#ಅಧ್ಯಾತ್ಮ, #ಏಪ್ರಿಲ್2 ಹನುಮಜ್ಜಯಂತಿ ಹನುಮಜ್ಜಯಂತಿ ನಮ್ಮ ಕಾಲದಲ್ಲಿ ನಮಗೆ ಹನುಮಂತನೇ ಅತ್ಯಂತ ಶ್ರೇಷ್ಠ ಸೂಪರ್ ಮ್ಯಾನ್. ಅಂದಿನ ದಿನಗಳಲ್ಲಿ ನಾವು ಚಿಕ್ಕವರಿದ್ದಾಗ ನಮ್ಮ ಮನೆಗಳಲ್ಲಿ ಹಿರಿಯರು ರಾಮಾಯಣ ಓದುತ್ತಿದ್ದಾಗ ಹ 09:43 AM ಹಂಚಿ
#ಏಪ್ರಿಲ್2, #ಜೇಡರ ದಾಸಿಮಯ್ಯ ಜೇಡರ ದಾಸಿಮಯ್ಯ ಜೇಡರ ದಾಸಿಮಯ್ಯ ಸುಮಾರು 1040ರಲ್ಲಿದ್ದ ವೀರಶೈವ ವಚನಕಾರ. ಶಂಕರ ದಾಸಿಮಯ್ಯನ ಸಮಕಾಲೀನ. ಈತನಿಗೆ ದೇವರ ದಾಸಿಮಯ್ಯನೆಂಬ ಇನ್ನೊಂದು ಹೆಸರೂ ಇತ್ತೆಂದು ತಿಳಿದುಬರುತ್ತದೆ. ದಾಸಿಮಯ್ಯ ಬಟ್ಟ 07:08 AM ಹಂಚಿ
#ಅಕ್ಕಮಹಾದೇವಿ, #ನವೆಂಬರ್16 ಅಕ್ಕಮಹಾದೇವಿ ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದಷ್ಟು ಹಿಂದೆಯೆ ಕನ್ನಡನಾಡಿನ ಪರಿಸರದಲ್ಲಿ ತನ್ನ ವೈಚಾರಿಕತೆ ಹಾಗೂ ಆತ್ಮಪ್ರತ್ಯಯದ ಮೂಲಕ ಹೆಣ್ಣಿನ ವ್ಯಕ್ತಿತ್ವಕ್ಕೆ ಒಂದು ಘನತೆ ಗೌರವವನ್ನು ತಂದುಕೊ 07:05 AM ಹಂಚಿ
#ಏಪ್ರಿಲ್2, #ನನ್ನ ಚಿತ್ರಗಳು ಬಾರೋ ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧರ ಶೀಲನೇ At Kukkarahalli Lake, Mysore on 2.4.2013 06:59 AM ಹಂಚಿ
#ಏಪ್ರಿಲ್2, #ಬಡೇ ಗುಲಾಂ ಅಲಿಖಾನ್ ಬಡೇ ಗುಲಾಂ ಅಲಿಖಾನ್ ಬಡೇ ಗುಲಾಂ ಅಲಿಖಾನ್ ಬಡೇ ಗುಲಾಂ ಅಲಿಖಾನ್ ಹಿಂದೂಸ್ಥಾನಿ ಸಂಗೀತ ವಿದ್ವಾಂಸರಲ್ಲಿ ಪ್ರಸಿದ್ಧರಾದವರು. ಬಡೇ ಗುಲಾಂ ಅಲಿಖಾನ್ 1902ರ ಏಪ್ರಿಲ್ 2ರಂದು ಲಾಹೋರ್ ಬಳಿಯ ಕುಸೂರ್ನ ಎಂಬ ಹಳ್ಳ 06:48 AM ಹಂಚಿ
#ಏಪ್ರಿಲ್2, #ರೋಶನ್ ಸೇಠ್ ರೋಶನ್ ಸೇಠ್ ರೋಶನ್ ಸೇಠ್ ರೋಶನ್ ಸೇಠ್ ಪ್ರಸಿದ್ಧ ನಟ, ಬರಹಗಾರ ಮತ್ತು ರಂಗಭೂಮಿ ನಿರ್ದೇಶಕರಾಗಿದ್ದು, ಭಾರತ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕದಲ್ಲಿ ಕೆಲಸ ಮಾಡಿದ್ದಾರೆ. ಸೇಠ್ 1942 ಏಪ್ರಿಲ್ 06:48 AM ಹಂಚಿ
