#ಟಿ.ಟಿ.ಶ್ರೀನಿವಾಸನ್, #ಮೇ12 ಟಿ.ಟಿ. ಶ್ರೀನಿವಾಸನ್ ಟಿ.ಟಿ.ಶ್ರೀನಿವಾಸನ್ ವಿದ್ವಾನ್ ಡಾ. ಟಿ. ಟಿ. ಶ್ರೀನಿವಾಸನ್ ಅವರು ಮಹಾನ್ ಸಂಸ್ಕೃತ ಮತ್ತು ಸಂಗೀತಗಾರರ ಕುಟುಂಬದಿಂದ ಬಂದವರು. ಅವರ ಅಜ್ಜ ಟಿ. ಶ್ರೀನಿವಾಸಚಾರ್ ಹಾಗೂ ಅಜ್ಜನವರ ಚಿಕ 09:57 AM ಹಂಚಿ
#ಆತ್ಮೀಯ, #ಮೇ12 ಸುಶ್ರುತ ದೊಡ್ಡೇರಿ ಸುಶ್ರುತ ದೊಡ್ಡೇರಿ ಸುಶ್ರುತ ದೊಡ್ಡೇರಿ ಇಂದಿನ ಯುವಪಡೆಯ ಹೂದೋಟದಲ್ಲಿ ನಸುನಗುವಿನಿಂದ ಕಂಗೊಳಿಸುವ ಹೂವಿನಂತಹ ಚೆಲುವಿನ ಬರಹಗಾರ. ಅವರ ನಸುನಗೆಯಂತೆಯೇ ಅವರ ಲಲಿತ ಬರಹಗಳೂ, ಕವಿತೆಗಳೂ 09:18 AM ಹಂಚಿ
#ದಾದಿಯರ ದಿನ - ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ, #ಮೇ12 ದಾದಿಯರ ದಿನ ದಾದಿಯರ ದಿನ - ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ ಮೊದಲಿಗೆ ದಾದಿಯರ ಬಗ್ಗೆ ಸ್ಮರಿಸುತ್ತೇನೆ. ನನಗೆ ಜೀವನದಲ್ಲಿ ಅತ್ಯಂತ ಆಪ್ತತೆ ನೀಡಿದ ಹೃದಯವಂತ ಕರ್ಮಜೀವಿಗಳಲ್ಲಿ ಮೊದಲಿಗೆ ಕಣ್ಮುಂ 07:30 AM ಹಂಚಿ
#ನೃತ್ಯ, #ಮೂಗೂರು ಜೇಜಮ್ಮ ಮೂಗೂರು ಜೇಜಮ್ಮ ಮೂಗೂರು ಜೇಜಮ್ಮ ಭರತನಾಟ್ಯದಲ್ಲಿ ಮೂಗೂರು ಶೈಲಿ ಎಂಬುದು ಪ್ರಖ್ಯಾತವಾದದ್ದು. ಇದಕ್ಕೊಂದು ಕಟ್ಟುನಿಟ್ಟಾದ ವ್ಯವಸ್ಥೆ ತಂದುಕೊಟ್ಟವರು ಮೂಗೂರು ಅಮೃತಪ್ಪ ಎಂಬ ಮಹನೀಯರು. ಇದನ್ನು 06:47 AM ಹಂಚಿ
#ನನ್ನ ಚಿತ್ರಗಳು, #ಮೇ12 ತಾಳು ಮನವೆ ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ ಅಡಿಗಡಿಗಡಿಗೆ ಆಹಾರವಿತ್ತವರು ಯಾರೊ ಹಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ತಲ್ಲಣಿಸದಿರು ಕಂಡ್ಯ ತಾಳು, ತಾಳು ಮನ 06:46 AM ಹಂಚಿ
#ಕೆ. ನರಸಿಂಹಮೂರ್ತಿ, #ಮೇ12 ಕೆ. ನರಸಿಂಹಮೂರ್ತಿ ಕೆ. ನರಸಿಂಹಮೂರ್ತಿ ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ವಿಮರ್ಶಕರಲ್ಲಿ ಕೆ. ನರಸಿಂಹಮೂರ್ತಿ ಒಬ್ಬರು. ಐಎಎಸ್ ಓದಿ ದಕ್ಷ ಅಧಿಕಾರಿಗಳಾಗಿದ್ದರೂ ಅವರು ಕನ್ನಡ ಸಾಹಿತ್ಯಲೋಕಕ್ಕೆ ಆಪ್ತಾರಾಗ 06:44 AM ಹಂಚಿ
