#ಏಪ್ರಿಲ್16, #ಸಂಗೀತ ಲಾಲ್ಗುಡಿ ವಿಜಯಲಕ್ಷ್ಮೀ ಲಾಲ್ಗುಡಿ ವಿಜಯಲಕ್ಷ್ಮೀ ಸಂಗೀತ ಕಲಾನಿಧಿ, ವಯಲಿನ್ ವಾದಕಿ, ವಿದುಷಿ ಲಾಲ್ಗುಡಿ ವಿಜಯಲಕ್ಷ್ಮೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ತಮ್ಮ ತಾತ, ತ್ಯಾಗರಾಜರ ನೇರ ಶಿಷ್ಯ ಪ 09:38 PM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಹಕ್ಕಿಯ ಹಾಡಿಗೆ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ (ಕೆ ಎಸ್ ನ ಕವಿತೆಯ ಗುನುಗು) A singing bird I met today in my morning walk 08:39 PM ಹಂಚಿ
#ಕ್ರೀಡೆ ವೈಶಾಲಿ ರಮೇಶ್ಬಾಬು ಎಫ್ಐಡಿಇ ವುಮೆನ್ಸ್ ಕ್ಯಾಂಡಿಡೇಟ್ಸ್ ಸ್ಪರ್ಧೆ ಗೆದ್ದ ಭಾರತೀಯ ಸುಪುತ್ರಿ ನಮ್ಮ ಸರಳ ಪ್ರತಿಭಾನ್ವಿತ ಚೆಸ್ ಆಟಗಾರ್ತಿ ವೈಶಾಲಿ ರಮೇಶ್ಬಾಬು ಅವರಿಗೆ ಹೃತ್ಪೂರ್ವಕ ಅಭಿನಂದನೆ ಮತ್ತು ಈ 07:55 PM ಹಂಚಿ
#ಏಪ್ರಿಲ್16, #ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ರಾಘವೇಂದ್ರ ಪಾಟೀಲ್ ಕನ್ನಡದ ಪ್ರಮುಖ ಬರೆಹಗಾರರು. ರಾಘವೇಂದ್ರ ಪಾಟೀಲರು 1951ರ ಏಪ್ರಿಲ್ 16ರಂದು ಜನಿಸಿದರು. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲ 06:37 AM ಹಂಚಿ
#ಏಪ್ರಿಲ್16, #ಭಾರತದ ರೈಲ್ವೆ ಜನ್ಮದಿನ ರೈಲ್ವೇ ದಿನ ಭಾರತದ ರೈಲ್ವೆ ಜನ್ಮದಿನ Birthday of Indian Railways 1853ರ ಏಪ್ರಿಲ್ 16ರಂದು ಭಾರತದ ಮೊದಲ ರೈಲು, ಮುಂಬೈನ ಬೋರಿ ಬಂದರ್ ಇಂದ ಥಾನೆವರೆಗಿನ ಹಳಿಯಲ್ಲಿ 34 ಕಿಲೊಮೀಟರ್ ಪ್ರಯಾ 06:36 AM ಹಂಚಿ
#ಎ.ವಿ. ಆನಂದ್, #ಏಪ್ರಿಲ್16 ಎ. ವಿ. ಆನಂದ್ ಎ. ವಿ. ಆನಂದ್ ವಿದ್ವಾನ್ ಎ.ವಿ. ಆನಂದ್ ಅವರು ಕರ್ನಾಟಕದ ಅತ್ಯಂತ ಹಿರಿಯ ಮತ್ತು ಅತ್ಯಂತ ಜನಪ್ರಿಯ ಮೃದಂಗ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಆನಂದ್ ಅವರು 1936ರ ಏಪ್ರಿಲ್ 16ರಂದು ಎ. 06:35 AM ಹಂಚಿ
#ಏಪ್ರಿಲ್16, #ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಚಾರ್ಲಿ ಚಾಪ್ಲಿನ್ ಲೋಕವನ್ನು ಪ್ರಭಾವಿಸಿದ ಮಹಾನ್ ಕಲಾವಿದ. ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ 06:33 AM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಶುಭೋದಯ ಜಗದಿ ಬೆಳಕಾಯಿತು. ಆ ಬೆಳಕು ನಮ್ಮ ಬಾಳನ್ನು ಬೆಳಗಿ ಬದುಕು ಸುಂದರವಾಗಿರಲಿ. ಶುಭೋದಯ, ಶುಭದಿನ. ನಮಸ್ಕಾರ. Good Morning. Happy Day. Photo: At Emirates Hills, Dubai on 06:32 AM ಹಂಚಿ
