#ಆಗಸ್ಟ್19, #ಆತ್ಮೀಯ ವಿಶ್ವ ಛಾಯಾಗ್ರಹಣ ದಿನ ವಿಶ್ವ ಛಾಯಾಗ್ರಹಣ ದಿನದಂದು ನನ್ನ ಸ್ನೇಹಬಳಗದಲ್ಲಿರುವ ಕೆಲವು ಛಾಯಾಗ್ರಾಹಕರು On World Photography Day, few of the photographers in my Facebook world 06:50 AM ಹಂಚಿ
#ಆಗಸ್ಟ್19, #ದೀಪಾ ಕೆ.ಎನ್ ದೀಪಾ ದೀಪಾ ಇಂದು ಬಹುಮುಖಿ ಪ್ರತಿಭಾವಂತ ಕಲಾವಿದೆ ಮತ್ತು ಆತ್ಮೀಯರಾದ ದೀಪಾ ಅವರ ಹುಟ್ಟುಹಬ್ಬ. ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿ 'ಮಗಳು ಜಾನಕಿ' ಮತ್ತು 06:50 AM ಹಂಚಿ
#ಆಗಸ್ಟ್19, #ಸಾಹಿತ್ಯ ಸುಧಾ ಮೂರ್ತಿ ಸುಧಾ ಮೂರ್ತಿ ಸುಧಾ ಮೂರ್ತಿಯವರು ಹುಟ್ಟಿದ ದಿನ ಆಗಸ್ಟ್ 19. ಶಾಲೆಯ ದಿನಗಳಿಂದ ಉನ್ನತ ದರ್ಜೆಯಲ್ಲಿ ಶಿಕ್ಷಣ ಸಾಧನೆ ಮಾಡಿದ ಸುಧಾ ಮೂರ್ತಿಯವರು ಹುಬ್ಬಳ್ಳಿಯ ಬಿ.ವಿ.ಬಿ ಕಾಲೇಜಿನಲ್ಲಿ 06:50 AM 1 ಹಂಚಿ
#ಆಗಸ್ಟ್19, #ಆತ್ಮೀಯ ಜಿ. ಟಿ. ರಾಘವೇಂದ್ರ ಜಿ. ಟಿ. ರಾಘವೇಂದ್ರ ಇಂದು ಹಿರಿಯರಾದ ಜಿ. ಟಿ. ರಾಘವೇಂದ್ರರ ಜನ್ಮದಿನ. ರಾಘವೇಂದ್ರ ಅವರು ಮಂಗಳೂರಿನಲ್ಲಿ ಪಾಲಿಟೆಕ್ನಿಕ್ ಓದಿ, ಅಸ್ಸಾಮ್ನಲ್ಲಿ ಮಿಲಿಟರಿಯಲ್ಲಿ 5 ವರ್ಷ ಕೆಲಸಮಾಡಿದರ 06:50 AM ಹಂಚಿ
#ಆಗಸ್ಟ್19, #ರತ್ನಮಾಲಾ ಪ್ರಕಾಶ್ ರತ್ನಮಾಲಾ ಪ್ರಕಾಶ್ ರತ್ನಮಾಲಾ ಪ್ರಕಾಶ್ ಕನ್ನಡ ಸುಗಮಸಂಗೀತ ಪ್ರಪಂಚದ ಒಂದು ಅನರ್ಘ್ಯ ರತ್ನವೆನಿಸಿರುವ ಮಹಾನ್ ಕಲಾವಿದೆ ರತ್ನಮಾಲಾ ಪ್ರಕಾಶ್. ಅವರ ಯಾವುದೇ ಗೀತಗಾಯನದಲ್ಲೂ ಕೇಳಿ ಬರುವ ಗೀತ ಸಾಹಿತ್ಯದ ಉ 06:50 AM ಹಂಚಿ
