#ಚಲನಚಿತ್ರ, #ಜುಲೈ27 ಸಿ.ಕೆ.ರಮಾ ಸಿ. ಕೆ. ರಮಾ ಇಂದು ಆಕಸ್ಮಿಕವಾಗಿ "ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ" ಗೀತೆಗೆ ಪಿ. ಬಿ. ಶ್ರೀನಿವಾಸ್ ಅವರ ಜೊತೆಯಲ್ಲಿ ಧ್ವನಿಯಾಗಿದ್ದ ಸಿ.ಕೆ. ರಮಾ ಅವರು ಫೇಸ್ಬು 01:54 PM ಹಂಚಿ
#ಆಗಸ್ಟ್2, #ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಶಿವಶ್ರೀ ಸ್ಕಂದಪ್ರಸಾದ್ ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ನಾಮಸಂಕೀರ್ತನ ಕಲಾವಿದೆ. ಅವರು ವರ್ಣಚಿತ್ರ ಕಲಾವಿದೆಯೂ ಆಗಿದ್ದಾರೆ. ಆಗಸ್ಟ್ 2, ಶಿವಶ್ರೀ ಸ್ 07:42 AM ಹಂಚಿ
#ಆಗಸ್ಟ್3, #ಆತ್ಮೀಯ ನಿಮ್ಮ ಸ್ನೇಹಕ್ಕೆ ನಾನು ಚಿರಋಣಿ ನಿಮ್ಮ ಸ್ನೇಹಕ್ಕೆ ನಾನು ಚಿರಋಣಿ Happy friendship day 🌷🙏🌷 ಆತ ಬದುಕು ಕೊಡದಿದ್ದರೆ ನಾನೆಲ್ಲಿರುತ್ತಿದ್ದೆ ಅಮ್ಮ ಉಣಿಸದಿದ್ದರೆ ನಾನೆಲ್ಲಿ ಉಳಿಯುತ್ತಿದ್ದೆ, ಅಪ್ಪ ಪೊರೆಯದಿದ್ದರೆ 06:55 AM ಹಂಚಿ
#ಆಗಸ್ಟ್2, #ರಾಣಿ ಅಬ್ಬಕ್ಕ ಸ್ವಾತಂತ್ರ್ಯ ನೋಟ - 2 ರಾಣಿ ಅಬ್ಬಕ್ಕ ಸ್ವಾತಂತ್ರ್ಯ ನೋಟ - 2 ಇಂದು ಚರಿತ್ರೆಯಲ್ಲಿ ಕೆಲವು ಶತಮಾನ ಹಿಂದೆ ಹೋಗುತ್ತಿದ್ದೇನೆ. ನನಗೆ ಸ್ವಾತಂತ್ರ್ಯ ಚರಿತ್ರೆಯನ್ನು ಘಟನಾವಳಿಗಳ ಜೊತೆ ಹೇಳುವುದು ಮಾತ್ರಾ ಉದ್ 06:48 AM ಹಂಚಿ
#ಆಗಸ್ಟ್2, #ಜೂನ್16 ಪ್ರಫುಲ್ಲಚಂದ್ರ ರೇ ಪ್ರಫುಲ್ಲಚಂದ್ರ ರೇ ಪ್ರಫುಲ್ಲಚಂದ್ರ ರೇ ಭಾರತದ ರಸಾಯನ ವಿಜ್ಞಾನದ ಪಿತಾಮಹರೆಂದು ಖ್ಯಾತರಾಗಿದ್ದಾರೆ. ಇವರು ಭಾರತೀಯ ನೆಲದಲ್ಲೇ ಅನೇಕ ಔಷದಿಗಳ ತಯಾರಿಕೆಗೆ ಆರಂಭಕೊಟ್ಟ ಮಹಾನ್ ಸಂಶೋಧಕರ 06:42 AM ಹಂಚಿ
#ಆಗಸ್ಟ್2, #ಎಂ. ಆರ್. ಶ್ರೀನಿವಾಸಮೂರ್ತಿ ಎಂ.ಆರ್.ಶ್ರೀ. ಎಂ. ಆರ್. ಶ್ರೀನಿವಾಸ ಮೂರ್ತಿ ಆಧುನಿಕ ಯುಗದಲ್ಲಿ ಕನ್ನಡಕ್ಕಾಗಿ ದುಡಿದ ಹಾಗೂ ಕನ್ನಡವನ್ನು ಬೆಳೆಸಿದ ಮಹನೀಯರಲ್ಲಿ ಎಂ. ಆರ್. ಶ್ರೀನಿವಾಸಮೂರ್ತಿಯವರು ಪ್ರಮುಖರು. ಎಂ.ಆರ್. ಶ್ರೀ 1 06:30 AM ಹಂಚಿ
