#ಅಕ್ಟೋಬರ್4, #ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಚಿದಂಬರ ನರೇಂದ್ರ ಎಂದರೆ ಮೊದಲು ಕಣ್ಮುಂದೆ ಬರುವುದು ಅವರು ನಿರೂಪಿಸುವ ಸುಂದರ, ಹೃದಯದ ಕಣ್ತೆರೆಸುವ ಪುಟಾಣಿ ಕಥೆಗಳು ಮತ್ತು ಕವಿತೆಗಳು. ಅವರ ಸುಜ್ಞಾನದ ಅರಸುವಿಕೆ 06:12 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಬಲರಾಮ ಕೃಷ್ಣನ ಅಣ್ಣ ಬಲರಾಮ Lord Krishna's brother Balarama Photo: At Kadamba Hotel, Rajajinagar, Bangalore in the year 2015 06:05 AM ಹಂಚಿ
#ಅಕ್ಟೋಬರ್4, #ಎಂ. ಸಿ ಮೋದಿ ಎಂ. ಸಿ ಮೋದಿ ಮಹಾನ್ ನೇತ್ರತಜ್ಞ ಡಾ. ಎಂ. ಸಿ ಮೋದಿ ಡಾ. ಎಂ ಸಿ ಮೋದಿ ಎಂದರೆ ಲಕ್ಷಾಂತರ ಜನರಿಗೆ ನೇತ್ರ ಚಿಕಿತ್ಸೆ ಸುಲಭವಾಗಿ ಕೈಗೆಟಕುವಂತೆ ಮಾಡಿದವರೆಂದೇ ಪ್ರಸಿದ್ಧಿ. ತಮ್ಮ ಅರವತ್ತು ವರ್ಷಕ್ಕಿ 06:00 AM ಹಂಚಿ
#ಅಕ್ಟೋಬರ್4, #ಕವಿತೆ ಸಂದೇಹ ನಾವು ಪುಟ್ಟವರಿದ್ದಾಗ ಎಲ್ಲವೂ ನಮಗೆ ತೆರೆದಿತ್ತು ಅಕ್ಕ ಪಕ್ಕದ ಮನೆಗಳೆಲ್ಲಾ ನಮ್ಮ ಮುಕ್ತ ಒಡನಾಟಕ್ಕಿದ್ದವು ಎಲ್ಲರೂ ನಮ್ಮವರೆಂದೆನಿಸುತ್ತಿತ್ತು ಇಂದು ನಮ್ಮ ಮನೆಯೂ ಅಲ್ಲ, ನಮ್ಮ ಮೂಲೆಯಷ್ಟೇ 05:50 AM ಹಂಚಿ
#ಅಕ್ಟೋಬರ್4, #ಜುಲೈ4 ನಾರಾಯಣರಾಯರು ಹುಯಿಲಗೋಳ ನಾರಾಯಣರಾಯರು "ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು" ಗೀತೆಯನ್ನು ಕೇಳದ ಕನ್ನಡಿಗರೇ ಇಲ್ಲ. ಈ ಹಾಡು ಕನ್ನಡಿಗರ ನರ ನಾಡಿಗಳಲ್ಲಿ ಶಾಶ್ವತವಾಗಿ ನೆಲೆಯೂರಿ ಬ 05:46 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಬೆಳಗಿನ ಸುಂದರ ಸೂರ್ಯೋದಯವನ್ನು ಕಂಡಾಗ ಪರಮಾತ್ಮನ ದರ್ಶನವಾದಷ್ಟೇ ಸಂತಸವಾಗುತ್ತದೆ. Witnessing beautiful Sunrise is a true blessing Photo: At Lalbagh, Bangalore on 05:33 AM ಹಂಚಿ
#ಅಕ್ಟೋಬರ್4, #ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಚಂದ್ರಿಕಾ ಗುರುರಾಜ್ ಸುಗಮ ಸಂಗೀತ ಮತ್ತು ಚಲನಚಿತ್ರಗಳ ಗಾಯಕಿಯಾಗಿ ಸಾಧನೆ ಮಾಡಿರುವವರು. ಚಂದ್ರಿಕಾ ಗುರುರಾಜ್ 1959ರ ಅಕ್ಟೋಬರ್ 4ರಂದು ತುಮಕೂರಿನಲ್ಲಿ ಜನಿಸಿ 05:31 AM ಹಂಚಿ
