#ಜುಲೈ30, #ಸಂಗೀತ ಶ್ರೀಲಕ್ಷ್ಮಿ ಹರೀಶ್ ಶ್ರೀಲಕ್ಷ್ಮಿ ಹರೀಶ್ ವಿದುಷಿ. ಶ್ರೀಲಕ್ಷ್ಮಿ ಹರೀಶ್ ಅವರು ಕರ್ನಾಟಕ ಸಂಗೀತ ಮತ್ತು ಸುಗಮ ಸಂಗೀತ ಲೋಕದ ಹೆಸರಾಂತ ಗಾಯಕಿಯಾಗಿದ್ದು, ಗಝಲ್ ಗಾಯನ ಮತ್ತು ಚಲನಚಿತ್ರ ಗೀತೆಗಳ ಕಾರ್ಯಕ್ರಮಗಳ 01:51 PM ಹಂಚಿ
#ಕೆ. ಕೃಷ್ಣಮೂರ್ತಿ, #ಜುಲೈ18 ಕೆ. ಕೃಷ್ಣಮೂರ್ತಿ ಕೆ. ಕೃಷ್ಣಮೂರ್ತಿ ಒಮ್ಮೆ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಗಳು ಒಬ್ಬ ಯುವಕನನ್ನು ಡಿ. ವಿ.ಜಿ. ಅವರ ಬಳಿಗೆ ಕರೆದುಕೊಂಡು ಬಂದರು. ಆ ವೇಳೆಗಾಗಲೇ ತರುಣನ ಅನೇಕ ಲೇಖನಗಳು ಪ್ರಕಟಗೊಂಡಿದ್ 07:43 AM ಹಂಚಿ
#ಜುಲೈ30, #ನನ್ನ ಚಿತ್ರಗಳು ಶುಭೋದಯ ಶುಭೋದಯ. ಸುಖ ಸೌಖ್ಯ ಸಂತಸ ಒಲುಮೆ ನಲುಮೆಗಳ ಸುಂದರ ಸುದಿನ ನಿಮ್ಮದಾಗಿರಲಿ 🌷🌷🌷 Good Morning. Happy Day 😊 At Kukkarahalli Lake, Mysore on 30.07.2013 07:27 AM ಹಂಚಿ
#ಎಸ್. ಡಿ. ಫಡ್ನಿಸ್, #ಜುಲೈ30 ಎಸ್. ಡಿ. ಫಡ್ನಿಸ್ ಶತಾಯುಷಿ ವ್ಯಂಗ್ಯಚಿತ್ರಕಾರ ಎಸ್. ಡಿ. ಫಡ್ನಿಸ್ Greate Cartoonist S.D. Fadnis celebrated his 100th birthday today 🌷🙏🌷 ಮಹಾನ್ ವ್ಯಂಗ್ಯಚಿತ್ರಕಾರ ಶಿವರಾಮ ದತ್ತಾತ್ರ 07:05 AM ಹಂಚಿ
#ಜುಲೈ30, #ನನ್ನ ಚಿತ್ರಗಳು ದೊಡ್ಡ ಗಣೇಶ ನಿನ್ನೊಲುಮೆ ನಮಗಿರಲಿ ತಂದೆ. ಕೈ ಹಿಡಿದು ನೀ ನಡೆಸು ಮುಂದೆ. 🙏🌷🙏🌷 ಬಸವನಗುಡಿಯ ಬೆಣ್ಣೆ ಅಲಂಕೃತ ನಮ್ಮ ದೊಡ್ಡ ಗಣೇಶ Big Ganesha, Basavanagudi, Bangalore on 30.7.2016. 06:52 AM ಹಂಚಿ
#ಗಮಕ, #ಜುಲೈ30 ನುಲೆನೂರು ಶಂಕರಪ್ಪ ನುಲೆನೂರು ಶಂಕರಪ್ಪ ನುಲೆನೂರು ಶಂಕರಪ್ಪ ಅವರು ಸಂಗೀತ, ಸಾಹಿತ್ಯ, ಅಧ್ಯಾತ್ಮ, ಜ್ಯೋತಿಷ ಹೀಗೆ ನಾಲ್ಕು ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ್ದವರು. ನುಲೇನೂರು ಶಂಕರಪ್ಪನವರು 1892 06:45 AM 1 ಹಂಚಿ
