#ಆಗಸ್ಟ್21, #ಶಶಿಧರ ಕೋಟೆ ಶಶಿಧರ ಕೋಟೆ ಶಶಿಧರ ಕೋಟೆ ಶಶಿಧರ ಕೋಟೆ ಹೆಸರಾಂತ ಗಾಯಕರು ಮತ್ತು ಅಭಿನಯ ಕಲಾವಿದರು. ಶಶಿಧರ ಕೋಟೆ ಅವರು 1965 ರ ಆಗಸ್ಟ್ 21ರಂದು ಮಂಗಳೂರು ಬಳಿಯ ಕಾಳಂಜ ಎಂಬಲ್ಲಿ ಜನಿಸಿದರು. ತಂದೆ ಕೋಟೆ ವಸಂತ್ 04:13 PM ಹಂಚಿ
ಕಣ ಕಣದೆ ಶಾರದೆ ಕಣ ಕಣದೆ ಶಾರದೆ ಕುಳಿತಿಹಳು ಕಾಣದೆ.... Goddess is invisibly sitting in each and every element. Photo: ln the morning at our Lalbagh meeting on 24.8.2016ಕಣ 09:59 AM ಹಂಚಿ
#ಅಧ್ಯಾತ್ಮ, #ಆಗಸ್ಟ್24 ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮಿಗಳು ಲೇಖಕಿ: ಸೌಮ್ಯಾ ರಾಮಮೋಹನ್ ಶ್ರೀಮತೆ ರಾಮಾನುಜಾಯ ನಮಃ 🌷🙏🌷 ಪರಮಪೂಜ್ಯ ಶ್ರೀ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮ 08:22 AM ಹಂಚಿ
#ಆಗಸ್ಟ್24, #ನನ್ನ ಚಿತ್ರಗಳು ಸೂರ್ಯೋದಯ ಸುಂದರ ಸೂರ್ಯೋದಯವನ್ನು ನೋಡುವುದೇ ಬದುಕಿಗಿರುವ ಒಂದು ದೊಡ್ಡ ಸೌಭಾಗ್ಯ. Seeing the beautiful Sunrise itself is one of the greatest blessings in life. Photo @ Kuk 06:56 AM ಹಂಚಿ
#ಆಗಸ್ಟ್24, #ಜ್ಯೋತ್ಸ್ನಾ ಕಾಮತ್ ಜ್ಯೋತ್ಸ್ನಾ ಕಾಮತ್ ಜ್ಯೋತ್ಸ್ನಾ ಕಾಮತ್ ಜ್ಯೋತ್ಸ್ನಾ ಕಾಮತ್ ಅವರು ನಮ್ಮನ್ನಗಲಿ 3 ವರ್ಷವಾಗಿ ಹೋಯ್ತು. ಕಾಲ ಓಡಿ ಹೋಗುತ್ತದೆ! ಜ್ಯೋತ್ಸ್ನಾ ಕಾಮತ್ ಹೆಸರಾಂತ ಸಂಶೋಧಕಿ, ದಕ್ಷ ಆಡಳಿತಗಾರ್ತಿ ಮತ್ತು ಕನ್ನಡ 06:54 AM ಹಂಚಿ
#ಆಗಸ್ಟ್24, #ಕಲಾ ಭಾಗ್ವತ್ ಕಲಾ ಭಾಗ್ವತ್ ಕಲಾ ಭಾಗ್ವತ್ ಕಲಾ ಚಿದಾನಂದ ಭಾಗ್ವತ್ ಸಾಹಿತ್ಯ, ಸಂಸ್ಕೃತಿ, ಸಂಗೀತ ಮುಂತಾದ ಕ್ಷೇತ್ರಗಳ ಬಹುಮುಖಿ ಪ್ರತಿಭೆ. ಆಗಸ್ಟ್ 24, ಕಲಾ ಅವರ ಜನ್ಮದಿನ. ಇವರ ತವರು ಉತ್ತರಕನ್ನಡ ಜಿಲ್ಲೆಯ ಹೊನ 06:51 AM ಹಂಚಿ
#ಆಗಸ್ಟ್12, #ಆಗಸ್ಟ್24 ನಿಟ್ಟೂರು ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ನಿಟ್ಟೂರು ಶ್ರೀನಿವಾಸರಾಯರು ಸಾರ್ವಜನಿಕ ಬದುಕಿನಲ್ಲಿ ಶುದ್ಧತೆ, ಶ್ರೇಷ್ಠತೆ, ಸಂಯಮ, ಸದ್ಗುಣ ಮುಂತಾದವುಗಳಿಗೆ ಒಂದು ಶ್ರೇಷ್ಠ ಮಾನದಂಡದಂತ 06:50 AM ಹಂಚಿ
