂನ್5, #ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಜೋಹಾನ್ ಗ್ಯಾಡೊಲಿನ್ ಫಿನ್ಲೆಂಡಿನ ರಸಾಯನ ವಿಜ್ಞಾನಿ, ಭೌತ ವಿಜ್ಞಾನಿ ಮತ್ತು ಖನಿಜ ಸಂಶೋಧಕರು. ಜೋಹಾನ್ ಗ್ಯಾಡೊಲಿನ್ ಅಬೊನಲ್ಲಿ 1760ರ ಜೂನ್ 5 ರಂದು ಜನಿಸಿದರು 07:08 AM ಹಂಚಿ
#ಜೂನ್5, #ವೈ. ಕೆ. ಮುದ್ದುಕೃಷ್ಣ ವೈ. ಕೆ. ಮುದ್ದುಕೃಷ್ಣ ವೈ. ಕೆ. ಮುದ್ದುಕೃಷ್ಣ ಕರ್ನಾಟಕ ರಾಜ್ಯಸರ್ಕಾರದಲ್ಲಿನ ಆಡಳಿತಾಧಿಕಾರಿಗಳಾಗಿದ್ದ ವೈ. ಕೆ. ಮದ್ದುಕೃಷ್ಣ ಸುಗಮಸಂಗೀತ ಗಾಯಕರಾಗಿಯೂ ಹೆಸರಾದವರು. ಮುದ್ದುಕೃಷ್ಣ ಅವರು ಹಾಸನ ಜಿಲ್ಲೆಯ ಸಕ 07:08 AM ಹಂಚಿ
#ಜೂನ್5, #ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಮಲ್ಲಿಕಾರ್ಜುನ ಹಿರೇಮಠ ಅವರು ಬರಹಗಾರರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದಾರೆ . ಮಲ್ಲಿಕಾರ್ಜುನ ಹಿರೇಮಠ ಅವರು ಕೊಪ್ಪಳ ಜಿಲ್ಲೆಯ ಬಿಸರಹಳ್ಳಿಯಲ್ಲಿ 1946 ರ ಜೂನ್ 5 ರಂದು ಜ 07:05 AM ಹಂಚಿ
#ಜೂನ್5, #ವಸುಂಧರಾ ಭೂಪತಿ ವಸುಂಧರಾ ಭೂಪತಿ ವಸುಂಧರಾ ಭೂಪತಿ ಡಾ. ವಸುಂಧರಾ ಭೂಪತಿಯವರು ವೈದ್ಯೆಯಾಗಿ, ಬರಹಗಾರ್ತಿಯಾಗಿ, ಸಂಘಟಕಿಯಾಗಿ, ಸಾಮಾಜಿಕ ಹೋರಾಟಗಾರ್ತಿಯಾಗಿ ಮತ್ತು ಅಂಕಣಗಾರ್ತಿಯಾಗಿ ಹೆಸರಾಗಿದ್ದಾರೆ. ವಸುಂಧರಾ 1962ರ ಜೂ 07:05 AM ಹಂಚಿ