#ಇತಿಹಾಸ ತಜ್ಞ, #ಜೂನ್7 ಹನುಮಾಕ್ಷಿ ಗೋಗಿ ಹನುಮಾಕ್ಷಿ ಗೋಗಿ ಹನುಮಾಕ್ಷಿ ಗೋಗಿ ಅವರು ಇತಿಹಾಸ ಸಂಶೋಧಕಿಯಾಗಿ, ಬರಹಗಾರ್ತಿಯಾಗಿ, ಮತ್ತು ಪ್ರಕಾಶಕಿಯಾಗಿ ಹೆಸರಾಗಿದ್ದಾರೆ. ಹನುಮಾಕ್ಷಿ ಅವರು 1955ರ ಜೂನ್ 7ರಂದು ಯಾದಗಿರಿ ಜಿಲ್ಲ 11:52 AM ಹಂಚಿ
#ಜೂನ್7, #ಬಸಪ್ಪ ದಾನಪ್ಪ ಜತ್ತಿ ಬಿ.ಡಿ. ಜತ್ತಿ ಬಸಪ್ಪ ದಾನಪ್ಪ ಜತ್ತಿ ಬಸಪ್ಪ ದಾನಪ್ಪ ಜತ್ತಿ ಭಾರತದ ಉಪಾಧ್ಯಕ್ಷರಾಗಿ, ಹಲವು ರಾಜ್ಯಗಳ ರಾಜ್ಯಪಾಲರಾಗಿ ಮತ್ತು ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದವರು. ಬಸಪ್ಪ ದಾ 06:25 AM ಹಂಚಿ
#ಜೂನ್7, #ನನ್ನ ಚಿತ್ರಗಳು ಅಂಬಿಗ ನಾ ನಿನ್ನ ನಂಬಿದೆ ಸತ್ಯವೆಂಬುದೆ ಹುಟ್ಟಂಬಿಗ, ಸದಾ ಭಕ್ತಿಯೆಂಬುದೆ ಪಥವಂಬಿಗ ನಿತ್ಯಮೂರುತಿ ನಮ್ಮ ಪುರಂದರ ವಿಠ್ಠಲನ ಮುಕ್ತಿ ಮಂಟಪಕೊಯ್ಯೋ ಅಂಬಿಗ ಅಂಬಿಗ ನಾನಿನ್ನ ನಂಬಿದೆ ಜಗದಂಬರಮಣ ನಿನ್ನ ನಂಬಿದೆ (ಪುರಂದ 06:21 AM ಹಂಚಿ
#ಜೂನ್7, #ಸರಿತಾ ಸರಿತಾ ಸರಿತಾ ಸರಿತಾ ಚಲನ ಚಿತ್ರರಂಗ ಕಂಡ ಅಮೋಘ ಪ್ರತಿಭೆ. ಆಕೆಯ ಅಭಿನಯ ನೋಡಲಿಕ್ಕೆಂದೇ ಚಿತ್ರಗಳನ್ನು ನೋಡಬೇಕು ಎಂದು ಅನಿಸಿಕೆ ಮೂಡಿಸುತ್ತಿದ್ದ ಅಪೂರ್ವ ಪ್ರತಿಭೆ. ಚಿತ್ರರಂಗ ಎಂಬ ಗ್ಲಾಮ 06:20 AM ಹಂಚಿ
#ಜೂನ್7, #ಮಹಾಬಲೇಶ್ವರ ರಾವ್ ಮಹಾಬಲೇಶ್ವರ ರಾವ್ ಮಹಾಬಲೇಶ್ವರ ರಾವ್ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಡಾ. ಮಹಾಬಲೇಶ್ವರ ರಾವ್ ಅವರು ಬರಹಗಾರರಾಗಿ, ಸಂವಹನಕಾರರಾಗಿ, ಯುವಪೀಳಿಗೆಯ ಪ್ರೇರಕರಾಗಿ, ಹೀಗೆ ಬಹುಮುಖಿಯಾ 06:18 AM ಹಂಚಿ
#ಆತ್ಮೀಯ, #ಉಮಾ ಮುಕುಂದ್ ಉಮಾ ಮುಕುಂದ್ ಉಮಾ ಮುಕುಂದ್ ಆಳವಾದ ಸೂಕ್ಷ್ಮಸಂವೇದನೆಗಳ ಕವಿತೆಗಳಿಂದ ಹೆಸರಾಗಿರುವ ಕವಯತ್ರಿ, ನಿತ್ಯಹಸನ್ಮುಖಿ ಮತ್ತು ಆಪ್ತ ವ್ಯಕ್ತಿತ್ವದ ಉಮಾ ಮುಕುಂದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕ 06:15 AM ಹಂಚಿ
