#ನ್ಯೂಯಾರ್ಕ್ ಟೈಮ್ಸ್, #ಪತ್ರಿಕೋದ್ಯಮ ನ್ಯೂಯಾರ್ಕ್ ಟೈಮ್ಸ್ ನ್ಯೂಯಾರ್ಕ್ ಟೈಮ್ಸ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂಯಾರ್ಕ್ ನಗರದಿಂದ ಪ್ರಕಟವಾಗುತ್ತಿರುವ ಒಂದು ದಿನ ಪತ್ರಿಕೆ. ಹತ್ತೊಂಬತ್ತನೆಯ ಶತಮಾನದ ಅಮೆರಿಕನ್ ಪೆನಿ ಪತ್ರಿಕೋದ್ಯಮ ರಂಗದಲ 06:19 AM ಹಂಚಿ
#ಅಕ್ಟೋಬರ್13, #ಆಗಸ್ಟ್30 ಸಚ್ಚಿದಾನಂದ ಮೂರ್ತಿ ಕೆ. ಎಸ್. ಸಚ್ಚಿದಾನಂದ ಮೂರ್ತಿ ಕೆ. ಎಸ್. ಸಚ್ಚಿದಾನಂದ ಮೂರ್ತಿ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಧ್ಯಮದಲ್ಲಿ ಹೆಸರಾಗಿದ್ದವರು. ಸಚ್ಚಿ ಎಂದು ಹೆಸರಾಗಿದ್ದ ಸಚ್ಚಿದಾನಂದ ಮೂರ್ತಿ ಅವರು & 06:19 AM ಹಂಚಿ
#ಆಗಸ್ಟ್26, #ಆಗಸ್ಟ್29 ಎಚ್ಚೆಸ್ಕೆ ಎಚ್ಚೆಸ್ಕೆ ‘ಎಚ್ಚೆಸ್ಕೆ’ ಎಂಬ ಹೆಸರು ಕೇಳಿದವರಿಗೆ ಮೈಯೆಲ್ಲಾ ಕಣ್ಣಾದ ಶ್ರೇಷ್ಠ ಜೀವಿತ ಜ್ಞಾನಭಂಡಾರವೆನಿಸಿದ್ದ ಹಿರಿಯರೊಬ್ಬರ ಭಾವಚಿತ್ರ ಮನದಲ್ಲಿ ತುಂಬುತ್ತದೆ. ನನ್ನನ್ನು ನನ್ನ 11:20 AM ಹಂಚಿ
#ಆಗಸ್ಟ್25, #ಆಲಾಪಿನಿ ಶ್ರೀದೇವಿ ಕಳಸದ ಶ್ರೀದೇವಿ ಕಳಸದ ಶ್ರೀದೇವಿ ಕಳಸದ ಅವರು ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಮೂಲಕ ಕಲೆ, ಸಾಹಿತ್ಯ, ಸಂ 08:36 AM ಹಂಚಿ
#ಆಗಸ್ಟ್14, #ಆಗಸ್ಟ್23 ಕುಲದೀಪ್ ನಯ್ಯರ್ ಕುಲದೀಪ್ ನಯ್ಯರ್ ಕುಲದೀಪ್ ನಯ್ಯರ್ ಪ್ರಖ್ಯಾತ ಲೇಖಕ, ಪತ್ರಕರ್ತ, ರಾಯಭಾರಿ, ಮಾನವ ಹಕ್ಕುಗಳ ಪ್ರತಿಪಾದಕ. ಕುಲದೀಪ್ ನಯ್ಯರ್ 1923ರ ಆಗಸ್ಟ್ 14ರಂದು ಈಗಿನ ಪಾಕಿಸ್ತಾನದ ಭಾಗವಾ 06:50 AM ಹಂಚಿ
#ಆಗಸ್ಟ್17, #ಪತ್ರಿಕೋದ್ಯಮ ಶಶಿಧರ ಚಿತ್ರದುರ್ಗ ಶಶಿಧರ ಚಿತ್ರದುರ್ಗ ಗೆಳೆಯ, ಯುವ ಪತ್ರಕರ್ತ ಶಶಿಧರ ಚಿತ್ರದುರ್ಗ ಅಪಾರ ಹುಮ್ಮಸ್ಸಿನ ಕ್ರಿಯಾಶೀಲ ಸಾಧಕ. ಶಶಿಧರ ಚಿತ್ರದುರ್ಗ ಜನಿಸಿದ್ದು 1979ರ ಆಗಸ್ಟ್ 17ರಂದು. ಊರು ಹೇಳೋದೇ ಬೇಕಿಲ 06:43 AM ಹಂಚಿ
