#ಆಗಸ್ಟ್26, #ಕಟಗೇರಿ ದಾಸರು ಕಟಗೇರಿ ದಾಸರು ಕಟಗೇರಿ ದಾಸರು ನಮನ 🌷🙏🌷 Respects to departed soul Great musician Katageri Dasaru 🌷🙏🌷 ನಾಡಿನ ಗಮಕ ಮತ್ತು ಕೀರ್ತನಾ ಕ್ಷೇತ್ರ ಕಂಡ ಅಪರೂಪದ ವಿದ್ವನ್ಮಣಿ ಅನಂತಾಚಾರ್ 10:20 PM ಹಂಚಿ
#ಆಗಸ್ಟ್26, #ರವಿಶಂಕರ್ ರವಿಶಂಕರ್ ರವಿಶಂಕರ್ 'ಸಿಲ್ಲಿ ಲಲ್ಲಿ' ಧಾರಾವಾಹಿಯ ಡಾ. ವಿಠ್ಠಲ್ ರಾವ್ ಗೊತ್ತಿಲ್ಲದವರಿಲ್ಲ. ಆ ಪಾತ್ರವನ್ನು ಸಾವಿರದ ನೂರರಷ್ಟು ಸಂಚಿಕೆಗಳಲ್ಲಿ ಬೆಳಗಿದ್ದ ಮಂಡ್ಯದ ಮೂಲದ ರವಿಶಂಕರ್ 09:37 PM ಹಂಚಿ
#ಆಗಸ್ಟ್26, #ಛಾಯಾಗ್ರಹಣ ಟಿ.ಪಿ. ಅಶೋಕ ಟಿ.ಪಿ. ಅಶೋಕ ಟಿ.ಪಿ.ಅಶೋಕ ಸಾಹಿತ್ಯ ವಿಮರ್ಶಕರಾಗಿ ಪ್ರಸಿದ್ಧರು. ನನಗೆ ಅವರು ಅದಕ್ಕಿಂತ ಬಹುಮಿಗಿಲಾದವರು. ನಾನಂತೂ ಅವರಂತೆ ಸಾಹಿತ್ಯವನ್ನೇ ತಮ್ಮ ಬದುಕಾಗಿ ಬದುಕುತ್ತಿರುವವರನ್ನು 12:15 PM ಹಂಚಿ
#ಅಧ್ಯಾತ್ಮ, #ಆಗಸ್ಟ್26 ಗೌರಿ ಗೌರಿ ಗೌರಿ ಪಾರ್ವತಿಯ ರೂಪಾಂತರ. ಪೂಜಿಸುವುದರಿಂದ ಸಂತುಷ್ಟಳಾಗಿ ಸರ್ವಾಭೀಷ್ಟಗಳನ್ನು ಕೊಡುತ್ತಾಳೆಂದು ಪುರಾಣಗಳು ಹೇಳುತ್ತವೆ. ಚೈತ್ರ ಮೊದಲಾದ ಹನ್ನೆರಡು ಚಾಂದ್ರಮಾಸಗಳಲ್ಲೂ ಬರುವ ಶುಕ 07:20 AM ಹಂಚಿ
#ಆಗಸ್ಟ್26, #ತಾಯಿ ಗೌರಿ ನಮನ ತಾಯಿ ಗೌರಿ ನಮನ ॐ सर्व मंगल मांगल्ये शिवे सर्वार्थ साधिके । शरन्ये त्रयम्बिके गौरी नारायणी नमोस्तुते || ಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರಯಂಬಿಕೆ ಗೌರಿ 06:20 AM ಹಂಚಿ
#ಆಗಸ್ಟ್26, #ಎ. ಕೆ. ಹನಗಲ್ ಎ. ಕೆ. ಹನಗಲ್ ಎ. ಕೆ. ಹನಗಲ್ ಚಿತ್ರರಂಗದ ಪ್ರೀತಿಯ ತಾತ ಎಂದೇ ಪ್ರಸಿದ್ಧರಾದವರು ಎ. ಕೆ. ಹನಗಲ್. ‘ಶೌಕೀನ್’ ಚಿತ್ರದ ಇಂದ್ರ ಸೇನ್, ‘ಶೋಲೆ’ ಚಿತ್ರದ ರಹೀಂ ಚಾಚಾ, ‘ಆಯ್ನಾ’ ಚಿತ್ರದ ರಾಮ್ ಶಾಸ್ತ್ರ 06:06 AM ಹಂಚಿ
#ಆಗಸ್ಟ್26, #ರಹಮತ್ ತರೀಕೆರೆ ರಹಮತ್ ತರೀಕೆರೆ ರಹಮತ್ ತರೀಕೆರೆ ರಹಮತ್ ತರೀಕೆರೆ ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರು. ರಹಮತ್ ತರೀಕೆರೆ 1959ರ ಆಗಸ್ಟ್ 26ರಂದು ತರೀಕೆರೆ ತಾಲೂಕಿನ ಸಮತಳದಲ್ಲಿ ಜನಿಸಿದರು. ಹಳ್ 06:00 AM ಹಂಚಿ
