#ಜುಲೈ29, #ನನ್ನ ಚಿತ್ರಗಳು ಘಾಟಿ ಸುಬ್ರಹ್ಮಣ್ಯ ಘಾಟಿ ಸುಬ್ಬಣ್ಣನ ಸ್ಮರಣೆ Thought of Ghati Subramanya I visited few years ago 🌷🙏🌷 06:44 AM ಹಂಚಿ
#ಆಗಸ್ಟ್17, #ಆರ್. ಎಸ್. ರಾಜಾರಾಮ್ ಆರ್. ಎಸ್. ರಾಜಾರಾಮ್ ನವಕರ್ನಾಟಕದ ಆರ್. ಎಸ್. ರಾಜಾರಾಮ್ ನವಕರ್ನಾಟಕ ಪ್ರಕಾಶನ ಸಂಸ್ಥೆ 6000ಕ್ಕೂ ಹೆಚ್ಚು ಕನ್ನಡದ ಮಹತ್ಕೃತಿಗಳನ್ನು ನೀಡಿದೆ. ಈ ಬೃಹತ್ ಸಾಧನೆಯ ಹಿಂದೆ ಸುಮಾರು ಐದು ದಶಕಗಳಿಗೂ ಹೆಚ್ಚಿನ 06:43 AM ಹಂಚಿ
#ಆಗಸ್ಟ್17, #ಕೆ. ಎನ್. ಮೋಹನ್ ಕುಮಾರ್ ಮೋಹನ್ ಕುಮಾರ್ ಕೆ. ಎನ್. ಮೋಹನ್ ಕುಮಾರ್ ಕೆ. ಎನ್. ಮೋಹನ್ ಕುಮಾರ್ ರಂಗಭೂಮಿ, ಕಿರುತೆರೆ, ಸಿನಿಮಾ ಹಾಗೂ ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದವರು. ಮೋಹನ್ ಕುಮಾರ್ 1966ರ ಆಗಸ್ಟ 06:43 AM ಹಂಚಿ
#ಆಗಸ್ಟ್17, #ಪತ್ರಿಕೋದ್ಯಮ ಶಶಿಧರ ಚಿತ್ರದುರ್ಗ ಶಶಿಧರ ಚಿತ್ರದುರ್ಗ ಗೆಳೆಯ, ಯುವ ಪತ್ರಕರ್ತ ಶಶಿಧರ ಚಿತ್ರದುರ್ಗ ಅಪಾರ ಹುಮ್ಮಸ್ಸಿನ ಕ್ರಿಯಾಶೀಲ ಸಾಧಕ. ಶಶಿಧರ ಚಿತ್ರದುರ್ಗ ಜನಿಸಿದ್ದು 1979ರ ಆಗಸ್ಟ್ 17ರಂದು. ಊರು ಹೇಳೋದೇ ಬೇಕಿಲ 06:43 AM ಹಂಚಿ
#ಆಗಸ್ಟ್17, #ಕಲೆ ಚಿ. ಸು. ಕೃಷ್ಣಶೆಟ್ಟಿ ಚಿ. ಸು. ಕೃಷ್ಣಶೆಟ್ಟಿ ಚಿ. ಸು. ಕೃಷ್ಣಶೆಟ್ಟಿ ಅವರು ಕಲಾವಿದರು, ಕಲಾ ವಿಮರ್ಶಕರು, ಬರಹಗಾರರು, ಸಂಘಟಕರು, ಕೇಂದ್ರ ಲಲಿತ ಕಲಾ ಅಕಾಡೆಮಿ ಮತ್ತು ರಾಜ್ಯ ಲಲಿತ ಕಲಾ ಅಕಾಡೆಮಿಗಳ ಆಡಳಿತಾ 06:43 AM ಹಂಚಿ
#ಆಗಸ್ಟ್17, #ಎಚ್. ಗಿರಿಜಮ್ಮ ಎಚ್. ಗಿರಿಜಮ್ಮ ಎಚ್. ಗಿರಿಜಮ್ಮ ಡಾ. ಎಚ್. ಗಿರಿಜಮ್ಮ ಖ್ಯಾತ ವೈದ್ಯರಾಗಿ ಮತ್ತು ಸಾಹಿತಿಗಳಾಗಿ ಹೆಸರಾಗಿದ್ದವರು. ಡಾ. ಎಚ್. ಗಿರಿಜಮ್ಮ ಅವರು ಹುಟ್ಟಿದ್ದು ಹರಿಹರದಲ್ಲಿ. ತಮ್ಮ ಮಗಳು ವೈದ್ಯಳಾಗಬೇಕು 06:42 AM 1 ಹಂಚಿ
