#ಜುಲೈ26, #ಸುಗಮ ಸಂಗೀತ ನಗರ ಶ್ರೀನಿವಾಸ ಉಡುಪ ನಗರ ಶ್ರೀನಿವಾಸ ಉಡುಪ ನಿತ್ಯ ನಗೆ ಮೊಗದ, ಸುಶ್ರಾವ್ಯ ಕಂಠದ, ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಐದೂವರೆ ದಶಕಗಳಿಂದ ಸಕ್ರಿಯರಾಗಿರುವ ನಗರ ಶ್ರೀನಿವಾಸ ಉಡುಪ ಎಂದರೆ ಎಲ್ಲರಿಗೂ ಅಚ್ಚುಮೆ 12:41 PM ಹಂಚಿ
#ಜುಲೈ26, #ಪಾಲಹಳ್ಳಿ ವಿಶ್ವನಾಥ್ ಪಾಲಹಳ್ಳಿ ವಿಶ್ವನಾಥ್ ಪಾಲಹಳ್ಳಿ ವಿಶ್ವನಾಥ್ ಡಾ. ಪಾಲಹಳ್ಳಿ ವಿಶ್ವನಾಥ್ ವಿಜ್ಞಾನಿಗಳಾಗಿ, ವಿಜ್ಞಾನ ಸಂವಹನಕಾರಾಗಿ, ಲೇಖಕರಾಗಿ ಮತ್ತು ಅಂಕಣಕಾರರಾಗಿ ಹೆಸರಾಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಪಾಲಹಳ್ಳಿ ವಿ 05:45 AM ಹಂಚಿ
#ಜುಲೈ26, #ನನ್ನ ಚಿತ್ರಗಳು ಮನವೇ ಮಂದಿರ ಮನವೇ ಮಂದಿರ, ನ್ಯಾಯ ದೇಗುಲ, ಚೆಲುವೇ ದೇವರು, ಒಲವೇ ದೀವಿಗೆ... At Lalbagh, Bengaluru on 26.07.2016 05:44 AM ಹಂಚಿ
#ಜುಗಲ್ ಹನ್ಸರಾಜ್, #ಜುಲೈ26 ಜುಗಲ್ ಹನ್ಸರಾಜ್ ಜುಗಲ್ ಹನ್ಸರಾಜ್ ಕೆಲವೊಂದು first impressions ನಮ್ಮಲ್ಲಿ ಎಷ್ಟೊಂದು ಆಪ್ತವಾಗಿರುತ್ತೆ ಅಂದರೆ ಅದರಿಂದ ನಾವು ಜೀವನ ಪರ್ಯಂತ ಈಚೆ ಬರದಿರುವಷ್ಟು! ಇವತ್ತು ಜುಗಲ್ ಹನ್ಸರಾಜ್ ಹುಟ್ಟುಹ 05:43 AM ಹಂಚಿ
#ಜುಲೈ26, #ತೇಜಸ್ವಿನಿ ನಿರಂಜನ ತೇಜಸ್ವಿನಿ ನಿರಂಜನ ತೇಜಸ್ವಿನಿ ನಿರಂಜನ ಡಾ ತೇಜಸ್ವಿನಿ ನಿರಂಜನ ಅವರು ಪ್ರಾಧ್ಯಾಪಕಿ, ಸಾಂಸ್ಕೃತಿಕ ಸಿದ್ಧಾಂತಿ, ಅನುವಾದಕಿ ಮತ್ತು ಲೇಖಕಿ. ಸಂಸ್ಕೃತಿ ಅಧ್ಯಯನಗಳು, ಲಿಂಗ ಅಧ್ಯಯನಗಳು, ಅನುವಾದ ಹಾಗೂ ಸಂಗ 05:43 AM ಹಂಚಿ
#ಕೆ. ಸಿ. ಶಿವಪ್ಪ, #ಜುಲೈ26 ಕೆ. ಸಿ. ಶಿವಪ್ಪ ಕೆ. ಸಿ. ಶಿವಪ್ಪ 'ಮುದ್ದುರಾಮ' ಎಂದೇ ಪ್ರಖ್ಯಾತರಾದವರು ಹಿರಿಯ ಸಾಹಿತಿ ಕೆ. ಸಿ. ಶಿವಪ್ಪನವರು. ಶಿವಪ್ಪನವರು ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ 1937ರ ಜುಲೈ 26ರಂದು ಜ 05:43 AM ಹಂಚಿ
