#ಕೊಡಗಿನ ಹುತ್ತರಿ ಸಂಭ್ರಮ, #ಡಿಸೆಂಬರ್15 ಹುತ್ತರಿ ಕೊಡಗಿನ ಹುತ್ತರಿ ಸಂಭ್ರಮ ಹುತ್ತರಿ ಹಬ್ಬ ಕೊಡವರಿಗೆ ದೀಪಾವಳಿ ಇದ್ದಂತೆ. ಇದು ಸುಗ್ಗಿ ಹಬ್ಬ. ಭತ್ತ ಬೆಳೆದ ರೈತರು ಅದನ್ನು ಕೊಯ್ಲು ಮಾಡಿ ಮನೆ ತುಂಬಿಸಿಕೊಳ್ಳುವ ಸಾಂಕೇತಿಕ ಆಚರಣೆ ಹುತ 07:49 PM ಹಂಚಿ
#ಅಧ್ಯಾತ್ಮ, #ಏಪ್ರಿಲ್19 ಶ್ರೀಧರಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳು ಭಗವಾನ್ ಶ್ರೀಧರ ಸ್ವಾಮಿಗಳ ಪೂರ್ವನಾಮ ಶ್ರೀಧರ್ ದೇಗ್ಲೂರ್ಕರ್. ಇವರ ಹುಟ್ಟೂರು ಲ್ಯಾಡ್ ಚಿಂಚೋಳಿ. ಶ್ರೀಧರರು 1908ರ ಡಿಸೆಂಬರ್ 7ರಂದು ಕಮಲಾಬಾಯ 07:30 PM ಹಂಚಿ
#ಅಧ್ಯಾತ್ಮ, #ಡಿಸೆಂಬರ್7 ದತ್ತಾತ್ರೇಯ ದತ್ತಾತ್ರೇಯ ದತ್ತಾತ್ರೇಯ ಎಂದೊಡನೆ ಮೊದಲು ನೆನಪಾಗುವುದು ಇಡೀ ಸಮಷ್ಟಿಯನ್ನೇ ತನ್ನ ಗುರುವೆಂದು ಭಾವಿಸಿದ ಶ್ರೇಷ್ಠ ಅರಿವಿನ ಭಾವ. ‘ದತ್ತ’ ಮತ್ತು ‘ಆತ್ರೇಯ’ ಎರಡು ಪದಗಳು ಸೇರಿ ದತ್ತ 07:29 PM ಹಂಚಿ
#ಅವಧಾನ, #ಆರ್ ಗಣೇಶ್ ಆರ್ ಗಣೇಶ್ ಶತಾವಧಾನಿ ಡಾ. ಆರ್ ಗಣೇಶ್ ವಿದ್ವಾಂಸ ಡಾ. ಆರ್ ಗಣೇಶ್, ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ವಿದ್ಯೆಗೆ ಅಧಿದೇವತೆ ವಿನಾಯಕ. ಅದೇ ನಾಮಧೇ 08:09 AM ಹಂಚಿ
#ಆಗಸ್ಟ್8, #ಕಲೆ ಸೋಮಶೇಖರ್ ಕೆ. ಜಿ. ಸೋಮಶೇಖರ್ ಕೆ. ಜಿ. ಸೋಮಶೇಖರ್ ಮಹಾನ್ ಛಾಯಾಗ್ರಾಹಕರು. ಡಿಜಿಟಲ್ ಯುಗಕ್ಕಿಂತ ಮೊದಲೇ ಬಹುತೇಕ ಮಹತ್ವದ ಸಾಹಿತಿ, ಕಲಾವಿದರನ್ನೆಲ್ಲಾ ಮನೋಜ್ಞವಾಗಿ ತೆರೆದಿಟ್ಟ ಕ್ಯಾಮರಾ ಕಣ್ಣ 08:00 AM ಹಂಚಿ
#ಡಿಸೆಂಬರ್4, #ಶಶಿಕಪೂರ್ ಶಶಿಕಪೂರ್ ಬಾನ ದಾರಿಯಲ್ಲಿ ಮರೆಯಾದ 'ಶಶಿ'ಕಪೂರ್ ನೆನಪು ಶಶಿಕಪೂರ್ ಎಂದರೆ ಸುಂದರ ಸೌಮ್ಯ ಸರಳ ಸಜ್ಜನಿಕೆಯ ಮುಖ ಕಣ್ಮುಂದೆ ಬರುತ್ತದೆ. ಕೆಲವು ವರ್ಷಗಳ ಹಿಂದೆ ಕಾಹಿಲೆಯಿಂದ ಬಳಲಿದ ಅವ 07:41 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಮಜುಮ್ದಾರ್ ಆಚಾರ್ಯ ರಮೇಶಚಂದ್ರ ಮಜುಮ್ದಾರ್ ಶ್ರೇಷ್ಠ ಇತಿಹಾಸಕಾರ ರಮೇಶಚಂದ್ರ ಮಜುಮ್ದಾರ್ ಅವರು ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವದ ಬಗ್ಗೆ ಹಲವಾರು ಕೃತಿ ಮತ್ತು ಸಂಶೋಧನ ಪ್ರಬಂಧಗಳನ್ನು ರ 07:30 AM ಹಂಚಿ
