#ಆತ್ಮೀಯ, #ಕನ್ನಡ ಸಂಪದ ಕನ್ನಡ ಸಂಪದ 17ನೇ ವರ್ಷಕ್ಕೆ ಕಾಲಿಟ್ಟ 'ಕನ್ನಡ ಸಂಪದ' My page ಕನ್ನಡ ಸಂಪದ Kannada Sampada entered 17th year ನನ್ನ ಕನ್ನಡ ಸಂಪದ Kannada Sampada ಪುಟ ಸೆಪ್ಟೆಂಬರ್ 14ರಂದು 09:05 PM ಹಂಚಿ
#ಆತ್ಮೀಯ, #ಭಾವನಾ ಭಟ್ ಭಾವನಾ ಭಟ್ ಭಾವನಾ ಭಟ್ ನನ್ನ ಪುಟಾಣಿ ಗೆಳತಿ ಭಾವನಾ ಭಟ್ ಉತ್ತಮ ಬರಹಗಾರ್ತಿ, ಗಾಯಕಿ ಮತ್ತು ಚಿತ್ರಗಾರ್ತಿ. ಈಕೆ ಪ್ರಕೃತಿ ಪ್ರೇಮಿ, ಉತ್ಸಾಹಿ ಮತ್ತು ಅತ್ಯುತ್ತಮ ಓದುಗಳು. ಹೆಸರಿಗೆ ತಕ್ಕಂತೆ ಭಾ 03:02 PM ಹಂಚಿ
#ವಿ.ಎಂ. ಮಂಜುನಾಥ್, #ಸಾಹಿತ್ಯ ವಿ.ಎಂ. ಮಂಜುನಾಥ್ ವಿ.ಎಂ. ಮಂಜುನಾಥ್ ವಿ.ಎಂ. ಮಂಜುನಾಥ್ ಬರಹಗಾರರಾಗಿ ಮತ್ತು ರಂಗಕರ್ಮಿಯಾಗಿ ಹೆಸರಾಗಿದ್ದಾರೆ. ಮಂಜುನಾಥ್ ಬೆಂಗಳೂರಿನ ವೆಂಕಟಾಲ ಗ್ರಾಮದಲ್ಲಿ 1976ರ ಸೆಪ್ಟಂಬರ್ 13ರಂದು ಜನಿಸಿದರು. 03:01 PM ಹಂಚಿ
#ಸಂಗೀತ, #ಸುಕನ್ಯಾ ರಾಮಗೋಪಾಲ್ ಸುಕನ್ಯಾ ರಾಮಗೋಪಾಲ್ ಸುಕನ್ಯಾ ರಾಮಗೋಪಾಲ್ ಸಾಮಾನ್ಯವಾಗಿ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ಘಟಂ ವಾದನದಲ್ಲಿ ಪುರುಷ ಕಲಾವಿದರೇ ಕಾಣುವುದು ಹೆಚ್ಚು. ಈ ಕಲೆಯಲ್ಲಿ ಪ್ರಥಮ ಮಹಿಳಾ ಕಲಾವಿದರೆಂದು ಪ್ರಖ್ಯಾತಿ ಪ 03:01 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್13 ಸಂಧ್ಯೆಯು ಬಂದಾಗ ಬೆಳಗಿನಲ್ಲಿ ಇದಕ್ಕಿಂತ ಬೇರೆ ಸೌಭಾಗ್ಯ ಉಂಟೆ. In the morning at Jumeira Islands, Dubai on 13.9.2022 03:01 PM ಹಂಚಿ
#ಅಗಡಿ ಶೇಷಾಚಲರು, #ಅಧ್ಯಾತ್ಮ ಅಗಡಿ ಶೇಷಾಚಲರು ಅಗಡಿ ಶೇಷಾಚಲರು ಶೇಷಾಚಲ ಭಗವಾನರು ನಾಡಿನ ಸಂತ ಶ್ರೇಷ್ಠರಲ್ಲಿ ಒಬ್ಬರು. ಶೇಷಾಚಲ ಭಗವಾನರು ಕ್ರಿ.ಶ. 1848ರ ಚೈತ್ರ ಬಹುಳ ಪಂಚಮಿಯ ದಿನ ಜನಿಸಿದರು. ಅವರು ಹುಟ್ಟಿ ಬೆಳೆದುದು ಅಗಡಿ ಎ 03:01 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್13 ಸಂಧ್ಯೆಯು ಬಂದಾಗ ಒಂದು ಮುಂಜಾವಿನಲ್ಲಿ ನಮ್ಮ ಕುಕ್ಕರಹಳ್ಳಿ ಕೋಳಿ ಕೂಗಿದಾಗ At Kukkanahalli Lake, Mysore 13.09.2012 at 6.20 a.m 03:01 PM ಹಂಚಿ
