#ಕ್ರೀಡೆ, #ಜುಲೈ19 ಹರ್ಷ ಭೋಗ್ಲೆ ಹರ್ಷ ಭೋಗ್ಲೆ ಹರ್ಷ ಭೋಗ್ಲೆ ವಿಶ್ವಪ್ರಸಿದ್ಧ ಕ್ರಿಕೆಟ್ ಲೋಕದ ತೇಜಃಪೂರ್ಣ ವ್ಯಕ್ತಿತ್ವದ ವಿಶ್ಲೇಷಣೆಕಾರ, ವೀಕ್ಷಕ ವಿವರಣೆಗಾರ, ನಿರೂಪಕ, ಸಂದರ್ಶಕ, ಬರಹಗಾರ. ಹರ್ಷ ಭೋಗ್ಲೆ 1961ರ ಜು 12:46 PM ಹಂಚಿ
#ಜುಲೈ20, #ರೊದ್ದಂ ನರಸಿಂಹ ರೊದ್ದಂ ನರಸಿಂಹ ರೊದ್ದಂ ನರಸಿಂಹ ಕನ್ನಡಿಗರಾದ ದಿವಂಗತ ರೊದ್ದಂ ನರಸಿಂಹ ನಮ್ಮ ಕಾಲಮಾನದಲ್ಲಿದ್ದ ಮಹಾನ್ ಭಾರತೀಯ ವಿಜ್ಞಾನಿ. ಪ್ರೊ. ರೊದ್ದಂ ನರಸಿಂಹರು ವೈಮಾನಿಕ ವಿಜ್ಞಾನ, ಫ್ಲೂಯಿಡ್ ಡೈನಮಿಕ್ಸ್ ಮ 07:00 AM ಹಂಚಿ
#ಜುಲೈ20, #ನನ್ನ ಚಿತ್ರಗಳು ಅರಳುವ ಸಮಯ ಸಂತಸ ಅರಳುವ ಸಮಯ ಮರೆಯೋಣ ಚಿಂತೆಯಾ At Lalbagh, Bengaluru on 20.07.2016 06:57 AM ಹಂಚಿ
#ಜುಲೈ20, #ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ನಸೀರುದ್ದೀನ್ ಷಾ ಭಾರತೀಯ ಚಿತ್ರರಂಗದ ಮಹಾನ್ ನಟ. ನಸೀರುದ್ದೀನ್ ಷಾ 1950ರ ಜುಲೈ 20ರಂದು ಜನಿಸಿದರು. ನಮಗೆ ಅದೆಷ್ಟೋ ಕಲಾವಿದರು ವಿವಿಧ ಕಾರಣಗಳಿಗೆ ಇಷ್ಟವಾಗುತ್ತಾ 06:55 AM ಹಂಚಿ
#ಜುಲೈ20, #ನನ್ಜ ಚಿತ್ರಗಳು ನನ್ನಿ ಯಾವುದೆಂಬುದನ್ನು ತೋರಿಸು ನನ್ನ ತಂದು ಜಗದೊಳಿಟ್ಟವನ ನನ್ನಿ ಯಾವುದೆಂಬುದನ್ನು ತೋರಿಸು; ನಿನ್ನ ದಾರಿಯಲಿ ಬಾಳ ನಿಲ್ಲಿಸು; ಚೆನ್ನವಪ್ಪವೊಲು ಅದನು ಬೆಳೆಯಿಸು (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕವಿತೆಯಿಂದ) Show me 06:10 AM ಹಂಚಿ
#ಅಧ್ಯಾತ್ಮ, #ಜುಲೈ20 ನಿರ್ಮಲಾನಂದನಾಥ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಸಕ್ತ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ವಿಜ್ಞಾನ ಮತ್ತು ಆಧ್ಯಾತ್ಮಿಕ ಭಾವಗಳ ಸೇತುವೆಯಂತಿರುವವರು. ಒ 06:10 AM ಹಂಚಿ
