#ಡಿಸೆಂಬರ್14, #ಡಿಸೆಂಬರ್22 ಶ್ಯಾಮ್ ಬೆನಗಲ್ ಶ್ಯಾಮ್ ಬೆನಗಲ್ ಶ್ಯಾಮ್ ಬೆನಗಲ್ ಚಿತ್ರರಂಗದಲ್ಲಿನ ತಮ್ಮ ಅಪೂರ್ವ ಸೃಜನೆಗಳ ಮೂಲಕ ಲೋಕಪ್ರಸಿದ್ಧರು. ಬೆನಗಲ್ ಅಂದರೆ ಎಲ್ಲೋ ನಮ್ಮವರೇ ಇದ್ದ ಹಾಗಿದೆಯಲ್ಲ ಎಂಬ ಭಾವ ಮೂಡಿಸುತ್ತದೆ. ನ 08:30 AM ಹಂಚಿ
#ಡಿಸೆಂಬರ್22, #ಭಕ್ತಿಗೀತೆ ಶ್ರೀಶಾರದಾದೇವಿ ಶ್ರೀಶಾರದಾದೇವಿ ಹೇ ಮಹಾಮಾತೆ ಶ್ರೀರಾಮಕೃಷ್ಣ ಗುರುದೇವ ಸಂಪ್ರೀತೆ | ಪರಮಪಾವನ ಹೃದಯೆ ಕಲಿಯುಗದ ಸೀತೆ ಭಕ್ತಿಯಿಂದಾರಾಧಿಪೆವು ನಿನ್ನನಮ್ಮ|| ಗಗನದಂತಿಹುದಮ್ಮ ನಿನ್ನ ಗಾಂಭೀರ್ಯ ನಿನ್ನ ತೇಜ 08:30 AM ಹಂಚಿ
#ಡಿಸೆಂಬರ್22, #ನನ್ನ ಚಿತ್ರಗಳು ಉಷೆ ಮೂಡಿದಾಗ ಉಷೆ ಮೂಡಿದಾಗ ಪ್ರಿಯೆ ನಿನ್ನ ಕೆನ್ನೆಯ ರಂಗನ್ನು ನೋಡಿದೆ ಮೈ ಮರೆತು ಹಾಡಿದೆ At Jumeira Islands, Dubai on 21.12.2022 08:23 AM ಹಂಚಿ
#ಡಿಸೆಂಬರ್22, #ನನ್ನ ಚಿತ್ರಗಳು ನಂಬಿಕೆಯ ಪೊಳ್ಳುತನ! ಎಲ್ಲಾ ಆತನದ್ದು ಅಂತ ಆಗಾಗ ಅನ್ಕೋತಾ ಇದ್ರೂ, ನನ್ನಿಂದಲೇ ಏನೋ ಕಿಸಿದುಬಿಡುತ್ತೆ ಎಂಬ ಅಲ್ಪತನದಲ್ಲೇ ಮನ ಮುಳುಗೇಳ್ತಾ ಇರುತ್ತೆ. ನಂಬಿಕೆಯಲ್ಲಿನ ಪೊಳ್ಳುತನ ಅಂದ್ರೆ ಇದೇ ಇರ್ಬೇಕು. P 08:16 AM ಹಂಚಿ
#ಅಧ್ಯಾತ್ಮ, #ಡಿಸೆಂಬರ್22 ಶಾರದಾದೇವಿ ಶ್ರೀ ಶಾರದಾದೇವಿ ಶ್ರೀರಾಮಕೃಷ್ಣ ಪರಮಹಂಸರ ಪತ್ನಿಯಾದ ಶ್ರೀಮಾತೆ ಶಾರದಾ ದೇವಿ ಅವರು ಶ್ರೀ ರಾಮಕೃಷ್ಣ ಆಧ್ಯಾತ್ಮಿಕ ಪರಂಪರೆಗೆ ಮಹತ್ವದ ಕೊಡುಗೆ ನೀಡಿದವರಾಗಿದ್ದಾರೆ. ‘ಶ್ರೀ ಮಾ’ 07:50 AM ಹಂಚಿ
#ಅಧ್ಯಾತ್ಮ, #ಗುರು ಗೋವಿಂದ ಸಿಂಗ್ ಗುರು ಗೋವಿಂದ ಸಿಂಗ್ ಗುರು ಗೋವಿಂದ ಸಿಂಗ್ ಗುರು ಗೋವಿಂದ ಸಿಂಗರು ಸಿಕ್ ಪಂಥದ ಗುರುಪಂಕ್ತಿಯಲ್ಲಿ ಹತ್ತನೆಯವರು; ಹಾಗೆಯೇ ಕಡೆಯ ಗುರು. ಸಿಕ್ ಪಂಥದ ನಂಬಿಕೆಯಂತೆ, ಪಂಥದ ಸ್ಥಾಪಕರಾದ ಮೊದಲ ಗುರು ನಾನಕ್, ತಮ್ 07:02 AM ಹಂಚಿ
#ಡಿಸೆಂಬರ್22, #ನಾರಾಯಣ ಬಾಬಾನಗರ ನಾರಾಯಣ ಬಾಬಾನಗರ ನಾರಾಯಣ ಬಾಬಾನಗರ ನಾರಾಯಣ ಬಾಬಾನಗರ ಅವರ ಮಹತ್ವದ ವಿಜ್ಞಾನ ಶಿಕ್ಷಕರಾಗಿ, ಬರಹಗಾರರಾಗಿ ಮತ್ತು ಸಂವಹನಕಾರರಾಗಿ ಪ್ರಸಿದ್ಧರಾಗಿದ್ದಾರೆ. ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊ 07:00 AM ಹಂಚಿ
