#ಕವಿತೆ, #ಮತ್ತೆ ಭೇಟಿಯಾಗ್ತೀನಿ ನಿನ್ನ ಮತ್ತೆ ಭೇಟಿಯಾಗ್ತೀನಿ ನಿನ್ನ ನಿನಗ ನಾ ತಿರುಗಿ ಭೇಟಿಯಾಗ್ತೇನಿ ಹೆಂಗ, ಎಲ್ಲಿ ಗೊತ್ತಿಲ್ಲ ಬಹುಶಃ ನಿನ್ನ ಕಲ್ಪನೆಯ ಒಂದು ಎಳೆಯಾಗಿ ನಿನ್ನ ಕ್ಯಾನ್ವಾಸಿನ ಮ್ಯಾಲಿಳಿತೀನಿ ಇಲ್ಲಾ... ಕ್ಯಾನ್ವಾಸಿನ ಮ್ಯಾಲಿನ ರಹಸ್ಯಮಯಿ 10:50 AM ಹಂಚಿ
#ಆಗಸ್ಟ್30, #ತುಳಸಿಜ್ಜಿ ತುಳಸಜ್ಜಿ ತುಳಸಜ್ಜಿ ಶ್ರೀಕೃಷ್ಣನಿಗೆ ಒಂದು ದಳ ತುಳಸಿ ಅರ್ಪಿತವಾದರೆ ಇಷ್ಟವಂತೆ. ಒಂದು ದಳ ಶ್ರೀತುಳಸಿ ಬಿಂದು ಗಂಗೋದಕ ಇಂದಿರಾ ರಮಣಗೆ ಅರ್ಪಿತ ಎನುತ ಒಂದೇ ಮನಸಿನಲಿ ಇಂದು ಶಯನನೆನೆ ಎಂದೆಂದೂ ವಾಸಿ 06:35 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಹಕ್ಕಿಗೆ ಜೊತೆಯಾಗಲು ಆಕಾಶದಿಂದ ಧರೆಗಿಳಿದ ಸುಂದರ Sun came down to play with this bird 06:32 AM ಹಂಚಿ
#ಆಗಸ್ಟ್30, #ಆತ್ಮೀಯ ಬಿ.ಎಸ್ .ಕೃಷ್ಣಮೂರ್ತಿ ಗಣಿತಮಿತ್ರ ಬಿ.ಎಸ್ .ಕೃಷ್ಣಮೂರ್ತಿ ಬಿ. ಎಸ್. ಕೃಷ್ಣಮೂರ್ತಿ ಅವರು ಗಣಿತಜ್ಞರಾಗಿ ವಿದ್ಯಾರ್ಥಿಗಳಲ್ಲಿ ಮತ್ತು ಜನ ಸಮುದಾಯದಲ್ಲಿ ಗಣಿತ ಪ್ರೀತಿ ಹುಟ್ಟಿಸಲು ಮಾಡುತ್ತಿರುವ ಕೆಲಸ ಅಗಣಿತ 06:23 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಆಕಾಶದಾಗೆ ಯಾವ ಮಾಯಾಗಾರನು ಹೀಗೆಲ್ಲ ಮಾಡಿ ಹೋಗೋನೇ From my windows at Jumeira Lake Towers, Dubai on 29.8.2023 06:20 PM ಹಂಚಿ
#ಆಗಸ್ಟ್29, #ಮೊರ ಮೊರ ಮುಂಚಿನ ದಿನಗಳಲ್ಲಿ ಮೊರ ಎಲ್ಲರ ಮನೆಯಲ್ಲೂ ದಿನನಿತ್ಯದ ಬಳಕೆಯಲ್ಲಿತ್ತು. ಈಗೀಗ ಗೌರಿ ಹಬ್ಬದ ಆಸುಪಾಸಲ್ಲಿ ಮಾತ್ರಾ ಮಾರುಕಟ್ಟೆಯಲ್ಲಿ ಇದರ ಮಿಂಚು In Kannada we call this ' 06:33 AM ಹಂಚಿ
#ಆಡುತ್ತಿದ್ದ ಕೃಷ್ಣ, #ಭಕ್ತಿಗೀತೆ ಆಡುತ್ತಿದ್ದ ಕೃಷ್ಣ ಆಡುತ್ತಿದ್ದ ಕೃಷ್ಣ ಮೂರುತಿಗೆ ಮೂರುತಿಗೆ ಪಾರ್ಥ ಸಾರಥಿಗೆ ಸುಶ್ರಾವ್ಯ ಗಾಯನ: ವಿದುಷಿ ಪದ್ಮಾ ಗುರುದತ್ತ Padma Gurudutt 🌷🙏🌷 11:21 PM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಗುಬ್ಬಚ್ಚಿಗಳು ಗುಬ್ಬಚ್ಚಿಗಳೆ, ನನ್ನಾಪ್ತ ಬಂಧುಗಳೆ ನನ್ನ ಬಾಲ್ಯದ ಸವಿ ಭಾವಗಳೆ, ಕಂಡಾಗಲೆಲ್ಲ ಬಾಲ್ಯ ತರುವ ಚೈತನ್ಯಗಳೆ At Jumeira Lake Towers Park, Dubai 07:17 AM ಹಂಚಿ
#ಕವಿತೆ ಬೆಣ್ಣೆಗಳ್ಳ ಕೃಷ್ಣ ಬೆಣ್ಣೆಗಳ್ಳ ಕೃಷ್ಣ ಬೆಣ್ಣೆ ಕದ್ದ ನಮ್ಮ ಕ್ರಷ್ಣ ಬೆಣ್ಣೆ ಕದ್ದನಮ್ಮ ಬೆಣ್ಣೆಯ ಕದ್ದು ಜಾರುತ ಬಿದ್ದು ಮೊಳಕಾಲೂದಿಸಿಕೊಂಡ ; ಬಿಂದಿಗೆ ಬಿದ್ದು ಸಿಡಿಯಲು ಸದ್ದು ಬೆಚ್ಚಿದ ರಾಧೆಯ ಗಂಡ. ಬೆಣ್ಣೆ ಕ 07:00 AM ಹಂಚಿ