#ಏಪ್ರಿಲ್2, #ಜಾನಪದ ಬೆಳಗಲ್ಲು ವೀರಣ್ಣ ಬೆಳಗಲ್ಲು ವೀರಣ್ಣ ನಾಡೋಜ ಬೆಳಗಲ್ಲು ವೀರಣ್ಣ ವೃತ್ತಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಮಹಾನ್ ಕಲಾವಿದರು. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಬೊಂಬೆ ಆಟದ ಪ್ರಕಾರವನ್ನ 06:47 AM ಹಂಚಿ
#ಏಪ್ರಿಲ್2, #ಬಿಂದೇಶ್ವರ್ ಪಾಠಕ್ ಬಿಂದೇಶ್ವರ್ ಪಾಠಕ್ ಬಿಂದೇಶ್ವರ್ ಪಾಠಕ್ ಪ್ರತಿ ದಿನ ರಸ್ತೆಯಲ್ಲಿ ತಿರುಗಾಡುವಾಗ ಎಲ್ಲೆಂದರಲ್ಲಿ ಕಸ ರಾರಾಜಿಸುತ್ತಿರುತ್ತದೆ. ಅದೂ ಪ್ಲಾಸ್ಟಿಕ್ ಯುಗ ಬಂದ ಮೇಲಂತೂ ಹಲವು ಯುಗಯುಗಾಂತರಗಳ ಕಸ ನಮ್ಮ ಸುತ್ತಲ 06:40 AM ಹಂಚಿ
#ಏಪ್ರಿಲ್2, #ಜೂನ್23 ಹರೀಂದ್ರನಾಥ ಹರೀಂದ್ರನಾಥ ಚಟ್ಟೋಪಾಧ್ಯಾಯ ಹರೀಂದ್ರನಾಥ ಚಟ್ಟೋಪಾಧ್ಯಾಯ ಭಾರತೀಯ ನಾಟಕಕಾರ, ಕವಿ, ಸಂಗೀತಗಾರ, ನಟ ಮತ್ತು ರಾಜಕಾರಣಿ. ಹರೀಂದ್ರನಾಥ ಚಟ್ಟೋಪಾಧ್ಯಾಯ ಅವರು 1898ರ ಏಪ್ರಿಲ್ 2ರಂದು ಹೈದರ 06:30 AM ಹಂಚಿ
#ಏಪ್ರಿಲ್2, #ಗುರುಲಿಂಗ ಕಾಪಸೆ ಗುರುಲಿಂಗ ಕಾಪಸೆ ಗುರುಲಿಂಗ ಕಾಪಸೆ ಹಿರಿಯ ಸಾಹಿತಿ, ಪ್ರಾಧ್ಯಾಪಕ ಮತ್ತು ಕನ್ನಡ ಸಂಘಟನೆಗೆ ಹೆಸರಾಗಿದ್ದ ಗುರುಲಿಂಗ ಕಾಪಸೆ ನಿಧನರಾಗಿದ್ದಾರೆ. ಗುರುಲಿಂಗ ಕಾಪಸೆ ಅವರು 1928ರ ಏಪ್ರಿಲ್ 2 ರಂದು ವಿಜಯಪು 06:30 AM ಹಂಚಿ
#ಏಪ್ರಿಲ್2, #ಬುಲೆಟ್ ಪ್ರಕಾಶ್ ಬುಲೆಟ್ ಪ್ರಕಾಶ್ ಬುಲೆಟ್ ಪ್ರಕಾಶ್ ದಿವಂಗತ ಬುಲೆಟ್ ಪ್ರಕಾಶ್ ಕನ್ನಡದ ಉತ್ತಮ ಹಾಸ್ಯಪಾತ್ರಧಾರಿಗಳಲ್ಲಿ ಒಬ್ಬರೆನಿಸಿದ್ದವರು. ಬುಲೆಟ್ ಪ್ರಕಾಶ್ 1976ರ ಏಪ್ರಿಲ್ 2ರಂದು ಜನಿಸಿದರು. ಬುಲೆಟ್ ಪ್ರಕಾಶ್ ಅವ 06:06 AM ಹಂಚಿ
#ಏಪ್ರಿಲ್2, #ಮಾನ್ವಿ ನರಸಿಂಗರಾಯರು ಮಾನ್ವಿ ನರಸಿಂಗರಾಯರು ಮಾನ್ವಿ ನರಸಿಂಗರಾಯರು ಮಾನ್ವಿ ನರಸಿಂಗರಾಯರು ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವನಿರ್ಮಾಣದಲ್ಲಿ ಪ್ರಮುಖರಾದವರು. ಮಾನ್ವಿ ನರಸಿಂಗರಾಯರು 1911ರ ಏಪ್ರಿಲ್ 2ರಂದು ರಾಯಚೂರ 06:00 AM 1 ಹಂಚಿ