#ಆತ್ಮೀಯ, #ಜುಲೈ25 ರಾಜಗೋಪಾಲ ಶಾಸ್ತ್ರಿ ರಾಜಗೋಪಾಲ ಶಾಸ್ತ್ರಿ ಇಂದು ಮಡಿಕೇರಿಯಲ್ಲಿರುವ ಹಿರಿಯ ವಿದ್ವಾಂಸರಾದ ರಾಜಗೋಪಾಲ ಶಾಸ್ತ್ರಿ ಅವರ 90ನೇ ಜನ್ಮದಿನ. ರಾಜಗೋಪಾಲ ಶಾಸ್ತ್ರಿ ಅವರು 1936ರ ಜುಲೈ 25ರಂದು ಮಂಗಳೂರಿನ ಪೆರ್ಮುದೆ 09:47 PM ಹಂಚಿ
#ಜುಲೈ25, #ಮ್ಯಾಂಡೋಲಿನ್ ಪ್ರಸಾದ್ ಮ್ಯಾಂಡೋಲಿನ್ ಪ್ರಸಾದ್ ಮ್ಯಾಂಡೋಲಿನ್ ಪ್ರಸಾದ್ ನಿಧನ ಸುಗಮ ಸಂಗೀತಲೋಕದಲ್ಲಿ ಪ್ರಧಾನರಾಗಿ ಎದ್ದು ಕಾಣುತ್ತಿದ್ದ ಮಹಾನ್ ವಾದ್ಯಪ್ರವೀಣರಾದ ಮ್ಯಾಂಡೋಲಿನ್ ಪ್ರಸಾದ್ ನಿಧನರಾಗಿದ್ದಾರೆ. ಮೈಸೂರು ಅನಂತಸ್ವಾಮಿ, 01:22 PM ಹಂಚಿ
#ಜುಲೈ25, #ವೀಣೆ ಶೇಷಣ್ಣ ವೀಣೆ ಶೇಷಣ್ಣ ವೀಣೆ ಶೇಷಣ್ಣ ‘ವೀಣೆ’, ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು. ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ 06:26 AM ಹಂಚಿ
#ಜುಲೈ25, #ನನ್ನ ಚಿತ್ರಗಳು ಕಾಣುವಾಸೆ ಮೂಡಣದ ಅಂಚಿನಿಂದ ನಿನ್ನ ಪಯಣವೋ ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ ನಿನ್ನಂತೇ ಯಾರಿಲ್ಲ ನಿನ್ನಲ್ಲೇ ಮನಸೆಲ್ಲಾ... ಒಮ್ಮೆ ನಿನ್ನನ್ನು ಕಣ್ತುಂಬ 06:24 AM ಹಂಚಿ
#ಜುಲೈ25, #ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ದೇಶ ಕಂಡ ಉತ್ತಮ ರಾಜಕಾರಣಿಗಳಲ್ಲೊಬ್ಬರು. ಲೋಕಸಭೆ ಸ್ಪೀಕರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅವರು ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿಗೂ ಭಾಜ 06:22 AM ಹಂಚಿ
#ಎಚ್.ಎಲ್.ಎನ್. ಸಿಂಹ, #ಜುಲೈ25 ಎಚ್.ಎಲ್.ಎನ್. ಸಿಂಹ ಎಚ್. ಎಲ್. ಎನ್ ಸಿಂಹ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಕನ್ನಡದ ವರನಟ ರಾಜ್ ಕುಮಾರ್ ಅವರನ್ನೊಳಗೊಂಡಂತೆ ಕನ್ನಡಕ್ಕೆ ಅವರ 06:20 AM ಹಂಚಿ
