#ಆಗಸ್ಟ್9, #ಏಪ್ರಿಲ್28 ವಿ. ಕೃ. ಗೋಕಾಕ್ ವಿ. ಕೃ. ಗೋಕಾಕ್ ಡಾ. ವಿನಾಯಕ ಕೃಷ್ಣ ಗೋಕಾಕರೆಂದರೆ ನಮ್ಮ ಕಣ್ಣಮುಂದೆ ನಿಲ್ಲುವ ಚಿತ್ರ ಅಂತರಾಷ್ಟ್ರೀಯ ಖ್ಯಾತಿಯ ಎತ್ತರದ ವ್ಯಕ್ತಿ. ಕನ್ನಡಕದ ಹಿಂದಿನ ಆಳವಾದ ಒಳನೋಟದ ಕಣ್ಣು, ಗಂಭೀರ 07:39 AM 1 ಹಂಚಿ
#ಆಗಸ್ಟ್9, #ಕಾಕೋರಿ ರೈಲು ದರೋಡೆ ಕಾಕೋರಿ ರೈಲು ದರೋಡೆ ಕಾಕೋರಿ ರೈಲು ದರೋಡೆ ಸ್ವಾತಂತ್ರ್ಯನೋಟ -10 1921ನೆಯ ಇಸವಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶದಾದ್ಯಂತ ಅಸಹಕಾರ ಚಳುವಳಿ ಪ್ರಾರಂಭವಾಯಿತು. ಬ್ರಿಟಿಷರೊಡನೆ ಸಹಕರಿಸಬೇಡಿ. ತೆರಿಗೆ ಕ 07:30 AM ಹಂಚಿ
#ಆಗಸ್ಟ್9, #ಪುಸ್ತಕ ಪುಸ್ತಕ ಪ್ರೇಮಿಗಳ ದಿನ ಪುಸ್ತಕ ಪ್ರೇಮಿಗಳ ದಿನದಂದು ಪುಸ್ತಕಗಳು ನನ್ನನ್ನು ಉಳಿಸಿ ಬೆಳೆಸಿವೆ. ನಾ ನನ್ನೊಳಗಿನಿಂದ ಸಂಪರ್ಕ ಕಳೆದುಕೊಂಡಾಗಳೆಲ್ಲಾ ನನ್ನನ್ನು ಪುನಃ ಪುನಃ ಹುಡುಕಿಕೊಡುತ್ತಿರುವುದು ಪುಸ್ತಕಗಳೇ 07:29 AM ಹಂಚಿ
#ಆಗಸ್ಟ್9, #ಜುಲೈ2 ಹರ್ಮನ್ ಹೆಸ್ಸೆ ಹರ್ಮನ್ ಹೆಸ್ಸೆ ಹರ್ಮನ್ ಹೆಸ್ಸೆ ನೊಬೆಲ್ ಪುರಸ್ಕೃತ ಪ್ರಸಿದ್ಧ ಕವಿ, ಕಾದಂಬರಿಕಾರ ಮತ್ತು ಚಿಂತಕ. ಹರ್ಮನ್ ಹೆಸ್ಸೆ 1877 ರ ಜುಲೈ ರಂದು ಜರ್ಮನಿಯ ಕ್ಯಾಲ್ವ್ನಲ್ಲಿ ಜನಿಸಿದರು. ಬಾಲ್ 07:20 AM ಹಂಚಿ
#ಆಗಸ್ಟ್9, #ಸ್ಮರಣೀಯರು ಸ್ವಾತಂತ್ರ್ಯ ನೋಟ - 9 ಸ್ವಾತಂತ್ರ್ಯ ನೋಟ - 9 ಇದೇ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿ ಮಂದಗಾಮಿ ಮತ್ತು ಉಗ್ರಗಾಮಿ ಗುಂಪು ಬೆಳೆಯಿತು. ಮಂದಗಾಮಿಗಳು ಬ್ರಿಟಿಷರ ಔದಾರ್ಯದಲ್ಲಿ ನಂಬಿಕೆ ಇದ್ದವರು. ಬ್ರಿಟಿಷರ ಆಡಳಿ 07:20 AM ಹಂಚಿ
