#ನನ್ನ ಚಿತ್ರಗಳು, #ಮೇ13 ಚೆಲುವಿನ ಕಲೆ ಮೌನದ ಭಾಷೆಯ ಮನಸಿನ ಗೀತೆ ನಾದದ ಲೀಲೆಯ ಆಡಿದೆಯಂತೆ ಎಂದಿಗೂ ಒಂದೇ ಪಲ್ಲವಿಯಂತೆ ಆದರು ಅದುವೇ ಹೊಸ ಕವಿತೆ ಚೆಲುವಿನ ಕಲೆ ಬಾಳಲೀಲೆ ಭಾವದ ಅಲೆಮೇಲೆ ಜೀವದ ಉಯ್ಯಾಲೆ My morning at JLT, Em 06:48 AM ಹಂಚಿ
#ನನ್ನ ಚಿತ್ರಗಳು, #ಮೇ13 ಅರುಣೋದಯ ಅರುಣೋದಯ ಕಾಲ ಚಿರಶಾಂತಿಯ ಮೂಲ At Kukkarahalli Lake, Mysore on 13.05.2014 06:36 AM ಹಂಚಿ
#ಚೇತನಾ ಪ್ರಸಾದ್, #ಮೇ13 ಚೇತನಾ ಪ್ರಸಾದ್ ಚೇತನಾ ಪ್ರಸಾದ್ ರಂಗಭೂಮಿ ಕಲಾವಿದೆ ಮತ್ತು ಯೋಗ ತರಬೇತುದಾರರಾಗಿರುವ ಚೇತನಾ ಪ್ರಸಾದ್ ಬಹುಮುಖಿ ಪ್ರತಿಭೆ. ಮೇ 13 ಚೇತನಾ ಅವರ ಹುಟ್ಟುಹಬ್ಬ. ಅವರು ಹುಟ್ಟಿದ್ದು ಉಡುಪಿಯ ಕುಂದಾಪುರ 06:35 AM ಹಂಚಿ
#ಆತ್ಮೀಯ, #ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ಹೆದ್ದುರ್ಗ ನಂದಿನಿ ವಿಶ್ವನಾಥ್ ಹೆದ್ದುರ್ಗ ನಂದಿನಿ ಹೆದ್ದುರ್ಗ ಇಂದಿನ ದಿನಗಳಲ್ಲಿ ಎಲ್ಲ ಪತ್ರಿಕೆಗಳಲ್ಲಿ ಹಾಗೂ ಅಂತರಜಾಲದಲ್ಲಿ ಕಥೆ, ಕವನ, ಲಲಿತ ಬರಹ, ಅಂಕಣ ಹೀಗೆ ವೈವಿಧ್ಯಮುಖಿ ಬರಹಗಳಲ್ಲಿ ಕಂ 06:32 AM ಹಂಚಿ
#ಅಧ್ಯಾತ್ಮ, #ಮೇ13 ಹೃದಯ ಸೌಂದರ್ಯ ಹೃದಯ ಸೌಂದರ್ಯ: ಒಂದು ಮಧುರ ಸ್ಮೃತಿ -ಡಿ. ವಿ. ಜಿ. ಬಹುಶಃ 1920-21 ಇರಬಹುದು. ಬೆಂಗಳೂರು ಹೊಸ ತರಗುಪೇಟೆ ಪೂರ್ವದಿಕ್ಕಿನ ಮಂಡಿ ಅಂಗಡಿ ಸಾಲು: ವಿಕ್ಟೋರಿಯ ಆಸ್ಪತ್ರೆಯ ಪಶ್ಚಿಮ ಕಾಂಪೌ 06:30 AM ಹಂಚಿ
#ಕೃಷ್ಣಪ್ರಸಾದ್ ಜಿ.ಎಸ್, #ಮೇ13 ಕೃಷ್ಣಪ್ರಸಾದ್ ಜಿ.ವಿ. ಕೃಷ್ಣಪ್ರಸಾದ್ ಜಿ.ವಿ. ಕೃಷ್ಣಪ್ರಸಾದ್ ಮಹಾನ್ ಸಂಗೀತ ಸೇವಕರು. ಅವರು ಶ್ರೀರಾಮ ಲಲಿತ ಕಲಾ ಮಂದಿರದ ಕಾರ್ಯದರ್ಶಿಗಳಾಗಿ ಅಪಾರ ಕೆಲಸ ಮಾಡಿದವರು. ಇಂದು ಅವರ ಸಂಸ್ಮರಣೆ ದಿನ. 06:30 AM ಹಂಚಿ
#ಆತ್ಮೀಯ, #ನಾಗರತ್ನ ಜಿ. ರಾವ್ ನಾಗರತ್ನ ಜಿ. ರಾವ್ ನಾಗರತ್ನ ಜಿ ರಾವ್ ವೈದ್ಯರಾದ ಡಾ. ನಾಗರತ್ನ ಜಿ. ರಾವ್ ಅವರು ಬರೆಹಗಾರ್ತಿಯಾಗಿ, ರಂಗಕಲಾವಿದೆಯಾಗಿ, ಬಹುಮಖಿ ಸಾಂಸ್ಕೃತಿಕ ಆಸಕ್ತಿ - ಅಭಿವ್ಯಕ್ತಿ ಉಳ್ಳವರಾಗಿ ಮತ್ತು ಸಮಾಜಮುಖಿಯಾಗಿ 06:23 AM ಹಂಚಿ
