#ಜೂನ್26, #ನನ್ನ ಚಿತ್ರಗಳು ನೀ ನಡೆಸು ಮುಂದೆ ನಿನ್ನ ಕರುಣೆಯು ಒಂದೇ ಸಾಕೆಮಗೆ ತಂದೆ ನಿನ್ನೊಲುಮೆ ನಮಗಿರಲಿ ತಂದೆ, ಕೈ ಹಿಡಿದು ನೀ ನಡೆಸು ಮುಂದೆ Photo @ Rameshwara Temple, Keladi, Near Sagar - August.2013 07:30 AM ಹಂಚಿ
#ಕಲೆ, #ಜೂನ್26 ವೀಣಾ ಭಟ್ ವೀಣಾ ಭಟ್ ವೀಣಾ ಭಟ್ ನಾ ಫೇಸ್ಬುಕ್ಕಿಗೆ ಬಂದ ದಿನಗಳಿದಲೂ ನನಗೆ ಅಪಾರ ಪ್ರೇರಣೆ. ವೀಣಾ ಭಟ್ ಅವರು ಮೊದಲು ನನ್ನ ಪ್ರೇರಿಸಿದ್ದು ಅವರ ಛಾಯಾಗ್ರಹಣದಿಂದ. ಅದರಲ್ಲೂ ಅವರ ಕ್ಯಾಮರಾ ಕಣ್ಣು 07:20 AM ಹಂಚಿ
ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ ನಕ್ಕು ನೀ ಸೆಳೆವಾಗ, ಸೋತೆ ನಾನಾಗ At Jumeira Lake Towers, Dubai on 25.6.2019 07:19 AM ಹಂಚಿ
#ಜೂನ್26, #ದಿಗ್ವಿಜಯ ಹೆಗ್ಗೋಡು ದಿಗ್ವಿಜಯ ಹೆಗ್ಗೋಡು ದಿಗ್ವಿಜಯ ಹೆಗ್ಗೋಡು Happy birthday to Great Theatre Artiste, Musician, Music Composer and Director and Guru Digvijaya Heggodu 🌷🌷🌷 ದಿಗ್ವಿಜಯ ಹೆಗ್ಗೋಡು ಅ 07:15 AM ಹಂಚಿ
#ಜೂನ್26, #ವೈಜನಾಥ ಬಿರಾದಾರ್ ವೈಜನಾಥ ಬಿರಾದಾರ್ ವೈಜನಾಥ ಬಿರಾದಾರ್ ವೈಜನಾಥ ಬಿರಾದಾರ್ ಚಲನಚಿತ್ರ ಮತ್ತು ರಂಗಭೂಮಿಯ ಪ್ರಸಿದ್ಧ ಕಲಾವಿದರು. ವೈಜನಾಥ ಬಿರಾದಾರ್ 1952ರ ಜೂನ್ 26ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ತೇಗಾಂಪುರದಲ್ 06:09 AM ಹಂಚಿ
#ಜೂನ್26, #ಬಾಲಗಂಧರ್ವ ಬಾಲಗಂಧರ್ವ ಬಾಲಗಂಧರ್ವ ಬಾಲಗಂಧರ್ವ ಭಾರತೀಯ ರಂಗಭೂಮಿಯಲ್ಲಿನ ಮಹಾನ್ ಹೆಸರು. ಇವರು ಮರಾಠೀ ರಂಗಭೂಮಿಯ ಶ್ರೇಷ್ಠ ನಟರು. ಗಾಯನ ಹಾಗೂ ಸ್ತ್ರೀಪಾತ್ರಧಾರಣೆ ಇವರ ವೈಶಿಷ್ಟ್ಯವಾಗಿತ್ತು. ಇವರ ಪೂರ್ಣ ಹೆ 05:57 AM ಹಂಚಿ