#ಏಪ್ರಿಲ್19, #ಕ್ರೀಡೆ ಜಿಮ್ ಕಾರ್ಬೆಟ್ ಜಿಮ್ ಕಾರ್ಬೆಟ್ ಜಿಮ್ ಕಾರ್ಬೆಟ್ ಬೇಟೆಗಾರನಾಗಿದ್ದವರು ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು ರೋಚಕ ವ್ಯಕ್ತಿತ್ವ. ಎಡ್ವರ್ಡ್ ಜೇಮ್ಸ್ ಜಿಮ್ ಕಾರ್ಬೆಟ್ 1875ರ ಜುಲೈ 25ರಂದು ಭಾರ 06:15 AM 1 ಹಂಚಿ
#ಜುಲೈ25, #ನನ್ನ ಚಿತ್ರಗಳು ಮೌನ ನೀ ಮೌನದೊಳಗೊ ನಿನ್ನೊಳು ಮೌನವೊ Are you the silence or silence is in you Photo: At Kukkarahalli lake Mysore on 25.7.2012 06:15 AM 1 ಹಂಚಿ
#ಅಕ್ಟೋಬರ್31, #ಜುಲೈ25 ಶೆಮ್ಮಂಗುಡಿ ಅಯ್ಯರ್ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಕರ್ನಾಟಕ ಸಂಗೀತದ ಮಹಾನ್ ಸಾಧನೆ ಮತ್ತು ಸೇವೆಗೈದವರಲ್ಲಿ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಒಬ್ಬರು. ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ 1908ರ ಜುಲೈ 06:10 AM ಹಂಚಿ
#ಆತ್ಮೀಯ, #ಜುಲೈ25 ನಚಿಕೇತ್ ಹೆಗಡೆ ನಚಿಕೇತ್ ಹೆಗಡೆ ನಚಿಕೇತ್ ಹೆಗಡೆ ವಿದ್ಯಾರ್ಥಿ ದೆಸೆಯಲ್ಲಿರುವ ಗಮನಾರ್ಹ ಸಂಸ್ಕೃತಿ ಬರಹಗಾರರಾಗಿ ಗಮನ ಸೆಳೆಯುತ್ತಾರೆ. ಸಾಂಸ್ಕೃತಿಕವಾಗಿ ಆಳ ಚಿಂತನೆಯುಳ್ಳವರಾಗಿ ಕಾಣುವ ಇವರಲ್ಲಿ ಕನ 06:00 AM ಹಂಚಿ
#ಎಸ್. ವಿ. ಪ್ರಭಾವತಿ, #ಜುಲೈ25 ಎಸ್. ವಿ. ಪ್ರಭಾವತಿ ಎಸ್. ವಿ. ಪ್ರಭಾವತಿ ಡಾ. ಎಸ್. ವಿ. ಪ್ರಭಾವತಿ ಚಿಂತನಶೀಲ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಪ್ರಭಾವತಿಯವರು 1950ರ ಜುಲೈ 25ರಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊ 05:53 AM ಹಂಚಿ
#ಜುಲೈ24, #ರಂಗಭೂಮಿ ರತನ್ ಥಿಯಮ್ ಮಹಾನ್ ರಂಗಕರ್ಮಿ ರತನ್ ಥಿಯಮ್ ಮಣಿಪುರದವರಾದ ಖ್ಯಾತ ರತನ್ ಥಿಯಮ್ ವಿಶ್ವಖ್ತಾತಿಯ ಮಹಾನ್ ರಂಗಕರ್ಮಿಯಾಗಿದ್ದರು. ರಥನ್ ಥಿಯಮ್ ಅವರು 1948ರ ಜನವರಿ 20ರಂದು ಜನಿಸಿದರು. ಥಿಯಮ್ ಅವರು 01:06 PM ಹಂಚಿ
#ಜುಲೈ24, #ನರಸಿಂಹರಾಜು ನರಸಿಂಹರಾಜು ನರಸಿಂಹರಾಜು ಹಾಸ್ಯಚಕ್ರವರ್ತಿ ನರಸಿಂಹರಾಜು ನಮ್ಮ ನಾಡು ಕಂಡ ಶ್ರೇಷ್ಠರಲ್ಲಿ ಶ್ರೇಷ್ಠ ಕಲಾವಿದರಲ್ಲೊಬ್ಬರು. ಇಂದು ಅವರ ಜನ್ಮಶತಮಾನೋತ್ಸವ. ನರಸಿಂಹರಾಜು 1923ರ ಜುಲೈ 24ರಂದು ಜನಿಸಿದರ 10:30 AM ಹಂಚಿ
