#ಜುಲೈ22, #ಭಾಗ್ಯಲಕ್ಷ್ಮಿ ಎಂ ಕೃಷ್ಣ ಭಾಗ್ಯಲಕ್ಷ್ಮಿ ಎಂ ಕೃಷ್ಣ ಭಾಗ್ಯಲಕ್ಷ್ಮಿ ಎಂ ಕೃಷ್ಣ ವಿದುಷಿ ಭಾಗ್ಯಲಕ್ಷ್ಮಿ ಎಂ ಕೃಷ್ಣ ಅವರು ತಾಳವಾದ್ಯ ಸಂಗೀತ ಕಲೆಯಲ್ಲಿ ಮಹತ್ಸಾಧಕರಾಗಿದ್ದು, ವಿಶೇಷವಾಗಿ ಮೋರ್ಸಿಂಗ್ ವಾದನದಲ್ಲಿ ಪ್ರಸಿದ್ಧಿ ಗಳಿಸಿದ್ದಾರೆ. 06:37 PM ಹಂಚಿ
#ಕೆ. ಟಿ. ಗಟ್ಟಿ, #ಜುಲೈ22 ಕೆ. ಟಿ. ಗಟ್ಟಿ ಕೆ. ಟಿ. ಗಟ್ಟಿ ಪ್ರೊ. ಕೆ. ಟಿ. ಗಟ್ಟಿಯವರು ಕಾದಂಬರಿಕಾರರಾಗಿ, ಭಾಷಾತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು. ಕೆ. ಟಿ. ಗಟ್ಟಿ 1938ರ ಜುಲೈ 22 ರಂದು ಕಾಸರಗೋಡು ಸಮೀಪದ ಕೂಡ್ 06:39 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಆನಂದದೊಳು ತಾನಿರಲು ಆನಂದದೊಳು ತಾನಿರಲು, ಸ್ವಾನಂದದಿ ರೆಕ್ಕೆಯ ಕೆದರುತಲಿರಲು ಬುವಿಯ ಮೇಲೆ ನಿಂತಿರಲು, ದೇವ ಶಿಶುನಾಳದೀಶ ಗುರುಗೋವಿಂದನ ವರವೂ... ಕೂ ಕೂ ಎನುತಿದೆ ಬೆಳವಾ..... All happiness in this wo 06:38 AM ಹಂಚಿ
#ಜುಲೈ22, #ಪತ್ರಿಕೋದ್ಯಮ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ಪತ್ರಿಕಾ ಸಂಪಾದಕರಾಗಿ, ಸುದ್ದಿ ವಾಹಿನಿಗಳ ಸೂತ್ರಧಾರರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ. ವಿಶ್ವೇಶ್ವರ ಭಟ್ 1966ರ ಜುಲೈ 22ರಂದು ಜನಿಸಿದ 06:38 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಪುಣ್ಯ ಸೌಂದರ್ಯ ಸರಸ್ವತಿ ಧರೆಗಿಳಿದು ಚೆಲುವಿನ ಬಲೆಯ ಬೀಸಿದಳು ನಮ್ಮ ಲಾಲ್ಬಾಗಲ್ಲಿ ನೆಲೆಸಿದಳು ಇದು ಯಾರ ತಪಸಿನ ಫಲವೊ ಈ ಕಂಗಳು ಮಾಡಿದ ಪುಣ್ಯವೊ At our amazing Lalbagh on 22.07.2016 06:35 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಉಲ್ಲಾಸವೇ ನೀನು ಮುಗಿಲು ನಾನು ನೆಲ, ನಿನ್ನ ಒಲವೆ ನನ್ನ ಬಲ ನಮ್ಮಿಬ್ಬರ ಮಿಲನದಿಂದ ಉಲ್ಲಾಸವೇ ಶ್ಯಾಮಲಾ At Kukkarahalli Lake, Mysore on 22.7.2013 06:30 AM ಹಂಚಿ