#ಅಕ್ಷತಾ ರಾಜ್ ಪೆರ್ಲ, #ಆಗಸ್ಟ್17 ಅಕ್ಷತಾ ರಾಜ್ ಪೆರ್ಲ ಅಕ್ಷತಾ ರಾಜ್ ಪೆರ್ಲ ಅಕ್ಷತಾ ರಾಜ್ ಪೆರ್ಲ ಅವರು ಕನ್ನಡ, ತುಳು, ಹವ್ಯಕ ಭಾಷೆಯ ಲೇಖಕಿಯಾಗಿ ಹೆಸರಾಗಿದ್ದಾರೆ. ಆಗಸ್ಟ್ 17 ಅಕ್ಷತಾ ಅವರ ಜನ್ಮದಿನ. ಮೂಡಬಿದ್ರಿಯ ಮೂಲದವರಾದ ಇವರು ಪ್ರಸ್ 06:42 AM ಹಂಚಿ
#ಆಗಸ್ಟ್17, #ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಹೆಸರಾಂತ ಕತೆಗಾರರು ಮತ್ತು ಅನುವಾದಕರು. ಬಹಳ ಕಾಲದಿಂದ ಅವರ ಕಥೆ, ಕಾದಂಬರಿಗಳನ್ನು ನಾವು ಸುಧಾ, ತರಂಗ, ಪ್ರಜಾಮತ, ಮಲ್ಲಿಗೆ ಮೊದಲಾದ ನಿ 06:42 AM ಹಂಚಿ
#ಆಗಸ್ಟ್17, #ಆರ್. ಎನ್. ದೊರೆಸ್ವಾಮಿ ಆರ್. ಎನ್. ದೊರೆಸ್ವಾಮಿ ಆರ್. ಎನ್. ದೊರೆಸ್ವಾಮಿ ವಿದ್ವಾನ್ ಆರ್. ಎನ್. ದೊರೆಸ್ವಾಮಿ ಸಂಗೀತ ಕ್ಷೇತ್ರದ ಕಲಾರತ್ನರೆನಿಸಿದ್ದವರು. ದೊರೆಸ್ವಾಮಿ 1916ರ ಡಿಸೆಂಬರ್ 12ರಂದು ರುದ್ರಪಟ್ಟಣದಲ್ಲಿ ಜನಿಸಿದರು. ತಂದೆ 06:42 AM ಹಂಚಿ
#ಆಗಸ್ಟ್17, #ಜನವರಿ28 ಪಂಡಿತ್ ಜಸರಾಜ್ ಪಂಡಿತ್ ಜಸರಾಜ್ ಪಂಡಿತ್ ಜಸರಾಜ್ 1930ರ ಜನವರಿ 28ರಂದು ಜನಿಸಿದರು. ಇವರು ಸಣ್ಣವರಿದ್ದಾಗಲೇ ತಂದೆ ಹಠಾತ್ ತೀರಿಕೊಂಡರು. ಹೊಟ್ಟೆಪಾಡಿಗೆ ತಬಲಾ ಆಯ್ದುಕೊಂಡರು. ಅಣ್ಣ ಹಾಡುತ್ತಿದ್ 06:42 AM ಹಂಚಿ
#ಆಗಸ್ಟ್17, #ಫೆಬ್ರವರಿ18 ಮದನ್ ಲಾಲ್ ಧಿಂಗ್ರ ಮದನ್ ಲಾಲ್ ಧಿಂಗ್ರ ಭಾರತ ದೇಶಕ್ಕೋಸ್ಕರ ಹೋರಾಡಿದ ಮಹಾನ್ ವ್ಯಕ್ತಿ ಮದನ್ ಲಾಲ್ ಧಿಂಗ್ರ. ಬಹುಶಃ ಬ್ರಿಟಿಷರ ನೆಲವಾದ ಇಂಗ್ಲೆಂಡಿನಲ್ಲಿ ಮರಣ ದಂಡನೆಗೆ ಗುರಿಯಾದ ಮೊದಲ ಭಾರತೀಯ ಸ್ವಾತಂ 06:41 AM ಹಂಚಿ
#ಆಗಸ್ಟ್17, #ಇತಿಹಾಸ ತಜ್ಞ ಜಾನ್ ಹ್ಯೂಬರ್ಟ್ ಜಾನ್ ಹ್ಯೂಬರ್ಟ್ ಮಾರ್ಷಲ್ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರ 06:41 AM ಹಂಚಿ
