#ಆಗಸ್ಟ್29, #ಕ್ರೀಡೆ ಧ್ಯಾನ್ ಚಂದ್ ಧ್ಯಾನ್ ಚಂದ್ ಧ್ಯಾನ್ ಚಂದ್ ವಿಶ್ವ ಕ್ರೀಡಾ ಇತಿಹಾಸದಲ್ಲಿ ಅವಿಸ್ಮರಣೀಯರು. ಧ್ಯಾನ್ ಚಂದ್ 1905ರ ಆಗಸ್ಟ್ 29ರಂದು ಉತ್ತರ ಪ್ರದೇಶದ ಪ್ರಯಾಗದಲ್ಲಿ ಜನಿಸಿದರು. ಅವರ ತಂದೆ ಭಾರತೀಯ 11:21 AM ಹಂಚಿ
#ಆಗಸ್ಟ್29, #ವಿ. ದೇಶಿಕಾಚಾರ್ ವಿ. ದೇಶಿಕಾಚಾರ್ ವಿ. ದೇಶಿಕಾಚಾರ್ ವಿ. ದೇಶಿಕಾಚಾರ್ ವೇಣುವಾದನದಲ್ಲಿ ಪ್ರಖ್ಯಾತರಾಗಿದ್ದವರು. ಇವರು ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಸಹೋದರ. ದೇಶಿಕಾಚಾರ್ ಹಾಸನ ಜಿಲ್ಲೆಯ ದೊಡ್ಡಗದ್ದುವಳ್ಳಿ ಗ್ರಾಮ 11:21 AM ಹಂಚಿ
#ಆಗಸ್ಟ್29, #ಆತ್ಮೀಯ ತಳುಕು ಶ್ರೀನಿವಾಸ ತಳುಕು ಶ್ರೀನಿವಾಸ ಟಿ. ವಿ. ಶ್ರೀನಿವಾಸ ಫೇಸ್ಬುಕ್ ವಲಯದಲ್ಲಿನ ಅತ್ಯುತ್ತಮ ಕನ್ನಡ ಬರಹಗಾರರಲ್ಲಿ ಒಬ್ಬರಾಗಿದ್ದರು. ಇಂದು ಅವರ ಸಂಸ್ಮರಣೆ ದಿನ. ತಳುಕಿನ ವೆಂಕಣ್ಣಯ್ಯನವರ ವಂಶಸ್ಥರಾದ 11:21 AM ಹಂಚಿ
#ಆಗಸ್ಟ್29, #ಜನಾರ್ಧನ ತುಂಗ ಜನಾರ್ಧನ ತುಂಗ ಜನಾರ್ಧನ ತುಂಗ ಜನಾರ್ಧನ ತುಂಗ ಅವರು ಹಿರಿಯ ಕಾರ್ಮಿಕ ನಾಯಕರಾಗಿ, ರಾಷ್ಟ್ರೀಯವಾದಿ ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು. ಜನಾರ್ಧನ ತುಂಗ ಅವರು 1957ರ ಆಗಸ್ಟ್ 29ರಂದು ಜನಿಸಿ 11:20 AM ಹಂಚಿ
#ಆಗಸ್ಟ್29, #ಕೆ. ರಾಧಾಕೃಷ್ಣನ್ ಕೆ. ರಾಧಾಕೃಷ್ಣನ್ ಕೆ. ರಾಧಾಕೃಷ್ಣನ್ ಡಾ. ಕೆ. ರಾಧಾಕೃಷ್ಣನ್ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದವರು. ಈ ಮಹನೀಯರ ನೇತೃತ್ವದಲ್ಲಿ ಇಸ್ರೋ ಚಂದ್ರಯಾನ ಮತ್ತು ಮಂಗ 11:20 AM ಹಂಚಿ
#ಆಗಸ್ಟ್29, #ಎನ್ಕೆ ಕುಲಕರ್ಣಿ ಎನ್ಕೆ ಕುಲಕರ್ಣಿ ಎನ್ಕೆ ಕುಲಕರ್ಣಿ ಸಾಹಿತ್ಯವಲಯದಲ್ಲಿ ಎನ್ಕೆ ಎಂದು ಪ್ರಸಿದ್ಧರಾದವರು ಎನ್ಕೆ ಕುಲಕರ್ಣಿ. ಧಾರವಾಡದವರಿಗೆಲ್ಲ 'ನಾನೀಕಾಕ' ಎಂದೇ ಅವರು ಆಪ್ತ ನೆನಪು. ಎನ್ಕೆ ಕುಲಕರ್ಣಿಯವರು 191 11:20 AM 1 ಹಂಚಿ