#ಜಿ. ರಾಜಶೇಖರ್, #ಜುಲೈ20 ಜಿ. ರಾಜಶೇಖರ್ ಜಿ. ರಾಜಶೇಖರ್ ಜಿ. ರಾಜಶೇಖರ್ ಕನ್ನಡ ಸಾಹಿತ್ಯಲೋಕದ ಪ್ರಖ್ಯಾತ ವಿಮರ್ಶಕರೆನಿಸಿದವರು. ಜಿ. ರಾಜಶೇಖರ ಅವರು 1946ರಲ್ಲಿ ಜನಿಸಿದರು. ಉಡುಪಿಯಲ್ಲಿ ಪದವಿವರೆಗಿನ ವಿದ್ಯಾಭ್ಯಾಸ ನಡೆಸಿ ಕ 06:09 AM ಹಂಚಿ
#ಚಂದ್ರಮೌಳಿ ಬಿ.ಕೆ., #ಜುಲೈ20 ಚಂದ್ರಮೌಳಿ ಬಿ.ಕೆ. ಬಿ.ಕೆ. ಚಂದ್ರಮೌಳಿ ವಿದ್ವಾನ್ ಬಿ.ಕೆ.ಚಂದ್ರಮೌಳಿ ಕರ್ನಾಟಕದ ಹೆಮ್ಮೆಯ ಮೃದಂಗ ಹಾಗೂ ಕೊನ್ನಕ್ಕೋಲ್ ವಾದಕರೆನಿಸಿದ್ದವರು. ಇಂದು ಅವರ ಸಂಸ್ಮರಣೆ ದಿನ ಕಲಾವಿದರ ಪರಂಪರೆಯಲ್ಲಿ ಜನಿಸಿ 06:05 AM ಹಂಚಿ
#ಅಧ್ಯಾತ್ಮ, #ಕುಮಾರ ನಿಜಗುಣ ಕುಮಾರ ನಿಜಗುಣ ಕುಮಾರ ನಿಜಗುಣ ಶ್ರೀ ಕುಮಾರ ನಿಜಗುಣ ಸ್ವಾಮೀಜಿ ಕನ್ನಡ ಸಾಹಿತ್ಯ ಮತ್ತು ಆಧ್ಯಾತ್ಮಿಕ ಲೋಕದಲ್ಲಿ ಹೆಸರಾದವರು. ನಿಜಗುಣ ಶಿವಯೋಗಿಗಳ ಮಾನಸ ಪುತ್ರ ಎಂದೇ ಗುರುತಿಸಲ್ಪಡುವ ಶ್ರೀ ಕುಮಾರ 06:00 AM ಹಂಚಿ
#ಅರುಣೀಮ ಸಿನ್ಹ, #ಕ್ರೀಡೆ ಅರುಣೀಮ ಸಿನ್ಹ ಅರುಣೀಮಾ ಸಿನ್ಹ ಅರುಣೀಮಾ ಸಿನ್ಹ ಕಾಲು ಕಳೆದುಕೊಂಡರೂ ಮೌಂಟ್ ಎವರೆಸ್ಟ್ ಏರಿದ ಮಹಾನ್ ಸಾಹಸಿ. ಅರುಣೀಮ ಸಿನ್ಹಾ ಹಿಂದೆ ಭಾರತದ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು. 2011ರ 06:00 AM ಹಂಚಿ
#ಜುಲೈ20, #ಡಾ. ಸಿ. ಎನ್. ಮಂಜುನಾಥ್ ಸಿ. ಎನ್. ಮಂಜುನಾಥ್ ಡಾ. ಸಿ. ಎನ್. ಮಂಜುನಾಥ್ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ 1957ರಲ್ಲಿ ಜನಿಸಿದ ಡಾ. ಸಿ. ಎನ್. ಮಂಜುನಾಥ್ ಅವರು ಈ ನಾಡು ಕಂಡ ಶ್ರೇಷ್ಠಮಟ್ಟದ ಹೃದಯರೋಗ ತಜ್ಞರು. ಮಂಜುನಾಥ್ ಅವರು ಮೈಸ 05:47 AM ಹಂಚಿ
#ಜುಲೈ20, #ನವೆಂಬರ್18 ಬಟುಕೇಶ್ವರ ದತ್ತ ಬಟುಕೇಶ್ವರ ದತ್ತ ಇಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ಅವರ ಜೊತೆಗಾರ ಬಟುಕೇಶ್ವರ ದತ್ತರ ಜನ್ಮ ದಿನ. 1929ರ ಏಪ್ರಿಲ್ಎಂಟು! ಬ್ರಿಟಿಷ್ ಆಡಳಿತದ ಕೇಂದ 05:46 AM ಹಂಚಿ
