#ಆಗಸ್ಟ್8, #ಕಲೆ ಸೋಮಶೇಖರ್ ಕೆ. ಜಿ. ಸೋಮಶೇಖರ್ ಕೆ. ಜಿ. ಸೋಮಶೇಖರ್ ಮಹಾನ್ ಛಾಯಾಗ್ರಾಹಕರು. ಡಿಜಿಟಲ್ ಯುಗಕ್ಕಿಂತ ಮೊದಲೇ ಬಹುತೇಕ ಮಹತ್ವದ ಸಾಹಿತಿ, ಕಲಾವಿದರನ್ನೆಲ್ಲಾ ಮನೋಜ್ಞವಾಗಿ ತೆರೆದಿಟ್ಟ ಕ್ಯಾಮರಾ ಕಣ್ಣ 08:00 AM ಹಂಚಿ
#ಆಗಸ್ಟ್8, #ಎಚ್. ಕೆ. ರಂಗನಾಥ ಎಚ್. ಕೆ. ರಂಗನಾಥ್ ಎಚ್. ಕೆ. ರಂಗನಾಥ ಡಾ. ಎಚ್. ಕೆ. ರಂಗನಾಥ ಅವರು ನಾಟಕಕಾರ, ರಂಗತಜ್ಞ, ನಟ, ಸಾಹಿತಿ, ಮಾಧ್ಯಮತಜ್ಞ ಹೀಗೆ ಬಹುಮುಖಿ ವಿದ್ವಾಂಸರು. ಎಚ್. ಕೆ. ರಂಗನಾಥ ಅವರು 1924ರ ಆಗಸ್ಟ್ 8ರಂದು ಮೈಸೂ 07:30 AM ಹಂಚಿ
#ಆಗಸ್ಟ್8, #ಆತ್ಮೀಯ ವಿದ್ಯಾರ್ಥಿ ಭವನ ವಿದ್ಯಾರ್ಥಿ ಭವನದಲ್ಲಿ ಅತಿಥಿಯಾದಾಗ 7.8.2022 ಕಾರ್ಯಕ್ರಮದಲ್ಲಿ ಪ್ರಥಮ ಭೇಟಿಯ ಪ್ರಥಮ ಕ್ಷಣದಲ್ಲೇ ಸುದ್ಧಿಲೋಕದ ಭೀಷ್ಮರಾದ ಶೇಷಚಂದ್ರಿಕ ಸಾರ್, “ನನಗೆ ನಿಮ್ಮ ಭೇಟಿ ಇಷ್ಟಕ್ಕೆ ಸಾಲಲ 06:41 AM ಹಂಚಿ
#ಆಗಸ್ಟ್8, #ಜುಲೈ11 ಭೀಷ್ಮ ಸಾಹ್ನಿ ಭೀಷ್ಮ ಸಾಹ್ನಿ ಭೀಷ್ಮ ಸಾಹ್ನಿ ಅವರ 'ತಮಸ್' ಕೃತಿಯನ್ನು ಅರಿಯದವರಿಲ್ಲ. ಭೀಷ್ಮ ಸಾಹ್ನಿ ಕಾದಂಬರಿ, ನಾಟಕ, ಸಣ್ಣ ಕಥೆ ಮುಂತಾದವುಗಳಲ್ಲಿ ಉತ್ತಮ ಬರಹಗಳನ್ನು ಮೂಡಿಸಿದವರು. ಅ 06:24 AM ಹಂಚಿ
#ಆಗಸ್ಟ್8, #ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪ ಎಸ್. ನಿಜಲಿಂಗಪ್ಪನವರು ಹಿಂದೆ ಮೈಸೂರು ರಾಜ್ಯವೆಂಬ ಹೆಸರಿದ್ದ ಕರ್ನಾಟಕ ಮುಖ್ಯಮಂತ್ರಿಗಳಾಗಿ, ಪ್ರಾಮಾಣಿಕ ರಾಜಕಾರಣಿಯಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟ 06:20 AM ಹಂಚಿ