#ನನ್ನ ಚಿತ್ರಗಳು, #ಮೇ12 ಅವ ಹೋಗೆಂದ ಕಡೆ ಬದುಕು ಸೈಕಲ್ ಬಂಡಿ, ಅವನೆನಗೆ ಸಾಹೇಬ ಅವ ಹೋಗೆಂದ ಕಡೆ ಹೋಗೋದಷ್ಟೇ Life is like a bicycle It is the destiny which determines the destination, let us move in fait 06:43 AM ಹಂಚಿ
#ನನ್ನ ಚಿತ್ರಗಳು, #ಮೇ12 ಚಂದ ಚಂದದ ಚೆಲುವಿನ ತಾರೆ ಒಲುಮೆಯ ಚಿಲುಮೆಯ ಧಾರೆ At Jumeira Islands, Dubai 06:40 AM ಹಂಚಿ
#ಮೇ12, #ವಾಣಿ ವಾಣಿ ವಾಣಿ ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ‘ವಾಣಿ’ ಪ್ರಮುಖರಾಗಿದ್ದಾರೆ. ಅವರ ಮೂಲ ಹೆಸರು ಬಿ. ಎನ್. ಸುಬ್ಬಮ್ಮ. ಅವರು ಸರಳ, ಸಹಜ ಬರವಣಿಗಳಲ್ಲಿ ವೈವಿಧ್ಯತೆಯ ಸುಂದರ ಕಥಾಕುಸು 06:33 AM 1 ಹಂಚಿ
#ಮೇ12, #ರಮಣ ಕಣಗಾಲ್ ರಮಣ ಕಣಗಾಲ್ ರಮಣ ಕಣಗಾಲ್ ಪುಟ್ಟಣ್ಣ ಕಣಗಾಲ್ ಅವರ ಸಹೋದರರಾದ ರಮಣ ಕಣಗಾಲ್ ಕನ್ನಡ ಚಿತ್ರರಂಗದಲ್ಲಿ 5 ದಶಕಗಳ ಕಾಲದಿಂದ ಸಕ್ರಿಯರಾಗಿರುವವರು. 1949ರ ಮೇ 12ರಂದು ಜನಿಸಿದ ರಮಣ ಕಣಗಾಲ್ ಅವರಿಗೆ ಇಂದು 06:30 AM ಹಂಚಿ
#ಡಾರತಿ ಹಾಡ್ಜ್ಕಿನ್, #ಮೇ12 ಡಾರತಿ ಹಾಡ್ಜ್ಕಿನ್ ಡಾರತಿ ಹಾಡ್ಜ್ಕಿನ್ ಡಾರತಿ ಹಾಡ್ಜ್ಕಿನ್ ಕ್ರೋಫುಟ್ ಬ್ರಿಟಿಷ್ ರಸಾಯನ ಮತ್ತು ಸ್ಫಟಿಕವಿಜ್ಞಾನಿ. ಅವರು ಪ್ರಮುಖ ಜೀವವೈಜ್ಞಾನಿಕ ಅಣುಗಳ ಸಂರಚನೆಗಳನ್ನು ಎಕ್ಸ್-ಕಿರಣ ತಂತ್ರಗಳಿಂದ ನಿರ 06:22 AM ಹಂಚಿ
#ಕಲ್ಪನಾ, #ಜುಲೈ18 ಕಲ್ಪನಾ ಕಲ್ಪನಾ ಚಲನಚಿತ್ರರಂಗವೆಂಬ ಬೆಳ್ಳಿ ಮೋಡದ ಅಂಚಿನಿಂದ ಮೂಡಿಬಂದ ಮಿನುಗುತಾರೆ ಕಲ್ಪನಾ ಕನ್ನಡ ಚಿತ್ರರಂಗದಲ್ಲಿ ಒಂದು ಅಭೂತಪೂರ್ವ ನಕ್ಷತ್ರ. ಅವರು ಬದುಕಿದ್ದು ಕೇವಲ 36 ವರ್ಷ. ಕಲ್ಪನಾ 06:15 AM 1 ಹಂಚಿ
#ನನ್ನ ಚಿತ್ರಗಳು, #ಮೇ11 ಸುಫಲ ಹಸುರಾಯಿತು ಹೂವಾಯಿತು ಚೆಲುವಾಯಿತು ಈ ನೆಲ. ನೀನು ಗಂಡು, ನಾನು ಹೆಣ್ಣು, ನೀನು ರೆಪ್ಪೆ, ನಾನು ಕಣ್ಣು. ನಮ್ಮಿಬ್ಬರ ಮಿಲನದಿಂದ ಸುಫಲವಾಯ್ತು ಜೀವನ. (ಜಿ.ಎಸ್.ಎಸ್. ಅವರ ಕವಿತೆಯಿಂದ) At Pa 02:12 PM ಹಂಚಿ
