#ಚಿತ್ರಗೀತೆ, #ಪವಡಿಸು ಪರಮಾತ್ಮ ಪವಡಿಸು ಪರಮಾತ್ಮ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಸಪ್ತಗಿರಿವಾಸ ರಾಮನಿಗೆ ಕೌಸಲ್ಯ ಲಾಲಿ ಹಾಡಿದ ರೀತಿ ಅನಸೂಯೆ ಜೋಗುಳವ ಹಾಡಿ ನ 10:02 PM ಹಂಚಿ
#ಸಾಹಿತ್ಯ, #ಸೆಪ್ಟೆಂವರ್24 ಭೈರಪ್ಪ ನಮನ ಎಸ್. ಎಲ್. ಭೈರಪ್ಪ ನಮನ 🌷🙏🌷 Respects to departed soul our Great novelist Dr. S. L. Bhyrappa Sir 🌷🙏🌷 ನಮ್ಮ ಕಾಲದ ಮಹಾನ್ ಕಾದಂಬರಿಕಾರರಾದ ಡಾ.ಎಸ್.ಎಲ್. ಭೈರ 03:54 PM ಹಂಚಿ
#ಪತ್ರಿಕೋದ್ಯಮ, #ಸೆಪ್ಟೆಂಬರ್24 ಶೋಭಾ ಮಳವಳ್ಳಿ ಶೋಭಾ ಮಳವಳ್ಳಿ ಮಾಧ್ಯಮ ಲೋಕದಲ್ಲಿ ಹೆಸರಾಗಿರುವ ಶೋಭಾ ಮಳವಳ್ಳಿ ಅವರು ಪ್ರಸಕ್ತ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕರು. ಮಾಧ್ಯಮ ಲೋಕದಲ್ಲಿ 26 ವರ್ಷಕ್ಕೂ ಹೆಚ್ಚು ಕಾಲದಿಂದ ಹೆಸರಾಗಿರ 11:09 AM ಹಂಚಿ
#ಮೇಡಮ್ ಭಿಕಾಜಿ ಕಾಮಾ, #ಸೆಪ್ಟೆಂಬರ್24 ಭಿಕಾಜಿ ಕಾಮಾ ಮೇಡಮ್ ಭಿಕಾಜಿ ಕಾಮಾ ಭಿಕಾಜಿ ರುಸ್ತುಂ ಕಾಮಾ ಭಾರತ ಸ್ವಾತಂತ್ರ್ಯದ ಅಪ್ರತಿಮ ಹೋರಾಟಗಾರ್ತಿ. ಭಿಕಾಜಿ ರುಸ್ತುಂ ಕಾಮಾ ಅವರು 1861ರ ಸೆಪ್ಟೆಂಬರ್ 24ರಂದು ಮುಂಬೈನ ಶ್ರೀಮಂತ ಕುಟುಂಬವೊಂ 10:45 AM ಹಂಚಿ
#ಪಂಡಿತರಾಜ ಜಗನ್ನಾಥ, #ಸಾಹಿತ್ಯ ಪಂಡಿತರಾಜ ಜಗನ್ನಾಥ ಪಂಡಿತರಾಜ ಜಗನ್ನಾಥ ಪಂಡಿತರಾಜ ಜಗನ್ನಾಥನ ಕಾಲ ಸು. 1590-1670. ಕಾವ್ಯಮೀಮಾಂಸೆಯ ಕ್ಷೇತ್ರದಲ್ಲಿ ಅಪಾರ ಮನ್ನಣೆಪಡೆದಿರುವ 'ರಸಗಂಗಾಧರ' ಎಂಬ ಸಂಸ್ಕೃತ ಕೃತಿಯ ಕರ್ತೃ. ಈತ ಆ 10:36 AM ಹಂಚಿ
#ಕ್ರೀಡೆ, #ಮೊಹಿಂದರ್ ಅಮರನಾಥ್ ಮೊಹಿಂದರಮರನಾಥ್ ಮೊಹಿಂದರ್ ಅಮರನಾಥ್ ಮೊಹಿಂದರ್ ಅಮರನಾಥ್ ಭಾರತದ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲೊಬ್ಬರು. ಮೊಹಿಂದರ್ ಅಮರನಾಥ್ 1950ರ ಸೆಪ್ಟೆಂಬರ್ 24ರಂದು ಪಾಟಿಯಾಲಾದಲ್ಲಿ ಜನಿಸಿದರು. ತಂದೆ ಲಾ 10:35 