#ಆಗಸ್ಟ್17, #ಪತ್ರಿಕೋದ್ಯಮ ಸುರೇಂದ್ರ ದಾನಿ ಸುರೇಂದ್ರ ದಾನಿ ಸುರೇಂದ್ರ ದಾನಿ ಪತ್ರಿಕಾಲೋಕದಲ್ಲಿ ಪ್ರಸಿದ್ಧ ಹೆಸರಾಗಿದ್ದವರು. ಇಂದಿನ ಕನ್ನಡ ಪತ್ರಿಕೋದ್ಯಮದ ಹಲವಾರು ಪತ್ರಿಕಾಸಂಪಾದಕರು ಮತ್ತು ಅಗ್ರ ಲೇಖಕರು ದಾನಿಯವರ ಶಿಷ್ಯತ್ವ 06:41 AM ಹಂಚಿ
#ಆಗಸ್ಟ್12, #ಕೃಷ್ಣ ವಟ್ಟಂ ಕೃಷ್ಣ ವಟ್ಟಂ ಕೃಷ್ಣ ವಟ್ಟಂ ಕೃಷ್ಣ ವಟ್ಟಂ ಅವರು ಪತ್ರಿಕಾ ಲೋಕದಲ್ಲಿ ದೊಡ್ಡ ಹೆಸರಾಗಿದ್ದವರು. ಜೊತೆಗೆ, ಪರಿಸರ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ, ಸಾಂಸ್ಕೃತಿಕ ಪಾರಂಪರಿಕ ತಾಣಗಳ ಸಂರಕ್ಷಣೆಗಳೂ ಸ 10:07 AM ಹಂಚಿ
#ಆಗಸ್ಟ್10, #ಜನಸೇವಕ ಜನಸೇವಕ ಜನಸೇವಕ ಪತ್ರಿಕೆ 'ಜನಸೇವಕ' ಸಮಾಜದ ಏಳ್ಗೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಇದು 1955ರಲ್ಲಿ ಪ್ 05:52 AM ಹಂಚಿ
#ಆಗಸ್ಟ್6, #ಪತ್ರಿಕೋದ್ಯಮ ರಜನಿ ರಾವ್ ರಜನಿ ರಾವ್ ಸುದ್ದಿ ಮಾಧ್ಯಮದಲ್ಲಿ ಖ್ಯಾತ ವರದಿಗಾರರಾಗಿ ಹೆಸರಾಗಿರುವ, ಬರಹಗಾರ್ತಿ, ಸಾಹಿತ್ಯ - ಕಲೆ - ಸಂಸ್ಕೃತಿ ಸದಭಿರುಚಿಗಳ ಹಸನ್ಮುಖಿ ರಜನಿ ರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ 05:39 AM ಹಂಚಿ
#ಆಗಸ್ಟ್4, #ಪತ್ರಿಕೋದ್ಯಮ ಬಿ.ಎಂ. ಹನೀಫ್ ಬಿ.ಎಂ. ಹನೀಫ್ ಬಿ.ಎಂ. ಹನೀಫ್ ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಸಾಹಿತಿಯಾಗಿ, ಚಿಂತಕರಾಗಿ, ವಾಗ್ಮಿಗಳಾಗಿ ಹಾಗೂ ಸಂಘಟಕರಾಗಿ ಹೆಸರಾದವರು. ಮಹಮ್ಮದ್ ಹನೀಫ್ ಅವರು 1962ರ ಆಗಸ್ಟ 09:04 PM ಹಂಚಿ
#ಆಗಸ್ಟ್4, #ಪತ್ರಿಕೋದ್ಯಮ ಹುರುಳಿ ಭೀಮರಾವ್ ಹುರುಳಿ ಭೀಮರಾವ್ ಕನ್ನಡ ಪತ್ರಿಕೋದ್ಯಮದಲ್ಲಿ ಹುರುಳಿ ಭೀಮರಾವ್ ದೊಡ್ಡ ಹೆಸರಾಗಿದ್ದವರು. ಪತ್ರಿಕೋದ್ಯಮಿಯಾಗಿ ಮತ್ತು ಸಾಹಿತಿಯಾಗಿ ಅವರ ಕೊಡುಗೆ ಮಹತ್ವಪೂರ್ಣವಾದದ್ದು. ಭೀಮರಾಯರು ಶಿವ 05:30 AM ಹಂಚಿ
#ಅಕ್ಟೋಬರ್20, #ಆಗಸ್ಟ್3 ನಾಗೇಶ ರಾವ್ ಹೆಚ್. ಆರ್. ನಾಗೇಶರಾವ್ ಹೆಚ್.ಆರ್.ನಾಗೇಶರಾವ್ ಅವರು ಕನ್ನಡ ನಾಡು ಕಂಡ ಮಹಾನ್ ಪತ್ರಿಕಾ ಸಂಪಾದಕರು. ಕನ್ನಡ ಪತ್ರಿಕೋದ್ಯಮದ ಅನೇಕ ಶ್ರೇಷ್ಠರು ಕಲಿತದ್ದು ಅವರ ಗರಡಿಯಲ್ಲಿ. ನಾಗೇಶರಾವ 06:40 AM ಹಂಚಿ