#ಅಕ್ಟೋಬರ್4, #ಕಲೆ ಪುಟ್ಟಸ್ವಾಮಿ ಗುಡಿಗಾರ್ ಪುಟ್ಟಸ್ವಾಮಿ ಗುಡಿಗಾರ್ ಪುಟ್ಟಸ್ವಾಮಿ ಗುಡಿಗಾರ್ ಅವರು ಪ್ರಖ್ಯಾತ ಶಿಲ್ಪಿ, ಪುರಾತತ್ತ್ವ ಶಾಸ್ತ್ರಜ್ಞರು, ಸಂಶೋಧಕರು, ಇತಿಹಾಸ ತಜ್ಞರು ಮತ್ತು ವಿದ್ವಾಂಸರು. ಹಲವು ಕಾಲ ಭಾರತೀಯ ಪು 05:30 AM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ನಾವ್ ಸಾಗೋ ಹಾದಿಯಲ್ಲಿ ನಗೆ ಹೂವು ಅರಳುತಲಿರಲಿ May flowers of happiness bloom in our way At Palm Jumeira, Dubai on 4.10.2019 05:29 AM ಹಂಚಿ
#ಅಕ್ಟೋಬರ್4, #ಭಕ್ತಿಗೀತೆ ತಾಯೆ ಬಂದು ನೆಲೆಸು ತಾಯೆ ಬಂದು ನೆಲೆಸೌ ಇಂದಿರೆ ಎನ್ನೆಯ ಮಂದಿರದೊಳಗಾನಂದದಿ ಹಲವು ಕಾಲದಿ ಕಾಣದೆ ನಿಮ್ಮನ್ನು ಬಳಲುತನಿರ್ಪೆನು ದೇವಿಯೆ ನಳಿನಾನೇತ್ರೆ ಕರುಣಾದಿಂದಲಿ ಒಲಿದು ಬಂದಿರಿ ದೇವಿಯೆ ಮುತ್ತು ಮಾಣಿಕ್ಯದ ಮ 05:28 AM 9 ಹಂಚಿ
#ಅಕ್ಟೋಬರ್4, #ಕೆ. ಸಿ. ಎನ್. ಗೌಡ ಕೆ. ಸಿ. ಎನ್. ಗೌಡ ಕೆ. ಸಿ. ಎನ್. ಗೌಡ ಕನ್ನಡ ಚಿತ್ರರಂಗದಲ್ಲಿ 'ಕೆ. ಸಿ. ಎನ್' ಅಂದರೆ ಒಂದು ದೊಡ್ಡ ಶಕ್ತಿ. ಆ ಶಕ್ತಿಯ ಹಿಂದಿದ್ದವರು ಹಿರಿಯ ನಿರ್ಮಾಪಕ, ವಿತರಕ ಹಾಗೂ ಪ್ರದರ್ಶಕ ಕೆ. ಸಿ. ಎ 05:12 AM ಹಂಚಿ
#ಅಕ್ಟೋಬರ್3, #ಟಿ.ಜೆ.ಎಸ್. ಜಾರ್ಜ್ ಟಿ.ಜೆ.ಎಸ್. ಜಾರ್ಜ್ ಟಿ.ಜೆ.ಎಸ್. ಜಾರ್ಜ್ ನಮನ ಹಿರಿಯ ಪತ್ರಿಕಾ ಸಂಪಾದಕ, ಲೇಖಕ ಪದ್ಮಭೂಷಣ ಪುರಸ್ಕೃತ ಟಿ.ಜೆ.ಎಸ್. ಜಾರ್ಜ್ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಥೈಲ್ ಜಾಕೋಬ್ ಸೋನಿ ಜಾರ್ಜ್ 192 10:04 PM ಹಂಚಿ
#ಅಕ್ಟೋಬರ್4, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಮುಳುಗುವಾಗಲೂ ಮುಳುಗದ ಮುಗುಳುನಗೆ Smile while disappearing too. 07:26 PM ಹಂಚಿ