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್24 ಸಂಧ್ಯೆಯು ಬಂದಾಗ ರುಕ್ಮಿಣಿಯ ಮುಡಿಯಲ್ಲಿ ಪಾರಿಜಾತದ ಹೂವು ಒಂದೇ ಒಂದು.... ನಿಮ್ಮ ಈ ಅಂಗಳಕೆ ತಂದಿಹೆನು ವೃಕ್ಷಮಂ ನಾನಿಂದು... Lovely Parijata flowers. These flowers are difficult to be 10:30 AM ಹಂಚಿ
#ಚಂದ್ರಪ್ರಭ ಕಠಾರಿ, #ಸಾಹಿತ್ಯ ಚಂದ್ರಪ್ರಭ ಕಠಾರಿ ಚಂದ್ರಪ್ರಭ ಕಠಾರಿ ಚಂದ್ರಪ್ರಭ ಕಠಾರಿ ಬಹುಮುಖಿ ಬರಹಗಾರರಾಗಿ ಸಾಧನೆ ಮಾಡುತ್ತ ಸಾಗಿದ್ದಾರೆ . ಸೆಪ್ಟೆಂಬರ್ 24 ಚಂದ್ರಪ್ರಭ ಕಠಾರಿ ಅವರ ಹುಟ್ಟುಹಬ್ಬ . ಬೆಂಗಳೂರಿನ ನ್ಯಾಶನಲ್ ಹೈಸ್ಕೂಲು , ಜಯಚಾಮರಾಜೇಂದ 10:30 AM ಹಂಚಿ
#ವೀರರಾಜೇಂದ್ರ 2, #ಸೆಪ್ಟೆಂಬರ್24 ವೀರರಾಜೇಂದ್ರ ವೀರರಾಜೇಂದ್ರ 2 (ಚಿಕ್ಕವೀರರಾಜೇಂದ್ರ) ವೀರರಾಜೇಂದ್ರ 2 ಅಥವಾ ಚಿಕ್ಕವೀರರಾಜೇಂದ್ರ ಕೊಡಗಿನ ಹಾಲೇರಿ ಮನೆತನದ ಅರಸು (1820-34). ಈತ ಎರಡನೆಯ ಲಿಂಗರಾಜೇಂದ್ರನ ಮಗ. ಪಟ್ಟಕ್ಕೆ ಬಂದಾಗ 10:30 AM ಹಂಚಿ
#ಶ್ರೀಮಾತಾ ರಮಾನಂದ, #ಸಂಗೀತ ಶ್ರೀಮಾತಾ ರಮಾನಂದ ಶ್ರೀಮಾತಾ ರಮಾನಂದ ವಿದುಷಿ ಶ್ರೀಮಾತಾ ರಮಾನಂದ ಅವರು ಹೆಸರಾಂತ ಸಂಗೀತಗಾರ್ತಿಯಾಗಿದ್ದಾರೆ. ಸೆಪ್ಟೆಂಬರ್ 24, ಶ್ರೀಮಾತಾ ಅವರ ಜನ್ಮದಿನ. ಬೆಂಗಳೂರಿನಲ್ಲಿರುವ ಇವರು ಸಂಗೀತ ಕುಟುಂಬದಿ 10:21 AM ಹಂಚಿ
#ನನ್ನ ಚಿತ್ರಗಳು, #ಸೆಪ್ಟೆಂಬರ್24 ಸಂಧ್ಯೆಯು ಬಂದಾಗ ಚೆಲುವಿನ ಒಡೆತನ ಬೇಡುವೆಯ ಒಲವಿನ ಔತಣ ಬೇಡೆನ್ನುವೆಯ At Meadows, Jumeira Islands, Dubai on 24.9.2022 10:16 AM ಹಂಚಿ
#ಧರಣಿಗೆ ದೊರೆಯೆಂದು ನಂಬಿದೆ, #ಭಕ್ತಿಗೀತೆ ಧರಣಿಗೆ ದೊರೆಯೆಂದು ನಂಬಿದೆ ಧರಣಿಗೆ ದೊರೆಯೆಂದು ನಂಬಿದೆ ಇಂಥ ಪರಮಲೋಭಿ ಎಂಬುದರಿಯೆ ಶ್ರೀಹರಿಯೆ (ಪ) ಕಾಡಿ ಬೇಡುವರಿಗೆ ಕೊಡಲಾರದೆ ಅಂಜಿ ಓಡಿ ನೀರೊಳು ಸೇರಿಕೊಂಡೆ ಬೇಗ ಹೇಡಿಯ ತೆರದಲಿ ಮೋರೆಯ ತೋರದೆ ಓಡಿ ಅರಣ್ಯದಿ 06:21 AM ಹಂಚಿ