#ನನ್ನ ಚಿತ್ರಗಳು, #ಮೇ11 ಚಿತ್ರಾಂಕಿತ ಕೋಟಿ ಕೋಟಿ ಗಿಡ ಮರ, ಚಿತ್ರಾಂಕಿತ ಕಂಬ ರಾಶಿ ರಾಶಿ ಬಣ್ಣದ ಹೂ, ತಾಳಿ ಮೈಯ ತುಂಬ At Cubbon Park, Bengaluru in April 2021 11:54 AM ಹಂಚಿ
#ನಾಗಮಣಿ ಎಸ್. ರಾವ್, #ಪತ್ರಿಕೋದ್ಯಮ ನಾಗಮಣಿ ಎಸ್. ರಾವ್ ನಾಗಮಣಿ ಎಸ್. ರಾವ್ ಕನ್ನಡದ ಮೊದಲ ಕಾರ್ಯನಿರತ ಪತ್ರಕರ್ತೆಯಾಗಿ ಹೆಸರಾದವರು. "ಅಕಾಶವಾಣಿ, ಪ್ರದೇಶ ಸಮಾಚಾರ, ಓದುತ್ತಿರುವವರು ನಾಗಮಣಿ ಎಸ್. ರಾವ್" ಎಂಬ ಇನಿಧ್ವನಿಯಂತೂ 09:12 AM ಹಂಚಿ
#ನನ್ನ ಚಿತ್ರಗಳು, #ಮೇ11 ನೀನೆ ಬಾನಲ್ಲು ನೀನೆ, ಬುವಿಯಲ್ಲು ನೀನೆ, ಎಲ್ಲೆಲ್ಲು ನೀನೆ, ನನ್ನಲ್ಲು ನೀನೆ You are in the sky, on the earth, you are everywhere, in me too 🌷🙏🌷 Picture @ Kukkarahall 08:38 AM ಹಂಚಿ
#ಅಧ್ಯಾತ್ಮ, #ಜಿಡ್ಡು ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಜೆ. ಕೃಷ್ಣಮೂರ್ತಿ ಮಹಾನ್ ದಾರ್ಶನಿಕರಾಗಿ ವಿಶ್ವಪ್ರಸಿದ್ಧರು. ಜೆ. ಕೃಷ್ಣಮೂರ್ತಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895ರ ಮೇ 11 ರಂದು ಜನಿಸಿದರು. 1909ರ ವರ್ಷದ 07:56 AM ಹಂಚಿ
#ಪತ್ರಿಕೋದ್ಯಮ, #ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಬಾಬು ಕೃಷ್ಣಮೂರ್ತಿ ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ 07:46 AM ಹಂಚಿ
#ನೃತ್ಯ, #ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಮೃಣಾಲಿನಿ ಸಾರಾಭಾಯಿ ಪ್ರಖ್ಯಾತ ನೃತ್ಯ ಕಲಾವಿದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ ನೃತ್ಯ ಪ್ರಕಾರಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಮೃಣಾಲಿನಿ ಅವರು ರಬೀ 07:27 AM ಹಂಚಿ
#ಮೇ11, #ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಸವಿತಾ ನಾಗಭೂಷಣ ಅವರು ನಮ್ಮ ಕನ್ನಡದ ಹೆಮ್ಮೆಯ ಕವಯಿತ್ರಿ. ಮೇ 11 ಸವಿತಾ ನಾಗಭೂಷಣ ಅವರ ಜನ್ಮದಿನ. ಅವರು 1961ರಲ್ಲಿ ಚಿಕ್ಕಮಗಳೂರಲ್ಲಿ ಜನಿಸಿ ತಮ್ಮ ಬಾಲ್ಯವನ್ನು ಶಿವ 07:17 AM ಹಂಚಿ