#ಎಂ. ಮರಿಯಪ್ಪ ಭಟ್ಟರು, #ಜುಲೈ27 ಎಂ. ಮರಿಯಪ್ಪ ಭಟ್ಟ ಎಂ. ಮರಿಯಪ್ಪ ಭಟ್ಟರು ಪ್ರೊ. ಎಂ. ಮರಿಯಪ್ಪ ಭಟ್ಟರು ಕನ್ನಡದ ಉದ್ದಾಮ ಪಂಡಿತರಲ್ಲಿ ಒಬ್ಬರು. ಅವರು ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿ 05:50 AM ಹಂಚಿ
#ಜುಲೈ27, #ವಿಶ್ವಮೋಹನ್ ಭಟ್ ವಿಶ್ವಮೋಹನ್ ಭಟ್ ಪಂಡಿತ್ ವಿಶ್ವಮೋಹನ್ ಭಟ್ ಪಂಡಿತ್ ವಿಶ್ವಮೋಹನ್ ಭಟ್ ವಿಶ್ವಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸಾಧಕರು. ಇವರು ಸಿತಾರ್, ವೀಣೆ ಹಾಗೂ ಗಿಟಾರ್ ಮಾಧುರ್ಯಗಳ ಸಂಯೋಗದ ತಮ್ಮದೇ ಆ 05:49 AM ಹಂಚಿ
#ಅಬ್ದುಲ್ ಕಲಾಂ, #ಜುಲೈ27 ಎಪಿಜೆ ಅಬ್ದುಲ್ ಕಲಾಂ ಭಾರತರತ್ನ ಎ ಪಿ ಜೆ ಅಬ್ದುಲ್ ಕಲಾಂ ಪ್ರಸಕ್ತ ತಲೆಮಾರಿನ ಜನಕ್ಕೆ ಶ್ರೇಷ್ಠ ವ್ಯಕ್ತಿಗಳ ಸಾಲಿನಲ್ಲಿ ಪ್ರಪ್ರಥಮವಾಗಿ ನೆನಪಾಗುವ ಹೆಸರುಗಳಲ್ಲಿ ಭಾರತದ ಮಾಜಿ ರಾಷ್ಟ್ರಪತಿ, ಮಹಾನ್ ವಿಜ್ 05:45 AM ಹಂಚಿ
#ಜುಲೈ27, #ನನ್ನ ಚಿತ್ರಗಳು ಚೆಲುವು ಹೂವು ಚೆಲುವೆಲ್ಲ ನಂದೆಂದಿತು At Singapore Flower Garden, in April 2015 05:44 AM ಹಂಚಿ
#ಆತ್ಮೀಯ, #ಜುಲೈ27 ಲಕ್ಷ್ಮೀ ಮಧು ಲಕ್ಷ್ಮೀ ಮಧು ಫೇಸ್ಬುಕ್ನಲ್ಲಿನ ಅತ್ಯುತ್ತಮ ಸಂವೇದನಾ ಶೀಲ ಬರಹಗಾರರಲ್ಲಿ ಲಕ್ಷ್ಮಿ ಮಧು ಒಬ್ಬರು. ಅವರ ಬರಹಗಳು ಸರಳತೆ, ಪ್ರಾಜ್ಞತೆ, ನವುರು ಹಾಸ್ಯ ಇವೆಲ್ಲವುಗಳ ಭವ್ಯ ಸಂಗಮ. ಜುಲೈ 2 05:43 AM ಹಂಚಿ
#ಗಮಕ, #ಜುಲೈ27 ಜೋಳದರಾಶಿ ಗೌಡ ಜೋಳದರಾಶಿ ದೊಡ್ಡನಗೌಡರು ಜೋಳದರಾಶಿ ದೊಡ್ಡನಗೌಡರು ನಾಟಕಕಾರರಾಗಿ, ಕವಿಗಳಾಗಿ, ಗಮಕಿಗಳಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸುಪ್ರಸಿದ್ಧರಾಗಿದ್ದಾರೆ. ಜೋಳದರಾಶಿ ದೊಡ್ಡನಗೌಡರು ನಾ 05:40 AM ಹಂಚಿ