#ಅಕ್ಟೋಬರ್3, #ಆತ್ಮೀಯ ರೂಪ ಗುರುರಾಜ್ ರೂಪ ಗುರುರಾಜ್ ರೂಪ ಅವರದ್ದು ಬಹುರೂಪಿ ವ್ಯಕ್ತಿತ್ವ. ಸದಾ ಹಸನ್ಮುಖಿಯಾದ ರೂಪ ಅವರು ರೇಡಿಯೋ ಉದ್ಘೋಷಕಿ, ವಾರ್ತಾವಾಚಕಿ, ಬರಹಗಾರ್ತಿ, ಕಾರ್ಯಕ್ರಮ ನಿರೂಪಕಿ, ರೂಪದರ್ಶಿ, ಅಭಿನಯ ಕಲಾವ 10:22 AM ಹಂಚಿ
#ಅಕ್ಟೋಬರ್3, #ಏಪ್ರಿಲ್23 ಸರಸ್ವತಿ ರಾಜವಾಡೆ ಸರಸ್ವತಿಬಾಯಿ ರಾಜವಾಡೆ ಸರಸ್ವತಿ ಬಾಯಿ ರಾಜವಾಡೆಯವರು ಸ್ವಾತಂತ್ರ್ಯಪೂರ್ವದಲ್ಲಿ ಸಾಹಿತ್ಯಿಕವಾಗಿ ಮತ್ತು ಸಾಮಾಜಿಕವಾಗಿ ತಮ್ಮನ್ನು ತೊಡಗಿಸಿಕೊಂಡು, ಮಹಿಳೆಯರ ಸರ್ವತೋಮುಖ ಬೆಳವಣಿಗೆಗಾ 08:00 AM ಹಂಚಿ
#ಅಕ್ಟೋಬರ್3, #ಛಾಯಾಗ್ರಹಣ ಲೀಲಾ ಅಪ್ಪಾಜಿ ಲೀಲಾ ಅಪ್ಪಾಜಿ "ಲೀಲಾ ಅಪ್ಪಾಜಿ, ಅವರ ಹಕ್ಕಿಗಳು, ಅವರ ಕ್ಯಾಮರಾ ಕಣ್ಣು, ಅವರ ಗಾಂಧೀ ಪ್ರೀತಿ, ಕುವೆಂಪು ಭಕ್ತಿ, ಬದುಕಿನತ್ತ ನಿರ್ಮಲ ಪಕ್ಷಿನೋಟ ಇವೆಲ್ಲ ತುಂಬಾ ಅಭಿಮಾನ ಹುಟ್ಟಿ 07:41 AM ಹಂಚಿ
#ಅಕ್ಟೋಬರ್3, #ಮೈಸೂರು ಎನ್ ಕಾರ್ತಿಕ್ ಮೈಸೂರು ಕಾರ್ತಿಕ್ ಮೈಸೂರು ಎನ್ ಕಾರ್ತಿಕ್ ಮೈಸೂರು ಎನ್ ಕಾರ್ತಿಕ್ ಕನ್ನಡನಾಡು ಕರ್ನಾಟಕ ಸಂಗೀತಕ್ಕೆ ನೀಡಿರುವ ಮಹತ್ವದ ಯುವ ಪ್ರತಿಭೆ. ಪಿಟೀಲು ವಾದನದಲ್ಲಿ ವಿಶ್ವಖ್ಯಾತಿ ಗಳಿಸಿರುವ ಕಾರ್ತಿಕ್ ಅವರಿಗೆ 07:35 AM ಹಂಚಿ
#ಅಕ್ಟೋಬರ್3, #ನನ್ನ ಚಿತ್ರಗಳು ಸಂಧ್ಯೆಯು ಬಂದಾಗ ಹರಸು ಬಾ ಎಲ್ಲರನು ನೀ Come and bless everyone Photo: At Emirates Hills Dubai 07:18 AM ಹಂಚಿ
#ಅಕ್ಟೋಬರ್3, #ಚಿಟ್ಟಾಣಿ ರಾಮಚಂದ್ರ ಹೆಗಡೆ ಚಿಟ್ಟಾಣಿ ರಾಮಚಂದ್ರ ಚಿಟ್ಟಾಣಿ ರಾಮಚಂದ್ರ ಹೆಗಡೆ ಸ್ಮರಣೆ ಪದ್ಮಶ್ರೀ ಪುರಸ್ಕೃತ ಮಹಾನ್ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ಈ ಲೋಕವನ್ನಗಲಿದ ದಿನ ಅಕ್ಟೋಬರ್ 3, 2017. ಚಿಟ್ಟಾಣಿ ರಾಮಚಂದ 07:17 AM ಹಂಚಿ
#ಅಕ್ಟೋಬರ್3, #ಕೆರೆಮನೆ ಶಿವರಾಮ ಹೆಗಡೆ ಶಿವರಾಮ ಹೆಗಡೆ ಕೆರೆಮನೆ ಶಿವರಾಮ ಹೆಗಡೆ ಅದು ಸೂರ್ಯೋದಯದ ಸಮಯ. ಶರಾವತಿ ನದಿ ದಂಡೆಯಲ್ಲಿ ನಿಂತು ಕಿಸೆಗೆ ಕೈಹಾಕಿದರೆ ಒಂದು ಪಾವಲಿಯೂ ಇಲ್ಲ. ಆ ಕಾಲದಲ್ಲಿ ಹೊಳೆ ದಾಟಲು ದೋಣಿಯವನಿಗೆ ಒಂದಾಣೆ ಕೊಡಬೇಕಿ 06:59 AM ಹಂಚಿ