#ಮೇ13, #ರೊನಾಲ್ಡ್ ರಾಸ್ ರೊನಾಲ್ಡ್ ರಾಸ್ ರೊನಾಲ್ಡ್ ರಾಸ್ ರೊನಾಲ್ಡ್ ರಾಸ್ ಭಾರತದಲ್ಲಿ ಜನಿಸಿ, ಬೆಳೆದು, ಮಲೇರಿಯಾ ರೋಗಕ್ಕೆ ಪರಿಹಾರ ಕಂಡುಹಿಡಿದ ನೊಬೆಲ್ ಪುರಸ್ಕೃತ ಮಹಾನ್ ವಿಜ್ಞಾನಿ, ಚಿಂತಕ, ಸಾಹಿತಿ ಮತ್ತು ಕಲಾವಿದ. ರೊನಾಲ 06:19 AM ಹಂಚಿ
#ಅಧ್ಯಾತ್ಮ, #ಮೇ13 ಶ್ರೀ ಶ್ರೀ ರವಿಶಂಕರ್ ಶ್ರೀ ಶ್ರೀ ರವಿಶಂಕರ್ ದಿನಾಂಕದ ಪ್ರಕಾರ ಶ್ರೀ ಶ್ರೀ ರವಿಶಂಕರ್ ಅವರು ಜನಿಸಿದ್ದು ಮೇ 13, 1956ರಲ್ಲಿ. ಅವರು ಹುಟ್ಟಿದ್ದು ರವಿವಾರ ಹಾಗಾಗಿ ಅವರು ರವಿ. ಅವರು ಜನಿಸಿದ್ದು ಶಂಕರ ಜಯಂ 06:02 AM ಹಂಚಿ
#ಆಗಸ್ಟ್21, #ಮೇ13 ಸಚ್ಚಿದಾನಂದ ರೌತ್ರೆ ಸಚ್ಚಿದಾನಂದ ರೌತ್ರೆ ಸಚ್ಚಿದಾನಂದ ರೌತ್ರೆ ಜ್ಞಾನಪೀಠ ಪುರಸ್ಕೃತ ಒಡಿಯಾ ಭಾಷಾ ಸಾಹಿತಿ. ಸಚ್ಚಿದಾನಂದ ರೌತ್ರೆ 1916ರ ಮೇ 13ರಂದು ಖುರ್ದಾ ಬಳಿಯ ಗುರುಜಾಂಗ್ನಲ್ಲಿ ಜನಿಸಿದರು. ಅವರು 05:37 AM ಹಂಚಿ
#ಕನಕಾ ಮೂರ್ತಿ, #ಕಲೆ ಕನಕಾ ಮೂರ್ತಿ ಕನಕಾ ಮೂರ್ತಿ ಕನಕಾ ಮೂರ್ತಿ ಕನ್ನಡ ನಾಡಿನ ಮಹಾನ್ ಶಿಲ್ಪಿಗಳಲ್ಲಿ ಒಬ್ಬರೆನಿಸಿದ್ದ ಅಪೂರ್ವರು. ಕನಕಾ ಮೂರ್ತಿ 1942ರ ಡಿಸೆಂಬರ್ 2ರಂದು ಟಿ. ನರಸೀಪುರದಲ್ಲಿ ಜನಿಸಿದರು. ಅವರು ಪಡೆದದ 05:30 AM ಹಂಚಿ
#ಅಕ್ಟೋಬರ್10, #ಫ್ರಿಟ್ಜಾಫ್ ನಾನ್ಸೆನ್ ಫ್ರಿಟ್ಜಾಫ್ ನಾನ್ಸೆನ್ ಫ್ರಿಟ್ಜಾಫ್ ನಾನ್ಸೆನ್ ನೊಬೆಲ್ ಪುರಸ್ಕೃತ ಫ್ರಿಟ್ಜಾಫ್ ನಾನ್ಸೆನ್ ಒಂದೆಡೆ ವಿಶ್ವದಲ್ಲಿ ಯಾರೂ ಮುಟ್ಟದಿದ್ದ ಭೂಭಾಗವನ್ನು ಅನ್ವೇಷಿಸಿದ ಮಹಾನ್ ಸಾಹಸಿ; ಮತ್ತೊಂದೆಡೆ ಅಪರಿಮಿತ ಯುದ 05:30 AM ಹಂಚಿ
#ನೃತ್ಯ, #ಫೆಬ್ರವರಿ9 ಬಾಲಸರಸ್ವತಿ ಬಾಲಸರಸ್ವತಿ ಭಾರತೀಯ ನೃತ್ಯ ಕಲೆಯಲ್ಲಿ ಬಾಲಸರಸ್ವತಿಯವರದು ಪ್ರಖ್ಯಾತ ಹೆಸರು. ಭರತನಾಟ್ಯ ಕಲೆಯನ್ನು ಭಾರತ ಮತ್ತು ವಿಶ್ವದ ವಿವಿಧೆಡೆಗಳಲ್ಲಿ ಪ್ರಖ್ಯಾತಗೊಳಿಸುವಲ್ಲಿ ಬಾಲಸರಸ್ವತಿಯವರ 05:08 AM ಹಂಚಿ
