#ಜೂನ್11, #ನನ್ಜ ಚಿತ್ರಗಳು ಸಂಜೆ ಲೀಲೆ ಸಂಜೆಯ ನೇಸರ ಬಣ್ಣದ ಲೀಲೆ At our Bengaluru apartments on 11.6.2016 08:26 PM ಹಂಚಿ
#ಜೂನ್11, #ನನ್ನ ಚಿತ್ರಗಳು ಕರ್ಮ ಮೇಘ ಕರಿಮೋಡ ಬಿಳಿಮೋಡ ಸರಪಣಿಯವೊಲು ಪರಿಯೆ | ನೆರಳೊಮ್ಮೆ ಬೆಳಕೊಮ್ಮೆ ಮುಸುಕುವುದು ಧರೆಯ || ಕರುಮಮೇಘದಿನಂತು ಮಬ್ಬೊಮ್ಮೆ ತೆರಪೊಮ್ಮೆ | ಬರುತಿಹುದು ಬಾಳಿನಲಿ - ಮರುಳ ಮುನಿಯ || (ಡಿ. ವಿ. ಜ 08:39 AM ಹಂಚಿ
#ಜೂನ್11, #ನನ್ನ ಚಿತ್ರಗಳು ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ, ಮರೆಯಾದಳು ನಿಷೆ (ಚಿ. ಉದಯಶಂಕರರ ಚಿತ್ರಗೀತ 07:43 AM ಹಂಚಿ
#ಜೂನ್11, #ನನ್ನ ಚಿತ್ರಗಳು ಆ ಮೊಗವು ಆ ಮೊಗವು ಎಂಥಾ ಸೊಬಗು At Sri Ramakrishna Ashrama, Bengaluru on 11.6.2016 07:29 AM ಹಂಚಿ
#ಜೂನ್11, #ರಾಮ್ ಪ್ರಸಾದ್ ಬಿಸ್ಮಿಲ್ ರಾಮ್ ಪ್ರಸದ್ ಬಿಸ್ಮಿಲ್ ರಾಮ್ ಪ್ರಸಾದ್ ಬಿಸ್ಮಿಲ್ "ಕ್ರಾಂತಿಯ ಆಸೆ ನಮ್ಮ ಹೃದಯಗಳಲ್ಲಿ ಮನೆಮಾಡಿದೆ.ಶತ್ರುವಿನ ಶತ್ರುವಿನ ತೋಳ್ಬಲ ಎಷ್ಟಿದೆ ಎಂದು ನೋಡಿಯೇ ಬಿಡೋಣ" ಹೀಗೆ ಹೇಳುವುದು ಅಳ್ಳೆದೆಯವರಿಗ 07:20 AM ಹಂಚಿ
#ಜೂನ್11, #ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಪೂರ್ಣಿಮಾ ಸುರೇಶ್ ಬಹುಮುಖಿ ಬರಹಗಾರ್ತಿ, ರಂಗ ಕಲಾವಿದೆ ಮತ್ತು ಸಾಂಸ್ಕೃತಿಕವಾಗಿ ಸಕ್ರಿಯರು. ಜೂನ್ 11, ಪೂರ್ಣಿಮಾ ಅವರ ಜನ್ಮದಿನ. ಅವರು ಮೂಲತಃ ಉಡುಪಿ ಜಿಲ್ಲೆಯ 07:12 AM ಹಂಚಿ
#ಜೂನ್11, #ನನ್ನ ಚಿತ್ರಗಳು ಧ್ಯಾನ ನಾ ನಿನ್ನ ಧ್ಯಾನದೊಳಿರಲು At Kukkarahalli Lake, Mysore on 11.6.2012 07:11 AM ಹಂಚಿ
#ಉದ್ಯಮ, #ಜಯಶ್ರೀ ರವಿಕುಮಾರ್ ಜಯಶ್ರೀ ರವಿಕುಮಾರ್ ಜಯಶ್ರೀ ರವಿಕುಮಾರ್ ಜಯಶ್ರೀ ಕರಕುಶಲ ಆಭರಣ ಕಲೆ, ರಂಗಾಭಿನಯಗಳಲ್ಲಿ ಬಲು ಚತುರೆಯಾಗಿ ಹೆಸರಾಗಿದ್ದಾರೆ. ಜಯಶ್ರೀ ಅವರು ಜನಿಸಿದ್ದು ಬೆಂಗಳೂರಿನಲ್ಲಿ. ತಂದೆ ಹುಚ್ಚೇಗೌಡರು. ತಾಯಿ ಗಾ 07:10 AM ಹಂಚಿ
#ಆತ್ಮೀಯ, #ಜೂನ್11 ವಾಣಿ ಟಿ.ಕೆ ವಾಣಿ ಟಿ. ಕೆ. Happy birthday Vani Tk Madam 🌷🙏🌷 ಹಿರಿಯರಾದ ಟಿ. ಕೆ. ವಾಣಿ ಅವರು ಕವಯತ್ರಿ ಮತ್ತು ಬಹುಮುಖಿ ಪ್ರಾಜ್ಞೆ. ಜೂನ್ 11 ವಾಣಿ ಅವರ ಜನ್ಮದಿನ. ವಾಣಿ ಅವರು ಸಾಹಿತ್ಯ 07:05 AM ಹಂಚಿ
#ಜೂನ್11, #ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಭಾರತಿ ಹೆಗಡೆ ಪತ್ರಕರ್ತೆಯಾಗಿ, ಬರಹಗಾರ್ತಿಯಾಗಿ, ವಾಗ್ಮಿಯಾಗಿ, ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ, ಮಣ್ಣಿನ ಗೆಳತಿಯಾಗಿ, ಜೊತೆಗೆ ನಮ್ಮೆಲ್ಲರನ್ನೂ ಅಕ್ಕರೆಯಿ 07:00 AM ಹಂಚಿ