#ನನ್ನ ಚಿತ್ರಗಳು, #ಸೆಪ್ಟೆಂಬರ್16 ಸಂಧ್ಯೆಯು ಬಂದಾಗ ನಾಳೆ ಬೇಗ ಬಂದ್ಬಿಡು ಕಾಯ್ತಾ ಇರ್ತೀನಿ 😊 Today evening at JLT, Dubai 08:19 PM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್16 ಸಂಧ್ಯೆಯು ಬಂದಾಗ ಈ ಬಾಳು ಸುಂದರ ನಗರಿ Pleasant evening at Pavillon, Jumeira Islands on 16.9.2020 08:05 PM ಹಂಚಿ
#ಕವಿತೆ, #ಬಾಗಿಲೊಳು ಕೈಮುಗಿದು ಬಾಗಿಲೊಳು ಕೈಮುಗಿದು ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ 07:14 PM ಹಂಚಿ
#ಅಧ್ಯಾತ್ಮ, #ಆಗಸ್ಟ್27 ಒಪ್ಪಿಡಿ ಅವಲಕ್ಕಿಯ ಒಪ್ಪಿಡಿ ಅವಲಕ್ಕಿಯ.... A morsel of poha ಕೃಷ್ಣ ಜನ್ಮಾಷ್ಟಮಿ ಮತ್ತು ಕೃಷ್ಣ ಜಯಂತಿಯ ಸಂದರ್ಭವಿದು. ನಾವು ಚಿಕ್ಕಂದಿನಲ್ಲಿ ಕೇಳುತ್ತಿದ್ದ ಇಮಾಮರಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ ಎ 06:07 PM ಹಂಚಿ
#ಸಂಯುಕ್ತಾ ಪುಲಿಗಲ್, #ಸಾಹಿತ್ಯ ಸಂಯುಕ್ತಾ ಪುಲಿಗಲ್ ಸಂಯುಕ್ತಾ ಪುಲಿಗಲ್ ಸಂಯುಕ್ತಾ ಪುಲಿಗಲ್ ಅನುಪಮ ಬರಹಗಾರ್ತಿ, ವಿಶಿಷ್ಟ ಚಿಂತಕಿ ಮತ್ತು ನಿರಂತರ ಉತ್ಸಾಹಿ. ಬೆಂಗಳೂರಿನವರಾದ ಸಂಯುಕ್ತಾ ಪುಲಿಗಲ್ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯ 08:30 AM 1 ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್15 ಸಂಧ್ಯೆಯು ಬಂದಾಗ ಮುಂಜಾವಿನ ಮಂಜಿನೊಂದಿಗೆ With lovely morning fog at Dubai Jumeira Lake Towers on 15.9.2019 08:24 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್15 ಸಂಧ್ಯೆಯು ಬಂದಾಗ ಅರಳಿ ನಿಂತ ಹೂಬನ ನೀ ನಗಲು ಈ ಮನ At Lalbagh, Bengaluru on 15.9.2014 08:12 AM ಹಂಚಿ
#ನಮ್ಮ ಕೆಲವು ಅಮೂಲ್ಯ ಇಂಜಿನಿಯರುಗಳು, #ಸೆಪ್ಟೆಂಬರ್15 ನಮ್ಮ ಇಂಜಿನಿಯರುಗಳು ನಮ್ಮ ಕೆಲವು ಅಮೂಲ್ಯ ಇಂಜಿನಿಯರುಗಳು Few of our great engineers to be remembered in this Engineers Day ಇಂಜಿನಿಯರುಗಳ ದಿನದಂದು ನಮ್ಮ ಭಾರತೀಯ ಬದುಕಿನಲ್ಲಿ ತಂತ್ರಜ್ಞಾನದ 08:12 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್15 ಸಂಧ್ಯೆಯು ಬಂದಾಗ ಮೂಡಣದ ಅಂಚಿನಿಂದ ನಿನ್ನ ಪಯಣವೊ ಮುಂಜಾನೆ ಕಾಣೋ ಕೆಂಪು ಕೆಂದುಟಿಯ ಬಣ್ಣವೋ ಆಗಸದ ನೀಲಿಯೆಲ್ಲ ನೀ ನಡೆವ ಹಾದಿಯೋ ನಿನ್ನಂತೆ ಯಾರಿಲ್ಲ ನಿನಲ್ಲೇ ಮನಸೆಲ್ಲ At Jumeira Islands, Dubai on 08:11 AM ಹಂಚಿ