#ಘಂಟಸಾಲ, #ಡಿಸೆಂಬರ್4 ಘಂಟಸಾಲ ಘಂಟಸಾಲ ಘಂಟಸಾಲ ಚಲನಚಿತ್ರರಂಗದ ಅಮರ ಗಾಯಕರು. ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ 07:15 AM ಹಂಚಿ
#ಡಿಸೆಂಬರ್4, #ನನ್ನ ಚಿತ್ರಗಳು ನಿನ್ನ ಕರುಣೆ ನಿನ್ನ ಕರುಣೆಯು ಒಂದೆ ಸಾಕೆಮಗೆ ತಂದೆ At Kukkarahalli Lake, Mysore on 4.12.2013 07:13 AM ಹಂಚಿ
#ಜಸ್ಟಿಸ್ ವಿ. ಆರ್. ಕೃಷ್ಣಯ್ಯರ್, #ಡಿಸೆಂಬರ್4 ವಿ.ಆರ್.ಕೃಷ್ಣಯ್ಯರ್ ಜಸ್ಟಿಸ್ ವಿ. ಆರ್. ಕೃಷ್ಣಯ್ಯರ್ ಭಾರತದಲ್ಲಿನ ಕಾನೂನುಗಳಲ್ಲಿ ತೊಡಕಿನ ಸಂದೇಹಗಳು ಎದುರಾದಾಗಲೆಲ್ಲ ಒಂದು ಪ್ರಧಾನ ಹೆಸರು ಉಲ್ಲೇಖಗೊಳ್ಳುತ್ತದೆ. ಅವರೇ ಜಸ್ಟಿಸ್ ವಿ. ಆರ್. ಕೃಷ್ಣಯ್ಯ 07:05 AM ಹಂಚಿ
#ಎ. ವೀರಭದ್ರಯ್ಯ, #ಡಿಸೆಂಬರ್4 ವೀರಭದ್ರಯ್ಯ ಎ. ವೀರಭದ್ರಯ್ಯ ಎ. ವೀರಭದ್ರಯ್ಯ ಅವರು ಕಳೆದ ಶತಮಾನದ ಕರ್ನಾಟಕದ ಸುಪ್ರಸಿದ್ಧ ಪಿಟೀಲು ವಾದಕರು. ವೀರಭದ್ರಯ್ಯ ಅವರು ಸುಪ್ರಸಿದ್ಧ ಹಾರ್ಮೋನಿಯಂ ವಿದ್ವಾಂಸರಾಗಿದ್ದ ಅರುಣಾಚಲಪ್ಪ - ಅನ್ 06:49 AM ಹಂಚಿ
#ಎಸ್. ಶಿವರಾಮ್, #ಜನವರಿ28 ಶಿವರಾಮ್ ಶಿವರಾಮ್ ಕನ್ನಡದ ಅಮೂಲ್ಯ ಕಲಾವಿದರು ಎಂಬ ಭಾವ ಮೂಡಿಸಿದ್ದವರು ಮಹಾನ್ ನಟ ನಿರ್ಮಾಪಕ ಎಸ್. ಶಿವರಾಮ್. ಶಿವರಾಮ್ 1938ರ ಜನವರಿ 28ರಂದು ರಾಜ್ಯದ ಗಡಿಯಲ್ಲಿರುವ ಚೂಡಸಂದ್ರ ಗ್ರಾಮದಲ್ಲಿ 06:45 AM ಹಂಚಿ
#ಎಂ. ಜಿ. ವೆಂಕಟೇಶಯ್ಯ, #ಜನವರಿ19 ಎಂ. ಜಿ. ವೆಂಕಟೇಶಯ್ಯ ಎಂ. ಜಿ. ವೆಂಕಟೇಶಯ್ಯ ಎಂ.ಜಿ. ವೆಂಕಟೇಶಯ್ಯನವರು ಕನ್ನಡ ಸಾಹಿತ್ಯಲೋಕದಲ್ಲಿ ಪ್ರಬಂಧ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರೆಂದು ಖ್ಯಾತರಾದವರು. ಇವರ 'ಪುಲ್ಲಯ್ಯನ ಪ್ರಬಂ 06:42 AM ಹಂಚಿ