#ಆಗಸ್ಟ್29, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಮೂಡಣದ ಅಂಚಿನಿಂದ ನಿನ್ನ ಪಯಣವೋ, ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ, ಆಗಸದ ನೀಲಿಯೆಲ್ಲ, ನೀ ನಡೆವ ಹಾದಿಯೋ ನಿನ್ನಂತೇ ಯಾರಿಲ್ಲ, ನಿನ್ನಲ್ಲೇ ಮನಸೆಲ್ಲಾ... At Kukkarahalli Lak 11:20 AM ಹಂಚಿ
#ಆಗಸ್ಟ್26, #ಆಗಸ್ಟ್29 ಎಚ್ಚೆಸ್ಕೆ ಎಚ್ಚೆಸ್ಕೆ ‘ಎಚ್ಚೆಸ್ಕೆ’ ಎಂಬ ಹೆಸರು ಕೇಳಿದವರಿಗೆ ಮೈಯೆಲ್ಲಾ ಕಣ್ಣಾದ ಶ್ರೇಷ್ಠ ಜೀವಿತ ಜ್ಞಾನಭಂಡಾರವೆನಿಸಿದ್ದ ಹಿರಿಯರೊಬ್ಬರ ಭಾವಚಿತ್ರ ಮನದಲ್ಲಿ ತುಂಬುತ್ತದೆ. ನನ್ನನ್ನು ನನ್ನ 11:20 AM ಹಂಚಿ
#ಆಗಸ್ಟ್29, #ಮೇಧಾ ವಿದ್ಯಾಭೂಷಣ ಮೇಧಾ ವಿದ್ಯಾಭೂಷಣ ಮೇಧಾ ವಿದ್ಯಾಭೂಷಣ ಸಂಗೀತ ಮತ್ತು ಅಭಿನಯ ಕ್ಷೇತ್ರದಲ್ಲಿ ಹೆಸರಾದ ವಿದುಷಿ ಮೇಧಾ ಹಿರಣ್ಮಯಿ ವಿದ್ಯಾಭೂಷಣ ಅವರ ಜನ್ಮದಿನವಿದು. ಮಹಾನ್ ಗಾಯಕರಾದ ವಿದ್ಯಾಭೂಷಣರ ಸುಪುತ್ರಿಯಾದ ಮೇಧಾ ಚಿಕ್ಕಂ 11:19 AM ಹಂಚಿ
#ಆಗಸ್ಟ್29, #ನಾಗಾರ್ಜನ ಅಕ್ಕಿನೇನಿ ನಾಗಾರ್ಜುನ ಅಕ್ಕಿನೇನಿ ನಾಗಾರ್ಜುನ ಅಕ್ಕಿನೇನಿ ನಾಗಾರ್ಜುನ ರಾವ್ ಚಲನಚಿತ್ರ ಕಲಾವಿದ, ನಿರ್ಮಾಪಕ ಮತ್ತು ಉದ್ಯಮಿ. ಪ್ರಮುಖವಾಗಿ ಅವರು ತೆಲುಗು ಚಿತ್ರರಂಗದಲ್ಲಿದ್ದು ಕೆಲವು ಹಿಂದಿ ಮತ್ತು ತಮಿಳು 11:19 AM ಹಂಚಿ
#ಆಗಸ್ಟ್29, #ನನ್ನ ಚಿತ್ರಗಳು ಮಾಯಗಾರನ ಚಿತ್ತಾರ ಆಕಾಶದಾಗೆ ಯಾವ ಮಾಯಾಗಾರನು ಹೀಗೆಲ್ಲ ಮಾಡಿ ಹೋಗೋನೇ From my windows at Jumeira Lake Towers, Dubai on 29.8.2023 11:19 AM ಹಂಚಿ
#ಆಗಸ್ಟ್29, #ಸಿನಿಮಾ ಲೀನಾ ಚಂದಾವರ್ಕರ್ ಲೀನಾ ಚಂದಾವರ್ಕರ್ ಕನ್ನಡದ ನೆಲ ಧಾರವಾಡದಲ್ಲಿ 1950ರ ಆಗಸ್ಟ್ 29ರಂದು ಜನಿಸಿದ ಲೀನಾ ಚಂದಾವರ್ಕರ್ ಹಿಂದೀ ಚಿತ್ರರಂಗದ ಪ್ರಖ್ಯಾತ ನಟಿಯಾಗಿ, ಅಮರ ಗಾಯಕ ಕಿಶೋರ್ ಕುಮಾರ್ ಅವರ ಪತ್ನಿಯಾ 11:19 AM ಹಂಚಿ