#ಅಧ್ಯಾತ್ಮ, #ಎಲ್ಲವೂ ಅವನ ಧ್ಯಾನ ತಿರುಪ್ಪಾವೈ 7 ತಿರುಪ್ಪಾವೈ ಹಕ್ಕಿಗಳ ಚಿಲಿಪಿಲಿ, ಕಡಗೋಲಿನ ಧ್ವನಿ, ಬಳೆಗಳ ಝಣಝಣತ್ಕಾರ ಎಲ್ಲವೂ ಅವನ ಸ್ಮರಣೆಯೇ Thiruppavai 7 ಕೀಶು ಕೀಶೆನ್ರೆಂಗುಂ ಆನೈಚ್ಚಾತ್ತಮ್ ಕಲನ್ದು ಪೇಶಿನ ಪೇಚ್ಚರವಮ್ 07:00 AM ಹಂಚಿ
#ಅವಿನಾಶ್, #ಡಿಸೆಂಬರ್22 ಅವಿನಾಶ್ ಅವಿನಾಶ್ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರುಗಳಲ್ಲಿ ಅವಿನಾಶ್ ಒಬ್ಬರು. ಬಹುಶಃ ಅವರು ಇಲ್ಲದ ಚಿತ್ರಗಳೇ ಇಲ್ಲ ಎನ್ನುವಷ್ಟು ಅವರು ಪ್ರಮುಖ 06:54 AM ಹಂಚಿ
#ಎನ್. ಡಿ. ಬಗರಿ, #ಡಿಸೆಂಬರ್22 ಎನ್. ಡಿ. ಬಗರಿ ಎನ್. ಡಿ. ಬಗರಿ ಎನ್. ಡಿ. ಬಗರಿ ಅವರು ಮಹಾನ್ ವಿದ್ವಾಂಸರಾಗಿ, ಸಮರ್ಥ ಆಡಳಿತಗಾರರಾಗಿ ಮತ್ತು ಕರ್ನಾಟಕ ಗ್ರಂಥಾಲಯ ಆಂದೋಲನದ ಪ್ರಮುಖರಾಗಿ ಪ್ರಸಿದ್ಧರಾಗಿದ್ದವರು. ಎನ್.ಡಿ. ಬಗರಿಯವರ 06:48 AM ಹಂಚಿ
#ಅಧ್ಯಾತ್ಮ, #ಕೆ.ವಿ. ಶಿವಸ್ವಾಮಿ ಕೆ.ವಿ. ಶಿವಸ್ವಾಮಿ ಭಗವದ್ಗೀತಾಚಾರ್ಯ ಕೆ. ವಿ. ಶಿವಸ್ವಾಮಿ Bhagavad Geethacharya Shivaswamy Kv ಶಿವಮೊಗ್ಗ ಜಿಲ್ಲೆಯವರಾದ ಕೆ. ವಿ. ಶಿವಸ್ವಾಮಿ ಅವರು ಕಳೆದ 16 ವರ್ಷಗಳಿಂದ ಭಗವದ್ಗೀತೆಯನ್ನು ಜನರ 06:31 AM ಹಂಚಿ
#ಅಯನ ಸಂಕ್ರಾಂತಿಗಳು, #ಜೂನ್21 ಅಯನ ಸಂಕ್ರಾಂತಿಗಳು ಅಯನ ಸಂಕ್ರಾಂತಿಗಳು ಆಕಾಶಗೋಳದಲ್ಲಿ ವಿಷುವದ್ವೃತ್ತದಿಂದ ಅತ್ಯಧಿಕ ಕೋನಾಂತರದಲ್ಲಿರುವ ಸೂರ್ಯನ ಎರಡು ಸ್ಥಾನಗಳು (ಸಾಲ್ಸ್ಟಿಸಸ್). ಅತಿ ಉತ್ತರದ ಬಿಂದುವನ್ನು ಜೂನ್ 21ರಂದೂ ಅತಿ ದಕ 06:23 AM ಹಂಚಿ
#ಎಸ್. ಜಿ. ನರಸಿಂಹಾಚಾರ್, #ಡಿಸೆಂಬರ್22 ನರಸಿಂಹಾಚಾರ್ಯ ಎಸ್. ಜಿ. ನರಸಿಂಹಾಚಾರ್ ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ ಸುಟ್ಟರೇ ನೊಸಲಿಗೆ ವಿಭೂತಿಯಾದೆ ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಗೋವು ನಾನು 05:45 AM ಹಂಚಿ