#ಆಗಸ್ಟ್2, #ನನ್ನ ಚಿತ್ರಗಳು ಪ್ರಾತಃಕಾಲ ಆಹಾ! ಪ್ರಾತಃಕಾಲದ ಸ್ಪರ್ಶಕೆ ನೆಲವದೆ ಜುಮ್ಮನೆ ಪುಲಕಿಸಿದೆ; ಮಿಲನ ಮುಹೂರ್ತದ ಚೆಲುವಿನ ತೊಟ್ಟಿಲು ಲೋಕದ ಹಸುಳೆಯ ತೂಗುತಿದೆ. ಸುರ ಸಮ್ಮೋಹಕ ಮೂಡಲ ಬಟ್ಟಲು ಮುಂಬೆಳಗಿನ ರಸವುಕ್ಕುತಿದೆ. ಆಹಾ! 06:21 AM ಹಂಚಿ
#ಆಗಸ್ಟ್2, #ಜನವರಿ17 ಡಿ. ಸಿ. ಪಾವಟೆ ಡಿ. ಸಿ. ಪಾವಟೆ ಡಿ. ಸಿ. ಪಾವಟೆ ಅವರು ದಕ್ಷ ಆಡಳಿತಗಾರರಾಗಿ, ಶಿಕ್ಷಣತಜ್ಞರಾಗಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಭದ್ರಬುನಾದಿ ಹಾಕಿದವರು. ದಾನಪ್ಪ ಚಿಂತಪ್ಪ ಪಾವಟೆಯವರು 189 06:10 AM 1 ಹಂಚಿ
#ಆಗಸ್ಟ್2, #ಗಮಕ ಪ್ರಕಾಶ್ ಕೌಶಿಕ್ ಪ್ರಕಾಶ್ ಕೌಶಿಕ್ ಪ್ರಕಾಶ್ ಕೌಶಿಕ್ ಗಮಕಿಗಳೂ, ವಿದ್ವಾಂಸರೂ, ಸಾಂಸ್ಕೃತಿಕ ಸಂಘಟಕರೂ, ಕರ್ನಾಟಕ ಸಂಗೀತದಲ್ಲಿ ಹರಿದಾಸ ಸಾಹಿತ್ಯದ ಬಳಕೆಗೆ ಅಪಾರವಾಗಿ ಶ್ರಮಿಸಿದವರೂ ಆಗಿ ಸ್ಮರಣೀಯರು. 06:10 AM ಹಂಚಿ
#ಆಗಸ್ಟ್2, #ಉದ್ಯಮ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ಕಷ್ಟಪಟ್ಟು ಮೇಲೆ ಬಂದು ಅಪಾರ ಸಾಧನೆ ಮಾಡಿರುವ ಉದ್ಯಮಿ. ವಿಜಯ ಸಂಕೇಶ್ವರ 1950ರ ಆಗಸ್ಟ್ 2ರಂದು ಗದಗದ ಬೆಟಗೇರಿಯಲ್ಲಿ ಜನಿಸಿದರು. ತಂದೆ ಬಸವಣ್ಣೆಪ್ಪ 06:06 AM ಹಂಚಿ
#ಆಗಸ್ಟ್2, #ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾ ದಾಮೋದರ ಶೆಟ್ಟಿ ನಾದಾ ಎಂದೇ ಪ್ರಖ್ಯಾತರಾದ ಡಾ. ನಾ ದಾಮೋದರ ಶೆಟ್ಟಿ ಅವರು ಪ್ರಾಧ್ಯಾಪಕರಾಗಿ, ನಟರಾಗಿ, ನಾಟಕಕಾರರಾಗಿ, ನಿರ್ದೇಶಕರಾಗಿ, ಸಾಹಿತಿಯಾಗಿ, ಮಹಾನ್ ಸಂಘಟನಾಕಾರರಾಗಿ ಹೀ 06:05 AM ಹಂಚಿ
#ಆಗಸ್ಟ್2, #ಚ. ವಾಸುದೇವಯ್ಯ ಚ. ವಾಸುದೇವಯ್ಯ ಚ. ವಾಸುದೇವಯ್ಯ ಚ. ವಾಸುದೇವಯ್ಯ ಅವರು ಹೊಸಗನ್ನಡದ ಪಿತಾಮಹರಲ್ಲೊಬ್ಬರೆಂದು ಹೆಸರಾಗಿದ್ದಾರೆ. ವಾಸುದೇವಯ್ಯನವರು 1852ರ ಆಗಸ್ಟ್ 2ರಂದು ಚನ್ನಪಟ್ಟಣದಲ್ಲಿ ಜನಿಸಿದರು. ಅಲ್ಲಿನ ಆಂಗ್ಲೊ 05:52 AM ಹಂಚಿ
#ಆಗಸ್ಟ್2, #ಡಿಸೆಂಬರ್18 ವೈ. ಕೆ. ಶ್ರೀಕಂಠಯ್ಯ ವೈ. ಕೆ. ಶ್ರೀಕಂಠಯ್ಯ ವೈ. ಕೆ. ಶ್ರೀಕಂಠಯ್ಯನವರು ಕರ್ನಾಟಕ ಶಾಸ್ತ್ರೀಯ ಸಂಗೀತ ವಾಗ್ಗೇಯಕಾರರಾಗಿ ಮತ್ತು ಚಿತ್ರಕಲಾವಿದರಾಗಿ ಅಪಾರ ಸಾಧನೆ ಮಾಡಿದವರು. ವೈ. ಕೆ. ಶ್ರೀಕಂಠಯ್ಯನವರು ಕಡೂ 05:41 AM 1 ಹಂಚಿ