#ಆಗಸ್ಟ್17, #ಪತ್ರಿಕೋದ್ಯಮ ಸುರೇಂದ್ರ ದಾನಿ ಸುರೇಂದ್ರ ದಾನಿ ಸುರೇಂದ್ರ ದಾನಿ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರಾಗಿದ್ದವರು. ಇಂದಿನ ಕನ್ನಡ ಪತ್ರಿಕೋದ್ಯಮದ ಹಲವಾರು ಪತ್ರಿಕಾಸಂಪಾದಕರು ಮತ್ತು ಅಗ್ರ ಲೇಖಕರು ದಾನಿಯವರ ಶಿಷ್ಯತ್ವ 06:41 AM ಹಂಚಿ
#ಆಗಸ್ಟ್17, #ಆರ್. ಎನ್. ಜಯಗೋಪಾಲ್ ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂದೆ ಕನ್ನಡ ಚಿತ್ರರಂಗದ ಭೀಷ್ 06:41 AM ಹಂಚಿ
#ಆಗಸ್ಟ್17, #ಕ್ರೀಡೆ ಚೇತನ್ ಚೌಹಾನ್ ಚೇತನ್ ಚೌಹಾನ್ ಚೇತನ್ ಚೌಹಾನ್ ನಮ್ಮ ಕಾಲದ ಭಾರತೀಯ ಕ್ರಿಕೆಟ್ ಪಟು ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದವರು. ಚೇತನ್ ಚೌಹಾನ್ 1947ರ ಜುಲೈ 21ರಂದು ಮೀರತ್ನಲ್ಲಿ ಜನಿ 06:41 AM ಹಂಚಿ
#ಆಗಸ್ಟ್11, #ಆಗಸ್ಟ್17 ವಿ. ಎಸ್. ನೈಪಾಲ್ ವಿ. ಎಸ್. ನೈಪಾಲ್ “ಓದೆಂದರೆ ಬೇಸರಿಸುವ ಚುರುಕುಮತಿಯ ಹುಡುಗ. ಆದರೆ ಸುತ್ತಲೂ ಕತ್ತಲೆಯೇ ತುಂಬಿತ್ತು. ನನ್ನ ಬದುಕಿನ ಬಹುತೇಕ ವರ್ಷಗಳು ಈ ಖಾಲಿ ಭಾಗಗಳನ್ನು ತುಂಬಿಕೊಳ್ಳುವಲ್ಲಿಯೇ ಖಾ 06:41 AM ಹಂಚಿ
#ಕವಿತೆ, #ಜುಲೈ28 ಪಂಚ್ಮಿ ಹಬ್ಬಾ ಪಂಚ್ಮಿ ಹಬ್ಬಾ ಉಳಿತವ್ವ ದಿನ ನಾಕ ಅಣ್ಣ ಬರಲಿಲ್ಲಾ ಯಾಕೋ ಕರಿಲಾಕ ನಮ್ಮ ತವರೂರು ಗೋಕುಲ ನಗರಾ ಮನಿಯೆಂಥಾದ ರಾಜಮಂದಿರಾ ನಮ್ಮ ಅಣ್ಣಯ್ಯ ದೊಡ್ಡ ಸಾವಕಾರಾ ಹ್ಯಾಂಗಾದೀತ ತಂಗಿನ್ನ ಮರಿಯಾಕ- 06:27 AM ಹಂಚಿ
#ಅಕ್ಟೋಬರ್21, #ಆಗಸ್ಟ್14 ಶಮ್ಮಿ ಕಪೂರ್ ಶಮ್ಮಿ ಕಪೂರ್ ಶಮ್ಮಿ ಕಪೂರ್ ವಿಚಿತ್ರ ಮ್ಯಾನರಿಸಂಗಳೊಂದಿಗೆ ಜನಮನಸೆಳೆದ ವಿಶಿಷ್ಟ ನಟ. ಹೇಗೇಗೋ ಮುಖ ಮೂತಿ ಮಾಡಿ, ಕುಣಿದು, ಹಾಡಿ ಹೀಗೊಬ್ಬ ಹೀರೋ ಆಗಬಹುದೇ ಎಂದು ಇಂದೂ ಅಚ್ಚರಿ ಹುಟ್ 07:26 PM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 08:02 AM ಹಂಚಿ