#ಚಂದ್ರಕಾಂತ ವಡ್ಡು, #ಪತ್ರಿಕೋದ್ಯಮ ಚಂದ್ರಕಾಂತ ವಡ್ಡು ಚಂದ್ರಕಾಂತ ವಡ್ಡು ಚಂದ್ರಕಾಂತ ವಡ್ಡು ಅವರು ಸಮಕಾಲೀನ ಪತ್ರಿಕೋದ್ಯಮದಲ್ಲಿ ಆಪ್ತ ಹೆಸರು. ಸೆಪ್ಟೆಂಬರ್ 4, ಚಂದ್ರಕಾಂತರ ಜನ್ಮದಿನ. ಇವರು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಬಳಿಯ 07:52 PM ಹಂಚಿ
#ಅಧ್ಯಾತ್ಮ, #ಸೆಪ್ಟೆಂಬರ್4 ಬಲಿ, ವಾಮನ ಮತ್ತು ಓಣಂ ಬಲಿ, ವಾಮನ ಮತ್ತು ಓಣಂ ಸಮುದ್ರಮಥನದ ಸಮಯದಲ್ಲಿ ಅಮೃತದ ಆಸೆಯಿಂದ ರಾಕ್ಷಸರೂ ದೇವತೆಗಳಷ್ಟೇ ಕಷ್ಟಪಟ್ಟು ದುಡಿದರೂ ಶ್ರೀಹರಿಯ ಮಾಯೆಯಿಂದ ಅದು ದೇವತೆಗಳಿಗೆ ಮಾತ್ರ ಸಿಕ್ಕಿತು. ಆಶಾಭಂಗವ 10:20 AM ಹಂಚಿ
#ಪತ್ರಿಕೋದ್ಯಮ, #ರಶ್ಮಿ ಎಸ್ ರಶ್ಮಿ ಎಸ್ ರಶ್ಮಿ ಎಸ್ ರಶ್ಮಿ ಎಸ್ ಹೆಸರಾಂತ ಪತ್ರಕರ್ತೆ, ಬರಹಗಾರ್ತಿ ಮತ್ತು ವಾಗ್ಮಿ. ಸೆಪ್ಟೆಂಬರ್ 4, ರಶ್ಮಿ ಅವರ ಹುಟ್ಟು ಹಬ್ಬ. ಇವರು ಹುಟ್ಟಿ ಬೆಳೆದ ಊರು ಬೀದರ್. ಬಹುಭಾಷಾ ಸಂಸ್ಕೃತಿಯ ನ 07:06 AM ಹಂಚಿ
#ಅನಂತನಾಗ್, #ಸಿನಿಮಾ ಅನಂತನಾಗ್ ಅನಂತನಾಗ್ ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ. 1973ರ ವರ್ಷದ ‘ಸಂಕಲ್ಪ’ ಚಿತ್ರದಿಂದ ಮೊದಲ್ಗೊಂಡು ಇಂದಿನವರೆಗೆ ತೋರುತ್ತಾ ಬಂದಿರುವ ಪ್ರತಿಭೆ ಅಸಾಮಾನ್ಯವಾದದ್ದು. ಅನಂತನಾಗ್ 07:05 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್4 ಘಮ ಘಮ ಗಾಂಧೀ ಬಜಾರಿನ ಘಮ ಘಮ Fragrance of Gandhi Bazar, Bengaluru on 4.9.2016 07:04 AM ಹಂಚಿ
#ರಿಷಿ ಕಪೂರ್, #ಸಿನಿಮಾ ರಿಷಿ ಕಪೂರ್ ರಿಷಿ ಕಪೂರ್ ಚಿಂಟು ಎಂದು ಮುದ್ದಿನಿಂದ ಖ್ಯಾತನಾಗಿದ್ದ ನಟ ರಿಷಿ ಕಪೂರ್. ಚಿಂಟು ಜನಿಸಿದ್ದು 1952ರ ಸೆಪ್ಟೆಂಬರ್ 4ರಂದು. ಚಿಂಟು ಅಂದರೆ ಪ್ರೇಮ. ಆತ ಏನೇನೇ ಪಾತ್ರ ಮಾಡಿರಬಹುದು. ಪ 07:02 AM ಹಂಚಿ
