#ಜುಲೈ23, #ಸಿನಿಮಾ ಸೂರ್ಯ ಹೃದಯವೈಶಾಲ್ಯತೆಯ ಸೂರ್ಯ ಸೂರ್ಯ ಒಬ್ಬ ನಟನಾಗಿ, ನಿರ್ಮಾಪಕನಾಗಿ, ಕಿರುತೆರೆ ಕಾರ್ಯಕ್ರಮ ನಿರ್ವಾಹಕನಾಗಿ ಮತ್ತು ಅಪಾರ ಸತ್ಕಾರ್ಯಗಳಿಂದ ಪ್ರಕಾಶಿಸುತ್ತಿರುವ ವ್ಯಕ್ತಿ. ಸೂರ್ಯ ಅವರ ಹೆಸರ 10:30 PM ಹಂಚಿ
#ಎಲ್ ಸಿ ನಾಗರಾಜ್, #ಜುಲೈ23 ಎಲ್ ಸಿ ನಾಗರಾಜ್ ಎಲ್ ಸಿ ನಾಗರಾಜ್ ಪ್ರಜ್ಞಾವಂತ ಬರಹಗಾರರಾಗಿದ್ದ, ನೈಸರ್ಗಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಚಿಂತನಾಪರರಾಗಿದ್ದ ಎಲ್ ಸಿ ನಾಗರಾಜ್ ಅವರು ನಿಧನರಾಗಿದ್ದಾರೆ. ಇನ್ನೂ 59ರ ವಯಸ್ಸಿನಲ್ 07:07 PM ಹಂಚಿ
#ಜುಲೈ23, #ಸಿನಿಮಾ ಸಿಹಿ ಕಹಿ ಚಂದ್ರು ಸಿಹಿ ಕಹಿ ಚಂದ್ರು ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ, ಭೋಜನ ಪ್ರಿಯ ಮತ್ತು ಭೋಜನ ಕಾರ್ಯಕ್ರಮಗಳ ಕರ್ತೃ, ಸದಾ ತಾವೂ ನಗುತ್ತ, ಎಲ್ಲರನ್ನೂ ನಗಿಸುತ್ತ, ಸಂತಸ ಭಾವವೇ ತಾವಾಗಿರುವ ಸಿ 06:41 AM ಹಂಚಿ
#ಜುಲೈ23, #ಪಾರ್ವತಿ ಜಿ. ಐತಾಳ ಪಾರ್ವತಿ ಜಿ. ಐತಾಳ ಪಾರ್ವತಿ ಜಿ.ಐತಾಳ ಡಾ. ಪಾರ್ವತಿ ಐತಾಳ ಅವರು ಬರಹಗಾರರಾಗಿ, ಹಲವು ಭಾಷಾ ಪ್ರವೀಣರಾಗಿ ಮತ್ತು ಬೋಧಕರಾಗಿ ಸಾಧನೆ ಮಾಡಿರುವವರು. ಪಾರ್ವತಿ ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ 06:40 AM ಹಂಚಿ
#ಜುಲೈ23, #ಲೋಕಮಾನ್ಯ ಬಾಲಗಂಗಾಧರ ತಿಲಕ್ ಬಾಲಗಂಗಾಧರ ತಿಲಕ್ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ತಿಲಕ್ ಅವರು ಭಾರತೀಯ ಶ್ರೇಷ್ಠತೆಗೆ ಒಂದು ತಿಲಕವಿದ್ದಂತೆ. ತಿಲಕರದು ಗಾಂಧೀಜಿ ಅವರನ್ನೂ ಪ್ರಭಾವಿಸಿ ಬೆಳೆಸಿದ ವ್ಯಕ್ತಿತ್ವ. ತಮ್ಮ ಕಾರ್ಯ, ಬರವಣಿಗ 06:40 AM ಹಂಚಿ
#ಆಕಾಶವಾಣಿ, #ಜುಲೈ23 ಆಕಾಶವಾಣಿ ಆಕಾಶವಾಣಿ ಭಾರತದಲ್ಲಿ ಆಕಾಶವಾಣಿಗೆ 1927 ಜುಲೈ 23 ಪ್ರಮುಖ ದಿನ. ಅಂದು ಭಾರತದ ಪ್ರಮುಖ ಆಕಾಶವಾಣಿ ಮುಂಬಯಿ ಕೇಂದ್ರವನ್ನು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. 1977 06:40 AM ಹಂಚಿ
#ಜುಲೈ23, #ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಮಹಿಳೆ. 97 ವರ್ಷ ಬದುಕಿದ್ದು 2012ರ ಜುಲೈ 23ರಂದು ನಿ 06:39 AM ಹಂಚಿ
#ಅನುರಾಧಾ ಭಟ್, #ಜುಲೈ23 ಅನುರಾಧಾ ಭಟ್ ಅನುರಾಧಾ ಭಟ್ ಅನುರಾಧಾ ಭಟ್ ಪ್ರಖ್ಯಾತ ಹಿನ್ನೆಲೆ ಗಾಯಕಿ. ಪ್ರಧಾನವಾಗಿ ಕನ್ನಡದ ಸಿನಿಮಾ, ಸುಗಮ ಸಂಗೀತ, ಕಿರುತೆರೆಗಳ ಆವರಣದಲ್ಲಿ ಶೋಭಿಸುತ್ತಿರುವ ಅವರು ಒಟ್ಟು 16 ಭಾಷೆಗಳಲ್ಲಿ ತಮ 06:39 AM ಹಂಚಿ
#ಎಲ್. ಸುಬ್ರಮಣಿಯಂ, #ಜುಲೈ23 ಎಲ್. ಸುಬ್ರಮಣಿಯಂ ಎಲ್. ಸುಬ್ರಮಣಿಯಂ ಡಾ. ಎಲ್. ಸುಬ್ರಮಣಿಯಂ ವಿಶ್ವಪ್ರಸಿದ್ಧ ಸಂಗೀತಜ್ಞರು ಮತ್ತು ಪಿಟೀಲು ವಾದಕರು. ಸುಬ್ರಮಣಿಯಂ 1947ರ ಜುಲೈ 23ರಂದು ಜನಿಸಿದರು. ತಂದೆ ವಿ.ಲಕ್ಷ್ಮೀನಾರಾಯಣ ಅಯ್ಯರ್ 06:39 AM ಹಂಚಿ