#ಎಸ್. ಜೆ. ನಾಗಾಲೋಟಿಮಠ, #ಜುಲೈ20 ನಾಗಾಲೋಟಿಮಠ ಎಸ್. ಜೆ. ನಾಗಾಲೋಟಿಮಠ ನಾಗಲೋಟಿಮಠ ಅವರು ವೈದ್ಯರಾಗಿ, ಸಮಾಜ ಸೇವಕರಾಗಿ ಮತ್ತು ಬರಹಗಾರರಾಗಿ ಮಹತ್ವದ ಬದುಕು ನಡೆಸಿದ ಚೇತನ. ಡಾ. ಎಸ್. ಜೆ. ನಾಗಲೋಟಿಮಠ ಅವರು 1940ರ ಜುಲೈ 20ರಂದು ಗದಗ 05:14 AM ಹಂಚಿ
#ಅಕ್ಟೋಬರ್7, #ವೈಕೋಮ್ ವಿಜಯಲಕ್ಷ್ನಿ ವೈಕೋಮ್ ವಿಜಯಲಕ್ಷ್ನಿ ವೈಕೋಮ್ ವಿಜಯಲಕ್ಷ್ನಿ ಅವರಿಗೆ ರಾಷ್ಟ್ರಿಯ ಚಲನಚಿತ್ರ ಹಿನ್ನೆಲೆ ಗಾಯಕಿ ಪ್ರಶಸ್ತಿ ಅಂಧರಾಗಿರುವ ಸುಶ್ರಾವ್ಯ ಗಾನಮಾಧುರ್ಯ ಉಳ್ಳ ಗಾಯಕಿ ಮತ್ತು 'ಗಾಯತ್ರಿವೀಣಾ' ಸಂಗೀತವಾದ್ಯ 11:13 AM ಹಂಚಿ
#ಜುಲೈ19, #ಫೆಬ್ರವರಿ25 ವಿಮಲಾ ರಂಗಾಚಾರ್ ವಿಮಲಾ ರಂಗಾಚಾರ್ ವಿಮಲಾ ರಂಗಾಚಾರ್ ನಾಡಿನ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಲೋಕದ ಮಹನೀಯೆ, ಕಲಾಪೋಷಕಿ, ರಂಗಭೂಮಿ ಕಲಾವಿದೆ, ಸಂಘಟನಾ ಚತುರೆ ಎನಿಸಿದ್ದವರು. ಅವರು ಬೆಂಗಳೂರಿನ ಶೈ 07:12 AM ಹಂಚಿ
#ಜುಲೈ19, #ನನ್ನ ಚಿತ್ರಗಳು ಸೂರ್ಯ ಮತ್ತು ಮೈನಾ ಸೂರ್ಯನ ಹೊತ್ತ ಮೈನಾ... Moment a Myna carried Sun in the morning on 19.7.2020 07:11 AM ಹಂಚಿ
#ಅಕ್ಟೋಬರ್12, #ಎಂ.ಆರ್. ವಿಠಲ್ ಎಂ.ಆರ್. ವಿಠಲ್ ಎಂ.ಆರ್. ವಿಠಲ್ ಮಡಕಶಿರ ರಾಘವೇಂದ್ರರಾವ್ ವಿಠಲ್ ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೇ ಮಹಾನ್ ಹೆಸರು. ಮಡಕಶಿರ ರಾಘವೇಂದ್ರರಾವ್ ವಿಠಲ್ 1908ರ ಜುಲೈ 19ರಂದು ಜನ 07:10 AM ಹಂಚಿ
#ಜುಲೈ19, #ನನ್ನ ಚಿತ್ರಗಳು ಹರಟೆ ಕಟ್ಟೆ ನಮ್ಮ ಹರಟೆ ಕಟ್ಟೆಯಲ್ಲಿ ನೋಡಿ ಅದೆಷ್ಟು ಸೊಗಸಿದೆ 😊 At Lalbagh, Bengaluru on 19.07.2016 07:09 AM ಹಂಚಿ
#ಜುಲೈ19, #ನನ್ನ ಚಿತ್ರಗಳು ಕಂಚು ಹಿತ್ತಾಳೆ ತಾಮ್ರ ಕಂಚು, ಹಿತ್ತಾಳೆ, ತಾಮ್ರದಂಗಡಿಗಳ ಮುಂದೆ ಮೈಸೂರಿನಲ್ಲಿ ಹಾದು ಹೋದಾಗ ಒಂದು ಕಾಲದಲ್ಲಿ ಇವೆಲ್ಲಾ ನಮ್ಮ ಬದುಕಿನ ಭಾಗಗಳಾಗಿದ್ದ ಭಾವಗಳು ತೆರೆದುಕೊಂಡವು. ಇಂದು ಕೂಡಾ ಇವೆಲ್ಲಾ ಅಂಗಡಿ 07:05 AM ಹಂಚಿ