#ಕೆ.ಬಿ ಗಣಪತಿ, #ಜುಲೈ13 ಕೆ.ಬಿ ಗಣಪತಿ ಕೆ.ಬಿ ಗಣಪತಿ ನಿಧನ ಮೈಸೂರಿನ ಪತ್ರಿಕಾಲೋಕದ ಪ್ರಸಿದ್ಧ ಹಿರಿಯರಾದ ಡಾ.ಕೆ.ಬಿ ಗಣಪತಿ ಅವರ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರ 07:24 PM 1 ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತದ ಸವಿ ಎಲ್ಲಿದೆ ನಂದನ ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ ಒಳಗಿನ ತಿಳಿಯನು ಕದಡದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ (ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯಿಂದ) Where is tha 02:37 PM ಹಂಚಿ
#ಜುಲೈ13, #ನನ್ನ ಚಿತ್ರಗಳು ಅಮೃತವಾಹಿನಿ ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ. ಗ್ರೀಷ್ಮಗಳು ನೂರಾರು ಉರಿಸಿದರು ಆರದಿದು ಸುತ್ತಮುತ್ತಲು ಮರಳು ಮೇಲೆ ಪಾಚಿ. ಮುತ್ತಿಕೊಂಡರು ಲುಪ್ತವಾಗದೀ ಅಮೃತ ಧುನಿ ಕಿರಿದಾಗ 12:06 PM ಹಂಚಿ
#ಜುಲೈ13, #ಭಕ್ತಿಗೀತೆ ಹರಿ ಕುಣಿದ ಹರಿ ಕುಣಿದ ನಮ್ಮ ಹರಿ ಕುಣಿದ || ಪ || ಅಕಳಂಕ ಚರಿತ ಮಕರ ಕುಂಡಲಧರ ಸಕಲ ಪಾಲಿಪ ನಮ್ಮ ಹರಿ ಕುಣಿದ || ೧ || ಅರಳೆಲೆ ಮಾಂಗಾಯಿ ಕೊರಳ ಮುತ್ತಿನ ಸರ ತರಳೆಯರೊಡಗೂಡಿ ಹರಿ ಕುಣಿದ || ೨ || ಅಂದು 07:08 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಯಾರೋ ಬಾಗಿಲಲಿ ನಿಂತವರು ಯಾರವರು ಯಾರೋ! ಒಳಗೆಲ್ಲ ಬೆಳಕನ್ನು ಚೆಲ್ಲಿದವರಾರೋ? ತುಂಬಿದ್ದ ಕತ್ತಲನು ಕಳೆದವರು ಯಾರೋ? (ಕವಿ ಜಿ. ಎಸ್. ಶಿವರುದ್ರಪ್ಪನವರ ಕವಿತೆಯ ನೆನಪು) Who the one who 06:25 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಹೃದಯಂಗಮ ಬಾನು, ಭುವಿ, ಭಾನು, ಹಕ್ಕಿ, ಎಲೆ, ಹೂವು, ಹೃದಯ ಎಲ್ಲ ಒಮ್ಮೆಲೆ ಹೃದಯಂಗಮ Everything one in heart called Morning at Jumeira Lake Towers, Dubai on 13.7.2020 06:09 AM ಹಂಚಿ
#ಜುಲೈ13, #ನನ್ನ ಚಿತ್ರಗಳು ಸುಖಿನೋ ಭವಂತು ಲೋಕಾ ಸಮಸ್ತಾಃ ಸುಖಿನೋ ಭವಂತು, ಸರ್ವಃ ಸರ್ವತ್ರ ನಂದತು May everyone in this world live in comfort May everyone everywhere live joyfully. Photo @ Kukkarahalli Lake 06:02 AM ಹಂಚಿ
#ಕಥೆ, #ನಚಿಕೇತ ನಚಿಕೇತ ನಚಿಕೇತ ಒಂದಾನೊಂದು ಕಾಲದಲ್ಲಿ ವಾಜಶ್ರವನೆಂಬ ಬ್ರಾಹ್ಮಣ ಇದ್ದ. ಅವನಿಗೆ ನಚಿಕೇತನೆಂಬ ಮಗನಿದ್ದ. ನಚಿಕೇತ ಬುದ್ಧಿವಂತ ಮತ್ತು ಧೈರ್ಯಶಾಲಿ. ಒಮ್ಮೆ ವಾಜಶ್ರವನು ಯಾಗವೊಂದನ್ನು ಮಾಡಿ ತನ್ನ 05:43 AM ಹಂಚಿ
#ಜುಲೈ13, #ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ವೀಣೆ ಸುಬ್ಬಣ್ಣ ಮೈಸೂರು ಸಂಸ್ಥಾನದ ಶ್ರೇಷ್ಟ ಸಂಗೀತ ಕಲಾವಿದರಾಗಿ, ವೈಣಿಕರಾಗಿ ಮತ್ತು ಕಲಾಪೋಷಕರಾಗಿ ಹೆಸರಾಗಿದ್ದರು. ಸುಬ್ಬಣ್ಣನವರು 1854ರಲ್ಲಿ ವೈಣಿಕರ ವಂಶದಲ್ಲಿ 05:31 AM ಹಂಚಿ
#ಎ. ಕೆ. ರಾಮಾನುಜನ್, #ಜುಲೈ13 ಎ. ಕೆ. ರಾಮಾನುಜನ್ ಎ.ಕೆ ರಾಮಾನುಜನ್ ವಿಶ್ವಮಾನ್ಯ ಕವಿ, ವಿದ್ವಾಂಸ, ಪ್ರಾಧ್ಯಾಪಕ, ಜನಪದ ತಜ್ಞ, ಶ್ರೇಷ್ಠ ಭಾಷಾ ತಜ್ಞ, ಭಾಷಾಂತರಕಾರ ಹೀಗೆ ವಿವಿಧ ಪ್ರತಿಭೆಗಳ ಮಹೋನ್ನತ ಸಂಗಮರಾದ ಅತ್ತಿಪೇಟೆ ಕೃಷ್ಣಸ್ವಾ 05:30 AM ಹಂಚಿ
#ಜುಲೈ13, #ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ ರಂ. ಶಾ. ಲೋಕಾಪುರ 'ತಾಯಿ ಸಾಹೇಬ', 'ಸಾವಿತ್ರಿ', 'ಜ್ಞಾನೇಶ್ವರಿ' ಮುಂತಾದ ಹಲವಾರು ಕೃತಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ‘ರಂ. ಶಾ’ ಎಂದೇ ಪ್ರಸಿದ್ಧರ 04:54 AM 1 ಹಂಚಿ