#ಆತ್ಮೀಯ, #ಜೂನ್7 ಹೆಚ್. ಆರ್. ಪವಿತ್ರ ಹೆಚ್. ಆರ್. ಪವಿತ್ರ ಕಾನೂನು ವೃತ್ತಿಯಲ್ಲಿರುವ ಹೆಚ್.ಆರ್. ಪವಿತ್ರ ಅವರು ಸಾಹಿತ್ಯ, ಸಂಸ್ಕೃತಿ, ಸಂಘಟನೆ, ಆಪ್ತ ಸಲಹೆ, ಅಂಕಣ ಬರಹ, ಸಾಮಾಜಿಕ ಜಾಲತಾಣಗಳಲ್ಲಿನ ಸಮೂಹಗಳ ನಿರ್ವಹಣೆ.… 06:13 AM ಹಂಚಿ
#ಜೂನ್7, #ದೇವಂಗಿ ಚಂದ್ರಶೇಖರ್ ದೇವಂಗಿ ಚಂದ್ರಶೇಖರ್ ದೇವಂಗಿ ಚಂದ್ರಶೇಖರ್ ದೇವಂಗಿ ಚಂದ್ರಶೇಖರ್ ಸುಗಮ ಸಂಗೀತದ ಪ್ರಾರಂಭಿಕ ರೂಪಗಳಾದ ಲಘು ಸಂಗೀತ ಮತ್ತು ಭಾವಗೀತೆಗಳ ಹಾಡುಗಾರಿಕೆಯನ್ನು ಬಳಕೆಗೆ ತಂದ ಪ್ರಮುಖರಲ್ಲಿ ಒಬ್ಬರು. ದೇವಂಗಿ ಚಂದ್ರ 06:12 AM ಹಂಚಿ
#ಏಕ್ತಾ ಕಪೂರ್, #ಜೂನ್7 ಏಕ್ತಾ ಕಪೂರ್ ಏಕ್ತಾ ಕಪೂರ್ ಏಕ್ತಾ ಕಪೂರ್ ಕಿರುತೆರೆ ಧಾರಾವಾಹಿಗಳ ನಿರ್ಮಾಣದ ಮೂಲಕ ಅಸಾಮಾನ್ಯ ಯಶಸ್ಸು ಕಂಡಾಕೆ. ಸಿನಿಮಾ ನಿರ್ಮಾಣ ಕ್ಷೇತ್ರದಲ್ಲೂ ಯಶ ಸಾಧಿಸಿರುವ ಈಕೆ, ಚಿತ್ರಕಥೆ ಮತ್ತು ನಿರ್ದೇ 06:11 AM ಹಂಚಿ
#ಉಳ್ಳೂರು ಶಂಕರ ದೇವಾಡಿಗ, #ಜೂನ್7 ಶಂಕರ ದೇವಾಡಿಗ ಉಳ್ಳೂರು ಶಂಕರ ದೇವಾಡಿಗ ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳ ನಿರ್ವಹಣೆಯಲ್ಲಿ ಕಳೆದ ಮೂರು ದಶಕಗಳಿಗೂ ಹೆಚ್ವು ಕಾಲದಿಂದ ಪ್ರಸಿದ್ಧರಾದವರು ಉಳ್ಳೂರು ಶಂಕರ ದೇವಾಡಿಗರು. ಶಂಕರ ದೇವಾಡಿಗ ಅ 06:07 AM ಹಂಚಿ
#ಜೂನ್7, #ನನ್ನ ಚಿತ್ರಗಳು ಭವ್ಯ ನಾಡಿದು 'ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಕರ್ನಾಟವಿದುವೆ ನೃತ್ಯ ಶಿಲ್ಪ ಕಲೆಯ ಬೀಡಿದು' ಗೀತೆ ನೆನಪಿಗೆ ಬಂದ ಮಧುರ ಕ್ಷಣ. A pleasant feel of looking towards the 06:04 AM ಹಂಚಿ
#ಕ್ರೀಡೆ, #ಜೂನ್7 ಮಹೇಶ್ ಭೂಪತಿ ಮಹೇಶ್ ಭೂಪತಿ ಮಹೇಶ್ ಭೂಪತಿ ಭಾರತದ ಮಹಾನ್ ಟೆನ್ನಿಸ್ ಆಟಗಾರರಲ್ಲಿ ಒಬ್ಬರು. ಮಹೇಶ್ ಭೂಪತಿ ಹುಟ್ಟಿದ್ದು 1974ರ ಜೂನ್ 7ರಂದು. ವಿಶ್ವ ಟೆನ್ನಿಸ್ ಡಬ್ಬಲ್ಸ್ ಸ್ಪರ್ಧೆಗಳಲ್ಲಿ ಹನ್ನೆರಡು 06:01 AM ಹಂಚಿ
#ಜೂನ್7, #ವಿಜಯ ಸಿಂಧೂರ ವಿಜಯ ಸಿಂಧೂರ ವಿಜಯ ಸಿಂಧೂರ ವಿಜಯ ಸಿಂಧೂರ ನಾಡಿನ ಹೆಸರಾಂತ ಕಲಾವಿದರಾಗಿದ್ದರು. ವಿಜಯ ಸಿಂಧೂರ 1940ರ ಜೂನ್ 7ರಂದು ಬಿಜಾಪುರ ಜಿಲ್ಲೆಯ ಬನಹಟ್ಟಿಯಲ್ಲಿ ಜನಿಸಿದರು. ತಂದೆ ಗಂಗಪ್ಪ. ತಾಯಿ ಬಸಮ್ಮ. ಬಾಲ 05:55 AM ಹಂಚಿ
