#ಆಗಸ್ಟ್30, #ಆತ್ಮೀಯ ಬಿ.ಎಸ್ .ಕೃಷ್ಣಮೂರ್ತಿ ಗಣಿತಮಿತ್ರ ಬಿ.ಎಸ್ .ಕೃಷ್ಣಮೂರ್ತಿ ಬಿ. ಎಸ್. ಕೃಷ್ಣಮೂರ್ತಿ ಅವರು ಗಣಿತಜ್ಞರಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಜನ ಸಮುದಾಯದಲ್ಲಿ ಗಣಿತ ಪ್ರೀತಿ ಹುಟ್ಟಿಸಲು ಮಾಡುತ್ತಿರುವ ಕೆಲಸ ಅಗಣಿತ 06:20 AM ಹಂಚಿ
#ಆಗಸ್ಟ್30, #ಗಣಪತಿ ಭಟ್ ಹಾಣಸಗಿ ಗಣಪತಿ ಭಟ್ ಹಾಣಸಗಿ ಪಂ. ಗಣಪತಿ ಭಟ್ ಹಾಸಣಗಿ ಮಹಾನ್ ಹಿಂದೂಸ್ತಾನಿ ಗಾಯಕರಾದ ಪಂ. ಗಣಪತಿ ಭಟ್ ಹಾಸಣಗಿ ಅವರು ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ ತಾನಸೇನ ಪ್ರಶಸ್ತಿಗೆ ಪಾತ್ರರಾದವರು. ಪಂ. ಗಣಪತಿ ಭಟ್ ಹಾಸಣ 06:20 AM ಹಂಚಿ
#ಆಗಸ್ಟ್30, #ಆತ್ಮೀಯ ಭಾಗ್ಯ ದಿವಾಣ ಭಾಗ್ಯ ದಿವಾಣ ಭಾಗ್ಯ ದಿವಾಣ ಬರಹಗಾರ್ತಿಯಾಗಿ ಮತ್ತು ಸುದ್ದಿ ಮಾಧ್ಯಮಗಳ ಪ್ರತಿನಿಧಿಯಾಗಿ ಹೆಸರಾದವರು. ಆಗಸ್ಟ್ 30 ಭಾಗ್ಯ ಅವರ ಜನ್ಮದಿನ. ಪತ್ರಿಕೋದ್ಯಮ ಓದಿದ ಅವರು ಹಲವು ಪ್ರಸಿದ್ಧ 06:20 AM ಹಂಚಿ
#ಆಗಸ್ಟ್30, #ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಟಿ. ಆರ್. ಅನಂತರಾಮು ಡಾ. ತಾಳಗುಂದ ರಾಮಣ್ಣ ಅನಂತರಾಮು ಅವರು ಕನ್ನಡ ಭಾಷೆಯಲ್ಲಿನ ವೈಜ್ಞಾನಿಕ ಬರವಣಿಗೆಗಳಲ್ಲಿ ಕಳೆದ 5 ದಶಕಗಳಿಗೂ ಮೀರಿ ಗಣನೀಯ ಕೃಷಿ ಮಾಡುತ್ತ ಬಂದಿದ್ದಾರೆ. ಅ 06:20 AM ಹಂಚಿ
#ಆಗಸ್ಟ್30, #ಉದ್ಯಮ ವಾರೆನ್ ಬಫೆಟ್ ವಾರೆನ್ ಬಫೆಟ್ ವಿಶ್ವದ ಮಹಾನ್ ಶ್ರೀಮಂತ, ಶ್ರೇಷ್ಠ ಹೂಡಿಕೆದಾರರಾಗಿದ್ದು ಮುಂದೆ ಮಹಾನ್ ದಾನಿಯಾಗಿ ರೂಪುಗೊಂಡವರು ವಾರೆನ್ ಬಫೆಟ್. ವಾರೆನ್ ಬಫೆಟ್ 1930ರ ಆಗಸ್ಟ್ 30ರಂದು ಜನಿಸಿದರ 06:20 AM ಹಂಚಿ
#ಆಗಸ್ಟ್30, #ಜಮುನಾ ಜಮುನಾ ಜಮುನಾ ಕನ್ನಡತಿ ಜಮುನಾ ಜನಪ್ರಿಯ ನಟಿ, ನಿರ್ದೇಶಕಿ ಮತ್ತು ರಾಜಕಾರಣಿ. ತೆಲುಗು, ತಮಿಳು, ಹಿಂದೀ, ಕನ್ನಡ ಭಾಷೆಗಳ ತಾರೆಯಾದ ಇವರ 'ಸಾಕ್ಷಾತ್ಕಾರ' ಚಿತ್ರದಲ್ಲಿನ ಚೆಲುವು-ಒಲವ 06:19 AM ಹಂಚಿ
#ಆಗಸ್ಟ್30, #ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಎಂ. ಎಂ. ಕಲಬುರ್ಗಿ ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು, ಕರ್ನಾಟಕದ ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರು. ಅವರ ಅಧ್ಯಯನ ಮತ್ತು ಕೊಡುಗೆಗಳು, ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂ 06:19 AM ಹಂಚಿ
