#ಆಗಸ್ಟ್18, #ನನ್ನ ಚಿತ್ರಗಳು ಚುಕ್ಕಿ ಶಿವನ ಸಮುದ್ರದ ಗಗನಚುಕ್ಕಿ ಭರಚುಕ್ಕಿ ಜಲಪಾತಗಳು Gaganachukki and Bharachukki Falls at Shivana Samudra in Karnataka on 16.08.2013 09:04 AM ಹಂಚಿ
#ಆಗಸ್ಟ್18, #ನಿರ್ಮಲಾ ಸೀತಾರಾಮನ್ ನಿರ್ಮಲಾ ಸೀತಾರಾಮನ್ ನಿರ್ಮಲಾ ಸೀತಾರಾಮನ್ ನಿರ್ಮಲಾ ಸೀತಾರಾಮನ್ ಕೇಂದ್ರಮಂತ್ರಿಗಳಾಗಿ, ಅರ್ಥಶಾಸ್ತ್ರಜ್ಞೆಯಾಗಿ, ವಾಗ್ಮಿಯಾಗಿ, ಸಮಾಜ ಸೇವಕಿಯಾಗಿ ಹೆಸರಾಗಿದ್ದಾರೆ. ಪ್ರಸಕ್ತದಲ್ಲಿ ಕೇಂದ್ರ ಹಣಕಾಸು ಸಚಿವೆ 08:20 AM ಹಂಚಿ
#ಆಗಸ್ಟ್18, #ನನ್ನ ಚಿತ್ರಗಳು ನಿನ್ನ ನಿನ್ನ ನಗುವು ಹೂವಂತೆ ನಿನ್ನ ಉಲಿಯು ಹಾಡಂತೆ At Lalbagh Flower show on 8.8.2025 08:20 AM ಹಂಚಿ
#ಆಗಸ್ಟ್18, #ಆಗಸ್ಟ್21 ವಿ. ಡಿ. ಪಲುಸ್ಕರ್ ವಿಷ್ಣು ದಿಗಂಬರ ಪಲುಸ್ಕರ್ ವಿಷ್ಣು ದಿಗಂಬರ ಪಲುಸ್ಕರ್ ಕಲಾತಪಸ್ವಿ, ಗಾನಗಂಧರ್ವ, ಗಾಯನಾಚಾರ್ಯ ಎಂದು ವಿಖ್ಯಾತರಾದವರು. ಅವರು ತಮ್ಮ ಗಾಯನದ ಮೂಲಕ ಸ್ವಾತಂತ್ರ್ಯ ಚಳವಳಿಗೂ ತೇಜಸ್ಸನ್ನ 07:37 AM ಹಂಚಿ
#ಆಗಸ್ಟ್18, #ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟರು ಮುಂಡಾಜೆ ರಂಗನಾಥಭಟ್ಟರು ಕರ್ನಾಟಕ ರಂಗಭೂಮಿಯ ಭೀಷ್ಮರೆನಿಸಿದ್ದವರು. ರಂಗನಾಥಭಟ್ಟರು 1886ರ ಆಗಸ್ಟ್ 18ರಂದು ದಕ್ಷಿಣಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದಲ್ಲಿ ಜ 07:15 AM ಹಂಚಿ
#ಆಗಸ್ಟ್18, #ಏಣಗಿ ಬಾಳಪ್ಪ ಏಣಗಿ ಬಾಳಪ್ಪ ಏಣಗಿ ಬಾಳಪ್ಪ ಏಣಗಿ ಬಾಳಪ್ಪ ರಂಗಭೂಮಿಯಲ್ಲಿ ಮಹಾನ್ ಹೆಸರು. 'ರಂಗಭೂಮಿಯ ವಿಶ್ವಕೋಶ’ ಎಂದು ಹೆಸರಾಗಿದ್ದ ಏಣಗಿ ಬಾಳಪ್ಪ ನೂರಾರು ನಾಟಕಗಳಲ್ಲಿ ಮತ್ತು ಹತ್ತಾರು ಸಿನಿಮಾಗಳಲ್ಲಿ ನಟ 07:14 AM ಹಂಚಿ