#ಆಗಸ್ಟ್9, #ಆತ್ಮೀಯ ಜಿತೇಂದ್ರ ಜೋಷಿ ಜಿತೇಂದ್ರ ಜೋಷಿ ನನಗೆ ಆಧ್ಯಾತ್ಮದ ಸಂತಸಕರ ಭಾಗವಹಿಕೆ ದೊರೆತಿದ್ದು ಸುಮಾರು 2002-2003 ವರ್ಷದಲ್ಲಿ. ನಾನು ಸ್ವಾಮಿ ಸುಖಬೋಧಾನಂದರ 'ಮನಸ್ಸೇ ರಿಲ್ಯಾಕ್ಸ್ ಪ್ಲೀಸ್' ಓದಿ, ನಂ 07:15 AM ಹಂಚಿ
#ಆಗಸ್ಟ್9, #ಜಯಶ್ರೀ ಕಾಸರವಳ್ಳಿ ಜಯಶ್ರೀ ಕಾಸರವಳ್ಳಿ ಜಯಶ್ರೀ ಕಾಸರವಳ್ಳಿ ಇಂದು ನಮ್ಮ ಜಯಶ್ರೀ ಕಾಸರವಳ್ಳಿ ಅವರ ಜನ್ಮದಿನ. ಕನ್ನಡ ಸಾಹಿತ್ಯ ಲೋಕದಲ್ಲಿ ಜಯಶ್ರೀ ಕಾಸರವಳ್ಳಿಯವರು ಮಕ್ಕಳಿಗೆ, ಪತ್ರಿಕೆ ಓದುವವರಿಗೆ, ಬ್ಲಾಗ 07:00 AM ಹಂಚಿ
#ಆಗಸ್ಟ್9, #ಕಯ್ಯಾರ ಕಿಞ್ಞಣ್ಣ ರೈ ಕಯ್ಯಾರ ಕಿಞ್ಞಣ್ಣ ರೈ ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಪರ ಅಸಾಮಾನ್ಯ ಧ್ವನಿಯಾಗಿದ್ದವರು ಮಹಾನ್ ಕನ್ನಡ ಹೋರಾಟಗಾರ, ಕವಿ, ಶತಾಯುಷಿ ಕಯ್ಯಾರ ಕಿಞ್ಞಣ್ಣ ರೈ. ಕಯ್ಯಾರ ಕಿಞ್ಞಣ್ಣ ರೈ ಎಂದರೆ ಕನ್ನಡದ ಬಗೆಗಿನ ಅ 06:48 AM ಹಂಚಿ
#ಆಗಸ್ಟ್9, #ಎಸ್. ಆರ್. ರಂಗನಾಥನ್ ಎಸ್. ಆರ್. ರಂಗನಾಥನ್ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಗ್ರಂಥಾಲಯ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಓರಣಗೊಳಿಸಿದ ಕೀರ್ತಿಗೆ ಪಾತ್ರರಾದ ಡಾ. ಎಸ್. ಆರ್. ರಂಗನಾಥನ್ ಅವರ ಜನ್ಮದಿನವಿದು. ನಮ್ಮ 06:45 AM ಹಂಚಿ
#ಅಕ್ಟೋಬರ್8, #ಆಗಸ್ಟ್9 ಗೋಪಾಲಕೃಷ್ಣರಾವ್ ಕೆ. ಗೋಪಾಲಕೃಷ್ಣರಾವ್ ಕೆ. ಗೋಪಾಲಕೃಷ್ಣರಾವ್ ನವೋದಯ ಕಥೆಗಾರರಲ್ಲಿ ಒಬ್ಬರಾಗಿ ಮತ್ತು ಕನ್ನಡಕ್ಕಾಗಿ ದುಡಿದ ಮಹನೀಯರಲ್ಲಿ ಒಬ್ಬರೆನಿಸಿದ್ದಾರೆ. ಗೋಪಾಲಕೃಷ್ಣರಾಯರು 1906ರ ಆಗಸ್ಟ್ 9ರ 05:26 AM ಹಂಚಿ