#ಟಿ.ಟಿ.ಶ್ರೀನಿವಾಸನ್, #ಮೇ12 ಟಿ.ಟಿ. ಶ್ರೀನಿವಾಸನ್ ಟಿ.ಟಿ.ಶ್ರೀನಿವಾಸನ್ ವಿದ್ವಾನ್ ಡಾ. ಟಿ. ಟಿ. ಶ್ರೀನಿವಾಸನ್ ಅವರು ಮಹಾನ್ ಸಂಸ್ಕೃತ ಮತ್ತು ಸಂಗೀತಗಾರರ ಕುಟುಂಬದಿಂದ ಬಂದವರು. ಅವರ ಅಜ್ಜ ಟಿ. ಶ್ರೀನಿವಾಸಚಾರ್ ಹಾಗೂ ಅಜ್ಜನವರ ಚಿಕ 09:57 AM ಹಂಚಿ
#ಆತ್ಮೀಯ, #ಮೇ12 ಸುಶ್ರುತ ದೊಡ್ಡೇರಿ ಸುಶ್ರುತ ದೊಡ್ಡೇರಿ ಸುಶ್ರುತ ದೊಡ್ಡೇರಿ ಇಂದಿನ ಯುವಪಡೆಯ ಹೂದೋಟದಲ್ಲಿ ನಸುನಗುವಿನಿಂದ ಕಂಗೊಳಿಸುವ ಹೂವಿನಂತಹ ಚೆಲುವಿನ ಬರಹಗಾರ. ಅವರ ನಸುನಗೆಯಂತೆಯೇ ಅವರ ಲಲಿತ ಬರಹಗಳೂ, ಕವಿತೆಗಳೂ 09:18 AM ಹಂಚಿ
#ದಾದಿಯರ ದಿನ - ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ, #ಮೇ12 ದಾದಿಯರ ದಿನ ದಾದಿಯರ ದಿನ - ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ ಮೊದಲಿಗೆ ದಾದಿಯರ ಬಗ್ಗೆ ಸ್ಮರಿಸುತ್ತೇನೆ. ನನಗೆ ಜೀವನದಲ್ಲಿ ಅತ್ಯಂತ ಆಪ್ತತೆ ನೀಡಿದ ಹೃದಯವಂತ ಕರ್ಮಜೀವಿಗಳಲ್ಲಿ ಮೊದಲಿಗೆ ಕಣ್ಮುಂ 07:30 AM ಹಂಚಿ
#ನೃತ್ಯ, #ಮೂಗೂರು ಜೇಜಮ್ಮ ಮೂಗೂರು ಜೇಜಮ್ಮ ಮೂಗೂರು ಜೇಜಮ್ಮ ಭರತನಾಟ್ಯದಲ್ಲಿ ಮೂಗೂರು ಶೈಲಿ ಎಂಬುದು ಪ್ರಖ್ಯಾತವಾದದ್ದು. ಇದಕ್ಕೊಂದು ಕಟ್ಟುನಿಟ್ಟಾದ ವ್ಯವಸ್ಥೆ ತಂದುಕೊಟ್ಟವರು ಮೂಗೂರು ಅಮೃತಪ್ಪ ಎಂಬ ಮಹನೀಯರು. ಇದನ್ನು 06:47 AM ಹಂಚಿ
#ನನ್ನ ಚಿತ್ರಗಳು, #ಮೇ12 ತಾಳು ಮನವೆ ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ತಲ್ಲಣಿಸದಿರು ಕಂಡ್ಯ ತಾಳು, ತಾಳು ಮನ 06:46 AM ಹಂಚಿ
#ಕೆ. ನರಸಿಂಹಮೂರ್ತಿ, #ಮೇ12 ಕೆ. ನರಸಿಂಹಮೂರ್ತಿ ಕೆ. ನರಸಿಂಹಮೂರ್ತಿ ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ವಿಮರ್ಶಕರಲ್ಲಿ ಕೆ. ನರಸಿಂಹಮೂರ್ತಿ ಒಬ್ಬರು. ಐಎಎಸ್ ಓದಿ ದಕ್ಷ ಅಧಿಕಾರಿಗಳಾಗಿದ್ದರೂ ಅವರು ಕನ್ನಡ ಸಾಹಿತ್ಯಲೋಕಕ್ಕೆ ಆಪ್ತಾರಾಗ 06:44 AM ಹಂಚಿ