#ಎನ್.ಆರ್.ನಾಯಕ, #ಜಾನಪದ ಎನ್.ಆರ್.ನಾಯಕ ಎನ್.ಆರ್.ನಾಯಕ ಡಾ. ಎನ್. ಆರ್. ನಾಯಕ ಶಿಕ್ಷಣ. ಜಾನಪದ, ಸಾಹಿತ್ಯ, ರಂಗಭೂಮಿ ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಹೆಸರಾಗಿದ್ದವರು. ನಾರಾಯಣ ರಾಮ ನಾಯಕ ಅವರು 1935ರ ಜೂನ್ 28 ರಂದು 10:47 AM ಹಂಚಿ
#ಜಾನಪದ, #ಶ್ರೀಕಂಠ ಕೂಡಿಗೆ ಶ್ರೀಕಂಠ ಕೂಡಿಗೆ ಶ್ರೀಕಂಠ ಕೂಡಿಗೆ ಡಾ. ಶ್ರೀಕಂಠ ಕೂಡಿಗೆ ಅವರು ಮಹಾನ್ ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ, ಸೃಜನಶೀಲ ಲೇಖಕರಾಗಿ, ಜಾನಪದ ತಜ್ಞರಾಗಿ, ಹೀಗೆ ಬಹುಮುಖಿಯಾಗಿ ಪ್ರಸಿದ್ಧರು. ಶ್ರೀಕಂಠ ಕೂ 10:51 AM ಹಂಚಿ
#ಜಾನಪದ, #ಜಿ.ನಾರಾಯಣ ಜಿ. ನಾರಾಯಣ ಜಿ. ನಾರಾಯಣ ಜಿ. ನಾರಾಯಣ ಕನ್ನಡ ಸಾಹಿತ್ಯ ಪರಿಷತ್ತನ್ನು ಮಹತ್ವಪೂರ್ಣ ರೀತಿಯಲ್ಲಿ ಬೆಳೆಸಿದ, ಕನ್ನಡದ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಕನ್ನಡ ನಾಡು ಕಂಡ ನಿಷ 06:23 AM ಹಂಚಿ
#ಆಗಸ್ಟ್12, #ಏಪ್ರಿಲ್7 ಪಿ. ಆರ್. ತಿಪ್ಪೇಸ್ವಾಮಿ ಪಿ. ಆರ್. ತಿಪ್ಪೇಸ್ವಾಮಿ ಪಿ. ಆರ್. ತಿಪ್ಪೇಸ್ವಾಮಿಯವರು ವಸ್ತು ಸಂಗ್ರಹಾಲಯಗಳ ರೂವಾರಿಯಾಗಿ, ಜನಪದ ಕಲಾತಜ್ಞರಾಗಿ, ಕಲಾವಿದರಾಗಿ, ಕಲಾಲೇಖನಗಳ ಸಾಹಿತಿಯಾಗಿ, ಮಹಾನ್ ಸಂಘಟಕರಾಗಿ ... 10:07 AM ಹಂಚಿ
#ಎಸ್. ಕೆ. ಕರೀಂಖಾನ್, #ಜಾನಪದ ಎಸ್. ಕೆ. ಕರೀಂಖಾನ್ ಎಸ್. ಕೆ. ಕರೀಂಖಾನ್ ಜನಪದ ಗೀತೆಗಳ ಸಂಗ್ರಹ ಹಾಗೂ ಗಾಯನದಿಂದ ಕನ್ನಡ ನಾಡಿನಲ್ಲಿ ಪ್ರಖ್ಯಾತರಾಗಿದ್ದ ಡಾ. ಎಸ್. ಕೆ. ಕರೀಂಖಾನ್ ಅವರದು ಬಹುಮುಖ ವ್ಯಕ್ತಿತ್ವ. ಕನ್ನಡದ ಜಾನಪದ, ರಂಗಭೂ 06:20 AM 3 ಹಂಚಿ
#ಎಂ. ಆರ್. ರಂಗನಾಥರಾವ್, #ಕಲೆ ರಂಗನಾಥರಾವ್ ಎಂ. ಆರ್. ರಂಗನಾಥರಾವ್ ರಂಗನಾಥರಾವ್ ಗೊಂಬೆ ಪ್ರಪಂಚದ ಮಹಾನ್ ವ್ಯಕ್ತಿ ಎನಿಸಿದ್ದವರು. ಅವರು ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದವರು 06:00 AM ಹಂಚಿ