#ಆಗಸ್ಟ್19, #ಛಾಯಾಗ್ರಹಣ ಟಿ. ಎಸ್. ಸತ್ಯನ್ ಟಿ. ಎಸ್. ಸತ್ಯನ್ ವಿಶ್ವ ಛಾಯಾಗ್ರಹಣ ದಿನದಂದು ಶ್ರೇಷ್ಠ ಛಾಯಾಗ್ರಾಹಕರ ಸ್ಮರಣೆಯ ಮಾಡಬೇಕು ಅನಿಸಿತು. ಹೀಗಾಗಿ ಟಿ. ಎಸ್. ಸತ್ಯನ್ ಅವರನ್ನು ಸ್ಮರಿಸುತ್ತಿದ್ದೇನೆ. ಟಿ. ಎಸ್ ಸತ್ಯನ್ 06:49 AM ಹಂಚಿ
#ಆಗಸ್ಟ್19, #ಇತಿಹಾಸ ತಜ್ಞ ಎಂ. ಎಚ್. ಕೃಷ್ಣ ಎಂ. ಎಚ್. ಕೃಷ್ಣ ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದವರು ಮಹಾನ್ ಪುರಾತತ್ವ ಶಾಸ್ತ್ರಜ್ಞ ಎಂ. ಎಚ್. ಕೃಷ್ಣ . ಎಂ. ಎಚ್. ಕೃಷ್ಣ ಎಂದು ವಿಶ್ವಖ್ಯಾತರಾದ ಮ 06:48 AM ಹಂಚಿ
#ಆಗಸ್ಟ್19, #ಉತ್ಪಲ್ ದತ್ ಉತ್ಪಲ್ ದತ್ ಉತ್ಪಲ್ ದತ್ ಭಾರತೀಯ ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಉತ್ಪಲ್ ದತ್ ಪ್ರಖ್ಯಾತ ಹೆಸರು. ಉತ್ಪಲ್ ದತ್ 1929ರ ಮಾರ್ಚ್ 29ರಂದು ಜನಿಸಿದರು. ಉತ್ಪಲ್ ದತ್ ಅಂದರೆ ತಕ್ಷಣ ನೆನಪಾಗುವುದು ಗ 06:48 AM ಹಂಚಿ
#ಆಗಸ್ಟ್19, #ಏಪ್ರಿಲ್3 ಟಿ. ಎಲ್. ರಾಮಸ್ವಾಮಿ ಟಿ.ಎಲ್. ರಾಮಸ್ವಾಮಿ ಟಿ.ಎಲ್. ರಾಮಸ್ವಾಮಿ ಮಹಾನ್ ಛಾಯಾಗ್ರಾಹಕ. ಅವರು ಕನ್ನಡ ಸಾಂಸ್ಕೃತಿಕ ಲೋಕದ ಅನನ್ಯ ಕ್ಯಾಮರಾ ಕಣ್ಣಾಗಿದ್ದವರು . ಅವರ 90ನೇ ಜನ್ಮದಿನವಿದು. ಈ ಮಹಾನ್ ಛಾಯಾಗ್ 06:48 AM ಹಂಚಿ
#ಆಗಸ್ಟ್19, #ಏಪ್ರಿಲ್16 ದ್ವಾರಕೀಶ್ ಮಹಾನ್ ಕುಳ್ಳ ದ್ವಾರಕೀಶ್ ದ್ವಾರಕೀಶ್ ಕನ್ನಡ ಚಿತ್ರರಂಗ ಕಂಡ ಮಹಾನ್ ಪ್ರತಿಭೆ. ನಟನಾಗಿ ಆತ ನಕ್ಕು ನಲಿಸಿದ ಹೃದಯಗಳು ಅಸಂಖ್ಯವಾದದ್ದು. ನಿರ್ಮಾಪಕನಾಗಿ ಆತ ಕಂಡ ಸಾಹಸ, ಸೋಲು ಮತ್ತು 06:48 AM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 06:23 AM ಹಂಚಿ