#ಏಪ್ರಿಲ್8, #ಜುಲೈ1 ಎ.ಎಮ್.ರಾಜಾ ಎ. ಎಮ್. ರಾಜಾ ಎ. ಎಮ್. ರಾಜಾ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರು. ‘ಸ್ಕೂಲ್ ಮಾಸ್ಟರ್' ಚಿತ್ರದಲ್ಲಿ ಇವರು ಹಾಡಿರುವ ‘ಅತಿ ಮಧುರ ಅನುರಾಗ' ಗೀತೆ ಇಂದಿಗೂ ಜನಪ್ರಿಯ. ರ 08:49 PM ಹಂಚಿ
#ಜೂನ್30, #ನವೆಂಬರ್4 ವಿಜಯಾ ಮೆಹ್ತಾ ವಿಜಯಾ ಮೆಹ್ತಾ ನಿಧನ ಭಾರತೀಯ ಹವ್ಯಾಸಿ ರಂಗಭೂಮಿಗೆ ಕಾಯಕಲ್ಪ ನೀಡಿದವರಲ್ಲಿ ಒಬ್ಬರಾದ ಹಿರಿಯ ರಂಗಕರ್ಮಿ ಹಾಗೂ ಸೃಜನಶೀಲ ಚಲನಚಿತ್ರ ನಿರ್ದೇಶಕಿ ಮತ್ತು ಕಲಾವಿದೆ ವಿಜಯಾ ಮೆಹ್ತಾ ನಿಧನರಾ 06:10 PM ಹಂಚಿ
#ಜುಲೈ1, #ವೈದ್ಯರ ದಿನ ವೈದ್ಯರ ದಿನ ವೈದ್ಯರ ದಿನ ಪ್ರಖ್ಯಾತ ವೈದ್ಯರೂ ಮತ್ತು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಗಳೂ ಆಗಿದ್ದ ಭಾರತ ರತ್ನ ಬಿಧಾನ್ ಚಂದ್ರ ರಾಯ್ ಅವರ ಗೌರವಾರ್ಥ ಭಾರತದಲ್ಲಿ ಜುಲೈ 1ರಂದು ವೈದ್ಯರ ದಿನ 07:32 AM ಹಂಚಿ
#ಜುಲೈ1, #ನನ್ನ ಚಿತ್ರಗಳು ಹಸಿರಲ್ಲಿ ಹಸಿ ಹಸಿರಲ್ಲಿ ಹನಿ ಹನಿಯಲ್ಲಿ ಕಣ ಕಣದಲ್ಲಿ ಪರಿ ಪರಿಯಲ್ಲಿ ಸಂತೋಷ ಕಂಡೇನು ಎಂದೂ ಎಂದೂ ಅದೇ ನನ್ನ ಪುಣ್ಯ On 29.06.2023 at Siddapura, Coorg 07:08 AM ಹಂಚಿ
#ಎಂ.ವೆಂಕಟೇಶ್ ಕುಮಾರ್, #ಜುಲೈ1 ವೆಂಕಟೇಶ್ ಕುಮಾರ್ ಎಂ. ವೆಂಕಟೇಶ್ ಕುಮಾರ್ ಪಂಡಿತ್ ಎಂ. ವೆಂಕಟೇಶ್ ಕುಮಾರ್ ಕನ್ನಡದ ವಿಶಿಷ್ಟ ಸಂಗೀತಗಾರರು. ಅವರನ್ನು ಕನ್ನಡದ ವಿಶಿಷ್ಟ ಸಂಗೀತಗಾರರು ಎಂದು ಹೇಳುವಲ್ಲಿ ನನಗೆ ಅಪಾರ ಅಕ್ಕರೆಯಿದೆ. ಅವ 07:06 AM ಹಂಚಿ
#ಅಕ್ಟೋಬರ್5, #ಜುಲೈ1 ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಮೊಗಳ್ಳಿ ಗಣೇಶ್ ಕಥೆಗಾರರಾಗಿ ಸ್ಮರಣೀಯರು. ಮೊಗಳ್ಳಿ ಗಣೇಶ್ 1963ರ ಜುಲೈ 1 ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ ಜನಿಸಿದರು. ಒಮ್ಮೆ ತೊಂಬತ್ತರ ದಶ 07:05 AM ಹಂಚಿ