#ಜುಲೈ27, #ಮನು ಮನು ಮನು ಕನ್ನಡ ಕಥಾಲೋಕದಲ್ಲಿ ಮನು ಎಂಬ ಹೆಸರಿನಿಂದ ಪ್ರಖ್ಯಾತರಾದವರು ಪೆನುಗೊಂಡೆ ನರಸಿಂಹರಂಗನ್. ಮನು ಅವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ 1946ರ ಜುಲೈ 27ರಂದ 05:40 AM 2 ಹಂಚಿ
#ಎಂ. ರಾಮಾ ಜೋಯಿಸ್, #ಜುಲೈ27 ಎಂ. ರಾಮಾ ಜೋಯಿಸ್ ಎಂ. ರಾಮಾ ಜೋಯಿಸ್ ಎಂ. ರಾಮಾ ಜೋಯಿಸ್ ನಿವೃತ್ತ ನ್ಯಾಯಮೂರ್ತಿಗಳೂ, ರಾಜ್ಯಪಾಲರ ಹುದ್ದೆಯನ್ನು ಅಲಂಕರಿಸಿದವರೂ, ಲೇಖಕರೂ, ವಾಗ್ಮಿಗಳೂ, ಸ್ವಯಂಸೇವಕರೂ ಆಗಿದ್ದವರು. ರಾಮಾ ಜೋಯಿಸ್ 193 05:40 AM ಹಂಚಿ
#ಜುಲೈ27, #ನನ್ನ ಚಿತ್ರಗಳು ನಮನ ಮುಂಜಾನೆಯಂತೆ ಮನ ನಿತ್ಯ ಪ್ರಶಾಂತವಿರಲಿ ಒಳಗೂ ಹೊರಗೂ ಎಲ್ಲೆಲ್ಲೂ ಆನಂದ ತುಂಬಿರಲಿ. ಸಂಧ್ಯೆಗೆ ನಮನ, ಸಂಧ್ಯೆಯಲಿ ನಿಮಗೂ ನಮನ. May the mind be as pleasant as early morning. May 05:34 AM ಹಂಚಿ
#ಜುಲೈ27, #ಸಾಯಿಕುಮಾರ್ ಸಾಯಿಕುಮಾರ್ ಸಾಯಿಕುಮಾರ್ ಸಾಯಿಕುಮಾರ್ ಕನ್ನಡ ಮತ್ತು ತೆಲುಗು ಚಿತ್ರಗಳ ಖ್ಯಾತ ನಟರು. ಸಾಯಿಕುಮಾರ್ 1960ರ ಜುಲೈ 27ರಂದು ಆಂಧ್ರದ ವಿಜಯನಗರಂ ಎಂಬಲ್ಲಿ ಜನಿಸಿದರು. ತಂದೆ ಪಿ.ಜೆ. ಶರ್ಮಾ ಅವರು ಕಂಠ 05:30 AM ಹಂಚಿ
#ಕೆ.ಎಸ್.ಚಿತ್ರಾ, #ಜುಲೈ27 ಕೆ.ಎಸ್. ಚಿತ್ರಾ ಕೆ.ಎಸ್.ಚಿತ್ರಾ ದಕ್ಷಿಣ ಭಾರತೀಯ ಚಿತ್ರರಂಗದ ಸುಶ್ರಾವ್ಯ ಹಿನ್ನಲೆ ಗಾಯಕಿ ಕೆ. ಎಸ್. ಚಿತ್ರಾ ಅವರು ಕಳೆದ ಮೂರು ನಾಲ್ಕು ದಶಕಗಳಲ್ಲಿನ ಪ್ರಧಾನ ಹೆಸರು. ಕೃಷ್ಣನ್ ನಾಯರ್ ಶಾಂತಕುಮಾರಿ 05:30 AM ಹಂಚಿ