#ಜುಲೈ30, #ಸಿನಿಮಾ ಸೋನು ನಿಗಮ್ ಸೋನು ನಿಗಮ್ ಚಲನಚಿತ್ರ ಹಿನ್ನೆಲೆ ಗಾಯನದಲ್ಲಿ ಸೊನು ನಿಗಮ್ ಜನಪ್ರಿಯ ಹೆಸರು. ಸೋನು ನಿಗಮ್ ಎಂಬ ಮುದ್ದು ಮುಖ, ಸೋನು ನಿಗಮ್ ಎಂಬ ಪ್ರೀತಿಯ ಇನಿಧ್ವನಿ ಭಾರತೀಯ ಹೃನ್ಮನಗಳಲ್ಲಿ ಬೆರೆತಿ 06:30 AM ಹಂಚಿ
#ಕಲೆ, #ಜುಲೈ30 ಬಿ.ವಿ.ಕೆ. ಶಾಸ್ತ್ರಿ ಬಿ. ವಿ. ಕೆ. ಶಾಸ್ತ್ರಿ ಬಿ. ವಿ. ಕೆ. ಶಾಸ್ತ್ರಿ ಅವರು ಚಿತ್ರಕಲಾ ಮಹೋದಯರಾಗಿ, ಸಂಗೀತ ಶಾಸ್ತ್ರಜ್ಞರಾಗಿ ಮತ್ತು ಸಂಗೀತ ವಿಮರ್ಶಕರಾಗಿ ಪ್ರಸಿದ್ಧರಾಗಿದ್ದವರು. ಇಂದು ಈ ಮಹಾನುಭಾವ 06:30 AM ಹಂಚಿ
#ಆತ್ಮೀಯ, #ಜುಲೈ30 ಶ್ರೀವಿದ್ಯಾ ಶ್ರೀವಿದ್ಯಾ ಶ್ರೀವಿದ್ಯಾ ಅವರು ವಿಶಾಲ ವ್ಯಾಪ್ತಿಯ ಸಾಂಸ್ಕೃತಿಕ ಒಳನೋಟಗಳುಳ್ಳ ಬೆರಗು ಹುಟ್ಟಿಸುವ ಬರಹಗಾರ್ತಿ. ಜುಲೈ 30 ಶ್ರೀವಿದ್ಯಾ ಅವರ ಹುಟ್ಟುಹಬ್ಬ. ಊರು ದಕ್ಷಿಣ ಕನ್ನಡ ಜಿಲ್ಲೆ 06:23 AM ಹಂಚಿ
#ಜುಲೈ30, #ನಳಿನಿ ಸೋಮಯಾಜಿ ನಳಿನಿ ಸೋಮಯಾಜಿ ನಳಿನಿ ಸೋಮಯಾಜಿ ನಳಿನಿ ಸೋಮಯಾಜಿ ಸದಾ ಹಸನ್ಮುಖಿ, ಉತ್ಸಾಹಿ, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಆಸಕ್ತೆ, ಪ್ರೋತ್ಸಾಹದಾಯಿನಿ, ಮಕ್ಕಳೊಂದಿಗೆ-ಹಿರಿಯರೊಂದಿಗೆ-ಎಲ್ಲರೊಂದಿಗೆ ಬೆರೆವವರು. 06:03 AM ಹಂಚಿ
#ಜುಲೈ26, #ಸಾಹಿತ್ಯ ಸ್ಫೂರ್ತಿ ಸ್ಫೂರ್ತಿ ಚಂದ್ರಶೇಖರ್ ಪ್ರತಿಭಾನ್ವಿತ ಬರಹಗಾರ್ತಿ; ಅಪಾರ ಓದು, ಕಲೆ, ಪಯಣಗಳ ಮುಂತಾದ ಸದಭಿರುಚಿಗಳ ಜೊತೆಗಾತಿ; ಹಸನ್ಮುಖಿ ಸ್ಫೂರ್ತಿ ಚಂದ್ರಶೇಖರ್ ಅವರಿಗೆ ಸ್ವಲ್ಪ ತಡವಾಗಿ ಹುಟ್ಟುಹ 04:56 PM ಹಂಚಿ
#ಜುಲೈ29, #ಸಂಗೀತ ಅನೂಪ್ ಜಲೋಟಾ ಅನೂಪ್ ಜಲೋಟಾ ಅನೂಪ್ ಜಲೋಟಾ ಭಜನೆ ಸಂಗೀತದ ಸಾಮ್ರಾಟರೆಂದು ಖ್ಯಾತರು. ಅನೂಪ್ ಜಲೋಟಾ 1953ರ ಜುಲೈ 29ರಂದು ನೈನಿತಾಲ್ನಲ್ಲಿ ಜನಿಸಿದರು. ತಂದೆ ಪುರುಷೋತ್ತಮ್ದಾಸ್ ಜಲೋಟಾ ಪಂಜಾಬಿನ ಶಾ 01:46 PM ಹಂಚಿ