#ಗೌಹಾರ್ ಜಾನ್, #ಜೂನ್26 ಗೌಹಾರ್ ಜಾನ್ ಗೌಹಾರ್ ಜಾನ್ ಗೌಹಾರ್ ಜಾನ್ ಪ್ರಸಿದ್ಧ ಗಾಯನ ಮತ್ತು ನೃತ್ಯ ಕಲಾವಿದೆ. ಭಾರತದಲ್ಲಿ ಧ್ವನಿಮುದ್ರಣಗೊಂಡ ಮೊದಲ ಧ್ವನಿ ಇವರದು. ಇವರ ಮೊದಲ ಹೆಸರು ಏಂಜಲೀನಾ ಯೆವಾರ್ರ್ಡ್ ಎಂದಿತ್ತು. ಗೌ 05:46 AM ಹಂಚಿ
#ಜಯಶ್ರೀ ಗುತ್ತಲ, #ಜೂನ್26 ಜಯಶ್ರೀ ಗುತ್ತಲ ಜಯಶ್ರೀ ಗುತ್ತಲ ಜಯಶ್ರೀ ಗುತ್ತಲ ಅವರು ಜನಪದ ಕ್ಷೇತ್ರದ ಮಹತ್ವದ ಸಾಧಕಿ ಹಾಗೂ ಸುಗಮ ಸಂಗೀತ, ಜನಪದ ಗೀತೆಗಳ ವಿಶಿಷ್ಟ ಗಾಯಕಿಯಾಗಿದ್ದವರು. ಜಯಶ್ರೀ ಗುತ್ತಲ ಅವರು ವಿಜಾಪುರ ಜಿಲ್ಲೆಯ ಬಾ 05:30 AM ಹಂಚಿ
#ಅರುಣಾ ರಾಯ್, #ಜೂನ್26 ಅರುಣಾ ರಾಯ್ ಅರುಣಾ ರಾಯ್ ಅರುಣಾ ರಾಯ್ ಸಾಮಾಜಿಕ ಮತ್ತು ಮಾನವ ಹಕ್ಕುಗಳ ಹೋರಾಟ ಕಾರ್ಯಕರ್ತೆಯಾಗಿ ಹೆಸರಾಗಿದ್ದಾರೆ. ಅರುಣಾ ರಾಯ್ 1946ರ ಜೂನ್ 26ರಂದು ಚೆನ್ನೈನಲ್ಲಿ ಜನಿಸಿದರು. ಅವರು ಬೆಳೆದದ್ದು 05:26 AM ಹಂಚಿ
#ಜೂನ್26, #ವಿ. ಬಿ. ಮೊಳೆಯಾರ ವಿ. ಬಿ. ಮೊಳೆಯಾರ ವಿ.ಬಿ. ಮೊಳೆಯಾರ ಸಾಹಿತ್ಯ ಲೋಕದಲ್ಲಿ ಪ್ರೊ. ವಿ.ಬಿ. ಮೊಳೆಯಾರ ಎಂದೇ ಪ್ರಸಿದ್ಧಿ ಪಡೆದವರು ವೆಂಕಟರಮಣಭಟ್ಟರು. ವಿ.ಬಿ. ಮೊಳೆಯಾರ ಅವರು ಕಾಸರಗೋಡು ಜಿಲ್ಲೆಯ ನೀರ್ಚಾಲು ಸಮೀಪದ ಮೊಳೆಯಾರ 05:23 AM ಹಂಚಿ
#ಕೆ. ಎಸ್. ನಾಗರಾಜ್, #ಛಾಯಾಗ್ರಹಣ ಕೆ. ಎಸ್. ನಾಗರಾಜ್ ಕೆ. ಎಸ್. ನಾಗರಾಜ್ ಫಿಲಂ ಫೋಟೋಗ್ರಫಿ ಯುಗದಲ್ಲಿನ ಹವ್ಯಾಸಿ ಛಾಯಾಗ್ರಾಹಕರೂ, ನಮ್ಮೆಲ್ಲರ ಆತ್ಮೀಯ ಹಿರಿಯರೂ ಆದ ಕೆ. ಎಸ್. ನಾಗರಾಜ್ ಅವರ ಜನ್ಮದಿನವಿದು. ಕೋಲಾರದ ಚಿನ್ನದ ಗಣಿ ಪ್ರದ 05:15 AM ಹಂಚಿ
#ಅನಂತಕೃಷ್ಣ ದೇಶಪಾಂಡೆ, #ಜೂನ್26 ಅನಂತಕೃಷ್ಣ ಅನಂತಕೃಷ್ಣ ದೇಶಪಾಂಡೆ ವರಕವಿ ದರಾ ಬೇಂದ್ರೆಯವರ ನೆನಪನ್ನು ಮತ್ತು ಧಾರವಾಡದ ಸಾಧನಕೇರಿಯ ಬೇಂದ್ರೆ ಸಂಸ್ಕೃತಿಯನ್ನು ಎಲ್ಲರ ಮನೆ ಮನಗಳಲ್ಲಿ ನೆಲೆಸುವಂತೆ ಮಾಡುತ್ತಿರುವ ಮಹಾನ್ ಕಲಾವಿದ 05:02 AM ಹಂಚಿ