#ಸೆಪ್ಟೆಂಬರ್11, #ಸ್ಮರಣೀಯರು ಸ್ವಾಮಿ ವಿವೇಕಾನಂದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸ 1893ರ ಸೆಪ್ಟೆಂಬರ್ 11, ಸ್ವಾಮಿ ವಿವೇಕಾನಂದರು ಭಾರತದ ಜ್ಯೋತಿಯನ್ನು ಇಡೀ ವಿಶ್ವಕ್ಕೆ ಪಸರಿಸಿದ ಮಹತ್ವದ ದಿನ. 06:33 AM 1 ಹಂಚಿ
#ಅಧ್ಯಾತ್ಮ, #ನೀಮ್ ಕರೋಲಿ ಬಾಬಾ ನೀಮ್ ಕರೋಲಿ ಬಾಬಾ ನೀಮ್ ಕರೋಲಿ ಬಾಬಾ ನೀಮ್ ಕರೋಲಿ ಬಾಬಾ ಕಳೆದ ಶತಮಾನ ಕಂಡ ಸಿದ್ಧಯೋಗಿಗಳಾಗಿ ಪ್ರಸಿದ್ಧಿರಾಗಿದ್ದಾರೆ. ಅಪಲ್ ತಂತ್ರಜ್ಞಾನದ ಪ್ರಸಿದ್ಧ ಸ್ಟೀವ್ ಜಾಬ್ಸ್ ಸಹಾ ಆಧ್ಯಾತ್ಮಿ ಆಗಬಯಸಿ ಇವರನ್ 06:32 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್11 ಸಂಧ್ಯೆಯು ಬಂದಾಗ ಕಂಡು ಧನ್ಯನಾದೆನಾ ಲೋಕವೆಲ್ಲವ ಸಲಹುವವನ 🌷🙏🌷 At Kukkarahalli Lake, Mysore on 11.09.2012 06:32 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್11 ಸಂಧ್ಯೆಯು ಬಂದಾಗ ಹೂ ಅರಳುವ ಹೊತ್ತು At Kukkarahalli Lake, Mysore on 11.9.2013 06:29 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್11 ಸಂಧ್ಯೆಯು ಬಂದಾಗ ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲ ತೊಯ್ದ, ದೇವನು ಜಗವೆಲ್ಲ ತೊಯ್ದ. At Kukkarahalli Lake, Mysore on 11.09.2013. 06:12 AM ಹಂಚಿ
#ಅಧ್ಯಾತ್ಮ, #ರಾಧೆ ರಾಧೆ ರಾಧೆ ರಾಧೆ ಕೃಷ್ಣನ ಪ್ರಿಯ ಸಖಿ. ಈಕೆಯ ತಂದೆ ವೃಷಭಾನು, ತಾಯಿ ಕಳಾವತಿ. ಕೃಷ್ಣನನ್ನು ಭಕ್ತಿಯಿಂದ ಒಲಿಸಿಕೊಂಡ ಇವಳ ಹುಟ್ಟಿನ ಬಗ್ಗೆ ಹಲವು ಕಥೆಗಳಿವೆ. ಕೃಷ್ಣನ ಮತ್ತು ಈಕೆಯ ಸಂಬಂಧವನ್ 05:49 AM ಹಂಚಿ
#ಆಗಸ್ಟ್5, #ಕ್ರೀಡೆ ಲಾಲಾ ಅಮರನಾಥ್ ಲಾಲಾ ಅಮರನಾಥ್ ಲಾಲಾ ಅಮರನಾಥ್ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಪ್ರಥಮ ಭಾರತೀಯ ಆಟಗಾರರು. ಸ್ವತಂತ್ರ ಭಾರತದ ಕ್ರಿಕೆಟ್ ತಂಡದ ಪ್ರಥಮ ನಾಯಕರಾದ ಅವರು 1952 ವರ್ಷದಲ್ಲಿ ಪಾಕಿಸ್ 05:25 AM ಹಂಚಿ