#ಎಸ್. ಕೆ. ರಾಮಚಂದ್ರ ರಾವ್, #ಸಾಹಿತ್ಯ ಪ್ರೊ. ಎಸ್. ಕೆ. ರಾಮಚಂದ್ರ ರಾವ್ ಎಸ್. ಕೆ. ರಾಮಚಂದ್ರರಾವ್ ಪ್ರೊ. ಎಸ್.ಕೆ. ರಾಮಚಂದ್ರರಾವ್, ನಮ್ಮ ಜೀವಿತ ಕಾಲದಲ್ಲಿ ಇಂತಹ ಅಪ್ರತಿಮ ವಿದ್ವಾಂಸರಿದ್ದರು ಎಂದರೆ ಅಚ್ಚರಿಹುಟ್ಟಿಸುವಷ್ಟು ಶ್ರೇಷ್ಠರಾದವರು. ರಾಮಚಂದ್ರರ 04:51 PM ಹಂಚಿ
#ಆತ್ಮೀಯ, #ಟೆಲಿವಿಷನ್ ಟೆಲಿವಿಷನ್ ಟೆಲಿವಿಷನ್ ಸೆಪ್ಟೆಂಬರ್ 7 ಟೆಲಿವಿಷನ್ ಜನ್ಮದಿನವಂತೆ. ಟೆಲಿವಿಷನ್ ಬಗೆಗಿನ ಪ್ರಯೋಗಗಳು ವಿವಿಧ ರೀತಿಯಲ್ಲಿ 19ನೆಯ ಶತಮಾನದ ಕೊನೆಯ ದಶಕಗಳಲ್ಲೇ ಮೊದಲ್ಗೊಂಡವಾದರೂ, 1927ರಲ್ಲಿ ಅಮ 04:38 PM ಹಂಚಿ
#ಆತ್ಮೀಯ, #ವಿಶ್ವ ಸಾಕ್ಷರತಾ ದಿನ ವಿಶ್ವ ಸಾಕ್ಷರತಾ ದಿನ. ವಿಶ್ವ ಸಾಕ್ಷರತಾ ದಿನ. ಎಲ್ಲರೂ ಕಲಿಯುವಂತಾಗಲಿ. ಬರೀ ಅಕ್ಷರವನ್ನು ಮಾತ್ರವನ್ನಲ್ಲ, ಬದುಕನ್ನು ಕಲಿಯುವಂತಾಗಲಿ. ಎಲ್ಲರಿಗೂ ಕಲಿಕೆ ಕೈಗೆಟುಕುವಂತಾಗಲಿ. ಎಲ್ಲರೂ ಬದುಕನ್ನು ಪ್ರೀತಿ 04:29 PM ಹಂಚಿ
#ಕಲೆ, #ಕೆ.ಚಂದ್ರನಾಥ ಆಚಾರ್ಯ ಚಂದ್ರನಾಥರ ನೆನಪುಗಳ ಚಿತ್ತಾರ ಚಂದ್ರನಾಥರ ನೆನಪುಗಳ ಚಿತ್ತಾರ `ರೇಖೆ ರೇಖೆಗಳ ನಡುವೆ ಕಲ್ಪನೆಯನ್ನು ಹೊಸೆದು, ವಿಶಿಷ್ಟ ಆಲೋಚನೆಗಳನ್ನು ಕಸಿ ಮಾಡುವವನೇ ಉತ್ತಮ ಕಲಾವಿದ` ಎಂದು ಹಿರಿಯ ಚಿತ್ರಕಲಾವಿದ ಕೆ.ಚಂದ್ರನಾಥ ಆ 03:46 PM ಹಂಚಿ
#ಬಂದಳು ಗೌರಿ ಆಗಲೂ ಈಗಲೂ, #ಹಬ್ಬಗಳು ಬಂದಳು ಗೌರಿ ಆಗಲೂ ಈಗಲೂ ಬಂದಳು ಗೌರಿ ಆಗಲೂ ಈಗಲೂ - ಮಂಜುಳಾ ರಾಜ್ ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲೇ ಆರಂಭವಾಗುತ್ತದೆ. ವರ ಮಹಾಲಕ್ಷ್ಮಿಯ ಹಿಂದೆಯೇ ಗೌರಿಯೂ ಬಂದೇ ಬಿಡುತ್ತಾಳೆ. ವರಲಕ್ಷ್ಮಿ ವ್ರತ ಮುಗಿದ 03:33 PM ಹಂಚಿ
#ಏಣಗಿ ನಟರಾಜ, #ರಂಗಭೂಮಿ ಏಣಗಿ ನಟರಾಜ ಏಣಗಿ ನಟರಾಜ -ಗೋಪಾಲ ವಾಜಪೇಯಿ ಏಣಗಿ ನಟರಾಜ. ಕನ್ನಡ ರಂಗಭೂಮಿ ಕಂಡ ಅಪರೂಪದ ನಟ. ವೃತ್ತಿ ಮತ್ತು ಆಧುನಿಕ ರಂಗಭೂಮಿಗಳೆರಡರಲ್ಲೂ ಅಪಾರ ಜ್ಞಾನ ಮತ್ತು ಅನುಭವವಿದ್ದ ಕಲಾವಿದ. ಆತನ ಅಭಿ 03:27 PM ಹಂಚಿ
#ಉಡುಪಿ ಶ್ರೀನಿವಾಸ, #ಜೈವಿಕ ಇಂಧನ ಜೈವಿಕ ಇಂಧನದ ಆಧುನಿಕ ಹರಿಕಾರ: ಡಾ. ಉಡುಪಿ ಶ್ರೀನಿವಾಸ ಜೈವಿಕ ಇಂಧನದ ಆಧುನಿಕ ಹರಿಕಾರ: ಡಾ. ಉಡುಪಿ ಶ್ರೀನಿವಾಸ - ಟಿ.ಎಸ್.ಗೋಪಾಲ್ ಕ್ರಿಕೆಟ್ಆಟಗಾರರನ್ನೂ ಚಿತ್ರತಾರೆಯರನ್ನೂ ಆರಾಧಿಸುವ ಭಾರತೀಯರು ವಿಜ್ಞಾನಿಗಳನ್ನು ಹೇಗೋ ಸಹಿಸಿಕೊಂಡಿದ್ದಾರೆ 02:57 PM ಹಂಚಿ