#ಅಜಿಮ್ ಪ್ರೇಮ್ಜಿ, #ಉದ್ಯಮ ಅಜಿಮ್ ಪ್ರೇಮ್ಜಿ ಅಜಿಮ್ ಪ್ರೇಮ್ಜಿ ವಿಪ್ರೋ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರಾದ ಅಜಿಮ್ ಪ್ರೇಮ್ಜಿ ಹಲವಾರು ನಿಟ್ಟಿನಲ್ಲಿ ಪ್ರೇಮಮಯ ಮೂರ್ತಿ. ಅಜಿಮ್ ಪ್ರೇಮ್ಜಿ ಅವರು 1945ರ ಜುಲೈ 24ರಂದು ಸ್ವಾತಂತ್ರ್ಯ 09:30 AM ಹಂಚಿ
#ಜುಲೈ24, #ಮಾರ್ಚ್10 ಯು. ಆರ್. ರಾವ್ ಪ್ರೊ. ಯು. ಆರ್. ರಾವ್ ಇಂದು ಪ್ರೊ. ಉಡುಪಿ ರಾಮಚಂದ್ರ ರಾವ್ ಬಾಹ್ಯಾಕಾಶ ವಿಜ್ಞಾನಿಗಳಾಗಿ ಮತ್ತು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿ, ಭಾರತ ದೇಶ ಇಂದು ಬಾಹ್ಯಾಕಾಶ ಯುಗದಲ್ಲ 06:13 AM ಹಂಚಿ
#ಅಧ್ಯಾತ್ಮ, #ಜುಲೈ24 ಶ್ರೀ ವಿಧುಶೇಖರ ಭಾರತಿ ಶ್ರೀ ವಿಧುಶೇಖರ ಭಾರತಿಯವರ 33 ನೇ ವರ್ದಂತ್ಯುತ್ಸವ ಲೇಖಕರು: ಪ್ರಭಾಕರ ಕಾರಂತರು, ಹೊಸಕೊಪ್ಪ ಶೃಂಗೇರಿಯ ಶ್ರೀ.ವಿಧುಶೇಖರ ಭಾರತಿ ಅವರ ಜನನ ತಿರುಪತಿಯಲ್ಲಿ ನಿಷ್ಠಾವಂತ ವೇದ ವಿದ್ವಾಂಸರ 06:00 AM ಹಂಚಿ
#ಜುಲೈ24, #ನನ್ನ ಚಿತ್ರಗಳು ಪ್ರಶಾಂತತೆ ಸುಂದರ ಪ್ರಶಾಂತತೆ ನಮ್ಮನ್ನಾವರಿಸಲಿ. May the pleasantness surround us. Photo: At Backwaters, Krishnaraja Sagar on 24.7.2015 05:43 AM ಹಂಚಿ
#ಜುಲೈ24, #ಮುದವೀಡು ಕೃಷ್ಣರಾಯರು ಮುದವೀಡು ಕೃಷ್ಣರಾಯರು ಮುದವೀಡು ಕೃಷ್ಣರಾಯರು ಮುದವೀಡು ಕೃಷ್ಣರಾಯರು ಕನ್ನಡಕ್ಕಾಗಿ ದುಡಿದ ಬಹುಮುಖ ಪ್ರತಿಭಾನ್ವಿತ ವಿದ್ವಾಂಸರು. ಮುದವೀಡು ಕೃಷ್ಣರಾಯರು 1874ರ ಜುಲೈ 24ರಂದು ಬಾಗಲಕೋಟೆಯಲ್ಲಿ ಜನಿಸಿದರು. ಮು 05:42 AM ಹಂಚಿ
#ಜುಲೈ24, #ಪದ್ಮಾ ಮೂರ್ತಿ ಪದ್ಮಾ ಮೂರ್ತಿ ಪದ್ಮಾ ಮೂರ್ತಿ ಡಾ. ಪದ್ಮಾ ಮೂರ್ತಿ ಸಂಗೀತ ಮತ್ತು ಸಂಗೀತ ಮನಃಶಾಸ್ತ್ರದಲ್ಲಿ ಹಿರಿಯ ಹೆಸರು. ಪದ್ಮಾ ಮೂರ್ತಿ 1932ರ ಜುಲೈ 24ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಟಿ. ಎಸ್. ರಾಜಗೋಪಾ 05:35 AM ಹಂಚಿ