#ಜುಲೈ11, #ನನ್ನ ಚಿತ್ರಗಳು ಮಿಂದ ಭಾವ ಮಳೆಯಲಿ ಮಿಂದರಳಿದ ಕುಸುಮ ಸಂತಸ ನಗೆ ನಮ್ಮ ಬಾಳಲಿರಲಿ On beautiful rainy day morning at our Cubbon Park in 10.7.2016 08:30 PM ಹಂಚಿ
#ಅಧ್ಯಾತ್ಮ, #ಜುಲೈ10 ಗುರುಭಾವ ಗುರುಭಾವ ತಂದವರು ಗುರು ಎಂದರೆ ಪಾಠ ಮಾಡಿದವರು ಎಂಬುದಕ್ಕಿಂತ "ಹೀಗೆ ಬದುಕನ್ನು ಕಾಣುವ ಹಾಗಿರಬೇಕು" ಎಂಬ ಭಾವ ಮೂಡಿಸಿದವರು. ಆ ನಿಟ್ಟಿನಲ್ಲಿ ನನಗಿರುವ ಸೀಮಿತ ಪರಿಜ್ಞಾನ 01:43 PM ಹಂಚಿ
#ಗುರುಪೂರ್ಣಿಮೆ, #ಹಬ್ಬಗಳು ಗುರುಪೂರ್ಣಿಮೆ ಗುರುಪೂರ್ಣಿಮೆ ವಿಶ್ವದ ಶ್ರೇಷ್ಠ ಗುರುಪರಂಪರೆಗೆ ಗೌರವ ಸಲ್ಲಿಸುವ ಸುದಿನ ‘ಗುರುಪೂರ್ಣಿಮೆ’. ನಾವು ಈ ಗುರುಕುಲಕ್ಕೆ ನಮ್ರರಾಗಿದ್ದೇವೆ, ಚಿರಋಣಿಗಳಾಗಿದ್ದೇವೆ ಎಂದು ಗುರುಶ್ರೇಷ್ಠರನ್ನ 07:02 AM ಹಂಚಿ
#ಜುಲೈ10, #ವಿದ್ಯಾಭೂಷಣ ವಿದ್ಯಾಭೂಷಣ ವಿದ್ಯಾಭೂಷಣ ವಿದ್ಯಾಭೂಷಣರೆಂದರೆ ಒಂದು ಇಂಪಾದ ನಾದ. ಭಕ್ತಿ ಸಂಗೀತಕ್ಕೆ ಅವರು ನೀಡಿದ ವಿಸ್ತೃತವ್ಯಾಪ್ತಿ ಅಪಾರವಾದದ್ದು. ವಿದ್ಯಾಭೂಷಣರ ಗಾಯನ ಶಾಸ್ತ್ರೀಯ ಸಂಗೀತದ ನಾದವನ್ನು, ಧ್ವನಿ 04:30 AM 1 ಹಂಚಿ
#ಜುಲೈ10, #ನನ್ನ ಚಿತ್ರಗಳು ಹಸುರಸಿರಿ ಈ ಹಸುರ ಸಿರಿಯಲಿ ಜಗವು ನಲಿಯಲಿ... May the world rejoice in this greenery At our lovely Lalbagh, Bangalore on 09.07.2018 04:30 AM ಹಂಚಿ
#ಜುಲೈ10, #ನನ್ನ ಚಿತ್ರಗಳು ಕನ್ಜಂಬಾಡಿ ಕನ್ನಂಬಾಡಿ ಗ್ರಾಮದಲ್ಲಿ ಅತಿಯಾದ ಪೂಜೆಗಳ ಅಬ್ಬರವಿಲ್ಲದ ಕಾಣಿಕೆಗಳಪೇಕ್ಷಿಸದ ಪ್ರಕೃತಿ ಪ್ರೇಮಿ ಕಾವೇರಿತೀರ ವಿಹಾರಿ ವೇಣುಲೋಲ ಶ್ರೀ ವೇಣುಗೋಪಾಲಸ್ವಾಮಿಯ ದೇಗುಲ Sri Venugopalaswamy Te 04:26 AM ಹಂಚಿ
#ಆರ. ಎಸ್. ರಾಜಾರಾಂ, #ಜುಲೈ10 ಆರ್. ಎಸ್. ರಾಜಾರಾಂ ಆರ್. ಎಸ್. ರಾಜಾರಾಂ ಆರ್. ಎಸ್. ರಾಜಾರಾಂ ರಂಗಭೂಮಿಯ ಪ್ರಖ್ಯಾತ ಕಲಾವಿದರಾಗಿದ್ದವರು. ಆರ್. ಎಸ್. ರಾಜಾರಾಂ ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ 1938ರ ಜುಲೈ 10ರಂದು ಜನಿಸಿದರು. 04:24 AM ಹಂಚಿ