#ಆಗಸ್ಡ್26, #ಗೋವಿನ ಕಥೆ ಗೋವಿನ ಕಥೆ ಗೋವಿನ ಕಥೆ ಆಧಾರ: ಡಿ. ಎಲ್. ನರಸಿಂಹಾಚಾರ್ ರವರು ಸಂಪಾದಿಸಿದ ಗೋವಿನ ಕಥೆಯ ಪದ್ಯಗಳು ಮತ್ತು ಪ್ರೊ. ಟಿ. ಕೇಶವಭಟ್ಟರು ಸಂಪಾದಿಸಿದ ಕೃತಿ ಕೃತಜ್ಞತೆಗಳು: Harishankar H S ನಿರೂಪಣೆ: 12:12 AM ಹಂಚಿ
#ಕೃಷ್ಣಾ ನೀ ಬೇಗನೆ ಬಾರೊ, #ಭಕ್ತಿಗೀತೆ ಬೇಗನೆ ಬಾರೋ ಕೃಷ್ಣಾ ನೀ ಬೇಗನೆ ಬಾರೋ ಬೇಗನೆ ಬಾರೋ ಮುಖವನ್ನೆ ತೋರೋ ಕಾಲಲಂದುಗೆ ಗೆಜ್ಜೆ ನೀಲದ ಬಾಪುರಿ ನೀಲವರ್ಣನೆ ನಾಟ್ಯವಾಡುತ ಬಾರೋ ಉಡಿಯಲ್ಲಿ ಕಿರುಗೆಜ್ಜೆ ಬೆರಳಲ್ಲಿ ಉಂಗುರ ಕೊರಳೊಳು ಧರಿಸಿದ ವೈಜ 08:15 AM ಹಂಚಿ
#ಕವಿತೆ, #ನಾಲ್ಕು ವರ್ಷದ ಕಾಲ ನಾಲ್ಕು ವರ್ಷದ ಕಾಲ ನಾಲ್ಕು ವರ್ಷದ ಕಾಲ ನಕ್ಕು ನಲಿದೆವು ನಾವು ಕೂಡಿ ಕಲಿತೆವು ಒಡನೆ ಕುಣಿದಾಡುತಾ ಕಂಡ ಕನಸುಗಳೆಷ್ಟೋ ಆಡಿದಾಟಗಳೆಷ್ಟೋ ಕೊನೆ ಉಂಟೆ ಮೊದಲುಂಟೆ ಕನಸೆ ಜೀವ ಉಗಿಯ ನಿಲ್ದಾಣದಲಿ ಜನಜಂಗುಳಿಯು ನೆರ 10:43 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ "ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ" (ಕಣವಿ ಅವರ ಕವಿತೆಯ ಗುನುಗು). Photo: At our Lalbagh, Bangalore on 25.8.2016 07:00 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಹನಿಮಳೆಯಲ್ಲಿ ಮಿಂದು ಪುಳಕಿಸಿದ ಇಳೆಗೆ, ಬಂದು ಸೇರಿತು ಮುಗಿಲ ಬೆಳಕ ರಾಶಿ. ಹಳತು ಕೊಳೆಗಳ ಮರೆತು ಎಚ್ಚೆತ್ತ ಜೀವಕ್ಕೆ, ಮುದದೆ ಹಾಡಿತು ಮನವು ಸುಪ್ರಭಾತ. Photo @ Kukkarahalli Lak 06:47 AM ಹಂಚಿ
#ಆತ್ಮೀಯ, #ಭಾರತಿ ಬೆಟ್ಟದಪುರ ಭಾರತಿ ಬೆಟ್ಟದಪುರ ಭಾರತಿ ಬೆಟ್ಟದಪುರ ಆತ್ಮೀಯರಾದ ಭಾರತಿ ಬೆಟ್ಟದಪುರ ಅವರು ಸಾಹಿತ್ಯ, ಸಂಗೀತ, ಪ್ರವಾಸ ಮುಂತಾದವುಗಳ ಕುರಿತು ಅಪರಿಮಿತ ಪ್ರೇಮ ಉಳ್ಳವರು. ಆಗಸ್ಟ್ 25 ಭಾರತಿ ಬೆಟ್ಟದಪುರ ಅವರ ಜನ್ಮದಿನ. 06:30 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಸ್ವಚ್ಛಂದವಾಗಿ ಹೀಗೆ ವಿಹರಿಸುವ ಹಾಗಿದ್ದರೆ!!! If we can live like this!!! At Kukkarahalli Lake, Mysore on 24.8.2012 08:00 AM ಹಂಚಿ
#ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಸುಂದರ ಸೂರ್ಯೋದಯವನ್ನು ನೋಡುವುದೇ ಬದುಕಿಗಿರುವ ಒಂದು ದೊಡ್ಡ ಸೌಭಾಗ್ಯ. Seeing the beautiful Sunrise itself is one of the greatest blessings in life. Photo @ Kuk 07:38 AM ಹಂಚಿ