#ಆಗಸ್ಟ್18, #ವಿಜಯಲಕ್ಷ್ಮಿ ಪಂಡಿತ್ ವಿಜಯಲಕ್ಷ್ಮಿ ಪಂಡಿತ್ ವಿಜಯಲಕ್ಷ್ಮಿ ಪಂಡಿತ್ ವಿಜಯಲಕ್ಷ್ಮಿ ಪಂಡಿತ್ ಸ್ವಾತಂತ್ರ್ಯ ಹೋರಾಟಗಾರ್ತಿ, ರಾಜಕಾರಣಿ, ಭಾರತದ ಪ್ರಥಮ ಮಹಿಳಾಮಂತ್ರಿ, ರಾಯಭಾರಕುಶಲೆ, ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಪ್ರಥಮ ಮಹಿಳ 07:13 AM ಹಂಚಿ
#ಆಗಸ್ಟ್18, #ಎಸ್. ಎಸ್. ಯದುರಾಜನ್ ಎಸ್.ಎಸ್.ಯದುರಾಜನ್ ಎಸ್. ಎಸ್. ಯದುರಾಜನ್ ಎಸ್. ಎಸ್. ಯದುರಾಜನ್ ನಮ್ಮ ನಡುವಿನ ಹಿರಿಯ ಭಾಷಾ ಶಾಸ್ತ್ರಜ್ಞರು. ಎಸ್. ಎಸ್. ಯದುರಾಜನ್ 1949ರ ಆಗಸ್ಟ್ 18ರಂದು ಜನಿಸಿದರು. ಅವರದು ಮಹಾನ್ ವಿದ್ವಾಂಸರ ಮನೆತ 07:11 AM 1 ಹಂಚಿ
#ಆಗಸ್ಟ್18, #ಗುಲ್ಜಾರ್ ಗುಲ್ಜಾರ್ ಗುಲ್ಜಾರ್ ಗುಲ್ಜಾರ್ ಮಹಾನ್ ಕವಿ, ಅಪ್ರತಿಮ ಚಿತ್ರಸಾಹಿತಿ, ಗೀತರಚನಕಾರ ಮತ್ತು ನಿರ್ದೇಶಕ. ಅವರ ಹೆಸರು ಸಂಪೂರ್ಣ ಸಿಂಗ್ ಕಲ್ರ. ಗುಲ್ಜಾರ್ ಎಂಬುದು ಕಾವ್ಯ ನಾಮ. ಹಿಂದೀ-ಉರ್ದು, ಪ 07:03 AM ಹಂಚಿ
#ಆಗಸ್ಟ್18, #ಬಿ. ಎ. ಸನದಿ ಬಿ. ಎ. ಸನದಿ ಬಿ. ಎ. ಸನದಿ ಬಾಬಾ ಸಾಹೇಬ ಅಹಮದ್ ಸನದಿ ಅವರು ಸಾಹಿತಿಗಳಾಗಿ ಮತ್ತು ಆದರ್ಶ ಶಿಕ್ಷಕರಾಗಿ ಹೆಸರಾದವರು. ಸನದಿ ಅವರು ಬೆಳಗಾವಿ ಜಿಲ್ಲೆಯ ಸಿಂಧೋಳಿ ಎಂಬ ಹಳ್ಳಿಯಲ್ಲಿ 1933ರ ಆಗಸ್ಟ್ 18 07:01 AM ಹಂಚಿ
#ಆಗಸ್ಟ್18, #ಡುಂಡಿರಾಜ್ ಡುಂಡಿರಾಜ್ ಡುಂಡಿರಾಜ್ ತಾವು ಹೇಳುವುದನ್ನೆಲ್ಲಾ ಯಾವುದೇ ಆರ್ಭಟ, ಸೋಗು ಇಲ್ಲದೆ, ಒಂದಷ್ಟು ಹಾಸ್ಯ, ಒಂದಷ್ಟು ಸಂಗೀತದ ಇಂಪು, ಒಂದಷ್ಟು ನವಿರಾದ ಕಾವ್ಯಭಾವಗಳಲ್ಲಿ ಎಂಥವನಿಗೂ ಸುಲಭವಾಗಿ ದಕ್ಕುವ ಹ 06:57 AM ಹಂಚಿ
#ಆಗಸ್ಟ್18, #ಬಿ.ಎಮ್. ಹೆಗ್ಡೆ ಬಿ. ಎಮ್. ಹೆಗ್ಡೆ ಬಿ. ಎಮ್. ಹೆಗ್ಡೆ ಪದ್ಮ ವಿಭೂಷಣ ಬೆಳ್ಳೆ ಮೋನಪ್ಪ ಹೆಗ್ಡೆ ಅವರು ಖ್ಯಾತ ಹೃದ್ರೋಗ ತಜ್ಞರಾಗಿ, ಬರಹಗಾರರಾಗಿ ಮತ್ತು ಜನಾನುರಾಗಿಗಳಾಗಿ ಪ್ರಸಿದ್ಧರಾಗಿದ್ದಾರೆ. ಬೆಳ್ಳೆ ಮೋನಪ್ಪ ಹೆಗ್ಡೆ 06:30 AM ಹಂಚಿ
