#ಏಪ್ರಿಲ್7, #ನಾಗಮಣಿ ಶ್ರೀನಾಥ್ ನಾಗಮಣಿ ಶ್ರೀನಾಥ್. ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್. ವಿದುಷಿ ಡಾ. ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್. ಅವರು ಹೆಸರಾಂತ ಸಂಗೀತಗಾರ್ತಿ, ಗುರು, ಸಂಘಟನಾ ಚತುರೆ, ಸಂಗೀತ ಸಂಯೋಜಕಿ ಮತ್ತು ಬರಹಗಾರ್ತ 12:44 PM ಹಂಚಿ
#ಏಪ್ರಿಲ್7, #ನನ್ನ ಚಿತ್ರಗಳು ಕರುಣೋದಯ ನಿಜದಲ್ಲೆ ಒಲವಿರಲಿ ಚೆಲುವಿನಲಿ ನಲಿವಿರಲಿ ಒಳಿತಿನಲೆ ಬಲವಿರಲಿ ಜೀವಕೆಳೆಯಾ ಕರುಣೋದಯದ ಕೂಡ ಅರುಣೋದಯವು ಇರಲು ಎದೆಯು ತುಂಬುತ್ತಲಿದೆ ಹೊಚ್ಚ ಹೊನ್ನೀರು. At Jumeira, Dubai on 7.4.2018 11:49 AM ಹಂಚಿ
#ಏಪ್ರಿಲ್7, #ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಫೆರ್ಡಿನೆಂಡ್ ಕಿಟೆಲ್ ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯರಲ್ಲಿ ಪ್ರಾತಃಸ್ಮರಣೀಯರು. ಫೆರ್ಡಿನಾಂಡ್ ಕಿಟೆಲ್ ಅವರು ಜರ್ಮನಿಯ ರಾಸ್ಟರ್ ಹಾಫ್ ಎಂಬಲ್ಲಿ 1 08:58 AM ಹಂಚಿ
#ಏಪ್ರಿಲ್7, #ಯಕ್ಷಗಾನ ಶೇಣಿ ಭಟ್ ಶೇಣಿ ಗೋಪಾಲಕೃಷ್ಣ ಭಟ್ ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ಕ್ಷೇತ್ರದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗಕರ್ತೃ, ಮೇಳದಯಜಮಾನ ಹೀಗೆ ಹಲವು ಹತ್ತು ಮುಖಗಳ ಪ್ರತಿಭೆಯ ಸಂಗಮರಾಗಿದ್ದ 08:13 AM ಹಂಚಿ
#ಏಪ್ರಿಲ್7, #ಜನವರಿ25 ರಂಗನಾಥ ಶರ್ಮಾ ಎನ್. ರಂಗನಾಥ ಶರ್ಮಾ ವಿದ್ವಾನ್ ರಂಗನಾಥ ಶರ್ಮಾ ಅವರು ಸಂಸ್ಕೃತ, ಕನ್ನಡ ಎರಡು ಭಾಷೆಗಳಲ್ಲೂ ಮಹಾನ್ ವಿದ್ವಾಂಸರೆನಿಸಿದ್ದವರು. ರಂಗನಾಥ ಶರ್ಮಾ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂ 07:30 AM ಹಂಚಿ
#ಏಪ್ರಿಲ್7, #ನನ್ನ ಚಿತ್ರಗಳು ಬುವಿ ಬುವಿ ಹಸುರಿನಿಂದ ಕಂಗೊಳಿಸುತ್ತಿರಲಿ. ಬಾಳು ಹರುಷದ ಹೊನಲಲ್ಲಿ ನಲಿಯುತ್ತಿರಲಿ. ನಮಸ್ಕಾರ. ಶುಭದಿನ. Photo: At Kukkarahalli Lake, Mysore on 6.4.2014. 06:38 AM ಹಂಚಿ
#ಏಪ್ರಿಲ್7, #ಕೇಳೂಚರಣ್ ಕೇಳೂಚರಣ್ ಕೇಳೂಚರಣ್ ಮೊಹಾಪಾತ್ರ ಭಾರತದ ಮಹಾನ್ ನೃತ್ಯಕಲಾವಿದರ ಪಟ್ಟಿಯಲ್ಲಿ ಒಡಿಸ್ಸಿ ನೃತ್ಯ ಕಲಾವಿದರಾದ ಕೇಳೂಚರಣ್ ಮೊಹಾಪಾತ್ರ ಅವರ ಹೆಸರು ಪ್ರಮುಖ ಪಂಕ್ತಿಯದು. ಅವರ ನೃತ್ಯಾಭಿನಯದಲ್ಲಿನ ಭಾವ 06:11 AM ಹಂಚಿ
