#ನನ್ನ ಚಿತ್ರಗಳು, #ಸೆಪ್ಟೆಂಬರ್7 ಚಿಲಿಪಿಲಿ ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು At Lalbagh, Bengaluru on 30.08.2025 05:19 AM ಹಂಚಿ
#ಬಿ. ವೆಂಕಟಾಚಾರ್ಯ, #ಸಾಹಿತ್ಯ ಬಿ. ವೆಂಕಟಾಚಾರ್ಯ ಬಿ. ವೆಂಕಟಾಚಾರ್ಯ ಬಿ. ವೆಂಕಟಾಚಾರ್ಯರು ಕನ್ನಡ ಕಾದಂಬರಿಗಳ ಪಿತಾಮಹರು. ಈಗ ಕನ್ನಡದಲ್ಲಿ ಸೊಗಸಾದ ಕಥೆಗಳ ಪುಸ್ತಕಗಳಿವೆ, ಕಾದಂಬರಿಗಳಿವೆ. ಓದಿ ಸಂತೋಷ ಪಡುತ್ತೇವೆ. ಆದರೆ ಒಂದು ಕಾಲ 05:16 AM ಹಂಚಿ
#ವಿಜಯಭಾಸ್ಕರ್, #ಸಂಗೀತ ನಿರ್ದೇಶಕರು ವಿಜಯಭಾಸ್ಕರ್ ವಿಜಯಭಾಸ್ಕರ್ ವಿಜಯಭಾಸ್ಕರ್ ಕನ್ನಡ ಸಿನಿಮಾ ಲೋಕದ ಮಹಾನ್ ಸಂಗೀತ ನಿರ್ದೇಶಕರು. ವಿಜಯಭಾಸ್ಕರ್ 1931ರ ಸೆಪ್ಟೆಂಬರ್ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಹಿಂದೂಸ್ಥಾನಿ ಸಂಗಿತಗಾರರಾದ 05:15 AM ಹಂಚಿ
#ನೀರಜಾ ಭಾನೋಟ್, #ಸೆಪ್ಟೆಂಬರ್5 ನೀರಜಾ ಭಾನೋಟ್ ನೀರಜಾ ಭಾನೋಟ್ ಈ ಬರಹ ಓದಿದಾಗ ಕಣ್ತುಂಬಿ ಬರುತ್ತೆ. ಬಹಳ ಹಿಂದೆ ನಡೆದದ್ದು. ಸಿನಿಮಾ ಕೂಡ ಬಂದಿತ್ತು ಅನಿಸುತ್ತೆ. ಇರಲಿ. ಕೆಲವರು ತಮ್ನ ಧೈರ್ಯವನ್ನು ಅದೆಷ್ಟು ಸ್ವಾರ್ಥರಹಿತವಾಗಿ 05:10 AM 1 ಹಂಚಿ
#ಮಮ್ಮೂಟ್ಟಿ, #ಸಿನಿಮಾ ಮಮ್ಮೂಟ್ಟಿ ಮಮ್ಮೂಟ್ಟಿ ಮಮ್ಮೂಟ್ಟಿ ಚಲನಚಿತ್ರರಂಗದ ಪ್ರತಿಭಾನ್ವಿತ ಕಲಾವಿದರಲ್ಲೊಬ್ಬರು. ಇಂಗ್ಲಿಷಿನಲ್ಲಿ Mammootty ಎಂದಿರುವುದರಿಂದ ಮಮ್ಮೂಟ್ಟಿ ಎನ್ನುತ್ತಿದ್ದೇನೆ. ಮಮುಟ್ಟಿ ಎಂದು ಕೂಡಾ ಬಹು 05:00 AM ಹಂಚಿ
#ವಂದೇ ಮಾತರಂ, #ಸೆಪ್ಟೆಂಬರ್7 ವಂದೇ ಮಾತರಂ ವಂದೇ ಮಾತರಂ ದಿನಾಚರಣೆ ಸೆಪ್ಟೆಂಬರ್ 7 ಭಾರತ ಮಾತೆಯ ಮಹಾನ್ ಪುತ್ರರಾದ ಬಂಕಿಮ ಚಂದ್ರರು 'ವಂದೇ ಮಾತರಂ' ಗೀತೆಯನ್ನು ಸೃಜಿಸಿದ ದಿನ. ಬಂಕಿಮ ಚಂದ್ರ ಚಟರ್ಜಿಯವರು ಒಮ್ಮೆ ರೈಲಿನ 04:45 AM ಹಂಚಿ
#ಆತ್ಮೀಯ, #ಎನ್. ಪಾರ್ವತಿ ಎನ್. ಪಾರ್ವತಿ ಎನ್. ಪಾರ್ವತಿ ಪಾರ್ವತಿ ನಂಜುಂಡಸ್ವಾಮಿ ಬಹುಮುಖಿ ಪ್ರತಿಭಾವಂತರು. ಸೆಪ್ಟೆಂಬರ್ 7 ಪಾರ್ವತಿ ಅವರ ಹುಟ್ಟುಹಬ್ಬ. ಬರವಣಿಗೆ ಅವರಿಗೆ ಖುಷಿಯಿಂದ ಒಲಿದ ಹವ್ಯಾಸ. ಫೇಸ್ಬುಕ್ ಎಂಬ ಜಾತ್ರೆಯ 04:38 AM ಹಂಚಿ
#ಎನ್.ಎಸ್. ಸೀತಾರಾಮ ರಾವ್, #ವಿಜ್ಞಾನ ಸೀತಾರಾಮರಾವ್ ಎನ್.ಎಸ್.ಸೀತಾರಾಮ ರಾವ್ ಎನ್.ಎಸ್. ಸೀತಾರಾಮ ರಾವ್ ವಿಜ್ಞಾನ, ಗಣಿತ ಮತ್ತು ಸಂಗೀತ ಲೋಕಗಳ ಅಪೂರ್ವ ಸಾಧಕರು. ಸೀತಾರಾಮ ರಾವ್ 1941ರ ಜನವರಿ 21ರಂದು, ಅಂದಿನ ಶಿವಮೊಗ್ಗ ಜಿಲ್ಲೆಯ ಚನ್ನ 04:21 AM ಹಂಚಿ
#ಆತ್ಮೀಯ, #ಎಸ್. ಕೃಷ್ಣಮೂರ್ತಿ ಎಸ್. ಕೃಷ್ಣಮೂರ್ತಿ ಎಸ್. ಕೃಷ್ಣಮೂರ್ತಿ ಎಸ್. ಕೃಷ್ಣಮೂರ್ತಿ ಸಿವಿಲ್ ಎಂಜಿನಿಯರಿಂಗ್, ಸಾಫ್ಟ್ವೇರ್ ಎಂಜಿನಿಯರಿಂಗ್, ಸಾಹಿತ್ಯ, ಜ್ಯೋತಿಷ್ಯ, ಛಾಯಾಗ್ರಹಣ ಹಾಗೂ ವಿಶ್ವಪರ್ಯಟನ ಹೀಗೆ ಬಹುಮುಖಿ ಆಸಕ್ತರಾ 03:53 AM ಹಂಚಿ