#ಕಲೆ, #ರೂಪಶಿಲ್ಪಿ ಬಸವಯ್ಯ ರೂಪಶಿಲ್ಪಿ ಬಸವಯ್ಯ ರೂಪಶಿಲ್ಪಿ ಬಿ. ಬಸವಯ್ಯ ಚಿಕ್ಕಂದಿನಲ್ಲಿ ನಾನು ಹಿರಿಯರೊಡನೆ ಮೈಸೂರು ಅರಮನೆಗೆ ಹೋಗಿದ್ದಾಗ ನಮ್ಮನ್ನು ಮಾರ್ಗದರ್ಶಿಸುತ್ತಿದ್ದವರು, "ಈಗ ನಾವು ಹೋಗುತ್ತಿರುವ ರೂಮಿನೊಳಗೆ ಮಹಾರಾ 08:10 AM ಹಂಚಿ
#ಅಧ್ಯಾತ್ಮ, #ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇಗುಲ ಕೇರಳದ ತಿರುವನಂತಪುರದ ಪೂರ್ವದ ಕೋಟೆಯ ಒಳಗೆ ಇರುವ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನವು ವಿಷ್ಣು ದೇವರಿಗೆ ಸಮರ್ಪಿತವಾಗಿದೆ. ಈ ದೇವಸ್ಥಾ 07:59 AM ಹಂಚಿ
#ಕಲ್ಪನಾ ಅಯ್ಯಂಗಾರ್, #ಶಿಕ್ಷಣ ಕಲ್ಪನಾ ಅಯ್ಯಂಗಾರ್ ಕಲ್ಪನಾ ಅಯ್ಯಂಗಾರ್ ಡಾ. ಕಲ್ಪನಾ ಮುಕುಂದ ಅಯ್ಯಂಗಾರ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸಾಧನೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 15, ಕಲ್ಪನಾ ಅವರ 07:30 AM ಹಂಚಿ
#ಶರತ್ಚಂದ್ರ ಚಟ್ಟೋಪಾಧ್ಯಾಯ, #ಸಾಹಿತ್ಯ ಶರತ್ಚಂದ್ರ ಶರತ್ಚಂದ್ರ ಚಟ್ಟೋಪಾಧ್ಯಾಯ ಶರತ್ಚಂದ್ರ ಚಟ್ಟೋಪಾಧ್ಯಾಯ ಮಹಾನ್ ಕಾದಂಬರಿಕಾರರು. ಇವರು ರಾಷ್ಟ್ರೀಯ ಕಾಂಗ್ರೆಸ್ಸಿನ ಚಟುವಟಿಕೆಯಲ್ಲೂ ಪ್ರಮುಖ ಪಾತ್ರವಹಿಸಿದವರು. ಶರತ್ಚಂದ್ರರು 187 06:55 AM ಹಂಚಿ
#ರಮ್ಯಾ ಕೃಷ್ಣ, #ಸಿನಿಮಾ ರಮ್ಯಾ ಕೃಷ್ಣ ರಮ್ಯಾ ಕೃಷ್ಣ ರಮ್ಯಾ ಕೃಷ್ಣ ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿಯರಲ್ಲೊಬ್ಬರು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ನಿರಂತರವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ 06:41 AM ಹಂಚಿ
#ಅಧ್ಯಾತ್ಮ, #ರಾಜೀವ್ ಮಲ್ಹೋತ್ರಾ ರಾಜೀವ್ ಮಲ್ಹೋತ್ರಾ ರಾಜೀವ್ ಮಲ್ಹೋತ್ರಾ ರಾಜೀವ್ ಮಲ್ಹೋತ್ರಾ ಒಬ್ಬ ಮಹತ್ವದ ಬರಹಗಾರರು. ಭಾರತದಲ್ಲಿ ಜನಿಸಿ ಅಮೆರಿಕದಲ್ಲಿ ನೆಲೆಸಿರುವ ಅವರು ಭಾರತೀಯತೆಯ ಕುರಿತಾಗಿ ಇತರ ದೇಶಿಗರ ಅಪಪ್ರಚಾರಗಳಿಗೆ ಸಮರ್ಥ ಪ್ 06:40 AM ಹಂಚಿ
#ಸುಬ್ರಮಣಿಯನ್ ಸ್ವಾಮಿ, #ಸೆಪ್ಟೆಂಬರ್15 ಸುಬ್ರಮಣಿಯನ್ ಸ್ವಾಮಿ ಸುಬ್ರಮಣಿಯನ್ ಸ್ವಾಮಿ ಸುಬ್ರಮಣಿಯನ್ ಸ್ವಾಮಿ ಖ್ಯಾತ ಅರ್ಥಶಾಸ್ತ್ರಜ್ಞರು ಮತ್ತು ರಾಜಕಾರಣಿ. ಮಹಾನ್ ಬುದ್ಧಿಶಾಲಿ. ಒಂದು ರೀತಿಯಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಲ್ಲಿನ 06:27 AM ಹಂಚಿ
#ಜುಲೈ15, #ಮನೋರಮಾ ಎಂ. ಭಟ್ ಮನೋರಮಾ ಎಂ. ಭಟ್ ಮನೋರಮಾ ಎಂ. ಭಟ್ ನಮನ ನಾಡಿನ ಹಿರಿಯ ಬರಹಗಾರ್ತಿ, ಸಮಾಜ ಸುಧಾರಕಿ, ಹೋರಾಟಗಾರ್ತಿ, ಕಲಾವಿದೆ, ಸಂಘಟನಾ ಚತುರೆ ಮನೋರಮಾ ಎಂ. ಭಟ್ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿ 05:07 AM ಹಂಚಿ