#ಚಲನಚಿತ್ರ, #ಮಾರ್ಚ್31 ಸುಜಾತಾ ಮೋಹನ್ ಸುಜಾತಾ ಮೋಹನ್ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕಿ ಹಸನ್ಮುಖಿ ಕಲೈಮಾಮಣಿ ಸುಜಾತಾ ಮೋಹನ್ ಜನ್ಮದಿನ 1963ರ ನಮಾರ್ಚ್ 31. ಇವರ ಸುಪುತ್ರಿ ಶ್ವೇತಾ ಮೋಹನ್ ಅವರೂ ಹೆಸರಾಂತ ಹಿನ 09:35 PM ಹಂಚಿ
#ಆಧ್ಯಾತ್ಮ, #ಏಪ್ರಿಲ್1 ಕರಗ ಕರಗ Karaga ಕರಗ ಆದಿಶಕ್ತಿಯನ್ನು ಆರಾಧಿಸುವ ಹಲವಾರು ಸಂಪ್ರದಾಯಗಳಲ್ಲಿ ಒಂದು. ಕರಗ (ಕರಕ) ಎಂಬ ಮಾತಿಗೆ ಇಲ್ಲಿ ಕುಂಭ ಎಂಬ ಅರ್ಥ ಸರಿಹೋಗುತ್ತದೆ. ಕರಗಪೂಜೆ ಮತ್ತು ಉತ್ಸವಗಳು ತಮಿಳು 08:15 PM ಹಂಚಿ
#ಅಧ್ಯಾತ್ಮ, #ಏಪ್ರಿಲ್1 ಶಿವಕುಮಾರ ಸ್ವಾಮೀಜಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಶ್ರೀಗಳ ಜನ್ಮದಿನವಿದು. ಬೆಂಗಳೂರಿನಿಂದ ಮುಂಬೈವರೆಗೆ ಸಂಪರ್ಕ ಕಲ್ಪಿಸುವ ತುಮಕೂರಿನ ಕ್ಯಾತಸಂದ್ರದ ಸಮೀಪವಿರುವ ಈ ಸಿದ್ಧಗಂಗೆಯ ಮುಂದೆ ನಾವು 07:23 AM ಹಂಚಿ
#ಏಪ್ರಿಲ್1, #ನನ್ನ ಚಿತ್ರಗಳು ನಮನ "ಇಬ್ಬನಿಯಲಿ ಮಿಂದ ಚಾಮುಂಡಿ ತಾಯಿಗೆ ಸೂರ್ಯದೇವನ ನಮನ." Photo: At Chamundi Hills, Mysore on 1.4.2014 07:22 AM ಹಂಚಿ
#ಅಂಜಲಿ ರಾಮಣ್ಣ, #ಏಪ್ರಿಲ್1 ಅಂಜಲಿ ರಾಮಣ್ಣ ಅಂಜಲಿ ರಾಮಣ್ಣ ಅಂಜಲಿ ರಾಮಣ್ಣ ನಮ್ಮ ನಡುವಿನ ವಿಶಿಷ್ಟ ಬರಹಗಾರ್ತಿ, ಸಾಮಾಜಿಕ ಕಾರ್ಯಕರ್ತೆ, ಕಾನೂನು ತಜ್ಞೆ, ವಿಶ್ವಸಂಚಾರಿ ಮತ್ತು ಹಲವು ಪ್ರತಿಭೆಗಳ ಸಂಗಮರು. ಅಂಜಲಿ ರಾಮಣ್ಣ ಅವರು 07:20 AM ಹಂಚಿ
#ಏಪ್ರಿಲ್1, #ಕೇಶವ ಬಲಿರಾಂ ಹೆಡ್ಗೆವಾರ್ ಹೆಡ್ಗೆವಾರ್ ಕೇಶವ ಬಲಿರಾಂ ಹೆಡ್ಗೆವಾರ್ ಕೇಶವ ಬಲಿರಾಂ ಹೆಡ್ಗೆವಾರ್ ರಾಷ್ಟ್ರಭಕ್ತರಾಗಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾಗಿ ಸ್ಮರಣೀಯರಾಗಿದ್ದಾರೆ. ಕೇಶವ ಬಲಿರಾಂ ಹೆಡ್ಗೆವಾರ್ 1 07:16 AM ಹಂಚಿ
#ಎಸ್. ಡಿ. ಇಂಚಲ, #ಏಪ್ರಿಲ್1 ಎಸ್. ಡಿ. ಇಂಚಲ ಎಸ್. ಡಿ. ಇಂಚಲ ಶಿವಪುತ್ರಪ್ಪ ದೇವಪ್ಪ ಇಂಚಲ ಅವರು ನಾಡಿನ ಕವಿಗಳಾಗಿ ಪ್ರಸಿದ್ಧರು. ಇಂಚಲ ಅವರು ಹಿರೇಬಾಗೇವಾಡಿಯಲ್ಲಿ 1913ರ ಏಪ್ರಿಲ್ 1ರಂದು ಜನಿಸಿದರು. ತಂದೆ ದೇವಪ್ಪ ಚಿನ್ನಪ್ಪ ಇಂ 07:12 AM ಹಂಚಿ
#ಏಪ್ರಿಲ್1, #ಮಾಲತೇಶ ಬಡಿಗೇರ ಮಾಲತೇಶ ಬಡಿಗೇರ ಮಾಲತೇಶ ಬಡಿಗೇರ ಮಾಲತೇಶ ಬಡಿಗೇರ ಅವರು ರಂಗಭೂಮಿಯ ಬಹುಮುಖಿ ಸಾಧಕ ಕರ್ಮಯೋಗಿ. ಏಪ್ರಿಲ್ 1, ಮಾಲತೇಶ ಬಡಿಗೇರ ಅವರ ಜನ್ಮದಿನ. ಗದಗ ಜಿಲ್ಲೆಯ ಕೊಂಚಿಗೇರಿ ಅವರ ಊರು. ಎಸ್ಎಸ್ಎಲ್ಸಿ 07:10 AM ಹಂಚಿ
#ಆತ್ಮೀಯ, #ಏಪ್ರಿಲ್1 ಮಮತಾ ಶಂಕರ ಮಮತಾ ಶಂಕರ ಮಮತಾ ಶಂಕರ ಸಮಾಜ ಮುಖಿಯಾದ ಸಂವೇದನಾಶೀಲ ಬರಹಗಳಿಂದ ಗಮನ ಸೆಳೆದಿರುವ ಪ್ರತಿಭಾನ್ವಿತರು. ಏಪ್ತಿಲ್ 1, ಮಮತಾ ಅವರ ಜನ್ಮದಿನ. ತಂದೆ ವೈದ್ಯರೂ, ಪ್ರಸಿದ್ಧ ಕಥೆಗಾರರೂ ಆದ ಡ 06:37 AM ಹಂಚಿ