#ಜುಲೈ22, #ಮಾರ್ಚ್26 ಶಾಂತಿನಾಥ ದೇಸಾಯಿ ಶಾಂತಿನಾಥ ದೇಸಾಯಿ ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ ಪ್ರಮುಖ ಬರಹಗಾರರೆಂದು ಖ್ಯಾತರಾದವರು. ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ ಜನಿಸಿದರು. ಹಳಿ 06:30 AM ಹಂಚಿ
#ಅಧ್ಯಾತ್ಮ, #ಜುಲೈ22 ಭದ್ರಗಿರಿ ಕೇಶವದಾಸರು ಭದ್ರಗಿರಿ ಕೇಶವದಾಸರು ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೀರ್ತಿ ಭದ್ರಗಿರಿ ಕೇಶವದಾಸರದು. ಅದ್ವೈತ ವೇದಾಂತ ಮತ್ತು ಯೋಗ ಗುರುವಾಗಿ, ಬರಹಗಾರರಾಗಿ, ಸಂಗೀತ ಸಂಯೋಜಕರಾಗಿ 06:13 AM ಹಂಚಿ
#ಆತ್ಮೀಯ, #ಜುಲೈ22 ರಾಘವೇಂದ್ರ ರಾಯಲಪಾಡು ರಾಘವೇಂದ್ರ ರಾಯಲಪಾಡು ಚ ರಾ ಅಪ್ರತಿಮ ಕನ್ನಡ ಪ್ರೇಮಿ ರಾಘವೇಂದ್ರ ರಾಯಲಪಾಡು ಅವರು ಬಹುಮುಖಿ ಸಾಧಕ, ಸಾಹಸಿ ಮತ್ತು ಸಮಾಜಮುಖಿ. ಜುಲೈ 22, ರಾಘವೇಂದ್ರ ಅವರ ಜನ್ಮದಿನ. ಕೋಲಾರ ಜಿಲ್ಲ 06:09 AM ಹಂಚಿ
#ಜುಲೈ22, #ನನ್ನ ಚಿತ್ರಗಳು ಬಾನಿಗೊಂದು ಬಾನಿಗೊಂದು ಎಲ್ಲೆ ಎಲ್ಲಿದೆ ನಾನು ಹೊರಟೆ ಅದರ ಹಿಂದೆ At Atlantis, Palm Jumeira, Dubai on 22.7.2021 06:07 AM ಹಂಚಿ
#ಜುಲೈ22, #ಸಾಹಿತ್ಯ. ಉದಯ ಇಟಗಿ ಉದಯ ಇಟಗಿ ಉದಯ ಇಟಗಿ ಉದಯ ಇಟಗಿ ಅವರು ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದಾರೆ. ಜುಲೈ 22 ಉದಯ ಇಟಗಿ ಅವರ ಜನ್ಮದಿನ. ಇವರು ಮೂಲತಃ ಕೊಪ್ಪಳ 06:07 AM ಹಂಚಿ
#ಜುಲೈ22, #ಸಾಹಿತ್ಯ ಸೃಷ್ಟಿ ನಾಗೇಶ್ ಸೃಷ್ಟಿ ನಾಗೇಶ್ ಕನ್ನಡದ ಬೆಳವಣಿಗೆಗೆ ಕನ್ನಡ ಪುಸ್ತಕ ಪ್ರಕಾಶಕರ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು. ಅಂತಹ ಸ್ಮರಣೀಯ ಕ್ರಿಯಾಶೀಲ ಕೊಡುಗೆ ನೀಡುತ್ತಿರುವವರಲ್ಲಿ ನಮ್ಮ ಸೃಷ್ಟಿ 06:05 AM ಹಂಚಿ
#ಆಗಸ್ಟ್27, #ಜುಲೈ22 ಮುಖೇಶ್ ಮುಖೇಶ್ ಮುಖೇಶ್ ಭಾರತೀಯ ಚಿತ್ರರಂಗದ ಅಮರ ಗಾಯಕರಲ್ಲೊಬ್ಬರು. ಮುಖೇಶ್ 1923ರ ಜುಲೈ 22ರಂದು ಜನಿಸಿದರು. 1950ರ ದಶಕದಿಂದ ಎಪ್ಪತರ ದಶಕದಲ್ಲಿ ಅವರ ಕಂಠದಿಂದ ಹರಿದ ಗಾನಸುಧೆಯನ್ನು ತಣಿಸದ 06:00 AM ಹಂಚಿ