#ಜುಲೈ1, #ನನ್ನ ಚಿತ್ರಗಳು ಓ ಮೈನಾ ಆಕಾಶಕ್ಕೆ ಬಲೆಯಾ ಬೀಸಿ ಮೋಡ ನಗುವಾ ಮರ್ಮಾ ಏನೋ ಇಂಥ ಮಾಯಾವಿ ಸಂತೋಷ ಇನ್ನೇನೆ ಮೈನಾ ಓ ಮೈನಾ ಓ ಮೈನಾ, ಏನಿದು ಮಾಯೇ ಮಳೆಯಿಲ್ಲದೆ ಮೈ ನೆನೆಯೋ ಮಾಯದ ಮಾಯೇ ನೆನ್ನೆ ಕಂಡ ನೋಟವೇ ಅಂತರಾಳವಾಗಿದ 07:05 AM ಹಂಚಿ
#ಜುಲೈ1, #ಬಿ. ಸಿ. ರಾಯ್ ಬಿ. ಸಿ. ರಾಯ್ ಭಾರತರತ್ನ ಬಿಧಾನ್ ಚಂದ್ರ ರಾಯ್ ಭಾರತರತ್ನ ಬಿಧಾನ್ ಚಂದ್ರ ರಾಯ್ ಮಹಾನ್ ವೈದ್ಯರಾಗಿ, ಸಮಾಜಸೇವಕರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗ 07:04 AM ಹಂಚಿ
#ಜನವರಿ9, #ಜುಲೈ1 ರಶೀದ್ ಖಾನ್ ಉಸ್ತಾದ್ ರಶೀದ್ ಖಾನ್ ಉಸ್ತಾದ್ ರಶೀದ್ ಖಾನ್ ಸಂಗೀತಲೋಕದ ಮಹಾನ್ ಇನಿಧ್ವನಿ. 1968ರ ಜುಲೈ 1 ರಂದು ಜನಿಸಿದ್ದ ಉಸ್ತಾದ್ ರಶೀದ್ ಖಾನ್, ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ 07:00 AM ಹಂಚಿ
#ಜುಲೈ1, #ಸಾಹಿತ್ಯ ಹಿ. ಮ. ನಾಗಯ್ಯ ಹಿ. ಮ. ನಾಗಯ್ಯ ಹಿ. ಮ. ನಾಗಯ್ಯ ಅವರು ಕವಿ, ಪತ್ರಕರ್ತ, ಸಮಾಜಸೇವಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು. ಹಿ.ಮ. ನಾಗಯ್ಯನವರು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲ್ಲೂಕಿನ 06:55 AM ಹಂಚಿ
#ಜುಲೈ1, #ಡಿಸೆಂಬರ್13 ಬೆನಗಲ್ ರಾಮ ರಾವ್ ಬೆನಗಲ್ ರಾಮ ರಾವ್ ಸರ್ ಬೆನಗಲ್ ರಾಮ ರಾವ್ ಸ್ವತಂತ್ರ ಭಾರತದ ಪ್ರಥಮ ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಪ್ರಖ್ಯಾತರಾಗಿದ್ದಾರೆ. ಬೆನಗಲ್ ರಾಮ ರಾವ್ 1889ರ ಜುಲೈ 1ರಂದು ಜನಿಸಿ 06:54 AM ಹಂಚಿ
#ಜುಲೈ1, #ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಪಂಡಿತ್ ಚೌರಾಸಿಯಾ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ನಾದವೆಂದರೆ ತಂಗಾಳಿಯಂತೆ. “ಸಂಗೀತವನ್ನೇ ಉಸಿರಾಡುವಷ್ಟು ಒಲವು ನಮ್ಮೊಳಗಿರಬೇಕು” ಎಂಬುದು ಅವರ ಮಾತು ಮತ್ತು ಬದು 06:48 AM ಹಂಚಿ
