#ಅನುರಾಧಾ ಭಟ್, #ಜುಲೈ23 ಅನುರಾಧಾ ಭಟ್ ಅನುರಾಧಾ ಭಟ್ ಅನುರಾಧಾ ಭಟ್ ಪ್ರಖ್ಯಾತ ಹಿನ್ನೆಲೆ ಗಾಯಕಿ. ಪ್ರಧಾನವಾಗಿ ಕನ್ನಡದ ಸಿನಿಮಾ, ಸುಗಮ ಸಂಗೀತ, ಕಿರುತೆರೆಗಳ ಆವರಣದಲ್ಲಿ ಶೋಭಿಸುತ್ತಿರುವ ಅವರು ಒಟ್ಟು 16 ಭಾಷೆಗಳಲ್ಲಿ ತಮ 05:29 PM ಹಂಚಿ
#ಜುಲೈ23, #ನನ್ನ ಚಿತ್ರಗಳು ಮೌನ ಸಂಭಾಷಣೆ ಲಾಲ್ಬಾಗ್ ನನ್ನನೆಂದೂ ನಿರಾಶೆಗೊಳಿಸಿಲ್ಲ. ಕೆಲವು ತಿಂಗಳು ಕಳೆದು ಬಂದರೂ ಇಲ್ಲಿನ ಪ್ಟಕೃತಿ ನನ್ನೊಡನೆ ತನ್ನ ಆತ್ಮೀಯ ಮೌನ ಸಂಭಾಷಣೆ ನಡೆಸುತ್ತದೆ. Lalbagh never disappointed me. 10:42 AM ಹಂಚಿ
#ಜುಲೈ23, #ನನ್ನ ಚಿತ್ರಗಳು ನಿನ್ಜ ದನಿ ನಿನ್ನ ದನಿಯನು ಕೇಳಿ ಎಚ್ಚರಾಯಿತು ನನಗೆ, ಎಲ್ಲ ಕಿಟಕಿಗಳಿಂದ ಬಂತು ಬೆಳಕು; ನಿನ್ನದೋ ಕೋಗಿಲೆಯ ದನಿಗಿಂತ ಬಲು ಇಂಪು, ಬೆಚ್ಚಗಾಯಿತು ನನ್ನ ಜೀವದೊಳಗು. (ಕೆ. ಎಸ್. ನರಸಿಂಹಸ್ವಾಮಿ ಅವರ ಕವಿ 06:00 AM ಹಂಚಿ
#ಜುಲೈ23, #ನನ್ನ ಚಿತ್ರಗಳು ಸಂತಸ ನಮಸ್ಕಾರ. ಶುಭದಿನ. ಸಕಲರ ಜೀವನದಲ್ಲೂ ಸಂತಸ ಭೋರ್ಗರೆಯುತ್ತಿರಲಿ. Good Morning. Happy Day. May the happiness be flowing in each one's life. Photo: At Chunc 05:52 AM ಹಂಚಿ
#ಎಲ್. ಸುಬ್ರಮಣಿಯಂ, #ಜುಲೈ23 ಎಲ್. ಸುಬ್ರಮಣಿಯಂ ಎಲ್. ಸುಬ್ರಮಣಿಯಂ ಡಾ. ಎಲ್. ಸುಬ್ರಮಣಿಯಂ ವಿಶ್ವಪ್ರಸಿದ್ಧ ಸಂಗೀತಜ್ಞರು ಮತ್ತು ಪಿಟೀಲು ವಾದಕರು. ಸುಬ್ರಮಣಿಯಂ 1947ರ ಜುಲೈ 23ರಂದು ಜನಿಸಿದರು. ತಂದೆ ವಿ.ಲಕ್ಷ್ಮೀನಾರಾಯಣ ಅಯ್ಯರ್ 05:45 AM ಹಂಚಿ
#ಆಕಾಶವಾಣಿ, #ಜುಲೈ23 ಆಕಾಶವಾಣಿ ಆಕಾಶವಾಣಿ ಭಾರತದಲ್ಲಿ ಆಕಾಶವಾಣಿಗೆ 1927 ಜುಲೈ 23 ಪ್ರಮುಖ ದಿನ. ಅಂದು ಭಾರತದ ಪ್ರಮುಖ ಆಕಾಶವಾಣಿ ಮುಂಬಯಿ ಕೇಂದ್ರವನ್ನು ಅಂದಿನ ವೈಸರಾಯ್ ಲಾರ್ಡ್ ಇರ್ವಿನ್ ಉದ್ಘಾಟಿಸಿದರು. 1977 05:45 AM ಹಂಚಿ
#ಆತ್ಮೀಯ, #ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಎ. ಎಸ್. ಚಂದ್ರಮೌಳಿ ಅವರು ದೇಶ ವಿದೇಶಗಳಲ್ಲಿ ಉನ್ನತ ವ್ಯಾಸಂಗ ನಡೆಸಿ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದವರು. ಅವರು ಶಿಕ 05:36 AM ಹಂಚಿ
#ಜುಲೈ23, #ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಭಾಗೀರಥಿ ಹೆಗಡೆ ಕನ್ನಡ ಸಾಹಿತ್ಯಲೋಕದ ಹೆಸರಾಂತ ಬರಹಗಾರ್ತಿ. ಭಾಗೀರಥಿ ಹೆಗಡೆ ಅವರು 1948ರ ಜುಲೈ 23ರಂದು ಜನಿಸಿದರು. ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾ 05:35 AM ಹಂಚಿ