#ಜುಲೈ29, #ಬಿಡಾರಂ ಕೃಷ್ಣಪ್ಪ ಬಿಡಾರಂ ಕೃಷ್ಣಪ್ಪ ಬಿಡಾರಂ ಕೃಷ್ಣಪ್ಪ ಕರ್ನಾಟಕ ಸಂಗೀತದಲ್ಲಿ ಮಹಾನ್ ಹೆಸರಾದವರು ಬಿಡಾರಂ ಕೃಷ್ಣಪ್ಪನವರು. ಅತ್ಯುತ್ತಮ ಗಾಯಕರಾಗಿ, ಎತ್ತರದ ಆಕರ್ಷಕ ವ್ಯಕ್ತಿತ್ವದಿಂದ, ಲಕ್ಷ್ಯ- ಲಕ್ಷಣಗಳಲ್ಲಿ ಸಮನಾದ ಪಾಂ 06:22 AM ಹಂಚಿ
#ಜುಲೈ29, #ನನ್ನ ಚಿತ್ರಗಳು ತೆರೆಯೋ ಬಾಗಿಲನು ಮೋಡದಮೇಲೆ ಚಿನ್ನದ ನೀರು ಚೆಲ್ಲುತ ಸಾಗಿದೆ ಹೊನ್ನಿನ ತೇರು ಮಾಣಿಕ್ಯದಾರತಿ ಉಷೆ ತಂದಿಹಳು ತಾಮಸವೇಕಿನ್ನು ಸ್ವಾಮಿ, ತೆರೆಯೋ ಬಾಗಿಲನು... (ಚಿ. ಉದಯಶಂಕರರ ಚಿತ್ರಗೀತೆಯಿಂದ) The Golden Cha 06:21 AM ಹಂಚಿ
#ಜುಲೈ29, #ನನ್ನ ಚಿತ್ರಗಳು ಹೂಗಳ ತಂದೆ ಪೂಜಿಸಲೆಂದೆ ಹೂಗಳ ತಂದೆ ದರುಶನ ಕೋರಿ ನಾನಿಂದೆ ತೆರೆಯೋ ಬಾಗಿಲನು ಸ್ವಾಮಿ Flowers in Market are always a special feel for me 06:20 AM ಹಂಚಿ
#ಎಸ್. ಕೆ. ಕರೀಂಖಾನ್, #ಜಾನಪದ ಎಸ್. ಕೆ. ಕರೀಂಖಾನ್ ಎಸ್. ಕೆ. ಕರೀಂಖಾನ್ ಜನಪದ ಗೀತೆಗಳ ಸಂಗ್ರಹ ಹಾಗೂ ಗಾಯನದಿಂದ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿದ್ದ ಡಾ. ಎಸ್. ಕೆ. ಕರೀಂಖಾನ್ ಅವರದು ಬಹುಮುಖ ವ್ಯಕ್ತಿತ್ವ. ಕನ್ನಡದ ಜಾನಪದ, ರಂಗಭೂ 06:20 AM 3 ಹಂಚಿ
#ಜುಲೈ29, #ಪುಸ್ತಕ ಹುಲಿರಾಯನ ಆಕಾಶವಾಣಿ ಹುಲಿರಾಯನ ಆಕಾಶವಾಣಿ ಜುಲೈ 29 ‘ಅಂತರರಾಷ್ಟ್ರೀಯ ಹುಲಿಗಳ ದಿನ’. ಈ ಸಂದರ್ಭದಲ್ಲಿ ನಾನು ಕೆಲವು ವರ್ಷದ ಹಿಂದೆ ಓದಿದ ಸುಂದರ ಪುಸ್ತಕ ‘ಹುಲಿರಾಯನ ಆಕಾಶವಾಣಿ’ ನೆನಪಾಯ್ತು. ನಾವು ಮಕ್ಕಳಾ 06:16 AM ಹಂಚಿ
#ಜುಲೈ29, #ತ್ರಿವೇಣಿ ತ್ರಿವೇಣಿ ತ್ರಿವೇಣಿ ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬ 06:10 AM ಹಂಚಿ