#ಕವಿತೆ, #ಕಾದಿರುವಳು ಶಬರಿ ಶಬರಿ ಕಾದಿರುವಳು ಶಬರಿ, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು ಬಿರಿವೂಗಳಾಯ್ದು ತಂದು ತನಿವಣ್ಗಳಾಯ್ದು ತಂದು; ಕೊಳದಲ್ಲಿ ಮುಳುಗಿ ಮಿಂದು ಬಿಳಿ 06:47 PM ಹಂಚಿ
#ಪ್ರಕಾಶ್ ರೈ, #ಮಾರ್ಚ್26 ಪ್ರಕಾಶ್ ರೈ ಪ್ರಕಾಶ್ ರೈ ಕನ್ನಡಿಗ ಪ್ರಕಾಶ್ ರೈ ಅವರು ಪ್ರಕಾಶ್ ರಾಜ್ ಆಗಿ ಚಲನಚಿತ್ರ ರಂಗದಲ್ಲಿ ನಟರಾಗಿ ಮತ್ತು ನಿರ್ಮಾಪಕರಾಗಿ ಹೆಸರಾಗಿದ್ದಾರೆ. ಪುತ್ತೂರಿನ ಪ್ರಕಾಶ್ ರೈ 1965ರ ಮಾರ್ಚ್ 26ರಂದು 07:45 AM ಹಂಚಿ
#ಅಧ್ಯಾತ್ಮ, #ಮಾರ್ಚ್26 ನೃಸಿಂಹಭಾರತೀ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಮಹಾಸ್ವಾಮಿಗಳು Sri Sacchidananda Shivabhinava Nrusimha Bharati 🌷🙏🌷 ಭಗವತ್ಪಾದ ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತ ದಕ್ಷಿಣಾಮ್ನ 07:41 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್26 ಬೆರೆಯಲಿ ಈ ಬೆಳಕು ಆ ಹಿರಿಯ ಬೆಳಕು ಕಡಲಿನಲಿ ಬೆರೆಯಲಿ, ಕರಗಲಿ, ಅರಗಲೊಂದಾಗಲಿ ಕಾಯುವೆನು ಆ ದಿನವ; ಅಂದುತನಕ ಬಿರುಗಾಳಿ ಬೀಸಲಿ, ಗುಡುಗೆದ್ದು ಮೊಳಗಲಿ ಮಳೆ ಬಿದ್ದು ಹೊಯ್ಯಲಿ, ಬಾಳೆಲ್ಲ ತೊಯ್ಯಲಿ! ಆ 07:40 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್26 ನಿನ್ನೆಳೆ ಮೊಗದಲಿ ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹಿಹುದೊಂದಾಸೆ I have a wish of being a tender smile on your face At Kukkarahalli Lake on 26.3.2014 07:36 AM ಹಂಚಿ
#ಆಗಸ್ಟ್8, #ಎಚ್. ಕೆ. ರಂಗನಾಥ ಎಚ್. ಕೆ. ರಂಗನಾಥ್ ಎಚ್. ಕೆ. ರಂಗನಾಥ ಡಾ. ಎಚ್. ಕೆ. ರಂಗನಾಥ ಅವರು ನಾಟಕಕಾರ, ರಂಗತಜ್ಞ, ನಟ, ಸಾಹಿತಿ, ಮಾಧ್ಯಮತಜ್ಞ ಹೀಗೆ ಬಹುಮುಖಿ ವಿದ್ವಾಂಸರು. ಎಚ್. ಕೆ. ರಂಗನಾಥ ಅವರು 1924ರ ಆಗಸ್ಟ್ 8ರಂದು ಮೈಸೂ 07:30 AM ಹಂಚಿ
#ಎಸ್. ನಂಜುಂಡಸ್ವಾಮಿ, #ಕಲೆ ಎಸ್. ನಂಜುಂಡಸ್ವಾಮಿ ಎಸ್. ನಂಜುಂಡಸ್ವಾಮಿ ಎಸ್.ನಂಜುಂಡ ಸ್ವಾಮಿ ವರ್ಣಚಿತ್ರ ಕಲೆ ಮತ್ತು ಶಿಲ್ಪಕಲೆಗಳೆರಡರಲ್ಲೂ ಅಗ್ರಗಣ್ಯರೆನಿಸಿದ್ದವರು. ಎಸ್. ಎನ್. ಸ್ವಾಮಿ ಅವರು ಈಗಿನ ಚಾಮರಾಜನಗರ ಜಿಲ್ಲೆಯ ಯಳಂದೂರು ತ 06:40 AM ಹಂಚಿ