#ಆಗಸ್ಟ್8, #ಏಪ್ರಿಲ್16 ಸಿ. ಕೆ ಪ್ರಹ್ಲಾದ್ ಸಿ. ಕೆ ಪ್ರಹ್ಲಾದ್ ನಮ್ಮ ಕನ್ನಡಿಗಾರದ ಕೊಯಂಬತ್ತೂರು ಕೃಷ್ಣರಾವ್ ಪ್ರಹ್ಲಾದ್ ‘ಮ್ಯಾನೇಜ್ಮೆಂಟ್ ಗುರು’ ಎಂದು ವಿಶ್ವಪ್ರಖ್ಯಾತರಾದವರು. ಪ್ರಹ್ಲಾದ್ ಅವರು ಸಾಂಸ್ಥಿಕ ಅಭಿವೃದ್ಧಿ, ಆ 05:30 AM ಹಂಚಿ
#ಆಗಸ್ಟ್8, #ಬೇಲೂರು ಕೃಷ್ಣಮೂರ್ತಿ ಬೇಲೂರು ಕೃಷ್ಣಮೂರ್ತಿ ಬೇಲೂರು ಕೃಷ್ಣಮೂರ್ತಿ ಬೇಲೂರು ಕೃಷ್ಣಮೂರ್ತಿ ನಾಟಕ ರಚನಕಾರರಾಗಿ ಮತ್ತು ಕಥೆಗಾರರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣಾ ದಿನ. ಕೃಷ್ಣಮೂರ್ತಿಗಳು ಬೇಲೂರಿನಲ್ಲಿ ವೈಕುಂಠ ದಾಸರು ಇ 05:30 AM ಹಂಚಿ
#ಆಗಸ್ಟ್8, #ಗಮಕ ಮತ್ತೂರು ಕೃಷ್ಣಮೂರ್ತಿ ಮತ್ತೂರು ಕೃಷ್ಣಮೂರ್ತಿ ಸಂಸ್ಕೃತ, ವೇದ, ಉಪನಿಷತ್ತುಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ.ಮತ್ತೂರು ಕೃಷ್ಣಮೂರ್ತಿ ಅವರು ಗಮಕ ವ್ಯಾಖ್ಯಾನಕಾರರಾಗಿ ಸಾಕಷ್ಟು ಜನಪ್ರಿಯರಾಗಿದ್ದವರು. ಉನ್ನತ ಶ 05:00 AM ಹಂಚಿ
#ಆಗಸ್ಟ್7, #ಜುಲೈ31 ಟಿ ಎಲ್ ಸುಬ್ರಹ್ಮಣ್ಯ ಅಡಿಗ ಟಿ. ಎಲ್. ಸುಬ್ರಹ್ಮಣ್ಯ ಅಡಿಗ ನಿಧನ Respects to departed soul writer T. L. Subramanya Adiga 🌷🙏🌷 ಬಹುಮುಖಿ ಹಿರಿಯ ಸಾಹಿತ್ಯ ಸಾಧಕರಾದ ಟಿ. ಎಲ್. ಸುಬ್ರಹ್ಮಣ್ಯ ಅಡಿಗರು 08:13 PM ಹಂಚಿ
#ಆಗಸ್ಟ್7, #ಚಲನಚಿತ್ರ ಸುರೇಶ್ ವಾಡ್ಕರ್ ಸುರೇಶ್ ವಾಡ್ಕರ್ ಸುರೇಶ್ ವಾಡ್ಕರ್ ಭಾವಸ್ಪರ್ಶಿ ಕಂಠದ ಗಾನಯೋಗಿ ಎಂದೆನಿಸುತ್ತಾರೆ. ಚಲನಚಿತ್ರ ಹಿನ್ನೆಲೆ ಗಾಯಕರಲ್ಲಿ ಸುರೇಶ್ ವಾಡ್ಕರ್ ಅವರದು ವಿಶಿಷ್ಟ ಸ್ಥಾನ. ಮಧುರತೆ, ಶಾಸ್ತ್ರೀಯ 03:48 PM ಹಂಚಿ