#ಆಗಸ್ಟ್29, #ಗಮಕ ಕೃ.ಪಾ. ಮಂಜುನಾಥ್ ಕೃ.ಪಾ. ಮಂಜುನಾಥ್ ಡಾ. ಕೃಷ್ಣರಾಜನಗರ ಪಾಂಡುರಂಗದಾಸ್ ಮಂಜುನಾಥ್ ಅವರು ಬರಹಗಾರರಾಗಿ, ನಿರೂಪಕರಾಗಿ, ರಂಗಭೂಮಿ ಕಲಾವಿದರಾಗಿ ಹಾಗೂ ಗಮಕಿಗಳಾಗಿ ಸಾಧನೆ ಪಡೆದಿದ್ದಾರೆ. ಮಂಜುನಾಥ್ 198 11:19 AM ಹಂಚಿ
#ಆಗಸ್ಟ್29, #ಜನವರಿ12 ರಾಮಕೃಷ್ಣ ಹೆಗಡೆ ರಾಮಕೃಷ್ಣ ಹೆಗಡೆ ಕರ್ನಾಟಕದ ರಾಜಕಾರಣದಲ್ಲಿ ಹಲವು ದೆಸೆಗಳಲ್ಲಿ ನಮ್ಮ ಕಾಲದ ಯುವಜನತೆಗೆ ಪ್ರಿಯರಾಗಿದ್ದವರಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖರು. ರಾಮಕೃಷ್ಣ ಹೆಗಡೆ ಉತ್ತರ ಕನ್ನಡ ಜಿಲ್ಲ 11:18 AM ಹಂಚಿ
#ಆಗಸ್ಟ್29, #ಎಸ್.ಐ. ಪದ್ಮಾವತಿ ಎಸ್.ಐ. ಪದ್ಮಾವತಿ ಎಸ್.ಐ. ಪದ್ಮಾವತಿ ಪದ್ಮವಿಭೂಷಣ ಡಾ.ಶಿವರಾಮಕೃಷ್ಣ ಅಯ್ಯಂಗಾರ್ ಪದ್ಮಾವತಿ ನಮ್ಮ ದೇಶದ ಪ್ರಪ್ರಥಮ ಮಹಿಳಾ ಹೃದಯತಜ್ಞೆ. ಸಾಮಾನ್ಯ ಜನರ ಉದ್ಧಾರಕ್ಕಾಗಿ ಜೀವವನ್ನು ಮುಡಿಪಾಗಿಟ್ಟ ಈ ಮಹಾ 11:18 AM ಹಂಚಿ
#ಆಗಸ್ಟ್29, #ಎಡ್ವರ್ಡ್ ಕಾರ್ಪೆಂಟರ್ ಕಾರ್ಪೆಂಟರ್ ಎಡ್ವರ್ಡ್ ಕಾರ್ಪೆಂಟರ್ ಎಡ್ವರ್ಡ್ ಕಾರ್ಪೆಂಟರ್ ಇಂಗ್ಲಿಷ್ ಲೇಖಕ, ಸಮಾಜ ಸುಧಾರಕ ಮತ್ತು ಹಳ್ಳಿಯ ಸರಳ ಬದುಕಿನ ಪ್ರತಿಪಾದಕ. ಎಡ್ವರ್ಡ್ ಕಾರ್ಪೆಂಟರ್ ಸಸೆಕ್ಸಿನ ಬ್ರೈಟನಿನಲ್ಲಿ 1844ರ 11:18 AM ಹಂಚಿ
#ಆಗಸ್ಟ್24, #ಆಗಸ್ಟ್29 ರಿಚರ್ಡ್ ಅಟೆನ್ಬರೋ ರಿಚರ್ಡ್ ಅಟೆನ್ಬರೋ 'ಮಹಾತ್ಮ ಗಾಂಧಿಯವರನ್ನು' ಹದಿನೆಂಟು ವರ್ಷಗಳ ತಪಸ್ಸಿನಂತಹ ಪರಿಶ್ರಮದಿಂದ ಅವಲೋಕಿಸಿ 'ಗಾಂಧಿ' ಚಲನಚಿತ್ರ ಮಾಡಿ, ಮಹಾತ್ಮನೆಂದರೆ ಏನೆಂದು ಭಾರತ 11:18 AM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 01:49 PM ಹಂಚಿ