#ಎಂ. ಆರ್. ರಂಗನಾಥರಾವ್, #ಕಲೆ ರಂಗನಾಥರಾವ್ ಎಂ. ಆರ್. ರಂಗನಾಥರಾವ್ ರಂಗನಾಥರಾವ್ ಗೊಂಬೆ ಪ್ರಪಂಚದ ಮಹಾನ್ ವ್ಯಕ್ತಿ ಎನಿಸಿದ್ದವರು. ಅವರು ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದವರು 06:00 AM ಹಂಚಿ
#ಜುಲೈ22, #ಡಿಸೆಂಬರ್25 ನಾ.ಸು. ಭರತನಹಳ್ಳಿ ನಾ.ಸು. ಭರತನಹಳ್ಳಿ ನಾ.ಸು. ಭರತನಹಳ್ಳಿ ಪತ್ರಕರ್ತರಾಗಿ, ಶಿಕ್ಷಕರಾಗಿ, ಅಂಕಣಕಾರರಾಗಿ, ಸಾಹಿತಿಗಳಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ, ಹೀಗೆ ಬಹುಮುಖಿ ಸಾಧ 05:43 AM ಹಂಚಿ
#ಜುಲೈ22, #ಸದಾಶಿವ ದೊಡಮನಿ ಸದಾಶಿವ ದೊಡಮನಿ ಸದಾಶಿವ ದೊಡಮನಿ ಡಾ. ಸದಾಶಿವ ದೊಡಮನಿ ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಧನೆ ಮಾಡುತ್ತ ಬಂದಿದ್ದಾರೆ. ಸದಾಶಿವ ದೊಡಮನಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾಮ 05:42 AM ಹಂಚಿ
#ಏಪ್ರಿಲ್21, #ಜುಲೈ22 ಪದ್ಮಚರಣ್ ಪದ್ಮಚರಣ್ ಪದ್ಮಚರಣ್ ಕನ್ನಡದ್ದೇ ಆದ ವೈಶಿಷ್ಟ್ಯಪೂರ್ಣ ಸಂಗೀತ ಪರಂಪರೆಯಾದ ಸುಗಮ ಸಂಗೀತದ ಪ್ರಮುಖ ಪ್ರವರ್ತಕರು. ಅವರು ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಛೇರಿಗಳ ಮೂಲಕ ಸಂ 05:35 AM ಹಂಚಿ
#ಕಲೆ, #ಜುಲೈ22 ಶಂಕರ ಕಡಕುಂಟ್ಲಾ ಶಂಕರ ಕಡಕುಂಟ್ಲಾ ಶಂಕರ ಕಡಕುಂಟ್ಲಾ ಕಲಾವಿದರಾಗಿ ಹೆಸರಾಗಿದ್ದಾರೆ. ಶಂಕರ ಕಡಕುಂಟ್ಲಾ 1978ರ ಜುಲೈ 22ರಂದು ಜನಿಸಿದರು. ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯದ 05:10 AM ಹಂಚಿ
#ಕನ್ನಡ, #ಜುಲೈ21 ರಾ ನಂ ಚಂದ್ರಶೇಖರ್ ರಾ ನಂ ಚಂದ್ರಶೇಖರ್ ರಾ ನಂ ಚಂದ್ರಶೇಖರ್ ಕಳೆದ ಸುಮಾರು 5 ದಶಕಗಳಿಂದ ಕನ್ನಡದ ಕೆಲಸದಲ್ಲಿ ನಿಷ್ಠಾವಂತ ಸೇವೆಯಲ್ಲಿ ತೊಡಗಿರುವ ನಿಸ್ವಾರ್ಥ ಸೇನಾನಿ. ಅವರು ಕನ್ನಡ ಪರವಾದ ಎಲ್ಲ ಹೋರಾಟಗ 07:34 PM ಹಂಚಿ
#ಗಂಗೂಬಾಯಿ ಹಾನಗಲ್, #ಜುಲೈ21 ಗಂಗೂಬಾಯಿ ಹಾನಗಲ್ ಗಂಗೂಬಾಯಿ ಹಾನಗಲ್ ಗಂಗೂಬಾಯಿ ಹಾನಗಲ್ ಹಿಂದೂಸ್ಥಾನಿ ಸಂಗೀತದ ಗಾನಸಾಮ್ರಾಜ್ಞಿ ಎನಿಸಿದ್ದವರು. ಇಂದು ಅವರ ಸಂಸ್ಮರಣಾ ದಿನ. ಅಂದಿನ ದಿನದಲ್ಲಿ ಮೈಸೂರಿನಲ್ಲಿ ಬದುಕನ್ನು ಕಳೆದ ನಮಗೆ ಹಿಂ 07:57 AM ಹಂಚಿ