#ಜಯತೀರ್ಥ ರಾಜಪುರೋಹಿತ, #ಜುಲೈ1 ಜಯತೀರ್ಥ ರಾಜಪುರೋಹಿತ ಜಯತೀರ್ಥ ರಾಜಪುರೋಹಿತ ಜಯತೀರ್ಥ ರಾಜಪುರೋಹಿತ ಅವರು ಸಾಹಿತಿಗಳಾಗಿ ಮತ್ತು ಐಎಎಸ್ ಸ್ಥಾನದವರೆಗೆ ಏರಿದ ಅಧಿಕಾರಿಗಳಾಗಿ ಮಹತ್ವದ ಸಾಧನೆ ಮಾಡಿದವರು. ಕನಕಗಿರಿ ರಾಯಚೂರು ಜಿಲ್ಲೆಯ ಒಂದು ಊರ 06:45 AM ಹಂಚಿ
#ಕನ್ನಡ ಪತ್ರಿಕೆಗಳು, #ಜುಲೈ1 ಕನ್ನಡ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದ ಆರಂಭಿಕ ಘಟ್ಟ ಈಗ ಲಭ್ಯವಿರುವ ಮಾಹಿಗಳಿಂದ ಹೇಳುವುದಾದರೂ ಕರ್ನಾಟಕದ ಪತ್ರಿಕೋದ್ಯಮಕ್ಕೆ 183 ವರ್ಷಗಳ ದೀರ್ಘ ಇತಿಹಾಸವಿದೆ. ಪ್ರಥಮದಲ್ಲಿ ಧರ್ಮಪ್ರಚಾರ, ಸದ್ವಿಚಾರ 06:41 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಎಸ್. ಆರ್. ರಾವ್ ಎಸ್. ಆರ್. ರಾವ್ ಕನ್ನಡಿಗರಾದ ಡಾ. ಶಿಕಾರಿಪುರ ರಂಗನಾಥ ರಾವ್ ಭಾರತದ ಮಹಾನ್ ಪುರಾತತ್ವ ಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ರಾವ್ ಅವರು ಸಿಂಧೂಕಣಿವೆ ನಾಗರಿಕತೆಯ ಹರಪ್ಪ ಪಟ್ 06:37 AM ಹಂಚಿ
#ಜುಲೈ1, #ಫೆಬ್ರವರಿ17 ವಿಷ್ಣು ನಾಯ್ಕ ವಿಷ್ಣು ನಾಯ್ಕ ಮಹತ್ವದ ಶಿಕ್ಷಕ, ಸಾಹಿತಿ, ಸಂಪಾದಕ, ಪ್ರಕಾಶಕ, ರಂಗಕರ್ಮಿ, ಯಕ್ಷಗಾನ ಕಲಾವಿದ, ಸಾಹಿತ್ಯ ಸಂಘಟನಕಾರ, ಪತ್ರಕರ್ತ, ಪತ್ರಿಕೋದ್ಯಮಿ ಹೀಗೆ ಬಹುಮುಖಿ ಸಾಧಕರಾಗಿದ್ದ ವಿಷ 06:36 AM ಹಂಚಿ
#ಕಲೆ, #ಜುಲೈ1 ಶಿವು ವಿ. ಹೂಗಾರ ಶಿವು ವಿ. ಹೂಗಾರ ಶಿವು ವಿ. ಹೂಗಾರ ಪ್ರಖ್ಯಾತ ಕಲಾವಿದರು. ಜುಲೈ 1 ಶಿವು ಹುಟ್ಟಿದ ಊರು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಅರಕೇರಿ ಇವರು ಹುಟ್ಟಿದ ಊರು. ಇವರ ಕುಲಕಸಬು ಹೂಗಾರಿಕ 06:35 AM ಹಂಚಿ