#ಆಗಸ್ಟ್7, #ಮೇ7 ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ಭಾರತಮಾತೆಯ ಪರಮಪೂಜ್ಯ ಪುತ್ರರಲ್ಲಿ ಪ್ರಮುಖರು. ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಅಧ್ಯಾತ್ಮ, ಮಾನವೀಯತೆ ಈ ಸಕಲ 06:29 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಪ್ರಾರ್ಥನಾ ಸಭೆ ಕುಕ್ಕರಹಳ್ಳಿಯಲ್ಲಿ ಮುಂಜಾವಿನ ಪ್ರಾರ್ಥನಾ ಸಭೆ. ಶುಭೋದಯ. ಸರ್ವಕಡೆಯಲ್ಲಿರುವ ಸರ್ವರಿಗೂ ಶುಭವಾಗಲಿ. Very Good Morning. Happy Day At our Kukkarahalli Lake, Mysore on 06:29 AM ಹಂಚಿ
#ಆಗಸ್ಟ್7, #ಸ್ಮರಣೀಯರು ಸ್ವಾತಂತ್ರ್ಯ ನೋಟ - 7 ಸ್ವಾತಂತ್ರ್ಯ ನೋಟ - 7 ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಉದಾರವಾದಿ ಹಾಗೂ ಪ್ರಜಾತಂತ್ರ ವಿಚಾರಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ಥಿಯೋಸಫಿಕಲ್ ಸೊಸೈಟಿ ಮುಂತಾದ ಸಂಘಟನೆಗಳ ಪ್ರಭಾವ ಸಾ 06:28 AM ಹಂಚಿ
#ಅವನೀಂದ್ರನಾಥ ಠಾಕೂರ್, #ಆಗಸ್ಟ್7 ಅವನೀಂದ್ರನಾಥ ಅವನೀಂದ್ರನಾಥ ಠಾಕೂರ್ ಅವನೀಂದ್ರನಾಥ ಠಾಕೂರ್ ಅಥವಾ ಅಬನೀಂದ್ರ ಠಾಕೂರ್ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನಕ್ಕೆ ಕಾರಣರಾದವರು. ಠಾಕೂರ್ ವಂಶದಲ್ಲ 06:28 AM ಹಂಚಿ
#ಆಗಸ್ಟ್7, #ಎಂ. ಎಸ್. ಸ್ವಾಮಿನಾಥನ್ ಸ್ವಾಮಿನಾಥನ್ ಹಸಿರು ಕ್ರಾಂತಿಯ ಹರಿಕಾರ ಡಾ. ಎಂ. ಎಸ್. ಸ್ವಾಮಿನಾಥನ್ ಭಾರತ ರತ್ನ ಡಾ. ಎಂ. ಎಸ್. ಸ್ವಾಮಿನಾಥನ್ ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾದವರು. ಸ್ವಾಮಿನಾಥನ್ 1925ರ 06:28 AM ಹಂಚಿ
#ಆಗಸ್ಟ್7, #ಸದಾಶಿವ ಒಡೆಯರ್ ಸದಾಶಿವ ಒಡೆಯರ್ ಸದಾಶಿವ ಒಡೆಯರ್ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ ಮಹನೀಯರಲ್ಲಿ ಸದಾಶಿವ ಒಡೆಯರ್ ಪ್ರಮುಖರು. ಸದಾಶಿವ ಒಡೆಯರ್ ಧಾರವಾಡದ ಮರೇವಾಡ ಗ್ರಾಮದಲ್ಲಿ 1924ರ ಆಗಸ 06:28 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಅರುಣೋದಯ ಆ ಅರುಣೋದಯ ಚಂದ.... ಆಹಾ... Aaahaa... At Jumeira Islands, Dubai 06:27 AM ಹಂಚಿ