#ಆಗಸ್ಟ್30, #ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಕೃಷ್ಣಾ ಮನವಳ್ಳಿ ಪ್ರೊ. ಕೃಷ್ಣಾ ಮನವಳ್ಳಿ ಅವರು ಪ್ರಾಧ್ಯಾಪಕರಾಗಿ, ಕನ್ನಡ ಮತ್ತು ಇಂಗ್ಲಿಷಿನ ಬಹುಮುಖಿ ಸಾಹಿತ್ಯ ಸಾಧಕರಾಗಿ ಹೆಸರಾಗಿದ್ದಾರೆ. ಆಗಸ್ಟ್ 30, ಕೃಷ್ಣಾ ಮನವಳ್ಳಿ ಅವರ ಜ 06:19 AM ಹಂಚಿ
#ಅಕ್ಟೋಬರ್13, #ಆಗಸ್ಟ್30 ಸಚ್ಚಿದಾನಂದ ಮೂರ್ತಿ ಕೆ. ಎಸ್. ಸಚ್ಚಿದಾನಂದ ಮೂರ್ತಿ ಕೆ. ಎಸ್. ಸಚ್ಚಿದಾನಂದ ಮೂರ್ತಿ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಧ್ಯಮದಲ್ಲಿ ಹೆಸರಾಗಿದ್ದವರು. ಸಚ್ಚಿ ಎಂದು ಹೆಸರಾಗಿದ್ದ ಸಚ್ಚಿದಾನಂದ ಮೂರ್ತಿ ಅವರು & 06:19 AM ಹಂಚಿ
#ಆಗಸ್ಟ್30, #ನವೆಂಬರ್14 ಸ.ಸ. ಮಾಳವಾಡ ಸ.ಸ. ಮಾಳವಾಡ ಸ.ಸ. ಮಾಳವಾಡರು ಪ್ರಾಧ್ಯಾಪನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹಾನ್ ಹೆಸರಾದವರು. ಸ. ಸ ಮಾಳವಾಡರು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ 1910ರ ನವೆಂಬರ್ 14ರಂದು ಜನಿಸಿದರ 06:19 AM ಹಂಚಿ
#ಆಗಸ್ಟ್30, #ಡಿಸೆಂಬರ್14 ಶೈಲೇಂದ್ರ ಶೈಲೇಂದ್ರ ಶೈಲೇಂದ್ರ ಚಲನಚಿತ್ರರಂಗದ ಶ್ರೇಷ್ಠ ಗೀತರಚನೆಕಾರರಾಗಿ ಪ್ರಸಿದ್ಧರು. ರಾಜ್ ಕಪೂರ್, ಮುಖೇಶ್ ಮತ್ತು ಶಂಕರ್-ಜೈಕಿಶನ್ ಅವರೊಂದಿಗಿನ ಒಡನಾಟಕ್ಕೆ ಹೆಸರುವಾಸಿಯಾದ ಅವರು 1950 06:19 AM ಹಂಚಿ
#ಆಗಸ್ಟ್30, #ಜೂನ್13 ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ತೋವಿನಕೆರೆ ಸೀತಾರಾಮ ಜೋಯಿಸರು ಕನ್ನಡ ಸಾಹಿತ್ಯ ಲೋಕದಲ್ಲಿನ ಕೊಡುಗೆಗಳಿಂದ ಹೆಸರಾದವರು. ಸೀತಾರಾಮ ಜೋಯಿಸರು ತುಮಕೂರು ಜಿಲ್ಲೆ ತೋವಿನಕೆರೆ ಗ್ರಾಮದಲ್ಲಿ 06:19 AM ಹಂಚಿ
#ಗ್ರಂಥಸಂಪತ್ತು, #ಜೈಮಿನಿಭಾರತ ಜೈಮಿನಿ ಭಾರತ ಜೈಮಿನಿ ಭಾರತ ಕಿರು ಪರಿಚಯ - ಸುಬ್ಬುಲಕ್ಷ್ಮಿ ಅವರಿಂದ Lrphks Kolar ಕವಿ ಲಕ್ಷ್ಮೀಶ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವನು. ಕಾಲ ಹದಿನಾಲ್ಕನೇ ಶತಮಾನವಿರಬಹುದು ಎಂಬ ಅಭಿಪ್ರಾಯವಿ 08:53 PM ಹಂಚಿ