#ಆಗಸ್ಟ್4, #ಗೋಪೀನಾಥ ದಾಸರು ಗೋಪೀನಾಥ ದಾಸರು ‘ಪ್ರಭಾತ್ ಕಲಾವಿದರು’ ಪ್ರಖ್ಯಾತಿಯ ಗೋಪೀನಾಥ ದಾಸರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಟಿ ವಿ ಗೋಪೀನಾಥ ದಾಸರು ಪ್ರಸಿದ್ಧ ಹೆಸರು. ಗೋಪೀನಾಥ ದಾಸರು ಸ್ಥಾಪಿಸಿದ 'ಪ್ರಭಾತ್ ಸಂಸ 07:40 AM ಹಂಚಿ
#ಆಗಸ್ಟ್7, #ಮೇ7 ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ರವೀಂದ್ರನಾಥ ಠಾಗೂರ್ ಭಾರತಮಾತೆಯ ಪರಮಪೂಜ್ಯ ಪುತ್ರರಲ್ಲಿ ಪ್ರಮುಖರು. ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ವಿಜ್ಞಾನ, ಶಿಕ್ಷಣ, ಅಧ್ಯಾತ್ಮ, ಮಾನವೀಯತೆ ಈ ಸಕಲ 06:29 AM ಹಂಚಿ
#ಆಗಸ್ಟ್7, #ನನ್ನ ಚಿತ್ರಗಳು ಪ್ರಾರ್ಥನಾ ಸಭೆ ಕುಕ್ಕರಹಳ್ಳಿಯಲ್ಲಿ ಮುಂಜಾವಿನ ಪ್ರಾರ್ಥನಾ ಸಭೆ. ಶುಭೋದಯ. ಸರ್ವಕಡೆಯಲ್ಲಿರುವ ಸರ್ವರಿಗೂ ಶುಭವಾಗಲಿ. Very Good Morning. Happy Day At our Kukkarahalli Lake, Mysore on 06:29 AM ಹಂಚಿ
#ಆಗಸ್ಟ್7, #ಸ್ಮರಣೀಯರು ಸ್ವಾತಂತ್ರ್ಯ ನೋಟ - 7 ಸ್ವಾತಂತ್ರ್ಯ ನೋಟ - 7 ಪಾಶ್ಚಾತ್ಯ ಶಿಕ್ಷಣ, ಪಾಶ್ಚಾತ್ಯ ಉದಾರವಾದಿ ಹಾಗೂ ಪ್ರಜಾತಂತ್ರ ವಿಚಾರಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ಥಿಯೋಸಫಿಕಲ್ ಸೊಸೈಟಿ ಮುಂತಾದ ಸಂಘಟನೆಗಳ ಪ್ರಭಾವ ಸಾ 06:28 AM ಹಂಚಿ
#ಅವನೀಂದ್ರನಾಥ ಠಾಕೂರ್, #ಆಗಸ್ಟ್7 ಅವನೀಂದ್ರನಾಥ ಅವನೀಂದ್ರನಾಥ ಠಾಕೂರ್ ಅವನೀಂದ್ರನಾಥ ಠಾಕೂರ್ ಅಥವಾ ಅಬನೀಂದ್ರ ಠಾಕೂರ್ ಇಪ್ಪತ್ತನೆಯ ಶತಮಾನದ ಆದಿ ಭಾಗದಲ್ಲಿ ಭಾರತೀಯ ಚಿತ್ರಕಲೆಯ ಪುನರುಜ್ಜೀವನಕ್ಕೆ ಕಾರಣರಾದವರು. ಠಾಕೂರ್ ವಂಶದಲ್ಲ 06:28 AM ಹಂಚಿ