#ಆಗಸ್ಟ್18, #ಆಗಸ್ಟ್7 ಶೇಷನಾರಾಯಣ ಶೇಷನಾರಾಯಣ ಶೇಷನಾರಾಯಣ ಪ್ರಸಿದ್ಧ ಕತೆಗಾರರು. ಶೇಷನಾರಾಯಣ 1927ರ ಆಗಸ್ಟ್ 18ರಂದು ಜನಿಸಿದರು. ಅವರ ಊರು ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ತಾಳವಾಡಿ ಫಿರ್ಕಾಗೆ ಸೇರಿದ ಪಾಳ್ಯ ಎಂಬ 06:27 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಬಾ ಇಲ್ಲಿ ಓ ಕಂದಾ ಬಾ ಇಲ್ಲಿ ಓ ಕಂದಾ ಎನುತಿಹಳು, ಕೈ ಬೀಸಿ ಬಳಿಗೆ ನಮ್ಮ ಕರೆದಿಹಳು ನೋಡು ನೋಡು ಕಣ್ಣಾರ ನಿಂತಿಹಳು ನಗು ನಗುತಾ ಚಾಮುಂಡಿ ನಿಂತಿಹಳು View of Chamundi Hills from our Kukkarahalli L 06:26 AM ಹಂಚಿ
#ಆಗಸ್ಟ್7, #ಕಿ. ರಂ. ನಾಗರಾಜ ಕಿ. ರಂ. ನಾಗರಾಜ ಕಿ. ರಂ. ನಾಗರಾಜ ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ ಮತ್ತು ಸಾಹಿತ್ಯಾಭಿ 06:15 AM ಹಂಚಿ
#ಆಗಸ್ಟ್7, #ಎಂ. ರಾಘವೇಂದ್ರರಾವ್ ರಾಘವೇಂದ್ರರಾವ್ ಗಮಕಿ ಎಂ. ರಾಘವೇಂದ್ರರಾವ್ ಎಂ. ರಾಘವೇಂದ್ರರಾವ್ ಅವರು ನಾಡು ಕಂಡ ಪ್ರಖ್ಯಾತ ಗಮಕಿಗಳಲ್ಲಿ ಒಬ್ಬರು. ಗಮಕ ಕಲೆಯನ್ನು ಬೆಳೆಸಿ ನಾಡಿನಾದ್ಯಂತ ಪ್ರಚಾರಪಡಿಸಿದ ರಾಘವೇಂದ್ರರಾಯರು, 1914ರ 06:14 AM 1 ಹಂಚಿ
#ಆಗಸ್ಟ್7, #ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಚಕ್ರವರ್ತಿ ವೇಣುಗೋಪಾಲ್ ಅವರು ನಾಡಿನ ಪ್ರಸಿದ್ಧ ಪ್ರಾಧ್ಯಾಪಕರಾಗಿ, ಬರೆಹಗಾರರಾಗಿ ಮತ್ತು ವಿದ್ವಾಂಸರಾಗಿ ಪ್ರಸಿದ್ಧರಾಗಿದ್ದವರು. ಚಕ್ರವರ್ತಿ ವೇಣುಗೋಪಾಲ್ 05:35 AM ಹಂಚಿ
#ಆಗಸ್ಟ್6, #ಫೆಬ್ರವರಿ14 ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್ ನಿತ್ಯ ನಗೆಮೊಗದ, ನಿರಂತರ ಕ್ರಿಯಾಶೀಲೆ, ಉತ್ತಮ ವಾಗ್ಮಿ ಮತ್ತು ಅಪರೂಪದ ರಾಜಕಾರಣಿ. 2014-19 ಅವಧಿಯಲ್ಲಿ ಕೇಂದ್ರದ ವಿದೇಶಾಂಗ ಸಚಿವೆಯಾಗಿದ್ದು ರಾ 08:03 PM ಹಂಚಿ
#ಗಜಾನನ ಶರ್ಮ, #ಫೆಬ್ರವರಿ27 ಗಜಾನನ ಶರ್ಮ ಗಜಾನನ ಶರ್ಮ ಡಾ. ಗಜಾನನ ಶರ್ಮ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಕಾರರು, ನಾಟಕಕಾರರು, ನಿರ್ದೇಶಕರು, ಚಿತ್ರಕಥೆ - ಸಂಭಾಷಣೆಕಾರರು, ಅನುವಾದಕರು ಹಾಗೂ ಸಂಶೋಧಕರು. ಅವರ 07:35 PM ಹಂಚಿ