#ಆಗಸ್ಟ್3, #ದೇವದಾಸ್ ಗಾಂಧಿ ದೇವದಾಸ್ ಗಾಂಧಿ ದೇವದಾಸ್ ಗಾಂಧಿ ದೇವದಾಸ್ ಗಾಂಧಿ ಅವರು ಮಹಾತ್ಮ ಗಾಂಧೀಜಿ ಮತ್ತು ಕಸ್ತೂರಬಾ ಗಾಂಧಿ ಅವರ 4 ಮಕ್ಕಳಲ್ಲಿ ಕೊನೆಯ ಮಗ. ದೇವದಾಸ್ ಗಾಂಧಿ 1900ರ ಮೇ 22ರಂದು ದಕ್ಷಿಣ ಆಫ್ರಿಕದ ಡರ್ಬನ್ನಲ್ 06:04 AM ಹಂಚಿ
#ಆಗಸ್ಟ್2, #ಉದ್ಯಮ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ವಿಜಯ ಸಂಕೇಶ್ವರ ಕಷ್ಟಪಟ್ಟು ಮೇಲೆ ಬಂದು ಅಪಾರ ಸಾಧನೆ ಮಾಡಿರುವ ಉದ್ಯಮಿ. ವಿಜಯ ಸಂಕೇಶ್ವರ 1950ರ ಆಗಸ್ಟ್ 2ರಂದು ಗದಗದ ಬೆಟಗೇರಿಯಲ್ಲಿ ಜನಿಸಿದರು. ತಂದೆ ಬಸವಣ್ಣೆಪ್ಪ 06:06 AM ಹಂಚಿ
#ಜುಲೈ31, #ಜೂನ್20 ಟಿ. ಮೋಹನದಾಸ ಪೈ ಟಿ. ಮೋಹನದಾಸ ಪೈ ಟಿ. ಮೋಹನದಾಸ ಪೈ ಪ್ರಖ್ಯಾತ ಪೈ ಕುಟುಂಬ ಸದಸ್ಯರಾಗಿ ಹಾಗೂ ಹೆಸರಾಂತ 'ಉದಯವಾಣಿ' ಪತ್ರಿಕೆ ಸಂಸ್ಥಾಪಕರಾಗಿ ಹೆಸರಾದವರು. ಮೋಹನದಾಸ ಪೈ ಅವರು ಆಧುನಿಕ ಮಣ 05:56 AM ಹಂಚಿ
#ಜುಲೈ29, #ಪತ್ರಿಕೋದ್ಯಮ ಮಾ.ನಾ. ಚೌಡಪ್ಪ ಮಾ.ನಾ. ಚೌಡಪ್ಪ ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದವರು ಮಾ.ನಾ.ಚೌಡಪ್ಪನವರು. ಮಾಯಸಂದ್ರ ನಾರಸೀದೇವಯ್ಯ ಚೌಡಪ್ಪ ಅವ 06:10 AM ಹಂಚಿ
#ಜುಲೈ22, #ಪತ್ರಿಕೋದ್ಯಮ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ವಿಶ್ವೇಶ್ವರ ಭಟ್ ಪತ್ರಿಕಾ ಸಂಪಾದಕರಾಗಿ, ಸುದ್ದಿ ವಾಹಿನಿಗಳ ಸೂತ್ರಧಾರರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ. ವಿಶ್ವೇಶ್ವರ ಭಟ್ 1966ರ ಜುಲೈ 22ರಂದು ಜನಿಸಿದ 06:38 AM ಹಂಚಿ
#ಜುಲೈ22, #ಡಿಸೆಂಬರ್25 ನಾ.ಸು. ಭರತನಹಳ್ಳಿ ನಾ.ಸು. ಭರತನಹಳ್ಳಿ ನಾ.ಸು. ಭರತನಹಳ್ಳಿ ಪತ್ರಕರ್ತರಾಗಿ, ಶಿಕ್ಷಕರಾಗಿ, ಅಂಕಣಕಾರರಾಗಿ, ಸಾಹಿತಿಗಳಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ, ಹೀಗೆ ಬಹುಮುಖಿ ಸಾಧ 05:43 AM ಹಂಚಿ