#ಜಯಂತಿ, #ಜುಲೈ26 ಜಯಂತಿ ಜಯಂತಿ ಚಲನಚಿತ್ರಲೋಕದ ಮಹಾನ್ ಕಲಾವಿದೆ ಅಭಿನಯ ಶಾರದೆ ಜಯಂತಿ ಅವರ ಸಂಸ್ಮರಣೆ ದಿನವಿದು. ಜೇನು ಗೂಡು ಕನ್ನಡ ಚಿತ್ರದಿಂದ ಪ್ರಾರಂಭಿಸಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ 05:40 AM ಹಂಚಿ
#ಕೆ. ಪಟ್ಟಾಭಿ ಜೋಯಿಸ್, #ಕ್ರೀಡೆ ಕೆ. ಪಟ್ಟಾಭಿ ಜೋಯಿಸ್ ಕೆ. ಪಟ್ಟಾಭಿ ಜೋಯಿಸ್ 20ನೆಯ ಶತಮಾನದಲ್ಲಿ ಕರ್ನಾಟಕ ಕಂಡ ಇಬ್ಬರು ಮಹಾನ್ ಯೋಗಪಿತಾಮಹರೆಂದರೆ ಮೈಸೂರಿನ ತಿರುಮಲೆ ಕೃಷ್ಣಮಾಚಾರ್ಯರು ಮತ್ತು ಮಲ್ಲಾಡಿಹಳ್ಳಿಯ ಆಯುರ್ವೇದ ಯೋಗಗಳ ಸವ್ಯಸಾಚಿ 05:40 AM ಹಂಚಿ
#ಅಕ್ಟೋಬರ್8, #ಜುಲೈ26 ಬಿ. ಆರ್. ಪಂತುಲು ಬಿ.ಆರ್. ಪಂತುಲು ಬಿ.ಆರ್. ಪಂತುಲು "ಸ್ವಾಮಿ ದೇವನೆ ಲೋಕಪಾಲನೆ ತೇನಮೋಸ್ತು ನಮೋಸ್ತುತೆ” ಎಂದು ಮಕ್ಕಳಿಗೆ ಪಾಠ ಹೇಳಿಕೊಟ್ಟು ‘ಸ್ಕೂಲ್ ಮಾಸ್ಟರ್’ ಎಂದೇ ನಮಗೆ ಪ್ರಿಯರಾದವರು. ಬಿ 05:40 AM ಹಂಚಿ
#ಜುಲೈ26, #ಸಿನಿಮಾ ಸುಮನ್ ಸುಮನ್ ರಂಗನಾಥನ್ ಸುಮನ್ ರಂಗನಾಥನ್ ಪ್ರಸಿದ್ಧ ನಟಿ. ಅವರು ಕನ್ನಡ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕಲಾತ್ಮಕ ಮತ್ತು ವಾಣಿಜ್ಯ ಚಿತ್ರಗಳೆರಡರಲ್ಲೂ ನಟಿಸಿದವರು 05:39 AM ಹಂಚಿ
#ಎಚ್.ಜೆ. ಲಕ್ಕಪ್ಪಗೌಡ, #ಜುಲೈ26 ಲಕ್ಕಪ್ಪಗೌಡ ಎಚ್ . ಜೆ . ಲಕ್ಕಪ್ಪಗೌಡ ಪ್ರೊ . ಎಚ್ . ಜೆ . ಲಕ್ಕಪ್ಪಗೌಡ ಅವರು ಜಾನಪದತಜ್ಞ , ಶಿಕ್ಷಣತಜ್ಞ ಮತ್ತು ಸಾಹಿತಿಗಳಾಗಿ ಹೆಸರಾಗಿದ್ದವರು . ಲಕ್ಕಪ್ಪಗೌಡ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ 05:33 AM ಹಂಚಿ