#ಜುಲೈ27, #ಡಿ. ಪದ್ಮನಾಭಶರ್ಮ ಡಿ. ಪದ್ಮನಾಭಶರ್ಮ ಡಿ. ಪದ್ಮನಾಭಶರ್ಮ ಡಿ. ಪದ್ಮನಾಭಶರ್ಮ ಕಳೆದ ಶತಮಾನದಲ್ಲಿ ಹೆಸರಾಗಿದ್ದ ವಿದ್ವಾಂಸರು. ಪದ್ಮನಾಭಶರ್ಮ 1915ರ ನವೆಂಬರ್ 27ರಂದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲ್ಲೂಕಿನ ಭುವನಹಳ್ಳ 05:23 AM 3 ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ವಾಸುದೇವ ಶರಣ ಅಗ್ರವಾಲ ವಾಸುದೇವ ಶರಣ ಅಗ್ರವಾಲ ವಾಸುದೇವ ಶರಣ ಅಗ್ರವಾಲ ಪ್ರಸಿದ್ಧ ಹಿಂದಿ ಲೇಖಕರು ಹಾಗೂ ಪುರಾತತ್ತ್ವ ಸಂಶೋಧಕರು. ವಾಸುದೇವ ಶರಣ ಅಗ್ರವಾಲ ಅವರು ಉತ್ತರಪ್ರದೇಶದ ಮೀರಠ್ ಜಿಲ್ಲೆಯ ಗಾಜಿಯಾಬಾದ್ 05:06 AM ಹಂಚಿ
#ಅಮಜದ್ ಖಾನ್, #ಜುಲೈ27 ಅಮಜದ್ ಖಾನ್ ಅಮಜದ್ ಖಾನ್ ಅಮಜದ್ ಖಾನ್ ಅದ್ಭುತ ನಟ. ಶೋಲೆ ಚಿತ್ರದ ಅವರ ಖಳನಾಯಕ ಪಾತ್ರ ನಿರ್ವಹಣೆ ಚಿತ್ರರಂಗದ ಅಮರ ಪಾತ್ರನಿರ್ವಹಣೆಗಳಲ್ಲೊಂದು. ಅಮಜದ್ ಖಾನ್ 1940 ವರ್ಷದ ನವೆಂಬರ್ 12ರಂದು ಜನಿ 05:04 AM ಹಂಚಿ
#ಜುಲೈ26, #ಸುಗಮ ಸಂಗೀತ ನಗರ ಶ್ರೀನಿವಾಸ ಉಡುಪ ನಗರ ಶ್ರೀನಿವಾಸ ಉಡುಪ ನಿತ್ಯ ನಗೆ ಮೊಗದ, ಸುಶ್ರಾವ್ಯ ಕಂಠದ, ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಐದೂವರೆ ದಶಕಗಳಿಂದ ಸಕ್ರಿಯರಾಗಿರುವ ನಗರ ಶ್ರೀನಿವಾಸ ಉಡುಪ ಎಂದರೆ ಎಲ್ಲರಿಗೂ ಅಚ್ಚುಮೆ 12:41 PM ಹಂಚಿ
#ಜುಲೈ26, #ಪಾಲಹಳ್ಳಿ ವಿಶ್ವನಾಥ್ ಪಾಲಹಳ್ಳಿ ವಿಶ್ವನಾಥ್ ಪಾಲಹಳ್ಳಿ ವಿಶ್ವನಾಥ್ ಡಾ. ಪಾಲಹಳ್ಳಿ ವಿಶ್ವನಾಥ್ ವಿಜ್ಞಾನಿಗಳಾಗಿ, ವಿಜ್ಞಾನ ಸಂವಹನಕಾರಾಗಿ, ಲೇಖಕರಾಗಿ ಮತ್ತು ಅಂಕಣಕಾರರಾಗಿ ಹೆಸರಾಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಪಾಲಹಳ್ಳಿ ವಿ 05:45 AM ಹಂಚಿ
#ಜುಲೈ26, #ನನ್ನ ಚಿತ್ರಗಳು ಮನವೇ ಮಂದಿರ ಮನವೇ ಮಂದಿರ, ನ್ಯಾಯ ದೇಗುಲ, ಚೆಲುವೇ ದೇವರು, ಒಲವೇ ದೀವಿಗೆ... At Lalbagh, Bengaluru on 26.07.2016 05:44 AM ಹಂಚಿ
