#ಭಕ್ತಿಗೀತೆ, #ಸೆಪ್ಟೆಂಬರ್2 ರಾಮಾಭಿರಾಮ ರಾಮಾಭಿರಾಮ ರಮಣೀಯ ನಾಮ ಸಾಮಜ ರಿಪು ಭೀಮ ಸಾಕೇತ ಧಾಮ ವನಜಲೋಚನ ನೀ ವಲನಯಲಸಿತಿನಿ ಮನಸುನ ದಯಲೇದು ಅಲ್ಲಾಡಿ ಫಲಮೇಮಿ (ರಾ) ಮನಸು ಚೆಲಿ ನೀಕೇ ಮರುಲುಕೊನ್ನದಿ ಕಾನಿ ಚನುವುನ ಚೆಯಿ ಪಟ್ಟಿ ಮಮು 07:12 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್2 ಸಂಧ್ಯೆಯು ಬಂದಾಗ ಹೂವುಗಳೇ ಇಲ್ಲವೆಂದು ದುಃಖಗೊಂಡಿದ್ದ ಮರವನ್ನು ಹೂವುಗಳೋಪಾದಿಯಲ್ಲಿ ಸಿಂಗರಿಸಿರುವ ಪಕ್ಷಿಸಂಕುಲ Birds have filled this tree, as if to wipe her sorrow of having no flow 06:35 AM ಹಂಚಿ
#ಪರ್ವತವಾಣಿ, #ಸಾಹಿತ್ಯ ಪರ್ವತವಾಣಿ ಪರ್ವತವಾಣಿ ಪರ್ವತವಾಣಿ ಕನ್ನಡದ ಪ್ರಸಿದ್ಧ ನಾಟಕ ರಚನೆಕಾರ, ರಂಗಕರ್ಮಿ, ನಿರ್ದೇಶಕ ಮತ್ತು ನಟ. ಪರ್ವತವಾಣಿ 1911ರ ಸೆಪ್ಟಂಬರ್ 2ರಂದು ಜನಿಸಿದರು. ಇತ್ತೀಚಿನ ಪೀಳಿಗೆಯವರಿಗೆ ಅವರನ್ನ 06:15 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್2 ಹೊಸ ಬೆಳಕು ಹೊಸ ಬೆಳಕು ಮೂಡುತಿದೆ... An experience of new morning Place: Kukkanahalli Lake, Mysore on 2.9.2012 06:12 AM ಹಂಚಿ
#ಅಧ್ಯಾತ್ಮ, #ಬೃಹಸ್ಪತಿ ಬೃಹಸ್ಪತಿ ಬೃಹಸ್ಪತಿ ಇವತ್ತು ಬೃಹಸ್ಪತಿ ಪೂಜೆ ಅಂತ ಕ್ಯಾಲೆಂಡರಲ್ಲಿ ಇತ್ತು. ನಾನು ಸರಿಯಾಗಿ ಏನನ್ನೂ ಅರ್ಥ ಮಾಡ್ಕೋತಾ ಇರಲಿಲ್ಲ ಅಂತ ಅಂದಿನ ಉಪಾಧ್ಯಾಯರುಗಳು, "ಏನಯ್ಯಾ ಬೃಹಸ್ಪತಿ" 06:00 AM ಹಂಚಿ
#ಆಗಸ್ಟ್18, #ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟರು ಮುಂಡಾಜೆ ರಂಗನಾಥಭಟ್ಟರು ಕರ್ನಾಟಕ ರಂಗಭೂಮಿಯ ಭೀಷ್ಮರೆನಿಸಿದ್ದವರು. ರಂಗನಾಥಭಟ್ಟರು 1886ರ ಆಗಸ್ಟ್ 18ರಂದು ದಕ್ಷಿಣಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದಲ್ಲಿ ಜ 06:00 AM ಹಂಚಿ
