#ಚಿತ್ರಗೀತೆ, #ಭಕ್ತಿಗೀತೆ ದ್ವಾದಶ ಸ್ತೋತ್ರ ವಂದೇ ವಂದ್ಯಂ ಸದಾನಂದಂ ವಾಸುದೇವಂ ನಿರಂಜನಂ ಇಂದಿರಾಪತಿಮಾದ್ಯಾದಿ ವರದೇಶ ವರಪ್ರದಮ್ || ೧|| ನಮಾಮಿ ನಿಖಿಲಾಧೀಶ ಕಿರೀಟಾಘೃಷ್ಟಪೀಠವತ್| ಹೃತ್ತಮಃ ಶಮನೇsರ್ಕಾಭಂ ಶ್ರೀಪತೇಃ ಪಾದಪಂಕಜಮ್ 10:23 PM ಹಂಚಿ
#ದಂಡಿಯಾ ರಾಸ್ ನೃತ್ಯ, #ನೃತ್ಯ ದಂಡಿಯಾ ರಾಸ್ ನೃತ್ಯ ಒಮ್ಮೆ ಬಹಳ ಹಿಂದೆ ಹೈದರಾಬಾದಿಗೆ ಹೋದಾಗ ಅಲ್ಲಿನ ಗುಜರಾಥಿ ಸಂಘದವರ ನವರಾತ್ರಿ ಸಮಯದ ದಂಡಿಯಾ ರಾಸ್ ನೃತ್ಯ ಸಂಭ್ರಮ ನೋಡಿದ್ದೆ. ಈ ಸಮೂಹ ನೃತ್ಯದ ಪರಿಕಲ್ಪನೆಯೇ ಸುಂದರ. ಸುಮ್ಮನೆ ಈ 09:11 PM ಹಂಚಿ
#ಚಿತ್ರಗೀತೆ ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ ಶೀಮದ್ ವೆಂಕಟನಾಥಾಯ ಶ್ರೀನಿವಾಸಾಯ ತೇ ನಮಃ ತಿರುಪತಿ ಗಿರಿವಾಸ ಶ್ರೀವೆಂಕಟೇಶ ನೀ ನೊ ಲಿದ ಮನೆ ಮನೆಯೂ ಲಕ್ಷ್ಮೀನಿವಾಸ ಅಖಿಲಾಂಡ ಕೋಟಿ ಬ್ರಹ್ 08:04 PM ಹಂಚಿ
#ಅಧ್ಯಾತ್ಮ, #ಶ್ರೀ ರಾಮಾಯಣ: ಯುದ್ಧಕಾಂಡ ಯುದ್ಧಕಾಂಡ ಶ್ರೀ ರಾಮಾಯಣ: ಯುದ್ಧಕಾಂಡ (ನಮ್ಮ ತಂದೆ ಪಂಡಿತ ತಿರು ಶ್ರೀನಿವಾಸಾಚಾರ್ಯರು ರಚಿಸಿದ 'ಸಂಗ್ರಹ ರಾಮಾಯಣ' ಕೃತಿಯಿಂದ) ಸುಗ್ರೀವಾಜ್ಞೆಯಂತೆ ಸಮಸ್ತವಾನರ ಸೈನ್ಯವು ದಕ್ಷಿಣಸಮುದ್ 08:15 AM ಹಂಚಿ
#ವೈ. ಕೆ. ಸಂಧ್ಯಾ ಶರ್ಮ, #ಸಾಹಿತ್ಯ ವೈ. ಕೆ. ಸಂಧ್ಯಾ ಶರ್ಮ ವೈ.ಕೆ. ಸಂಧ್ಯಾ ಶರ್ಮ ವೈ.ಕೆ. ಸಂಧ್ಯಾ ಶರ್ಮ ಅವರು ಕನ್ನಡ ಸಾರಸ್ವತ ಲೋಕದ ಖ್ಯಾತ ಲೇಖಕಿ. ಕಥೆಗಾರ್ತಿಯಾಗಿ, ರಂಗಕರ್ಮಿಯಾಗಿ, ಅಂಕಣಕಾರ್ತಿಯಾಗಿ, ಪತ್ರಕರ್ತೆಯಾಗಿ ಮತ್ತು ನೃತ್ಯ-ನ 07:20 AM ಹಂಚಿ