#ಆಗಸ್ಟ್26, #ಮದರ್ ತೆರೇಸಾ ಮದರ್ ತೆರೇಸಾ ಮದರ್ ತೆರೇಸಾ ತಾಯಿ ತೆರೇಸಾ ಅವರ ಜನ್ಮದಿನ ಆಗಸ್ಟ್ 26. 1910ರಿಂದ 1997ರ ಅವಧಿಯಲ್ಲಿ ಜೀವಿಸಿದ್ದ ಈ ತಾಯಿ, ಪ್ರೀತಿಯ ಕೊರತೆಯಿದ್ದವರಿಗೆ ಹಂಚಿದ ಪ್ರೀತಿಯ ಸಿಂಚನ ಮತ್ತು ಆ ಸಿಂಚನಗ 06:00 AM ಹಂಚಿ
#ಆಗಸ್ಟ್26, #ನನ್ನ ಚಿತ್ರಗಳು ಹೊಂಬಿಸಲು ನಿನ್ನ ಕೊಳಲ ಗಾನದಂತಹ ಮೌನದಲಿ ಅದೆಂತದೊ ಇಂಪಿದೆ, ಚೆಲುವಿದೆ, ನಲಿವಿದೆ, ಪ್ರೇಮವಿದೆ, ಸೌಂದರ್ಯವಿದೆ, ಆನಂದವಿದೆ. ಇದೇ ನನಗೆ ನೀ ಕೃಪೆ ಮಾಡಿರುವ ಶ್ರೀಕೃಷ್ಣ ಪ್ರಜ್ಞೆ ಎಂಬ ಪ್ರೇಮ ಲಹ 05:50 AM ಹಂಚಿ
#ಆಗಸ್ಟ್26, #ಎಂ. ಆರ್. ಪಾವಂಜೆ ಎಂ. ಆರ್. ಪಾವಂಜೆ ಮಾಧವ ರಾವ್ ಪಾವಂಜೆ ಭಾರತೀಯ ಕಲಾಲೋಕದಲ್ಲಿ ಪಾವಂಜೆ ಕುಟುಂಬ ದೊಡ್ಡ ಹೆಸರು. ಹತ್ತೊಂಬತ್ತನೆಯ ಶತಮಾನದಲ್ಲಿ ಗೋಪಾಲಕೃಷ್ಣಯ್ಯ ಪಾವಂಜೆ ಅವರಿಂದ ಪ್ರಾರಂಭಗೊಂಡ ಕಲಾಸೇವೆ ಇಂದಿನ ಆ ಕುಟುಂಬ 05:49 AM ಹಂಚಿ
#ಆಗಸ್ಟ್26, #ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರಿ ವೆಂಕಟಾಚಲಶಾಸ್ತ್ರಿ ಪ್ರೊ. ಟಿ.ವಿ. ವೆಂಕಟಾಚಲಶಾಸ್ತ್ರಿ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ನಮ್ಮ ನಾಡು ನುಡಿಗಳ ಹಿರಿಮೆ ಗರಿಮೆಗಳ ಪ್ರವರ್ತಕರಾಗಿ ನಿರಂತರ ಕಂಗೊಳಿಸುತ್ತಾ ಬಂದವರು. ಛಂದಸ್ಸು, ವ್ಯ 05:45 AM ಹಂಚಿ
#ಆಗಸ್ಟ್26, #ಡಿ. ಬಾಲಕೃಷ್ಣ ಡಿ. ಬಾಲಕೃಷ್ಣ ವೀಣಾ ಡಿ. ಬಾಲಕೃಷ್ಣ ವೈಣಿಕ ವಿದ್ವಾಂಸರಾದ ಡಿ. ಬಾಲಕೃಷ್ಣ ಅವರು ಮೈಸೂರು ಶೈಲಿಯ ವೀಣಾವಾದನದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ನವುರಾದ ಮೀಟುವಿಕೆ, ಸಂಪ್ರದಾಯಬದ್ಧ ಸಂಗೀತ 05:42 AM ಹಂಚಿ
#ಆಗಸ್ಟ್26, #ಕಥೆ ರಾಣಿ ಪದ್ಮಿನಿ ರಾಣಿ ಪದ್ಮಿನಿ ಚಿತ್ತೂರಿನ ಪದ್ಮಿನಿ ಮೇವಾಡದ ರಾಣಾ ರತ್ನಸಿಂಹನ ರಾಣಿ. ಆಗ ಮೇವಾಡದ ರಾಜಧಾನಿಯಾಗಿದ್ದ ಚಿತ್ತೂರು ಅಭೇದ್ಯವಾದ ಕೋಟೆ ಕೊತ್ತಲುಗಳಿಂದ ಕೂಡಿ, ಅಪ್ರತಿಮ ವೀರರೆಂದು ಪ್ರಖ್ಯಾ 05:30 AM ಹಂಚಿ