#ಜುಲೈ23, #ನನ್ನ ಚಿತ್ರಗಳು ಸಂತಸ ನಮಸ್ಕಾರ. ಶುಭದಿನ. ಸಕಲರ ಜೀವನದಲ್ಲೂ ಸಂತಸ ಭೋರ್ಗರೆಯುತ್ತಿರಲಿ. Good Morning. Happy Day. May the happiness be flowing in each one's life. Photo: At Chunc 06:38 AM ಹಂಚಿ
#ಆತ್ಮೀಯ, #ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಅವರು ದೇಶ ವಿದೇಶಗಳಲ್ಲಿ ಉನ್ನತ ವ್ಯಾಸಂಗ ನಡೆಸಿ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದವರು. ಅವರು ಶಿಕ 06:36 AM ಹಂಚಿ
#ಜುಲೈ23, #ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಕನ್ನಡ ಸಾಹಿತ್ಯಲೋಕದ ಹೆಸರಾಂತ ಬರಹಗಾರ್ತಿ. ಭಾಗೀರಥಿ ಹೆಗಡೆ ಅವರು 1948ರ ಜುಲೈ 23ರಂದು ಜನಿಸಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾ 06:35 AM ಹಂಚಿ
#ಜುಲೈ23, #ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ರಂಗವಿನ್ಯಾಸಕಾರರಾಗಿ, ಬೆಳಕು ಸಂಯೋಜನೆ ತಜ್ಞರಾಗಿ ಮತ್ತು ರಂಗಶಂಕರದ ತಾಂತ್ರಿಕ ಮುಖ್ಯಸ್ಥರಾಗಿ ರಂಗಭೂಮಿಯ ದೊಡ್ಡ ಹೆಸರು. ಮುದ್ದಣ ಶಿರಹಟ್ಟ 06:31 AM ಹಂಚಿ
#ಚಂದ್ರಶೇಖರ ಆಜಾದ್, #ಜುಲೈ23 ಚಂದ್ರಶೇಖರ ಆಜಾದ್ ಚಂದ್ರಶೇಖರ ಆಜಾದ್ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೇಶಭಕ್ತಿ ಪ್ರಜ್ವಲಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಪ್ರಮುಖ ಹೆಸರು ಚಂದ್ರಶೇಖರ ಅಜಾದ್. ಬಾಬು ಕೃಷ್ಣಮೂರ್ತಿ 06:30 AM ಹಂಚಿ
#ಜುಲೈ23, #ಟಿ.ವಿ.ಜಯಸಿಂಹದಾಸರು ಟಿ.ವಿ.ಜಯಸಿಂಹದಾಸರು ಹರಿಕಥಾ ಸಿಂಹ ಟಿ.ವಿ.ಜಯಸಿಂಹದಾಸರು ವಿದ್ವಾನ್ ಟಿ.ವಿ.ಜಯಸಿಂಹದಾಸರು ಹರಿಕಥಾ ವಿದ್ವಾಂಸರಾಗಿ, ಪ್ರಸಿದ್ಧ ಪ್ರಭಾತ್ ಕಲಾವಿದರು ಸಂಸ್ಥೆಯ ಭಾಗವಾಗಿ - ಕಲಾವಿದ್ವಾಂಸರಾಗಿ, ಶಿಕ್ಷಕರಾಗಿ, 06:30 AM ಹಂಚಿ
#ಏಪ್ರಿಲ್29, #ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣ ಕನ್ನೆಪ್ಪಾಡಿ ರಾಮಕೃಷ್ಣರು ಭಾರತೀಯ ವ್ಯಂಗ್ಯ ಲೋಕದಲ್ಲಿ ಪ್ರಖ್ಯಾತರಾದವರು. ಕನ್ನಡದಲ್ಲಿ ‘ಶಿಂಗಣ್ಣ’ ಎಂಬ ಹೆಸರಿನಿಂದ ವ್ಯಂಗ್ಯಚಿತ್ರಗಳನ್ನು ಮೂಡಿಸುತ್ತಿದ್ 06:25 AM ಹಂಚಿ
#ಏಪ್ರಿಲ್29, #ಜುಲೈ23 ಪುಟ್ಟಣ್ಣ ಶೆಟ್ಟಿ ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟಿ ದಿವಾನ್ ಸರ್ ಕೆ.ಪಿ. ಪುಟ್ಟಣ್ಣ ಶೆಟ್ಟಿ ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರು. ಪುಟ್ಟಣ್ಣ ಶೆಟ್ಟಿ 1856ರ ಏಪ್ರಿಲ್ 29ರಂದ 06:21 AM ಹಂಚಿ