#ಸಿನಿಮಾ, #ಸುದೀಪ್ ಸುದೀಪ್ ಸುದೀಪ್ ನಟ, ನಿರ್ದೇಶಕ, ನಿರ್ಮಾಪಕ, ಹಾಡುಗಾರ, ಆಟಗಾರ, ಬಿಗ್ ಬಾಸ್ ಅಂತಹ ಕಿರುತೆರೆಯ ಪ್ರದರ್ಶನಗಳ ನಿರ್ವಾಹಕ ಹೀಗೆ ವಿವಿಧ ಮುಖಗಳ ಕನ್ನಡ ನಾಡಿನ ವಿಶಿಷ್ಟ ಕಲಾವಿದರಾದ ಸುದೀಪ್ ಇ 05:59 AM ಹಂಚಿ
#ಕಥೆ, #ಗಿಳಿಯ ಕೃತಜ್ಞತೆ ಗಿಳಿಯ ಕೃತಜ್ಞತೆ ಗಿಳಿಯ ಕೃತಜ್ಞತೆ ಯಜಮಾನರ ಮನೆ ಇರುವುದೇ ತೋಟದಲ್ಲಿ. ಊರಿನ ಗದ್ದಲದಿಂದ ದೂರವಾದ ಈ ಸ್ಥಳ ಹಸಿರಿನ ಅರಮನೆ. ತೆಂಗು, ಅಡಿಕೆಮರಗಳ ದಟ್ಟ ಪದರುಗಳ ಹಿಂದೆ ಇದ್ದ ಈ ತೋಟದ ಮನೆ ಹೊರಗಿನಿಂದ ಕಾ 05:55 AM ಹಂಚಿ
#ಕರೀಮುದ್ದೀನ್, #ಸಾಹಿತ್ಯ ಕರೀಮುದ್ದೀನ್ ಕರೀಮುದ್ದೀನ್ ಶ್ರೀರಂಗಪಟ್ಟಣದ ಪ್ರೊ. ಕರೀಮುದ್ದೀನ್ ಅಪ್ಪಟ ಗಾಂಧಿವಾದಿಯಾಗಿ ಮತ್ತು ಬಹುಭಾಷಾ ವಿದ್ವಾಂಸರಾಗಿ ಹೆಸರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. ಮೂರೂವರೆ ಮೈಲಿ ಉದ್ದ ಎ 05:52 AM ಹಂಚಿ
#ಭಕ್ತಿಗೀತೆ, #ಸೆಪ್ಟೆಂಬರ್2 ರಾಮಾಭಿರಾಮ ರಾಮಾಭಿರಾಮ ರಮಣೀಯ ನಾಮ ಸಾಮಜ ರಿಪು ಭೀಮ ಸಾಕೇತ ಧಾಮ ವನಜಲೋಚನ ನೀ ವಲನಯಲಸಿತಿನಿ ಮನಸುನ ದಯಲೇದು ಅಲ್ಲಾಡಿ ಫಲಮೇಮಿ (ರಾ) ಮನಸು ಚೆಲಿ ನೀಕೇ ಮರುಲುಕೊನ್ನದಿ ಕಾನಿ ಚನುವುನ ಚೆಯಿ ಪಟ್ಟಿ ಮಮು 05:40 AM ಹಂಚಿ
#ಆಗಸ್ಟ್25, #ಮೈಕೇಲ್ ಫ್ಯಾರಡೆ ಮೈಕೇಲ್ ಫ್ಯಾರಡೆ ಮೈಕೇಲ್ ಫ್ಯಾರಡೆ ಮೈಕೇಲ್ ಫ್ಯಾರಡೆ ವಿಜ್ಞಾನಲೋಕದ ಒಂದು ವಿಸ್ಮಯ. ಅತ್ಯಲ್ಪ ವಿದ್ಯಾಭ್ಯಾಸ ಗಳಿಸಿದ ಈತ ಮಹಾನ್ ವಿಜ್ಞಾನಿಯಾಗಿ ಬೆಳೆದ. ಈತ ರಸಾಯನ ಶಾಸ್ತ್ರಜ್ಞ ಮತ್ತು ಭೌತವಿಜ್ಞಾನ 05:30 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್2 ಸಂಧ್ಯೆಯು ಬಂದಾಗ ಬರುವಾಗಲೂ ಚೆನ್ನ ಮರೆಯಾಗುವುದೂ ಚೆನ್ನ ಇವನ ಕಾಯಕವಂತೂ ಇನ್ನೂ ಚೆನ್ನ At Jaisalmer in the year 2012 05:30 AM ಹಂಚಿ