#ಆಗಸ್ಟ್2, #ಏಪ್ರಿಲ್16 ಬಳ್ಳಾರಿ ರಾಘವ ಬಳ್ಳಾರಿ ರಾಘವ ಸುಪ್ರಸಿದ್ಧ ರಂಗ ಕಲಾವಿದ, ನಾಟಕಕಾರ ರಾಘವ ಅವರು ಕರ್ನಾಟಕ ಮತ್ತು ಸಂಯಕ್ತ ಆಂಧ್ರಪ್ರದೇಶದಲ್ಲಿ ಬಹುದೊಡ್ಡ ಹೆಸರು. ರಾಘವ ಅವರು 1880ರ ಆಗಸ್ಟ್ 2ರಂದು ಬಳ್ಳಾರಿಯಲ್ಲಿ ಜ 05:30 AM ಹಂಚಿ
#ಆಗಸ್ಟ್2, #ಪ್ರಾಚ್ಯಸಂಶೋಧನೆ ಲ.ನ. ಸ್ವಾಮಿ ಲ.ನ. ಸ್ವಾಮಿ ಡಾ. ಲ.ನ. ಸ್ವಾಮಿ ಅವರು ಚರಿತ್ರೆಯ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಪುರಾತತ್ವ ವಸ್ತುಸಂಗ್ರಹಾಲಯಗಳ ಅಧಿಕಾರಿಗಳಾಗಿ ಮತ್ತು ಬರಹಗಾರರಾಗಿ ಪ್ರಸಿದ್ಧರಾಗಿದ್ದಾರೆ. ಲ.ನ. 05:30 AM ಹಂಚಿ
#ಆಗಸ್ಟ್1, #ಸಾಹಿತ್ಯ ಎಚ್ ಎಸ್ ಸತ್ಯನಾರಾಯಣ ಎಚ್ ಎಸ್ ಸತ್ಯನಾರಾಯಣ ಡಾ. ಎಚ್. ಎಸ್. ಸತ್ಯನಾರಾಯಣ ಅವರು ಕಾಲೇಜು ಶಿಕ್ಷಕರಾಗಿ, ಕವಿಯಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಸಂಸ್ಕತಿ ಚಿಂತಕರಾಗಿ, ನಾಡಿನೆಲ್ಲೆಡೆ ಸಾಹಿತ್ಯ ಉಪನ್ಯಾಸ 07:22 PM ಹಂಚಿ
#ಆಗಸ್ಟ್1, #ಸ್ಮರಣೀಯರು ಸ್ವಾತಂತ್ರ್ಯ ನೋಟ - 1 ಸ್ವಾತಂತ್ರ್ಯ ಎಂದರೆ? ಸ್ವಾತಂತ್ರ್ಯ ನೋಟ - 1 ಎರಡು ವರ್ಷ ಹಿಂದೆ ಆಗಸ್ಟ್ ಪ್ರಾರಂಭದಲ್ಲಿ ಹಿರಿಯ ಆತ್ಮೀಯರೂ, ಸುದ್ಧಿ ಮಾಧ್ಯಮದ ಪ್ರಖ್ಯಾತರೂ ಆದ, ಪೂಜ್ಯ ಶೇಷಚಂದ್ರಿಕ Sesha Chandr 07:37 AM ಹಂಚಿ
#ಆಗಸ್ಟ್1, #ಎಚ್. ಎಸ್. ರಾಘವೇಂದ್ರರಾವ್ ರಾಘವೇಂದ್ರರಾವ್ ಎಚ್. ಎಸ್. ರಾಘವೇಂದ್ರರಾವ್ ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಎಚ್. ಎಸ್. ರಾಘವೇಂದ್ರರಾವ್ ಒಬ್ಬರು. ಅವರ ವಿಸ್ತೃತ ಓದು, ವಿವಿಧ ಶಾಸ್ತ್ರಗಳ ಜೊತೆಗೆ ಸಂಬಂಧಗಳ ಹುಡುಕಾಟ ಹಾಗೂ ಸಂಶೋ 06:44 AM 1 ಹಂಚಿ
#ಆಗಸ್ಟ್1, #ಟೈಗರ್ ವರದಾಚಾರ್ ಟೈಗರ್ ವರದಾಚಾರ್ ಟೈಗರ್ ವರದಾಚಾರ್ ಸಂಗೀತ ಕ್ಷೇತ್ರದ ಮಹಾನ್ ಸಾಧಕರೂ, ಮೈಸೂರರಸರಿಂದ ಸಂಗೀತದಲ್ಲಿ ‘ಟೈಗರ್’ ಎಂದು ಬಿರುದಾಂಕಿತರೂ ಆಗಿ ಪ್ರಸಿದ್ಧರಾದವರು ವರದಾಚಾರ್ಯರು. ಸಂಗೀತ ಕ್ಷೇತ್ರದ ಮಹಾನ್ ಹೆಸರ 06:43 AM ಹಂಚಿ