#ಆಗಸ್ಟ್17, #ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಎಂ.ವಿ.ನಾಗರಾಜರಾವ್ ಹೆಸರಾಂತ ಕತೆಗಾರರು ಮತ್ತು ಅನುವಾದಕರು. ಬಹಳ ಕಾಲದಿಂದ ಅವರ ಕಥೆ, ಕಾದಂಬರಿಗಳನ್ನು ನಾವು ಸುಧಾ, ತರಂಗ, ಪ್ರಜಾಮತ, ಮಲ್ಲಿಗೆ ಮೊದಲಾದ ನಿ 08:18 PM ಹಂಚಿ
#ಅಕ್ಷತಾ ರಾಜ್ ಪೆರ್ಲ, #ಆಗಸ್ಟ್17 ಅಕ್ಷತಾ ರಾಜ್ ಪೆರ್ಲ ಅಕ್ಷತಾ ರಾಜ್ ಪೆರ್ಲ ಅಕ್ಷತಾ ರಾಜ್ ಪೆರ್ಲ ಅವರು ಕನ್ನಡ, ತುಳು, ಹವ್ಯಕ ಭಾಷೆಯ ಲೇಖಕಿಯಾಗಿ ಹೆಸರಾಗಿದ್ದಾರೆ. ಆಗಸ್ಟ್ 17 ಅಕ್ಷತಾ ಅವರ ಜನ್ಮದಿನ. ಮೂಡಬಿದ್ರಿಯ ಮೂಲದವರಾದ ಇವರು ಪ್ರಸ್ 07:55 AM ಹಂಚಿ
#ಆಗಸ್ಟ್17, #ಎಚ್. ಗಿರಿಜಮ್ಮ ಎಚ್. ಗಿರಿಜಮ್ಮ ಎಚ್. ಗಿರಿಜಮ್ಮ ಡಾ. ಎಚ್. ಗಿರಿಜಮ್ಮ ಖ್ಯಾತ ವೈದ್ಯರಾಗಿ ಮತ್ತು ಸಾಹಿತಿಗಳಾಗಿ ಹೆಸರಾಗಿದ್ದವರು. ಡಾ. ಎಚ್. ಗಿರಿಜಮ್ಮ ಅವರು ಹುಟ್ಟಿದ್ದು ಹರಿಹರದಲ್ಲಿ. ತಮ್ಮ ಮಗಳು ವೈದ್ಯಳಾಗಬೇಕು 06:08 AM 1 ಹಂಚಿ
#ಆಗಸ್ಟ್17, #ಭಕ್ತಿಗೀತೆ ಜೋ ಜೋ ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆ 06:08 AM ಹಂಚಿ
#ಆಗಸ್ಟ್17, #ಪತ್ರಿಕೋದ್ಯಮ ಸುರೇಂದ್ರ ದಾನಿ ಸುರೇಂದ್ರ ದಾನಿ ಸುರೇಂದ್ರ ದಾನಿ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರಾಗಿದ್ದವರು. ಇಂದಿನ ಕನ್ನಡ ಪತ್ರಿಕೋದ್ಯಮದ ಹಲವಾರು ಪತ್ರಿಕಾಸಂಪಾದಕರು ಮತ್ತು ಅಗ್ರ ಲೇಖಕರು ದಾನಿಯವರ ಶಿಷ್ಯತ್ವ 06:05 AM ಹಂಚಿ
#ಆಗಸ್ಟ್17, #ಆರ್. ಎನ್. ಜಯಗೋಪಾಲ್ ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂದೆ ಕನ್ನಡ ಚಿತ್ರರಂಗದ ಭೀಷ್ 06:00 AM ಹಂಚಿ
#ಆಗಸ್ಟ್17, #ಕ್ರೀಡೆ ಚೇತನ್ ಚೌಹಾನ್ ಚೇತನ್ ಚೌಹಾನ್ ಚೇತನ್ ಚೌಹಾನ್ ನಮ್ಮ ಕಾಲದ ಭಾರತೀಯ ಕ್ರಿಕೆಟ್ ಪಟು ಹಾಗೂ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದವರು. ಚೇತನ್ ಚೌಹಾನ್ 1947ರ ಜುಲೈ 21ರಂದು ಮೀರತ್ನಲ್ಲಿ ಜನಿ 06:00 AM ಹಂಚಿ