#ಜೂನ್17, #ಬಾಗೇಪಲ್ಲಿ ಕೃಷ್ಣಮೂರ್ತಿ ಬಾಗೇಪಲ್ಲಿ ಕೃಷ್ಣಮೂರ್ತಿ ಬಾಗೇಪಲ್ಲಿ ಕೃಷ್ಣಮೂರ್ತಿ ಹಿರಿಯ ಸಾಹಿತಿಗಳಾದ ಬಾಗೇಪಲ್ಲಿ ಕೃಷ್ಣಮೂರ್ತಿ ಅವರ ಜನ್ಮದಿನ ಇಂದು ಎಂದುಕೊಂಡಿದ್ದೆ. ಪೂಜ್ಯರಾದ ಹಿರಿಯರು ತಮ್ಮ ಹುಟ್ಟು ಹಬ್ಬ ಜೂನ್ 17ರಂದು ಎಂದು ತಿಳಿಸಿ 06:21 PM ಹಂಚಿ
#ಆತ್ಮೀಯ, #ಡಿಸೆಂಬರ್5 ಸುಮಾ ಅನಿಲ್ ಸುಮಾ ಅನಿಲ್ ಸುಮಾ ಅನಿಲ್ ಎಂಬ ಅಳಿಯದ ನೆನಪು On Remembrance Day of our affectionate Suma Anil 🌷🙏🌷 ನಮ್ಮೆಲ್ಲರ ಅಕ್ಕರೆಯ ಸುಮಾ ಅನಿಲ್ ಅವರ ಸಂಸ್ಮರಣೆ ದಿನವಿದು. ಸುಮಾ 08:00 AM ಹಂಚಿ
#ಡಿಸೆಂಬರ್6, #ನನ್ನ ಚಿತ್ರಗಳು ಪಕ್ಷಿಸಂಕುಲ ಹೂವುಗಳೇ ಇಲ್ಲವೆಂದು ದುಃಖಗೊಂಡಿದ್ದ ಮರವನ್ನು ಹೂವುಗಳೋಪಾದಿಯಲ್ಲಿ ಸಿಂಗರಿಸಿರುವ ಪಕ್ಷಿಸಂಕುಲ White birds have filled the tree as if to wipe her sorrow of having no f 07:57 AM ಹಂಚಿ
#ಟಿ. ಎನ್. ಸೀತಾರಾಂ, #ಡಿಸೆಂಬರ್6 ಟಿ. ಎನ್. ಸೀತಾರಾಂ ಟಿ. ಎನ್. ಸೀತಾರಾಂ ಸದಭಿರುಚಿ, ಸೃಜನಶೀಲತೆ, ಜನಪ್ರಿಯತೆ, ಪ್ರಗತಿಪರ ಚಿಂತನೆ, ಪ್ರಯೋಗಶೀಲತೆ ಇವೆಲ್ಲ ಒಟ್ಟಿಗೆ ಮೇಳೈಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಮ್ಮ ಕನ್ನಡಿಗರ ರೆಡೀಮೇಡ್ ಉತ್ 07:40 AM ಹಂಚಿ
#ಡಿಸೆಂಬರ್6, #ಸಾವಿತ್ರಿ ಸಾವಿತ್ರಿ ಸಾವಿತ್ರಿ ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ಆಕೆ ಪ್ರತಿಭೆ ಮತ್ತು ಶೋಭೆಗಳ ಅಪೂರ್ವ ಸಂಗಮದಂತಿದ್ದವರು. ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ, ನಿರ್ದೇಶಕಿಯಾಗಿ ಮತ್ತು 07:40 AM ಹಂಚಿ