#ಆಗಸ್ಟ್24, #ಜುಲೈ21 ಬಸವರಾಜ ರಾಜಗುರು ಪಂಡಿತ್ ಬಸವರಾಜ ರಾಜಗುರು ಬಸವರಾಜ ಮಹಾಂತಸ್ವಾಮಿ ರಾಜಗುರು ಹಿಂದೂಸ್ಥಾನೀ ಸಂಗೀತದಲ್ಲಿ ‘ಸ್ವರ ಸಾಮ್ರಾಟ’ರೆಂದು ಖ್ಯಾತರಾದವರು. ಬಸವರಾಜ ರಾಜಗುರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲ 06:30 AM ಹಂಚಿ
#ಆಗಸ್ಟ್24, #ಉಪ್ಪಂಗಳ ರಾಮ ಭಟ್ಟ ರಾಮ ಭಟ್ಟ ಉಪ್ಪಂಗಳ ರಾಮ ಭಟ್ಟ ಡಾ.ಉಪ್ಪಂಗಳ ರಾಮ ಭಟ್ಟ ಅವರು ಸಾಹಿತಿಗಳಾಗಿ ಹಾಗೂ ಮಹಾನ್ ವಿದ್ವಾಂಸರಾಗಿ ಹೆಸರಾಗಿದ್ದವರು. ಎಂಜಿಎಂ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ.ಉಪ್ಪಂಗಳ 06:28 AM ಹಂಚಿ
#ಆಗಸ್ಟ್24, #ಶಿವರಾಮ ಹರಿ ರಾಜಗುರು ರಾಜಗುರು ಶಿವರಾಮ ಹರಿ ರಾಜಗುರು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಗತ್ ಸಿಂಗ್ ಅವರನ್ನು ನೆನೆಯುವಾಗಲೆಲ್ಲಾ ಅವರ ಜೊತೆ ಪ್ರಾಣಾರ್ಪಣೆ ಮಾಡಿದ ಸುಖದೇವ್ ಮತ್ತು ಶಿವರಾಮ ಹರಿ ರಾಜಗುರು ಅವರ ನೆ 06:20 AM ಹಂಚಿ
#ಆಗಸ್ಟ್24, #ಎಂ. ಆರ್. ದತ್ತಾತ್ರಿ ಎಂ. ಆರ್. ದತ್ತಾತ್ರಿ ಎಂ. ಆರ್. ದತ್ತಾತ್ರಿ ಎಂ. ಆರ್. ದತ್ತಾತ್ರಿ ಕನ್ನಡ ಬರಹಲೋಕದಲ್ಲಿ ಕಂಗೊಳಿಸುತ್ತಿರುವ ವಿಶಿಷ್ಟ ಪ್ರತಿಭೆ. ದತ್ತಾತ್ರಿ ಅವರ ಜನ್ಮದಿನ ಆಗಸ್ಟ್ 24. ಮೂಲತಃ ಚಿಕ್ಕಮಗಳೂರಿನವರಾದ ದತ್ತಾತ 06:15 AM ಹಂಚಿ
#ಆಗಸ್ಟ್24, #ಎನ್.ಎಸ್. ಶ್ರೀಧರಮೂರ್ತಿ ಶ್ರೀಧರಮೂರ್ತಿ ಎನ್.ಎಸ್. ಶ್ರೀಧರಮೂರ್ತಿ ಕನ್ನಡ ಬರಹ ಲೋಕದಲ್ಲಿ ಎನ್. ಎಸ್. ಶ್ರೀಧರಮೂರ್ತಿ ಪ್ರಖ್ಯಾತ ಹೆಸರು. ಪತ್ರಕರ್ತರಾಗಿ, ಅಂಕಣಕಾರರಾಗಿ, ಪುಸ್ತಕ ಬರಹಗಾರರಾಗಿ ಅವರು ಮೂಡಿಸುವ ಲೇಖನಗಳ ಹಿಂದ 06:00 AM ಹಂಚಿ
#ಅಜಿತ್ ಹರೀಶಿ, #ಆಗಸ್ಟ್24 ಅಜಿತ್ ಹರೀಶಿ ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾದ ಡಾ. ಅಜಿತ್ ಹರೀಶಿ ಪ್ರವೃತ್ತಿಯಿಂದ ಬಹುಮುಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಡಾ. ಅಜಿತ್ ಹರೀಶಿ ಅವರ ಜನ್ಮದಿನ ಆಗಸ್ಟ್ 24. ಇವರು ಶಿವಮೊಗ್ 06:00 AM ಹಂಚಿ
#ಆಗಸ್ಟ್24, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಜ್ಯೋತಿ ಬಣದಲಿ ಅವನೆ ದಿವ್ಯ ಪರಂಜ್ಯೋತಿ, ಅಡಗಿಹನು ಎಲ್ಲರೊಳಗಣ ಗುಡಿಯ ಗರ್ಭದಲ್ಲಿ. ಜ್ಞಾನವೇ ಅವನ ಪರಿ, ಜ್ಞಾನವೇ ಅವನ ಸಿರಿ, ದಾರಿ ಸೇರಲೂ ಅವನ ಜ್ಞಾನ ಒಂದೆ. ಸುಳಿವಿಲ್ಲ ಯಾವ ತಮ, ಬೇಕ 05:58 AM ಹಂಚಿ