#ಅಗ್ರಹಾರ ಕೃಷ್ಣಮೂರ್ತಿ, #ಜನವರಿ18 ಅಗ್ರಹಾರ ಕೃಷ್ಣಮೂರ್ತಿ ಅಗ್ರಹಾರ ಕೃಷ್ಣಮೂರ್ತಿ ಅಗ್ರಹಾರ ಕೃಷ್ಣಮೂರ್ತಿ ಅವರು ಲೇಖಕರಾಗಿ ಮತ್ತು ಸಮಾಜವಾದಿ ಆಂದೋಲನದ ಕಾರ್ಯಕರ್ತರಾಗಿ ಹೆಸರಾದವರು. ಅಗ್ರಹಾರ ಕೃಷ್ಣಮೂರ್ತಿ ಅವರು 1953ರ ಜನವರಿ 18ರಂದು, ತುಮಕ 01:33 PM ಹಂಚಿ
#ಗುರುರಾಜ ಕೊಡ್ಕಣಿ, #ಜನವರಿ18 ಗುರುರಾಜ ಕೊಡ್ಕಣಿ ಗುರುರಾಜ ಕೊಡ್ಕಣಿ ಗುರುರಾಜ ಕೊಡ್ಕಣಿ ನಮ್ಮ ನಡುವಿನ ಮನೋಜ್ಞ ಚಿಂತಕ ಮತ್ತು ಬರಹಗಾರರಲ್ಲಿ ಒಬ್ಬರು. ಕಥೆ, ಕಾದಂಬರಿಗಳು ಮತ್ತು ಅಂಕಣಗಳಿಗೆ ಹೆಸರಾಗಿರುವ ಇವರ ದೈನಂದಿನ ಸೋಷಿಯಲ್ ಮೀಡಿಯ 11:47 AM ಹಂಚಿ
#ಜನವರಿ18, #ದಾಶರಥಿ ದೀಕ್ಷಿತ್ ದಾಶರಥಿ ದೀಕ್ಷಿತ್ ದಾಶರಥಿ ದೀಕ್ಷಿತ್ ದಾಶರಥಿ ದೀಕ್ಷಿತ್ ನಾಡಿನ ಪ್ರಸಿದ್ಧ ಹಾಸ್ಯನಾಟಕಕಾರರಲ್ಲಿ ಒಬ್ಬರು. ಶಾಲಾ ಕಾಲೇಜುಗಳಲ್ಲಿ ನಾಟಕಗಳೆಂದರೆ ವಿದ್ಯಾರ್ಥಿಗಳಿಗೆ ಪ್ರಯೋಗಿಸಲು ಸುಲಭ ಮತ್ತು ಆಪ್ತ ಆಯ್ಕ 06:57 AM ಹಂಚಿ
#ಜನವರಿ18, #ನನ್ನ ಚಿತ್ರಗಳು ಹಕ್ಕಿಗಳು ಹಕ್ಕಿಗಳು ಎಲ್ಲಿಗೆ ಬೇಕಾದ್ರೂ ಹೋಗಬಹದು 😊😊😊 Birds can go anywhere 😊😊😊 At Jumeira Lake Towers and Emirates Hills, Dubai on 17.1.2021 06:55 AM ಹಂಚಿ
#ಜನವರಿ18, #ನನ್ನ ಚಿತ್ರಗಳು ಮೊದಲಬಾರಿಗೆ ಇಂದು ದಿವಂಗತ ದಾಶರಥಿ ದೀಕ್ಷಿತ್ ಅವರ ಜನ್ಮದಿನ. ನಾನು ಜೀವನದಲ್ಲಿ ಮೊದಲಬಾರಿಗೆ (ನವೆಂಬರ್ 1983ರಲ್ಲಿ) ಬಹುಮಾನ ಅಂತ ಸ್ವೀಕರಿಸಿ ಸಂತೋಷಿಸಿದ್ದು ಈ ಮಹಾನುಭಾವರಿಂದ (ಎಚ್ಎಮ್ಟಿ ಕನ 06:54 AM ಹಂಚಿ
#ಜನವರಿ18, #ನನ್ನ ಚಿತ್ರಗಳು ಬೆಳಗ ಬೆರಗು ನಮ್ ಕುಕ್ಕರಹಳ್ಳಿ ಬೆಳಗ ಬೆರಗು At Kukkarahalli Lake, Mysore in January 2013 06:51 AM ಹಂಚಿ
#ಜನವರಿ18, #ವೃಕ್ಷಮಾನವ ವಿಶ್ವೇಶ್ವರ ದತ್ತ ಸಕ್ಲಾನಿ ಸಕ್ಲಾನಿ ವೃಕ್ಷಮಾನವ ವಿಶ್ವೇಶ್ವರ ದತ್ತ ಸಕ್ಲಾನಿ ಉತ್ತರಾಖಂಡ ರಾಜ್ಯದ ಬೆಟ್ಟಗುಡ್ಡಗಳ ನಡುವೆ, ತಾವೇ ನಾಟಿದ ಸಸಿಗಳು ಹೆಮ್ಮರವಾಗಿರುವುದನ್ನು ನೋಡುತ್ತ ಅವುಗಳ ನಡುವೆ ಪುಟ್ಟ ಮನೆಯಲ್ಲಿದ್ದ ಅವರ 06:50 AM ಹಂಚಿ
#ಪುರಂದರದಾಸರು, #ಸಂಗೀತ ಪುರಂದರದಾಸರು ಪುರಂದರದಾಸರು ಕನ್ನಡ ಸಾಹಿತ್ಯ ಶ್ರೀಮಂತಿಕೆಯಲ್ಲಿ ದಾಸಸಾಹಿತ್ಯದ ಕೊಡುಗೆ ಅಪಾರವಾದದ್ದು. ದಾಸಸಾಹಿತ್ಯ ಎಂದರೆ ಮೊದಲು ನೆನಾಗುವವರು ಶ್ರೀಪುರಂದರದಾಸರು. ಕೀರ್ತನ ಸಾಹಿತ್ಯದಲ್ಲಿ ಪುರಂದರ 06:50 AM ಹಂಚಿ
#ಚಿಂತಾಮಣಿ ಕೊಡ್ಲೆಕೆರೆ, #ಜನವರಿ18 ಚಿಂತಾಮಣಿ ಕೊಡ್ಲೆಕೆರೆ ಚಿಂತಾಮಣಿ ಕೊಡ್ಲೆಕೆರೆ ವೃತ್ತಿಯಲ್ಲಿ ಇಂಜಿನಿಯರ್ ಆದ ಡಾ. ಚಿಂತಾಮಣಿ ಕೊಡ್ಲೆಕೆರೆ ಬಹುಮುಖಿ ಬರಹಗಾರರು. ಚಿಂತಾಮಣಿ ಕೊಡ್ಲೆಕೆರೆಯವರು 1961ರ ಜನವರಿ 18ರಂದು ಗೋಕರ್ಣದ ಬಳಿಯ ಅಘನಾಶಿನ 06:48 AM ಹಂಚಿ