#ಜುಲೈ23, #ಸಿನಿಮಾ ಸಿಹಿ ಕಹಿ ಚಂದ್ರು ಸಿಹಿ ಕಹಿ ಚಂದ್ರು ಪ್ರಸಿದ್ಧ ನಟ, ನಿರ್ಮಾಪಕ, ನಿರ್ದೇಶಕ, ಭೋಜನ ಪ್ರಿಯ ಮತ್ತು ಭೋಜನ ಕಾರ್ಯಕ್ರಮಗಳ ಕರ್ತೃ, ಸದಾ ತಾವೂ ನಗುತ್ತ, ಎಲ್ಲರನ್ನೂ ನಗಿಸುತ್ತ, ಸಂತಸ ಭಾವವೇ ತಾವಾಗಿರುವ ಸಿ 05:34 AM ಹಂಚಿ
#ಚಂದ್ರಶೇಖರ ಆಜಾದ್, #ಜುಲೈ23 ಚಂದ್ರಶೇಖರ ಆಜಾದ್ ಚಂದ್ರಶೇಖರ ಆಜಾದ್ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ದೇಶಭಕ್ತಿ ಪ್ರಜ್ವಲಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಪ್ರಮುಖ ಹೆಸರು ಚಂದ್ರಶೇಖರ ಅಜಾದ್. ಬಾಬು ಕೃಷ್ಣಮೂರ್ತಿ 05:30 AM ಹಂಚಿ
#ಜುಲೈ23, #ಲೋಕಮಾನ್ಯ ಬಾಲಗಂಗಾಧರ ತಿಲಕ್ ಬಾಲಗಂಗಾಧರ ತಿಲಕ್ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ತಿಲಕ್ ಅವರು ಭಾರತೀಯ ಶ್ರೇಷ್ಠತೆಗೆ ಒಂದು ತಿಲಕವಿದ್ದಂತೆ. ತಿಲಕರದು ಗಾಂಧೀಜಿ ಅವರನ್ನೂ ಪ್ರಭಾವಿಸಿ ಬೆಳೆಸಿದ ವ್ಯಕ್ತಿತ್ವ. ತಮ್ಮ ಕಾರ್ಯ, ಬರವಣಿಗ 05:15 AM ಹಂಚಿ
#ಜುಲೈ23, #ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ಮುದ್ದಣ್ಣ ಶಿರಹಟ್ಟಿ ರಂಗವಿನ್ಯಾಸಕಾರರಾಗಿ, ಬೆಳಕು ಸಂಯೋಜನೆ ತಜ್ಞರಾಗಿ ಮತ್ತು ರಂಗಶಂಕರದ ತಾಂತ್ರಿಕ ಮುಖ್ಯಸ್ಥರಾಗಿ ರಂಗಭೂಮಿಯ ದೊಡ್ಡ ಹೆಸರು. ಮುದ್ದಣ ಶಿರಹಟ್ಟ 05:01 AM ಹಂಚಿ
#ಜುಲೈ23, #ಪಾರ್ವತಿ ಜಿ. ಐತಾಳ ಪಾರ್ವತಿ ಜಿ. ಐತಾಳ ಪಾರ್ವತಿ ಜಿ.ಐತಾಳ ಡಾ. ಪಾರ್ವತಿ ಐತಾಳ ಅವರು ಬರಹಗಾರರಾಗಿ, ಹಲವು ಭಾಷಾ ಪ್ರವೀಣರಾಗಿ ಮತ್ತು ಬೋಧಕರಾಗಿ ಸಾಧನೆ ಮಾಡಿರುವವರು. ಪಾರ್ವತಿ ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ 05:00 AM ಹಂಚಿ
#ಜುಲೈ23, #ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಲಕ್ಷ್ಮೀ ಸೆಹಗಲ್ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ಮಹಿಳೆ. 97 ವರ್ಷ ಬದುಕಿದ್ದು 2012ರ ಜುಲೈ 23ರಂದು ನಿ 05:00 AM ಹಂಚಿ
#ಕುಂಬಳೆ ಶ್ರೀಧರ್ ರಾವ್, #ಜುಲೈ23 ಕುಂಬಳೆ ಶ್ರೀಧರ್ ರಾವ್ ಕುಂಬಳೆ ಶ್ರೀಧರ್ ರಾವ್ ಕುಂಬಳೆ ಶ್ರೀಧರ್ ರಾವ್ ಮಹಾನ್ ಯಕ್ಷಗಾನ ಕಲಾವಿದರಾಗಿ ಹೆಸರಾಗಿದ್ದವರು. ಶ್ರೀಧರ ರಾಯರು 1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವ 03:45 AM ಹಂಚಿ