#ಆತ್ಮೀಯ, #ಮಹೇಶ್ ಮೂರ್ತಿ ಮಹೇಶ್ ಮೂರ್ತಿ ಮಹೇಶ್ ಮೂರ್ತಿ ಇಂದು ಆತ್ಮೀಯ ಮಹೇಶ್ ಮೂರ್ತಿ ಅವರ ಜನ್ಮದಿನ. ಮಹೇಶ್ ಮೂರ್ತಿ ಅವರು ಕನ್ನಡ ಪ್ರೇಮಿಯಾಗಿ, ಕನ್ನಡ ಕಾರ್ಯಕರ್ತರಾಗಿ, ಸಮಾಜ ಸೇವಕರಾಗಿ, ಜನಾನುರಾಗಿಗಳಾಗಿ ಮಾಡುತ್ತಿರುವ ನ 06:36 AM ಹಂಚಿ
#ಮಾರ್ಚ್26, #ವೀಣೆ ರಾಜಾರಾವ್ ವೀಣೆ ರಾಜಾರಾವ್ ವೀಣೆ ರಾಜಾರಾವ್ ವೀಣೆ ರಾಜಾರಾವ್ ಕರ್ನಾಟಕ ಸಂಗೀತದ ಶ್ರೇಷ್ಠ ಕಲಾ ಪರಂಪರೆಗೆ ಸೇರಿದವರು. ರಾಜಾರಾವ್ ಅವರು 1909ರ ಮಾರ್ಚ್ 26ರಂದು ಜನಿಸಿದರು. ರಾಜಾರಾಯರ ತಂದೆ ಮೈಸೂರು ಆಸ್ಥಾನ ವಿದ್ 06:35 AM ಹಂಚಿ
#ಅಕ್ಟೋಬರ್8, #ಇತಿಹಾಸ ತಜ್ಞ ಬ.ನ.ಸುಂದರರಾವ್ ಬ. ನ. ಸುಂದರರಾವ್ ಬ. ನ. ಸುಂದರರಾವ್ 'ವನವಿಹಾರಿ' ಕಾವ್ಯನಾಮದಿಂದ ಹೆಸರಾಗಿದ್ದವರು. ಅವರೊಬ್ಬ ಮಹತ್ವದ ಇತಿಹಾಸ ತಜ್ಞರೂ ಆಗಿದ್ದರು. ಸುಂದರರಾವ್ ಬೆಂಗಳೂರಿನ ವರ್ತೂರಿನಲ್ಲಿ 06:31 AM ಹಂಚಿ
#ಏಪ್ರಿಲ್2, #ಗುರುಲಿಂಗ ಕಾಪಸೆ ಗುರುಲಿಂಗ ಕಾಪಸೆ ಗುರುಲಿಂಗ ಕಾಪಸೆ ಹಿರಿಯ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡ ಸಂಘಟನೆಗೆ ಹೆಸರಾಗಿದ್ದ ಗುರುಲಿಂಗ ಕಾಪಸೆ ನಿಧನರಾಗಿದ್ದಾರೆ. ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪು 06:30 AM ಹಂಚಿ
#ಜುಲೈ22, #ಮಾರ್ಚ್26 ಶಾಂತಿನಾಥ ದೇಸಾಯಿ ಶಾಂತಿನಾಥ ದೇಸಾಯಿ ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ ಪ್ರಮುಖ ಬರಹಗಾರರೆಂದು ಖ್ಯಾತರಾದವರು. ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ ಜನಿಸಿದರು. ಹಳಿ 06:30 AM ಹಂಚಿ
#ಜುಲೈ5, #ಮಾರ್ಚ್26 ಸೆಸಿಲ್ ಜಾನ್ ರೋಡ್ಸ್ ಸೆಸಿಲ್ ಜಾನ್ ರೋಡ್ಸ್ ಸೆಸಿಲ್ ಜಾನ್ ರೋಡ್ಸ್, ದಕ್ಷಿಣ ಆಫ್ರಿಕವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ದುಡಿದ ಬ್ರಿಟಿಷ್ ರಾಜಕೀಯ ಮುತ್ಸದ್ಧಿ, ಆಡಳಿತಗಾರ ಮತ್ತು ಬಂಡವಾಳಗ 06:14 AM ಹಂಚಿ
#ಅಹಲ್ಯೆ ಅಹಲ್ಯೆ ಪುತಿನ ಅವರ ಅಹಲ್ಯೆ ಗೀತನಾಟಕ ನಿರೂಪಣೆ: ಸುಬ್ಬುಲಕ್ಷ್ಮಿ Lrphks Kolar ಪರಿಚಯ ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ 06:10 AM ಹಂಚಿ