#ಕಡಿದಾಳ್ ಮಂಜಪ್ಪ, #ಜುಲೈ10 ಕಡಿದಾಳ್ ಮಂಜಪ್ಪ ಕಡಿದಾಳ್ ಮಂಜಪ್ಪ ಕಡಿದಾಳ್ ಮಂಜಪ್ಪ ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು, ಸ್ವಾತಂತ್ರ್ಯ ಹೊರಾಟಗಾರರು, ವಕೀಲರು, ರಾಜಕೀಯ ಧುರೀಣರು ಹಾಗೂ ಕಾದಂಬರಿಕಾರರು. ಕಡಿದಾಳ್ ಮಂಜಪ್ಪ ಶಿವಮೊಗ್ 04:07 AM ಹಂಚಿ
#ಜುಲೈ10, #ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ ನಾಗೇಂದ್ರ ಶಾಸ್ತ್ರಿ ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿ ಇಂದು ಸಂಗೀತ ವಿದ್ವಾಂಸರಾದ ಶ್ರೀಕಾಂತಮ್ ನಾಗೇಂದ್ರ ಶಾಸ್ತ್ರಿಗಳ ಜನ್ಮದಿನ. ಡಾ ಶ್ರಿಕಾಂತಮ್ ನಾಗೇಂದ್ರ ಶಾಸ್ತ್ರಿಗಳು 800 ವರ್ಷ ಅವಿಚ್ಛಿನ್ನವಾಗಿ ನ 04:05 AM ಹಂಚಿ
#ಕ್ರೀಡೆ, #ಜುಲೈ10 ಸುನೀಲ್ ಗವಾಸ್ಕರ್ ಸುನಿಲ್ ಗವಾಸ್ಕರ್ ಸುನಿಲ್ ಗವಾಸ್ಕರ್ ಒಬ್ಬ ಮಹಾನ್ ಆಟಗಾರ. ಗವಾಸ್ಕರ್ ಹುಟ್ಟಿದ್ದು 1949ರ ಜುಲೈ 10ರಂದು. ಕ್ರಿಕೆಟ್ ಕ್ರೀಡೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡು ಕ್ರಿಕೆಟ್ ಶ 04:00 AM ಹಂಚಿ
#ಜುಲೈ10, #ಜೂನ್26 ರಾಮ ರಾಘೋಭ ರಾಣೆ ರಾಮ ರಾಘೋಭ ರಾಣೆ ರಾಮ ರಾಘೋಬ ರಾಣೆ ಕರ್ನಾಟಕದ ಏಕೈಕ ಪರಮವೀರ ಚಕ್ರ ವಿಜೇತರು. ರಾಮ ರಾಘೋಬ ರಾಣೆ 1918ರ ಜೂನ್ 26ರಂದು ಕಾರವಾರ ಜಿಲ್ಲೆಯ ಚೆಂಡಿಯಾ ಎಂಬಲ್ಲಿ ಜನಿಸಿದರು. ಅವರು ಕೊಂಕಣ 04:00 AM ಹಂಚಿ
#ಕಲೆ, #ಜುಲೈ10 ರಶ್ಮಿ ಶ್ಯಾಂ ರಶ್ಮಿ ಶ್ಯಾಂ ರಶ್ಮಿ ಶ್ಯಾಂ ನಮ್ಮ ನಡುವಿನ ಮಹತ್ವದ ಕಲಾವಿದೆ. ರಶ್ಮಿ ಅವರ ತವರು ಮತ್ತು ಪತಿ ಶ್ಯಾಂಸುಂದರ್ ಅವರ ಮನೆತನಗಳೆರಡೂ ಕಲಾವಿದರ ಬೀಡು. ಇದೇ ಕಲಾವಂತಿಕೆ ರಶ್ಮಿ - ಶ್ಯಾಂಸುಂ 03:40 AM ಹಂಚಿ