#ಎನ್. ಅನಂತರಂಗಾಚಾರ್, #ಜೂನ್4 ಎನ್. ಅನಂತರಂಗಾಚಾರ್ ಎನ್. ಅನಂತರಂಗಾಚಾರ್ ಪ್ರೊ. ಎನ್. ಅನಂತರಂಗಾಚಾರ್ ಅವರು ಕನ್ನಡ ಸಾಹಿತ್ಯಲೋಕದ ಮಹಾನ್ ವಿದ್ವಾಂಸರಲ್ಲೊಬ್ಬರು. ಅನಂತರಂಗಾಚಾರ್ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರದಲ್ಲಿ 1904ರ 07:34 AM ಹಂಚಿ
#ಡಿಸೆಂಬರ್6, #ನನ್ನ ಚಿತ್ರಗಳು ಎಲ್ಲೆಲ್ಲು ನೀನೇ ಬಾನಲ್ಲು ನೀನೇ, ಬುವಿಯಲ್ಲು ನೀನೇ ಎಲ್ಲೆಲ್ಲು ನೀನೇ, ನನ್ನಲ್ಲು ನೀನೇ At Kukkarahalli Lake, Mysore on 6.12.2012 and 6.12.2013 07:33 AM ಹಂಚಿ
#ಟಿ.ಆರ್.ಮಹಾದೇವಯ್ಯ, #ಡಿಸೆಂಬರ್6 ಟಿ. ಆರ್. ಮಹಾದೇವಯ್ಯ ಟಿ. ಆರ್. ಮಹಾದೇವಯ್ಯ ಟಿ. ಆರ್. ಮಹಾದೇವಯ್ಯ ಪ್ರಾಧ್ಯಾಪಕರಾಗಿ, ಜಾನಪದ ತಜ್ಞರಾಗಿ ಮತ್ತು ನಿಘಂಟು ತಜ್ಞರಾಗಿ ಹೆಸರಾದವರು. ಮಹಾದೇವಯ್ಯನವರು 1934ರ ಡಿಸೆಂಬರ್ 6ರಂದು ತುಮಕೂರು ಜಿಲ್ಲೆ 07:22 AM ಹಂಚಿ
#ಡಿಸೆಂಬರ್6, #ವಾದಿರಾಜರು ವಾದಿರಾಜರು ವಾದಿರಾಜರು ಶ್ರೀಮಧ್ವಾಚಾರ್ಯರ ಬಳಿಕ ದ್ವೈತಮತದ ಪ್ರವರ್ತಕರಾಗಿ ಕಂಗೊಳಿಸಿ ಭಾರತದ ಭಕ್ತಿಪಂಥದ ಪರಂಪರೆಯಲ್ಲಿ ಎತ್ತರದ ಸ್ಥಾನ ಪಡೆದವರು ಶ್ರೀವಾದಿರಾಜರು. 120 ವರ್ಷಗಳ ಕಾಲ ಈ ನೆಲದಲ್ಲ 06:58 AM ಹಂಚಿ
#ಅಕ್ಟೋಬರ್11, #ಕದ್ರಿ ಗೋಪಾಲನಾಥ್ ಕದ್ರಿ ಗೋಪಾಲನಾಥ್ ಕದ್ರಿ ಗೋಪಾಲನಾಥ್ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಕದ್ರಿ ಗೋಪಾಲನಾಥ್ ಅವರ ಸಂಸ್ಮರಣಾ ದಿನವಿದು. ಗೋಪಾಲನಾಥ್ ಅವರು 1950ರ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆ ಮಂಗಳ 06:45 AM 1 ಹಂಚಿ
#ಜುಲೈ26, #ಡಿಸೆಂಬರ್6 ಶೈಲಜಾ ಉಡಚಣ ಶೈಲಜಾ ಉಡಚಣ ಶೈಲಜಾ ಉಡಚಣ ಬರಗಾರ್ತಿಯಾಗಿ ಮತ್ತು ಸಮಾಜ ಸೇವಕಿಯಾಗಿ ಹೆಸರಾಗಿದ್ದವರು. ಶೈಲಜಾ ಉಡಚಣ ಅವರು 1935ರ ಜುಲೈ 26ರಂದು ರಾಯಚೂರಿನಲ್ಲಿ ಜನಿಸಿದರು. ಅವರಿಗೆ ತಂದೆ-ತಾಯಿ ಇಟ್ಟ ಹೆ 05:30 AM ಹಂಚಿ