#ಎಚ್. ನರಸಿಂಹಯ್ಯ, #ಜೂನ್6 ಎಚ್. ನರಸಿಂಹಯ್ಯ ಎಚ್. ನರಸಿಂಹಯ್ಯ ಜೂನ್ 6, ಪ್ರೀತಿಯ ಮೇಷ್ಟ್ರು ಎಂದು ಇಡೀ ಕನ್ನಡನಾಡಿನಿಂದ ಕರೆಸಿಕೊಂಡಿದ್ದ ಕನ್ನಡ ನಾಡು ಕಂಡ ಶ್ರೇಷ್ಠ ಮಾನವರಲ್ಲೊಬ್ಬರಾದ ಡಾ. ಎಚ್. ನರಸಿಂಹಯ್ಯನವರ ಜನ್ಮದಿನ. ಬದ 08:20 AM 1 ಹಂಚಿ
#ಜೂನ್6, #ವಿನೋದಾ ರವಿ ವಿನೋದಾ ರವಿ ವಿನೋದಾ ರವಿ ಮೈಸೂರಿನ ಎಂಎಂಕೆ ಮತ್ತು ಎಸ್ಡಿಎಮ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ವಿನೋದಾ ಅವರು ಸಾಹಿತ್ಯ ಪ್ರೀತಿಯುಳ್ 08:10 AM ಹಂಚಿ
#ಜೂನ್6, #ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮಾಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠ ನಿರ್ಮಾಪಕರುಗಳಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಮುಖರು. ಮಾಸ್ತಿ ವೆಂಕಟೇಶ ಅಯ್ಯಂಗಾರ್ 1891ರ ಜೂನ್ 6ರಂದು ಕ 07:50 AM 1 ಹಂಚಿ
#ಜೂನ್6, #ಭಕ್ತಿಗೀತೆ ಕಮಲೇ ಕಮಲಾಲಯೆ ಕಮಲೇ ಕಮಲಾಲಯೇ ಕಮಲ ಭವಾದಿ ಸುರ ವಂದಿತ ಪದೇ ತ್ರಿಗುಣಾಭಿಮಾನಿಯೇ ಅಗಣಿತ ಗುಣ ಶ್ರೇಣಿಯೇ ಖಗವಾಹನನ ರಾಣಿಯೇ ಹಗಲು ಇರುಳು ಹರಿಪದಯುಗ ತೋರಿಸೆ ಲಿಂಗ ಶರೀರವ ಭಂಗವ ಮಾಡಲು ನಿನ್ನಂಗದಲ್ಲಿನಾ ಬೆವ 07:49 AM ಹಂಚಿ
#ಜೂನ್6, #ನನ್ನ ಚಿತ್ರಗಳು ನೂತನೋತ್ಸಾಹಗಳ ಚಿಲುಮೆಯಂದ ಹಕ್ಕಿದೋಣಿಯ ರೆಕ್ಕೆವುಟ್ಟಿನ ಸುಯ್ಲು ಗಾಳಿಕೊಳದಲಿ ತೆರೆಯನೇಳಿಸಿರಲು, ಹುಲ್ಲು ಹೂವಿನ ಕೊರಳು ಕೊರಳಿನ ಸುತ್ತ ರತ್ನ ಕಂಠೀಹಾರ ರಾಜಿಸಿರಲು- ಯಾವುದೋ ಹೊಸಹುಟ್ಟು ನಮ್ಮನೆಚ್ಚರಿಸಿರಲು ಕೊಳೆ ಬ 07:28 AM ಹಂಚಿ
#ಜೂನ್6, #ನನ್ನ ಚಿತ್ರಗಳು ಸೌಭಾಗ್ಯ ಲಕ್ಷ್ಮಿ ಶುಭೋದಯ. ತಾಯಿ ಸೌಭಾಗ್ಯ ಲಕ್ಷ್ಮಿ ಸಕಲ ಸುಖ ಸೌಖ್ಯ ನೆಮ್ಮದಿ ಸೌಭಾಗ್ಯ ಸಂಪದಗಳ ಕರುಣಿಸಲಿ. ಶುಭದಿನ 🌷🙏🌷 Happy Day. Good Morning 🌷🙏🌷 07:20 AM ಹಂಚಿ