#ಐದು ಕಾಲಿನ ಮಂಚ ಕುಂಟ, #ಭಕ್ತಿಗೀತೆ ಐದು ಕಾಲಿನ ಮಂಚ ಕುಂಟ ಐದು ಕಾಲಿನ ಮಂಚ ಕುಂಟ ಮಲಗಿದ್ದಾ, ಐದು ಕಾಲಿನ ಮಂಚ ಕುಂಟ ಮಲಗಿದ್ದಾ, ಮೂರು ದಂಟೆಗಳನ್ನು ಬಗಲಿಗಿಳಿಸಿದ್ದಾ ಇದ್ದೈದು ಕಾಲಿಗೂ ಕೈಕಾಲು ಬಂತು, ಕುಂಟ ಮಲಗಿದ್ದಂತೆ ಮಂಚ ಧಾವಿಸಿತು ಆರು ಜನ ದ 07:02 AM ಹಂಚಿ
#ಕವಿತೆ, #ಕೃಷ್ಣನೆಲ್ಲಿಹ ತೋರಮ್ಮಾ ಕೃಷ್ಣನೆಲ್ಲಿಹ ತೋರಮ್ಮಾ ಕೃಷ್ಣನೆಲ್ಲಿಹ ತೋರಮ್ಮಾ ಅಮ್ಮಾ , ಕೃಷ್ಣನೆಲ್ಲಿಹ ತೋರಮ್ಮಾ !! ಮಣ್ಣು ತಿಂದನೆಂದು ಬಾಯಿ ತೆರೆಸಲು ಭೂಮಂಡಲವನೇ ಕಂಡಳಂತೆ ಅವರಮ್ಮ ! ಆ ಕೃಷ್ಣನೆಲ್ಲಿಹ ತೋರಮ್ಮಾ ಅಮ್ಮಾ... ಚೆಲ್ಲು ಚೆಲ್ 07:01 AM ಹಂಚಿ
#ಯಶಸ್ವೀ, #ಸಂಗೀತ ಯಶಸ್ವೀ ತುಮಕೂರು ಎಚ್ ಯಶಸ್ವಿ ಇಂದು ಸಂಗೀತ ಲೋಕದ ಯುವ ಪ್ರತಿಭೆ ತುಮಕೂರು ಎಚ್. ಯಶಸ್ವೀ ಅವರ ಜನ್ಮದಿನ. ಸಂಗೀತ ಲೋಕದ ಮಹಾನ್ ಪಿಟೀಲು ವಿದ್ವಾಂಸ ಸಹೋದರರಾದ ಮೈಸೂರು ನಾಗರಾಜ್ - ಮೈಸೂರು ಮಂಜುನ 06:58 AM ಹಂಚಿ
#ಜೂನ್30, #ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ದಾದಾಭಾಯಿ ನೌರೋಜಿ ಭಾರತದ ಪ್ರತಿಭಾವಂತ ರಾಷ್ಟ್ರಪ್ರೇಮಿ, ಸ್ವಾತಂತ್ರ್ಯವಾದಿ, ಶಿಕ್ಷಣತಜ್ಞ, ಸಮಾಜ ಸುಧಾರಕ, ಪತ್ರಕರ್ತ ಹೀಗೆ ಬಹುಮಖಿಯಾಗಿದ್ದವರು. ದಾದಾಭಾಯಿ ನೌರೋಜ 06:45 AM ಹಂಚಿ
#ಪಂಡಿತ್ ವಿನಾಯಕ ತೊರವಿ, #ಸಂಗೀತ ವಿನಾಯಕ ತೊರವಿ ಪಂಡಿತ್ ವಿನಾಯಕ ತೊರವಿ ಪಂಡಿತ್ ವಿನಾಯಕ ಮಲ್ಹಾರರಾವ್ ತೊರವಿ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಗ್ವಾಲಿಯರ್ ಘರಾನಾ ಮತ್ತು ಕಿರಾಣಾ ಘರಾನಾದ ಹಿರಿಯ ಸಾಧಕರಲ್ಲಿ ಒಬ್ಬರು. ವಿನಾಯಕ ತೊರವಿಯ 06:30 AM ಹಂಚಿ