#ಅನುರಾಧಾ ಆನಂದ್, #ಆಗಸ್ಟ್8 ಅನುರಾಧಾ ಆನಂದ್ ಅನುರಾಧಾ ಆನಂದ್ ಅನುರಾಧಾ ಆನಂದ್ ಅವರು ಪ್ರಸಿದ್ಧ ಸಂಗೀತ ಮತ್ತು ಕಲಾ ಲೋಕದ ಕುಟುಂಬಕ್ಕೆ ಸೇರಿದ ಹಿರಿಯರು. ಅನುರಾಧಾ ಅವರ ತಂದೆ ಚಿತ್ರಕಲಾ ನಿಪುಣ ಮತ್ತು ಸಂಗೀತ ವಿದ್ವಾನ್ ರಾ. ಸೀತಾರಾ 11:00 AM ಹಂಚಿ
#ಆಗಸ್ಟ್8, #ಕಲೆ ಸೋಮಶೇಖರ್ ಕೆ. ಜಿ. ಸೋಮಶೇಖರ್ ಕೆ. ಜಿ. ಸೋಮಶೇಖರ್ ಮಹಾನ್ ಛಾಯಾಗ್ರಾಹಕರು. ಡಿಜಿಟಲ್ ಯುಗಕ್ಕಿಂತ ಮೊದಲೇ ಬಹುತೇಕ ಮಹತ್ವದ ಸಾಹಿತಿ, ಕಲಾವಿದರನ್ನೆಲ್ಲಾ ಮನೋಜ್ಞವಾಗಿ ತೆರೆದಿಟ್ಟ ಕ್ಯಾಮರಾ ಕಣ್ಣ 08:00 AM ಹಂಚಿ
#ಆಗಸ್ಟ್8, #ಎಚ್. ಕೆ. ರಂಗನಾಥ ಎಚ್. ಕೆ. ರಂಗನಾಥ್ ಎಚ್. ಕೆ. ರಂಗನಾಥ ಡಾ. ಎಚ್. ಕೆ. ರಂಗನಾಥ ಅವರು ನಾಟಕಕಾರ, ರಂಗತಜ್ಞ, ನಟ, ಸಾಹಿತಿ, ಮಾಧ್ಯಮತಜ್ಞ ಹೀಗೆ ಬಹುಮುಖಿ ವಿದ್ವಾಂಸರು. ಎಚ್. ಕೆ. ರಂಗನಾಥ ಅವರು 1924ರ ಆಗಸ್ಟ್ 8ರಂದು ಮೈಸೂ 07:30 AM ಹಂಚಿ
#ಆಗಸ್ಟ್8, #ಆತ್ಮೀಯ ವಿದ್ಯಾರ್ಥಿ ಭವನ ವಿದ್ಯಾರ್ಥಿ ಭವನದಲ್ಲಿ ಅತಿಥಿಯಾದಾಗ 7.8.2022 ಕಾರ್ಯಕ್ರಮದಲ್ಲಿ ಪ್ರಥಮ ಭೇಟಿಯ ಪ್ರಥಮ ಕ್ಷಣದಲ್ಲೇ ಸುದ್ಧಿಲೋಕದ ಭೀಷ್ಮರಾದ ಶೇಷಚಂದ್ರಿಕ ಸಾರ್, “ನನಗೆ ನಿಮ್ಮ ಭೇಟಿ ಇಷ್ಟಕ್ಕೆ ಸಾಲಲ 06:41 AM ಹಂಚಿ
#ಆಗಸ್ಟ್8, #ಜುಲೈ11 ಭೀಷ್ಮ ಸಾಹ್ನಿ ಭೀಷ್ಮ ಸಾಹ್ನಿ ಭೀಷ್ಮ ಸಾಹ್ನಿ ಅವರ 'ತಮಸ್' ಕೃತಿಯನ್ನು ಅರಿಯದವರಿಲ್ಲ. ಭೀಷ್ಮ ಸಾಹ್ನಿ ಕಾದಂಬರಿ, ನಾಟಕ, ಸಣ್ಣ ಕಥೆ ಮುಂತಾದವುಗಳಲ್ಲಿ ಉತ್ತಮ ಬರಹಗಳನ್ನು ಮೂಡಿಸಿದವರು. ಅ 06:24 AM ಹಂಚಿ
#ಆಗಸ್ಟ್8, #ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪನವರು ಹಿಂದೆ ಮೈಸೂರು ರಾಜ್ಯವೆಂಬ ಹೆಸರಿದ್ದ ಕರ್ನಾಟಕ ಮುಖ್ಯಮಂತ್ರಿಗಳಾಗಿ, ಪ್ರಾಮಾಣಿಕ ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟ 06:20 AM ಹಂಚಿ