#ಆತ್ಮೀಯ, #ಜುಲೈ25 ನಚಿಕೇತ್ ಹೆಗಡೆ ನಚಿಕೇತ್ ಹೆಗಡೆ ನಚಿಕೇತ್ ಹೆಗಡೆ ವಿದ್ಯಾರ್ಥಿ ದೆಸೆಯಲ್ಲಿರುವ ಗಮನಾರ್ಹ ಸಂಸ್ಕೃತಿ ಬರಹಗಾರರಾಗಿ ಗಮನ ಸೆಳೆಯುತ್ತಾರೆ. ಸಾಂಸ್ಕೃತಿಕವಾಗಿ ಆಳ ಚಿಂತನೆಯುಳ್ಳವರಾಗಿ ಕಾಣುವ ಇವರಲ್ಲಿ ಕನ 03:25 PM ಹಂಚಿ
#ಜುಲೈ25, #ನನ್ನ ಚಿತ್ರಗಳು ಕಾಣುವಾಸೆ ಮೂಡಣದ ಅಂಚಿನಿಂದ ನಿನ್ನ ಪಯಣವೋ ಮುಂಜಾನೆ ಕಾಣೋ ಕೆಂಪು ಚಂದುಟಿಯ ಬಣ್ಣವೋ ಆಗಸದ ನೀಲಿಯೆಲ್ಲಾ ನೀ ನಡೆವ ಹಾದಿಯೋ ನಿನ್ನಂತೇ ಯಾರಿಲ್ಲ ನಿನ್ನಲ್ಲೇ ಮನಸೆಲ್ಲಾ... ಒಮ್ಮೆ ನಿನ್ನನ್ನು ಕಣ್ತುಂಬ 08:33 AM ಹಂಚಿ
#ಜುಲೈ25, #ನನ್ನ ಚಿತ್ರಗಳು ಮೌನ ನೀ ಮೌನದೊಳಗೊ ನಿನ್ನೊಳು ಮೌನವೊ Are you the silence or silence is in you Photo: At Kukkarahalli lake Mysore on 25.7.2012 08:15 AM 1 ಹಂಚಿ
#ಕವಿತೆ, #ಜುಲೈ25 ಶ್ರಾವಣ ಬಂತು ಶ್ರಾವಣ ಬಂತು ಕಾಡಿಗೆ | ಬಂತು ನಾಡಿಗೆ | ಬಂತು ಬೀಡಿಗೆ | ಶ್ರಾವಣ ಬಂತು || ಪಲ್ಲವಿ || ಕಡಲಿಗೆ ಬಂತು ಶ್ರಾವಣ | ಕುಣಿದ್ಹಾಂಗ ರಾವಣಾ ಕುಣಿದಾಗ ಗಾಳಿ | ಭೈರವನ ರೂಪತಾಳಿ || ಅನುಪಲ್ಲವಿ || ೧ ಶ್ರಾವಣ ಬಂತ 08:00 AM ಹಂಚಿ
#ಭಕ್ತಿಗೀತೆ ಪದುಮನಾಭನ ಹೃದಯ ವಿಹಾರಿಣಿ ಪದುಮನಾಭನ ಹೃದಯ ವಿಹಾರಿಣಿ ಮುದದ ಮಹಾಲಕ್ಷ್ಮಿ ನಿನಗಾರತಿ ತ್ರಿದಶಾಲಯದೊಳು ಹದುಳವ ನೆಲೆಗೊಳಿಸಿದ ಪುರುಷೋತ್ತಮ ನಿನಗಾರತಿ ಸೆರೆಮನೆಯೊಳೆ ಹುಟ್ಟಿ ಸೆರೆಗಳೆವ ಧೀರಗೆ ಅಳಲಿಗರಾಪ್ತಗೆ ಸೊಗದಾ 07:56 AM ಹಂಚಿ
#ಎಸ್. ವಿ. ಪ್ರಭಾವತಿ, #ಜುಲೈ25 ಎಸ್. ವಿ. ಪ್ರಭಾವತಿ ಎಸ್. ವಿ. ಪ್ರಭಾವತಿ ಡಾ. ಎಸ್. ವಿ. ಪ್ರಭಾವತಿ ಚಿಂತನಶೀಲ ಬರಹಗಾರ್ತಿಯಾಗಿ ಹೆಸರಾಗಿದ್ದಾರೆ. ಪ್ರಭಾವತಿಯವರು 1950ರ ಜುಲೈ 25ರಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊ 06:53 AM ಹಂಚಿ
#ಜುಲೈ25, #ವೀಣೆ ಶೇಷಣ್ಣ ವೀಣೆ ಶೇಷಣ್ಣ ವೀಣೆ ಶೇಷಣ್ಣ ‘ವೀಣೆ’, ಇದರ ಇನ್ನೊಂದು ಅನ್ವರ್ಥನಾಮವೇ ಶೇಷಣ್ಣನವರು. ಮೈಸೂರು ಬಾನಿಯ ಪ್ರಮುಖ ಪ್ರವರ್ತಕರಾದ ಶೇಷಣ್ಣನವರು ಆದಪ್ಪಯ್ಯನವರ ವಂಶದ ಇಪ್ಪತ್ತನಾಲ್ಕನೇ ತಲೆ. ಇವರ ತಂದೆ 06:40 AM ಹಂಚಿ
#ಎಚ್.ಎಲ್.ಎನ್. ಸಿಂಹ, #ಜುಲೈ25 ಎಚ್.ಎಲ್.ಎನ್. ಸಿಂಹ ಎಚ್. ಎಲ್. ಎನ್ ಸಿಂಹ ಎಚ್.ಎಲ್.ಎನ್. ಸಿಂಹ ಅವರು ಕನ್ನಡ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದವರು. ಕನ್ನಡದ ವರನಟ ರಾಜ್ ಕುಮಾರ್ ಅವರನ್ನೊಳಗೊಂಡಂತೆ ಕನ್ನಡಕ್ಕೆ ಅವರ 06:30 AM ಹಂಚಿ
#ಜುಲೈ25, #ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ಸೋಮನಾಥ್ ಚಟರ್ಜಿ ದೇಶ ಕಂಡ ಉತ್ತಮ ರಾಜಕಾರಣಿಗಳಲ್ಲೊಬ್ಬರು. ಲೋಕಸಭೆ ಸ್ಪೀಕರ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅವರು ಶ್ರೇಷ್ಠ ಸಂಸದೀಯ ಪಟು ಪ್ರಶಸ್ತಿಗೂ ಭಾಜ 06:22 AM ಹಂಚಿ