#ಆತ್ಮೀಯ, #ವಿಜ್ಞಾನ ವಿಶ್ವ ಹೃದಯ ದಿನ ವಿಶ್ವ ಹೃದಯ ದಿನ ಒಟ್ಟು ಸಾವಿನ ಪ್ರಮಾಣದಲ್ಲಿ ಶೇ. 40 ರಷ್ಟು ಹೃದಯಾಘಾತದಿಂದ ಸಂಭವಿಸುತ್ತಿದೆ. ಕಳೆದ ಮೂರು ದಶಕಗಳಲ್ಲಿ ಮಹಿಳೆಯರು , ಅದರಲ್ಲೂ ಯುವತಿಯರನ್ನು ಹೃದಯ ಸಂಬಂಧಿ ಸಮಸ್ಯೆಗಳು ಹ 01:00 PM ಹಂಚಿ
#ಕ್ರೀಡೆ, #ಫೌಜಾ ಸಿಂಗ್ ವಯಸ್ಸು ನೂರೊಂದು ಆದರೆ ಕ್ರೀಡೆಗಿಲ್ಲ ತೊಡಕು ವಯಸ್ಸು ನೂರೊಂದು ಆದರೆ ಕ್ರೀಡೆಗಿಲ್ಲ ತೊಡಕು ಇವರ ಹೆಸರು ಫೌಜಾ ಸಿಂಗ್. ವಯಸ್ಸು ನೂರೊಂದು. ಇಂಗ್ಲೆಂಡಿನ ನಿವಾಸಿಯಾದ ಮ್ಯಾರಥಾನ್ ಓಟಗಾರರಾದ ಇವರು, ನಿನ್ನೆಯ ದಿನ ಕೆನಡಾದಲ್ಲಿ ನಡ 12:51 PM ಹಂಚಿ
#ಕಾವೇರಿ ತೀರ್ಥೋದ್ಭವ, #ಹಬ್ಬಗಳು ಕಾವೇರಿ ತೀರ್ಥೋದ್ಭವ ಕಾವೇರಿ ತೀರ್ಥೋದ್ಭವ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 5.55 ಗಂಟೆಗೆ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಉದ್ಭವಿಸಿ ಭಕ್ತರಿಗೆ ದರುಶನ ನೀಡಿದಳು. ಜಿ 11:29 AM ಹಂಚಿ
#ಫ್ರೀದಾ ಪಿಂಟೋ, #ಸಿನಿಮಾ ಫ್ರೀದಾ ಪಿಂಟೋ ಫ್ರೀದಾ ಪಿಂಟೋ ಡ್ಯಾನಿ ಬೋಯೆ ಅವರ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರವಾದ ‘ಸ್ಲಂಡಾಗ್ ಮಿಲಿಯನೇರ್’ ಚಿತ್ರದ ಮೂಲಕ ದಿಡೀರ್ ಅಂತರರಾಷ್ಟ್ರೀಯ ತಾರೆಯಾದವರು ನಮ್ಮ ಮಂಗಳೂರಿನ ಮೂಲದ ಫ್ರೀ 11:26 AM ಹಂಚಿ
#ಕ್ರೀಡೆ, #ವೀರೇಂದ್ರ ಸೆಹವಾಗ್ ವೀರೇಂದ್ರ ಸೆಹವಾಗ್ ವೀರೇಂದ್ರ ಸೆಹವಾಗ್ ಒಂದು ಕಾಲದಲ್ಲಿ ನಮಗೆ ಕ್ರಿಕೆಟ್ಟಿಗರೆಂದರೆ ರಣಜೀ ಪಂದ್ಯಗಳನ್ನು ಮಾತ್ರ ಆಡುತ್ತಿದ್ದ ಮಾಜಿ ಆಟಗಾರರೂ ನೆನಪಿರುತ್ತಿದ್ದರು. ಇಂದು ದಿನನಿತ್ಯ ಅಂತರರಾಷ್ಟ್ರೀಯ ಮಟ್ 11:18 AM ಹಂಚಿ
#ಅರವಿಂದ ಅಡಿಗ, #ಸಾಹಿತ್ಯ ಅರವಿಂದ ಅಡಿಗ ಅರವಿಂದ ಅಡಿಗ ತಮ್ಮ ‘ ದಿ ವೈಟ್ ಟೈಗರ್ ’ ಕಾದಂಬರಿಗೆ 2008 ರ ವರ್ಷದ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದು ವಿಶ್ವಪ್ರಸಿದ್ಧರಾದ ಅರವಿಂದ್ ಅಡಿಗರು ಜನಿಸಿದ ದಿನ ಅಕ್ಟೋಬರ್ 23, 1974. ಅರವಿಂ 11:05 AM ಹಂಚಿ