#ಕ್ರೀಡೆ, #ಜನವರಿ2 ಶೇನ್ ವಾರ್ನ್ ಶೇನ್ ವಾರ್ನ್ ಶೇನ್ ವಾರ್ನ್ ವಿಶ್ವ ಕ್ರಿಕೆಟ್ ನ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲೊಬ್ಬರು. 2022ರ ಮಾರ್ಚ್ 4ರಂದು ಅವರು ದಿಢೀರನೆ ನಿಧನರಾದರು ಎಂದು ಓದಿದ ಸುದ್ದಿ, ನಾವು ಊಹಿಸದೆ ಇ 07:30 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್14 ಬಣ್ಣಾ ಬಣ್ಣಾ ನನ್ನ ಒಲವಿನ ಬಣ್ಣಾ ನನ್ನ ಬದುಕಿನ ಬಣ್ಣ ನೀ ನಕ್ಕರೆ ಹಸಿರು ಉಲ್ಲಾಸದ ಉಸಿರು Photo: At Kukkarahalli Lake, Mysore on 21.3.2013 K 06:45 AM ಹಂಚಿ
#ತಾರಾ, #ಮಾರ್ಚ್4 ತಾರಾ ತಾರಾ ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು 06:26 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್4 ವೈಭೋಗ ನಮ್ಮ ಕುಕ್ಕರಹಳ್ಳಿ ಕೆರೆಯ ಬೆಳಗಿನ ವೈಭೋಗ Early morning grandeur of our Kukkarahalli Lake, Mysore on 4.3.2012 06:25 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್4 ಸೂರ್ಯಕಿರಣ ಮುಂಜಾನೆಯ ಸೂರ್ಯ ಕಿರಣಗಳು ಶ್ರೀಚಾಮುಂಡೇಶ್ವರಿ ದೇಗುಲದ ಗೋಪುರವನ್ನು ಬೆಳಗಿದಾಗ 🌷🙏🌷 At Chamundi Hills, Mysore on 4.3.2014 06:04 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್4 ಮೆಟ್ಟಿಲು ಚಾಮುಂಡಿ ಬೆಟ್ಟವನ್ನು ಮೆಟ್ಟಿಲುಗಳ ಮೂಲಕ ಏರಿಳಿಯತ್ತಿದ್ದ ಸವಿ ದಿನಗಳು, ನನ್ನ ಜೀವನದ ಅಮೂಲ್ಯ ಕ್ಷಣಗಳಲ್ಲಿ ಸೇರಿವೆ. Last time when I climbed Chamundi Hills on 4.3.2014 06:03 AM ಹಂಚಿ
#ಆರ್.ಎಸ್.ಕೇಶವಮೂರ್ತಿ, #ಮಾರ್ಚ್4 ಆರ್.ಎಸ್.ಕೇಶವಮೂರ್ತಿ ಆರ್.ಎಸ್.ಕೇಶವಮೂರ್ತಿ ಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ 05:13 AM ಹಂಚಿ
#ತೋರು ದತ್ತ, #ಮಾರ್ಚ್4 ತೋರು ದತ್ತ ತೋರು ದತ್ತ ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇ 05:13 AM ಹಂಚಿ
#ಕ್ರೀಡೆ, #ಮಾರ್ಚ್4 ರೋಹನ್ ಬೋಪಣ್ಣ ರೋಹನ್ ಬೋಪಣ್ಣ ಭಾರತೀಯ ಟೆನ್ನಿಸ್ ಕ್ರೀಡೆಯ ತಾರೆ ನಮ್ಮ ಕೊಡಗಿನ ರೋಹನ್ ಬೋಪಣ್ಣ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಹೇಳೋಣ ಬನ್ನಿ. 2024 ವರ್ಷದಲ್ಲಿ ತಮ್ಮ 43ನೇ ವಯಸ್ಸಿನಲ್ಲಿ ಅದ್ಭುತ 05:12 AM ಹಂಚಿ
#ಪಿ. ಎ. ಸಂಗ್ಮಾ, #ಮಾರ್ಚ್4 ಪಿ. ಎ. ಸಂಗ್ಮಾ ಪಿ. ಎ. ಸಂಗ್ಮಾ ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸುವುದು ಅತ್ಯಂತ ಕಷ್ಟದ ಕೆಲಸ. ತುಂಟ ಹುಡುಗರ ಶಾಲಾ ಕೊಟಡಿಯಲ್ಲಿ ಹೆಚ್ಚೆಂದರೆ 60-70 ವಿದ್ಯಾರ್ಥಿಗಳನ್ನು ಶಿಸ್ತು , ಸಂಯಮ, ಉತ್ತಮ 05:12 AM ಹಂಚಿ