#ಜುಗಲ್ ಹನ್ಸರಾಜ್, #ಜುಲೈ26 ಜುಗಲ್ ಹನ್ಸರಾಜ್ ಜುಗಲ್ ಹನ್ಸರಾಜ್ ಕೆಲವೊಂದು first impressions ನಮ್ಮಲ್ಲಿ ಎಷ್ಟೊಂದು ಆಪ್ತವಾಗಿರುತ್ತೆ ಅಂದರೆ ಅದರಿಂದ ನಾವು ಜೀವನ ಪರ್ಯಂತ ಈಚೆ ಬರದಿರುವಷ್ಟು! ಇವತ್ತು ಜುಗಲ್ ಹನ್ಸರಾಜ್ ಹುಟ್ಟುಹ 05:43 AM ಹಂಚಿ
#ಜುಲೈ26, #ತೇಜಸ್ವಿನಿ ನಿರಂಜನ ತೇಜಸ್ವಿನಿ ನಿರಂಜನ ತೇಜಸ್ವಿನಿ ನಿರಂಜನ ಡಾ ತೇಜಸ್ವಿನಿ ನಿರಂಜನ ಅವರು ಪ್ರಾಧ್ಯಾಪಕಿ, ಸಾಂಸ್ಕೃತಿಕ ಸಿದ್ಧಾಂತಿ, ಅನುವಾದಕಿ ಮತ್ತು ಲೇಖಕಿ. ಸಂಸ್ಕೃತಿ ಅಧ್ಯಯನಗಳು, ಲಿಂಗ ಅಧ್ಯಯನಗಳು, ಅನುವಾದ ಹಾಗೂ ಸಂಗ 05:43 AM ಹಂಚಿ
#ಕೆ. ಸಿ. ಶಿವಪ್ಪ, #ಜುಲೈ26 ಕೆ. ಸಿ. ಶಿವಪ್ಪ ಕೆ. ಸಿ. ಶಿವಪ್ಪ 'ಮುದ್ದುರಾಮ' ಎಂದೇ ಪ್ರಖ್ಯಾತರಾದವರು ಹಿರಿಯ ಸಾಹಿತಿ ಕೆ. ಸಿ. ಶಿವಪ್ಪನವರು. ಶಿವಪ್ಪನವರು ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ 1937ರ ಜುಲೈ 26ರಂದು ಜ 05:43 AM ಹಂಚಿ
#ಜಯಂತಿ, #ಜುಲೈ26 ಜಯಂತಿ ಜಯಂತಿ ಚಲನಚಿತ್ರಲೋಕದ ಮಹಾನ್ ಕಲಾವಿದೆ ಅಭಿನಯ ಶಾರದೆ ಜಯಂತಿ ಅವರ ಸಂಸ್ಮರಣೆ ದಿನವಿದು. ಜೇನು ಗೂಡು ಕನ್ನಡ ಚಿತ್ರದಿಂದ ಪ್ರಾರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ 05:40 AM ಹಂಚಿ
#ಕೆ. ಪಟ್ಟಾಭಿ ಜೋಯಿಸ್, #ಕ್ರೀಡೆ ಕೆ. ಪಟ್ಟಾಭಿ ಜೋಯಿಸ್ ಕೆ. ಪಟ್ಟಾಭಿ ಜೋಯಿಸ್ 20ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಇಬ್ಬರು ಮಹಾನ್ ಯೋಗಪಿತಾಮಹರೆಂದರೆ ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರು ಮತ್ತು ಮಲ್ಲಾಡಿಹಳ್ಳಿಯ ಆಯುರ್ವೇದ ಯೋಗಗಳ ಸವ್ಯಸಾಚಿ 05:40 AM ಹಂಚಿ