#ಏಪ್ರಿಲ್7, #ಶಾಂತರಸ ಶಾಂತರಸ ಶಾಂತರಸ ಶಾಂತರಸ ಅವರು ಕನ್ನಡದ ಬರಹಗಾರರಾಗಿ ಮತ್ತು ಹೋರಾಟಗಾರರಾಗಿ ಪ್ರಸಿದ್ದರು. ಶಾಂತರಸ ಎಂಬುದು ಅವರ ಕಾವ್ಯನಾಮ. ನಿಜವಾದ ಹೆಸರು ಶಾಂತಯ್ಯ. ಶಾಂತರಸ ಅವರು 1924ರ ಏಪ್ರಿಲ್ 7ರಂದ 06:04 AM ಹಂಚಿ
#ಏಪ್ರಿಲ್7, #ಡಿಸೆಂಬರ್11 ಪಂಡಿತ್ ರವಿಶಂಕರ್ ಪಂಡಿತ್ ರವಿಶಂಕರ್ ಪೂರ್ವ ಪಶ್ಚಿಮಗಳೆರಡನ್ನೂ ಸಂಗೀತದಲ್ಲಿ ಸಮ್ಮಿಲನಗೊಳಿಸಿದ ಪಂಡಿತ್ ರವಿಶಂಕರರು ಸಂಗೀತದ ರಾಯಭಾರಿಯಾಗಿ ವಿಶ್ವವ್ಯಾಪಿಯಾದವರು. ಇಂದು ಈ ಮಹಾನ್ ಸಂಗೀತಕಾರನ ಸಂಸ್ಮ 06:00 AM ಹಂಚಿ
#ಏಪ್ರಿಲ್7, #ಜಂಬಣ್ಣ ಅಮರಚಿಂತ ಜಂಬಣ್ಣ ಅಮರಚಿಂತ ಜಂಬಣ್ಣ ಅಮರಚಿಂತ ‘‘ಜೀವಂತವಿರುವವರೆಗೆ ಜಗವೆಲ್ಲ ನಮ್ಮದೆನ್ನೋಣ ಸಾಯುವಾಗ ನಮ್ಮದೇನಿಲ್ಲವೆಂಬಂತೆ ಸಾಯೋಣ’’ ಇದು ಪ್ರಖ್ಯಾತ ಕವಿ ಜಂಬಣ್ಣ ಅಮರಚಿಂತ ಅವರ ಚಿಂತನೆ. ಜಂಬಣ್ಣ ಅಮರಚಿಂತ ಅವರು 06:00 AM 1 ಹಂಚಿ
#ಏಪ್ರಿಲ್7, #ಜಿತೇಂದ್ರ ಜಿತೇಂದ್ರ ಜಿತೇಂದ್ರ ನಟ ಜಿತೇಂದ್ರ ದಕ್ಷಿಣ ಭಾರತೀಯ ಚಿತ್ರಗಳ ಹಿಂದಿ ಆವೃತ್ತಿಗಳ ಯಶಸ್ವೀ ನಟರಾಗಿ ಕಣ್ಮುಂದೆ ನಿಲ್ಲುತ್ತಾರೆ. ಹಿಂದೀ ಚಿತ್ರರಂಗದಲ್ಲಿ ನಾಯಕನಟನಾಗಿ ಇನ್ನೂರಕ್ಕೂ ಹೆಚ್ಚು ಚಿತ್ 05:44 AM ಹಂಚಿ
#ಅಭಿರುಚಿ ಚಂದ್ರು, #ಏಪ್ರಿಲ್7 ಅಭಿರುಚಿ ಚಂದ್ರು ಅಭಿರುಚಿ ಚಂದ್ರು ಅಭಿರುಚಿ ಚಂದ್ರು ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ಅಭಿರುಚಿ ಚಂದ್ರು ಮೂಲತಃ ನಂಜನಗೂಡಿನವರು. ರಂಗಭೂಮಿಯಲ್ಲಿ ಸಂಭಾಷಣೆಕಾರರಾಗಿ, ನಿರ್ದೇಶಕರಾಗಿ ಕ್ರಿಯಾ 05:30 AM ಹಂಚಿ
#ಆಗಸ್ಟ್12, #ಏಪ್ರಿಲ್7 ಪಿ. ಆರ್. ತಿಪ್ಪೇಸ್ವಾಮಿ ಪಿ. ಆರ್. ತಿಪ್ಪೇಸ್ವಾಮಿ ಪಿ. ಆರ್. ತಿಪ್ಪೇಸ್ವಾಮಿಯವರು ವಸ್ತು ಸಂಗ್ರಹಾಲಯಗಳ ರೂವಾರಿಯಾಗಿ, ಜನಪದ ಕಲಾತಜ್ಞರಾಗಿ, ಕಲಾವಿದರಾಗಿ, ಕಲಾಲೇಖನಗಳ ಸಾಹಿತಿಯಾಗಿ, ಮಹಾನ್ ಸಂಘಟಕರಾಗಿ ... 05:30 AM ಹಂಚಿ
#ಏಪ್ರಿಲ್7, #ನವೆಂಬರ್26 ವಿ.ಕೆ.ಮೂರ್ತಿ ವಿ.ಕೆ.ಮೂರ್ತಿ ವಿ. ಕೆ. ಮೂರ್ತಿ ಚಲನಚಿತ್ರರಂಗದಲ್ಲಿ ಶ್ರೇಷ್ಠ ಛಾಯಾಗ್ರಾಹಕರೆಂದು ಹೆಸರಾಗಿದ್ದು, ಒಬ್ಬ ತಂತ್ರಜ್ಞರಾಗಿ ದಾದಾ ಫಾಲ್ಕೆ ಪ್ರಶಸ್ತಿ ಪಡೆದ ಪ್ರಪ್ರಥಮರು. ವೆಂಕಟರಾಮ ಪ 05:18 AM ಹಂಚಿ