#ಕಾಮನ ಹಬ್ಬ. ಹಬ್ಬಗಳು ಕಾಮನ ಹಬ್ಬ ಜಾನಪದ ಸಾಹಿತ್ಯದಲ್ಲಿ ‘ಕಾಮನ ಹಬ್ಬ’ ಕಾಮದಹನದ ಕಥೆ ವಿಷ್ಣುಪುರಾಣ, ಸ್ಕಂದ ಪುರಾಣ, ಶಿವಪುರಾಣ, ಮಹಾಭಾರತ, ಭಾಗವತ ಲಿಂಗಪುರಾಣಗಳು ಅಲ್ಲದೆ ಕಾಳಿದಾಸನ ’ಕುಮಾರಸಂಭವ’ ಮಹಾಕಾವ್ಯದಲ್ಲಿ 07:14 PM ಹಂಚಿ
#ಬಣ್ಣದ ಹಬ್ಬ ಬಣ್ಣದ ಹಬ್ಬ ಬಣ್ಣದ ಹಬ್ಬ ಬಣ್ಣದ ಹಬ್ಬ - ಹೋಳಿ ಹಬ್ಬ ವರ್ಣರಂಜಿತ ಭಾರತೀಯ ಸಂಸ್ಕೃತಿಯ ವಿಶಿಷ್ಟ ಹಬ್ಬ. ಇದಕ್ಕೆ ಕಾಮನ ಹಬ್ಬ ಎಂದೂ ಹೆಸರು. ಕೆಟ್ಟದ್ದರ ಸಂಹಾರವಾಗಲು ಭಕ್ತಿಯ ಆಸ್ವಾದನೆ ಇರಬೇಕು, 07:01 PM ಹಂಚಿ
#ಮಾರ್ಚ್7, #ವಿಜಯಾ ವಿಜಯಾ ವಿಜಯಾ ವಿಜಯಾ ಅವರು ಸಾಮಾಜಿಕ ಅಸಮಾನತೆ, ಶೋಷಣೆ, ದಬ್ಬಾಳಿಕೆ, ಅನ್ಯಾಯಗಳ ವಿರುದ್ಧ ದನಿ ಎತ್ತುವ, ಮಹಿಳೆಯರ ಸಮಸ್ಯೆಗಳು, ಭಾಷಾಚಳವಳಿ ಮುಂತಾದ ಚಳವಳಿಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕ 08:55 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್3 ಒಲವಿರಲಿ ನಿಜದಲ್ಲೆ ಒಲವಿರಲಿ ಚೆಲುವಿನಲಿ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ At Cheluvamba Park, Mysore on 3.3.2013 07:46 AM ಹಂಚಿ
#ಮಾರ್ಚ್3, #ವಿಶ್ವ ಕನ್ನಡ ಸಿನಿಮಾ ದಿನ ವಿಶ್ವ ಕನ್ನಡ ಸಿನಿಮಾ ದಿನ ವಿಶ್ವ ಕನ್ನಡ ಸಿನಿಮಾ ದಿನ World Kannada Cinema Day ಮಾರ್ಚ್ 3 ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ತೆರೆಕಂಡ ದಿನ. 1934 ಮಾರ್ಚ್ 3ರಂದು ಕನ್ನಡದ ಈ ಮೊದಲ ವಾಕ್ 07:12 AM ಹಂಚಿ
#ಎಸ್. ಜಿ. ವಾಸುದೇವ್, #ಕಲೆ ಎಸ್. ಜಿ. ವಾಸುದೇವ್ ಎಸ್. ಜಿ. ವಾಸುದೇವ್ ಎಸ್. ಜಿ. ವಾಸುದೇವ್ ನಮ್ಮ ನಾಡಿನ ಅಪೂರ್ವ ಕಲಾವಿದರು. ಎಸ್. ಜಿ. ವಾಸುದೇವ್ ಅವರು, ಎಸ್ ಕೆ. ಗೋಪಾಲ್ ಮತ್ತು ರತ್ನಮ್ಮ ದಂಪತಿಗಳ ಮಗನಾಗಿ 1941ರ ಮಾರ್ಚ್ 3ರಂದು 07:07 AM ಹಂಚಿ
#ಮಾರ್ಚ್3, #ಸರೋಜಿನಿ ಮಹಿಷಿ ಸರೋಜಿನಿ ಮಹಿಷಿ ಸರೋಜಿನಿ ಮಹಿಷಿ ಕನ್ನಡಿಗರಿಗೆ ಸರೋಜಿನಿ ಮಹಿಷಿ ಎಂಬ ಹೆಸರು ಚಿರಪರಿಚಿತ. ಕನ್ನಡಿಗರಿಗೆ ಉದ್ಯೋಗದ ಹಕ್ಕಿನ ಕುರಿತಾದ ಸರೋಜಿನಿ ಮಹಿಷಿ ಅವರ ವರದಿಯ ಬಗ್ಗೆ ಹಲವು ದಶಕಗಳಿಂದ ಕನ್ನಡಿಗರ 07:07 AM 1 ಹಂಚಿ
#ಪಂಡಿತ ಪುಟ್ಟರಾಜ ಗವಾಯಿ, #ಮಾರ್ಚ್3 ಪುಟ್ಟರಾಜ ಗವಾಯಿ ಪಂಡಿತ ಪುಟ್ಟರಾಜ ಗವಾಯಿಗಳು ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು. ಪುಟ್ಟರಾಜ ಗವಾಯಿಗಳು 1914ರ 07:06 AM ಹಂಚಿ
#ಮಾರ್ಚ್3, #ಮುಳಿಯ ತಿಮ್ಮಪ್ಪಯ್ಯ ಮುಳಿಯ ತಿಮ್ಮಪ್ಪಯ್ಯ ಮುಳಿಯ ತಿಮ್ಮಪ್ಪಯ್ಯ “ಪಂಪನ ಭಕ್ತ, ಪಾರ್ತಿಸುಬ್ಬನ ಮಿತ್ರ, ಕವಿರಾಜಮಾರ್ಗದ ಪುರಸ್ಕರ್ತ, ಅಚ್ಚಕನ್ನಡದ ಹುಚ್ಚ, ಕ್ಷಮಿಸು ನಮೋ ನಮೋ, ಕನ್ನಡದ ತಿರುಳನ್ನು ಕಂಡು ಉಂಡು ಉಣಿಸಿದ ಪಂಡಿತರಲ 07:06 AM ಹಂಚಿ