#ಅಕ್ಟೋಬರ್27, #ಜತೀಂದ್ರನಾಥ ದಾಸ್ ಜತೀಂದ್ರನಾಥ ದಾಸ್ ಜತೀಂದ್ರನಾಥ ದಾಸ್ ಜತೀಂದ್ರನಾಥ ದಾಸ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿ ಪ್ರಸಿದ್ಧರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಖೈದಿಗಳನ್ನು ಬ್ರಿಟಿಷರು ಕಾರಾಗೃಹಗಳಲ್ಲಿ ಹೀ 03:01 PM ಹಂಚಿ
#ಜನವರಿ9, #ಜಿ. ಎಸ್. ಸದಾಶಿವ ಜಿ. ಎಸ್. ಸದಾಶಿವ ಜಿ. ಎಸ್. ಸದಾಶಿವ ಜಿ. ಎಸ್. ಸದಾಶಿವ ಕನ್ನಡಕ್ಕೆ ವಿಶಿಷ್ಟವೆನಿಸುವ ಕಥೆಗಳನ್ನು ಕೊಟ್ಟವರು. ಪತ್ರಿಕಾಲೋಕದಲ್ಲಿ ಸೇವೆ ಸಲ್ಲಿಸಿದ ಅವರ ಬರಹಗಳ ಶಕ್ತಿ ಕನ್ನಡದ ಅನೇಕ ಪ್ರಶಸ್ತಿ ವಿಜೇತ ಚ 03:01 PM ಹಂಚಿ
#ಜನವರಿ13, #ಪ್ರಭಾ ಅತ್ರೆ ಪ್ರಭಾ ಅತ್ರೆ ಪ್ರಭಾ ಅತ್ರೆ ಪ್ರಭಾ ಅತ್ರೆ ಮಹಾನ್ ಸಂಗೀತಗಾರ್ತಿಯಾಗಿ ವಿಶ್ವಪ್ರಸಿದ್ಧರು. ಪ್ರಭಾ ಅತ್ರೆ ಅವರು 1932ರ ಸೆಪ್ಟೆಂಬರ್ 13ರಂದು ಪುಣೆಯಲ್ಲಿ ಜನಿಸಿದರು. ತಂದೆ ಅಬಾ ಸಾಹೇಬ್. ತಾಯಿ ಇಂದ 03:00 PM ಹಂಚಿ
#ಫೆಬ್ರವರಿ19, #ಬಿ. ನಂ. ಚಂದ್ರಯ್ಯ ಬಿ. ನಂ. ಚಂದ್ರಯ್ಯ ಬಿ. ನಂ. ಚಂದ್ರಯ್ಯ ಪ್ರಾಧ್ಯಾಪಕ, ಭಾಷಾವಿಜ್ಞಾನಿ ಮತ್ತು ವಿದ್ವಾಂಸರಾಗಿ ಹೆಸರಾಗಿದ್ದವರು ಡಾ. ಬಿ. ನಂ. ಚಂದ್ರಯ್ಯನವರು. ಚಂದ್ರಯ್ಯವರು 1936ರ ಸೆಪ್ಟೆಂಬರ್ 13ರಂದು ತುಮಕೂರು ಜಿಲ್ಲ 03:00 PM ಹಂಚಿ
#ಮಾರ್ಚ್8, #ಷರ್ವುಡ್ ಆಂಡರ್ಸನ್ ಷರ್ವುಡ್ ಆಂಡರ್ಸನ್ ಷರ್ವುಡ್ ಆಂಡರ್ಸನ್ ಷರ್ವುಡ್ ಆಂಡರ್ಸನ್ ಪ್ರಖ್ಯಾತ ಕಥೆಗಾರ. ಷರ್ವುಡ್ ಆಂಡರ್ಸನ್ 1876ರ ಸೆಪ್ಟೆಂಬರ್ 13ರಂದು ಅಮೆರಿಕದ ಓಹಿಯೋದ ಕಾಮ್ಡೆನ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ. 03:00 PM ಹಂಚಿ
#ಎಚ್. ಎಸ್. ರಾಮಾನುಜ, #ಪತ್ರಿಕೋದ್ಯಮ ಎಚ್. ಎಸ್. ರಾಮಾನುಜ ಎಚ್. ಎಸ್. ರಾಮಾನುಜ ಎಚ್. ಎಸ್. ರಾಮಾನುಜ ಅವರು ಪತ್ರಿಕಾಲೋಕ ಮತ್ತು ಜಾಹೀರಾತು ಲೋಕದಲ್ಲಿ ತಜ್ಞ ಭಾಷಾಂತರಕಾರರಾಗಿ ಮತ್ತು ಭಾಷಾ ವ್ಯಾಖ್ಯಾನಕಾರರಾಗಿ ಹೆಸರಾಗಿದ್ದರು. ಹೆರಗು ಶ್ರೀನಿ 03:00 PM ಹಂಚಿ
#ಆರ್. ಚಂದ್ರಸಿಂಗ್, #ಮೇ15 ಆರ್. ಚಂದ್ರಸಿಂಗ್ ಆರ್. ಚಂದ್ರಸಿಂಗ್ ವಿದ್ವಾನ್ ಆರ್. ಚಂದ್ರಸಿಂಗ್ ಸಂಗೀತ ಕ್ಷೇತ್ರದಲ್ಲಿ ಹೆಸರಾಗಿದ್ದವರು. ಚಂದ್ರಸಿಂಗ್ ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿ 1918ರ ಮೇ 15ರಂದು ಜನಿಸಿದರು. ತಂದೆ ರತನ 03:00 PM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 02:59 PM ಹಂಚಿ