#ಏಪ್ರಿಲ್16, #ವೀಣಾ ಕಿನ್ಹಾಳ್ ವೀಣಾ ಕಿನ್ಹಾಳ್ ವೀಣಾ ಕಿನ್ಹಾಳ್ ವಿದುಷಿ ವೀಣಾ ಕಿನ್ಹಾಳ್ ವೀಣಾ ವಾದಕಿಯಾಗಿ ಮತ್ತು ಸಂಗೀತಲೋಕದ ಸಾಧಕಿಯಾಗಿ ಹೆಸರಾದವರು. ಮಹಾನ್ ಸಂಗೀತಜ್ಞ, ಕಲಾವಿದ, ಬರಹಗಾರರಾದ ವೀಣೆ ರಾಜಾರಾಯರ ಸುಪುತ್ರಿ. ವೀಣಾ 06:30 AM ಹಂಚಿ
#ಏಪ್ರಿಲ್16, #ಕಲೆ ಕಿರಣ ಶೇರಖಾನೆ ಕಿರಣ ಶೇರಖಾನೆ ಕಿರಣ ಶೇರಖಾನೆ ಕೇಂದ್ರ ಲಲಿತಕಲಾ ಅಕಾಡೆಮಿ ಬಹುಮಾನಿತರಾಗಿದ್ದು, ದೇಶ ವಿದೇಶಗಳಲ್ಲಿ ತಮ್ಮ ಅಮೂಲ್ಯ ಕಲಾವಂತಿಕೆಗೆ ಹೆಸರಾಗಿದ್ದಾರೆ. ಕಿರಣ ಶೇರಖಾನೆ 1991ರ ಏಪ್ರಿಲ್ 1 06:30 AM ಹಂಚಿ
#ಎಸ್. ಸೌಮ್ಯಾ, #ಏಪ್ರಿಲ್16 ಎಸ್. ಸೌಮ್ಯಾ ಎಸ್. ಸೌಮ್ಯಾ ವಿದುಷಿ ಎಸ್ ಸೌಮ್ಯಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹೆಸರಾಂತ ಗಾಯಕಿ ಎನಿಸಿದ್ದಾರೆ. ಸೌಮ್ಯಾ 1969ರ ಏಪ್ರಿಲ್ 16ರಂದು ತಮಿಳುನಾಡಿನಲ್ಲಿ ಜನಿಸಿದರು. ತಮ್ 06:30 AM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಚಂದನವನ ಚಂದನವನ ಚಾಮರ ಬೀಸುತಲಿದೆ ಪರಿಮಳ ಭೂಕಂಠದಿ ಹೊಮ್ಮಿವೆ ಹಕ್ಕಿ ಕಲರವ... ಸಾಗಿದೆ ದಿನ ದಿನವೂ ನೀರವ ಧ್ಯಾನ ಸತ್ಯರೂಪಿ ಶಿವನಿಗೆ ಭಕ್ತಿಯ ನಮನ🌷🙏🌷 Photo: At Kukkarahalli Lake, My 06:25 AM ಹಂಚಿ
#ಏಪ್ರಿಲ್16, #ಟಿ. ಎಸ್. ನಾಗರಾಜ ಶೆಟ್ಟಿ ನಾಗರಾಜ ಶೆಟ್ಟಿ ಟಿ. ಎಸ್. ನಾಗರಾಜ ಶೆಟ್ಟಿ ಪ್ರೊ.ಟಿ. ಎಸ್. ನಾಗರಾಜ ಶೆಟ್ಟಿ ಅವರು ಸಾಹಿತ್ಯಲೋಕದಲ್ಲಿ ಅದರಲ್ಲೂ ಮಕ್ಕಳ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳಿಂದ ಪ್ರಸಿದ್ಧರಾಗಿದ್ದಾರೆ. ನಾಗರಾಜಶೆಟ್ಟ 06:15 AM ಹಂಚಿ
#ಅಕ್ಟೋಬರ್30, #ಆನಂದಕಂದ ಆನಂದಕಂದ ಆನಂದಕಂದ ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಹಾಡಿದವರು ನಮ್ಮ ಆನಂದಕಂದರು. ಆನಂದಕಂದರು ತಮ್ಮ ಕವನ, ಸಣ್ಣಕಥೆ, ಕಾದಂಬರಿ, ರೂಪಕ, ಚರಿತ್ರೆ, ಶಿಶ 06:14 AM ಹಂಚಿ
#ಏಪ್ರಿಲ್16, #ನನ್ನ ಚಿತ್ರಗಳು ಮುತ್ತಿನ ಹನಿ ಮುತ್ತಿನ ಹನಿಗಳು ಸುತ್ತಲೂ ಮುತ್ತಲು ಮನವು ಅರಳಿ ಹೊಸತನ ತರುತಿದೆ.... A road side flower in Singapore seen in April 2015, often comes to my memory 06:12 AM ಹಂಚಿ
#ಏಪ್ರಿಲ್16, #ಕಲೆ ನಂದಲಾಲ್ ಬೋಸ್ ನಂದಲಾಲ್ ಬೋಸ್ ನಂದಲಾಲ್ ಬೋಸ್ ಶ್ರೇಷ್ಠ ಕಲಾವಿದರು. ಪ್ರಕೃತಿಯ ಮಡಿಲಲ್ಲಿ ಬೆಳೆದ ನಂದಲಾಲ್ ಬೋಸ್ ಅವರಿಗೆ ಸಪ್ತ ವರ್ಣಗಳೂ ಪ್ರಿಯವಾದವು. ಬೆಳಗು – ಸಂಜೆ, ನದಿ – ಬೆಟ್ಟ, ಪಕ್ಷಿ – ಪ್ 06:11 AM ಹಂಚಿ