#ಜಾನಪದ, #ಜೂನ್28 ಬೆಳಗಾಗಿ ನಾನೆದ್ದು...... ಬೆಳಗಾಗಿ ನಾನೆದ್ದು...... ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ ಕೂಸು ಕಂದಮ್ಮ ಒಳ-ಹೊರಗ ಕೂಸು ಕಂದಮ್ಮ ಒಳ-ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಬೆಳಗಾಗಿ ನಾನೆದ್ದು ಯಾರ್ ಯಾರ ನೆನೆಯಾಲಿ ಎಳ 06:29 AM ಹಂಚಿ
#ಜಾನಪದ, #ನಾಗ ಎಚ್. ಹುಬ್ಳಿ ನಾಗ ಎಚ್. ಹುಬ್ಳಿ ನಾಗ ಎಚ್. ಹುಬ್ಳಿ ಡಾ. ನಾಗ ಎಚ್. ಹುಬ್ಳಿ ಅವರು ಕಥೆಗಾರರಾಗಿ, ಅನುವಾದಕರಾಗಿ, ಆದಿವಾಸಿ ಜನಾಂಗೀಯ ಸಂಸ್ಕೃತಿಗಳ ತಲಸ್ಪರ್ಶಿ ಸಂಶೋಧಕರಾಗಿ ಹೆಸರಾಗಿದ್ದಾರೆ. ನಾಗ ಅವರು 1970ರ ಮೇ 2 06:15 AM ಹಂಚಿ
#ಜಾನಪದ, #ತಿ. ನಂ. ಶಂಕರನಾರಾಯಣ ಶಂಕರನಾರಾಯಣ ತಿ. ನಂ. ಶಂಕರನಾರಾಯಣ ನಮನ ಡಾ. ತಿ. ನಂ. ಶಂಕರನಾರಾಯಣ ಅವರು ಜಾನಪದ ವಿದ್ವಾಂಸರೂ, ಸಂಶೋಧಕರೂ ಆಗಿ ಹೆಸರಾಗಿದ್ದವರು. ತೀ. ನಂ. ಶಂಕರನಾರಾಯಣರವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ 06:46 AM ಹಂಚಿ
#ಎಂ. ಆರ್. ರಂಗನಾಥರಾವ್, #ಕಲೆ ರಂಗನಾಥರಾವ್ ಎಂ. ಆರ್. ರಂಗನಾಥರಾವ್ ವಿಶ್ವದಾದ್ಯಂತ ಗೊಂಬೆಯಾಟಕ್ಕೊಂದು ನೆಲೆ ಕಲ್ಪಿಸಿದ ರಂಗನಾಥರಾವ್ ಗೊಂಬೆ ಪ್ರಪಂಚದ ಪ್ರಮುಖ ವ್ಯಕ್ತಿ. ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬ 07:30 AM ಹಂಚಿ
#ಜಾನಪದ, #ಫೆಬ್ರವರಿ10 ಸಿಂಪಿ ಲಿಂಗಣ್ಣ ಸಿಂಪಿ ಲಿಂಗಣ್ಣ ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು. ಸಿಂಪಿ ಲಿಂಗಣ್ಣ1905ರ ಫೆಬ್ರವರಿ 10ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ 04:40 AM ಹಂಚಿ
#ಏಪ್ರಿಲ್2, #ಜಾನಪದ ಬೆಳಗಲ್ಲು ವೀರಣ್ಣ ಬೆಳಗಲ್ಲು ವೀರಣ್ಣ ನಾಡೋಜ ಬೆಳಗಲ್ಲು ವೀರಣ್ಣ ವೃತ್ತಿ ರಂಗಭೂಮಿ ಹಾಗೂ ತೊಗಲು ಗೊಂಬೆಯಾಟದ ಮಹಾನ್ ಕಲಾವಿದರು. ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಬೊಂಬೆ ಆಟದ ಪ್ರಕಾರವನ್ನ 06:47 AM ಹಂಚಿ
#ಜಾನಪದ, #ಮಾರ್ಚ್17 ಮುದೇನೂರು ಸಂಗಣ್ಣ ಜಾನಪದ ಜಂಗಮ ‘ಮುದೇನೂರು ಸಂಗಣ್ಣ’ ಮುದೇನೂರು ಸಂಗಣ್ಣನವರು 'ಜಾನಪದ ಜಂಗಮ'ರೆಂದು ಖ್ಯಾತಿ ಪಡೆದ ಸಾಧಕರು. ಹಿಂದಿನ ಬಳ್ಳಾರಿ ಜಿಲ್ಲೆಗೆ ಸೇರಿದ ಹರಪನಹಳ್ಳಿ ತಾಲೂಕಿನ ಚಿಗಟೇರಿಯಲ 05:49 AM ಹಂಚಿ