#ಅಕ್ಟೋಬರ್9, #ರಂಗಭೂಮಿ ಶೋಭಾ ವೆಂಕಟೇಶ್ ಶೋಭಾ ವೆಂಕಟೇಶ್ ಶೋಭಾ ವೆಂಕಟೇಶ್ ಅವರು ಹೆಸರಾಂತ ರಂಗ ಕಲಾವಿದೆಯಾಗಿ ಹಾಗೂ ವಿಜಯನಗರ ಬಿಂಬ ಸಂಸ್ಥೆಯ ಅಧ್ಯಕ್ಷರಾಗಿ ರಂಗಭೂಮಿಗೆ ಅಪಾರ ಕೊಡುಗೆ ನೀಡುತ್ತ ಬಂದಿದ್ದಾರೆ. ಅಕ್ಟೋಬರ್ 9, ಶ 09:42 PM ಹಂಚಿ
#ಅಕ್ಟೋಬರ್10, #ನನ್ನ ಚಿತ್ರಗಳು ಗಿಣಿಮೂತಿ ಅಂಗಡೀಲಿ ಕಂಡು ಗಿಣಿಮೂತಿ ಉಪ್ಪು ಖಾರ ಬಯಸಿತು ಈ ಮೂತಿ Salt, pepper, chilli powder please 😊😊😊 05:22 PM ಹಂಚಿ
#ಅಕ್ಟೋಬರ್9, #ಸುಗಮ ಸಂಗೀತ. ನವೆಂಬರ್26 ಅನುರಾಧಾ ಧಾರೇಶ್ವರ ಅನುರಾಧಾ ಧಾರೇಶ್ವರ ಇನ್ನಿಲ್ಲ ಕನ್ನಡ ಸುಗಮ ಸಂಗೀತಲೋಕದ ಹಿರಿಯ ಗಾಯನ ಕಲಾವಿದೆ ಅನುರಾಧಾ ಧಾರೇಶ್ವರ ಅವರು ನಿಧನರಾದರು ಎಂಬ ಸುದ್ದಿ ಬಂದಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಅತಿ 05:11 PM ಹಂಚಿ
#ಅಕ್ಟೋಬರ್9, #ಆತ್ಮೀಯ ವಿಶ್ವ ಅಂಚೆ ದಿನದಂದು ಭಾವನೆಗಳಿಗೆ ಕನ್ನಡಿ ಹಿಡಿಯಿರಿ - ವಿಶ್ವ ಅಂಚೆ ದಿನದಂದು ಇಂದು ವಿಶ್ವಅಂಚೆ ದಿನ. ಹಾಗಾಗಿ ಹಿಂದೊಮ್ಮೆ ನಾನು ಓದಿ ಇಷ್ಟಪಟ್ಟಿದ್ದ ಲೇಖನ ಇಲ್ಲಿ ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನ 06:17 AM 2 ಹಂಚಿ
#ಅಕ್ಟೋಬರ್9, #ಭಕ್ತಿಗೀತೆ ವರಗಳ ಕರುಣಿಸು ತಾಯೇ ನಾ ಚಿಕ್ಕವನಾಗಿದ್ದಾಗ ನನ್ನಕ್ಕ ಇದನ್ನ ಹಾಡ್ತಿದ್ಲು. ಅದರ ಸಾಹಿತ್ಯ ಹುಡುಕಾಡಿದೆ. ಸಿಗಲಿಲ್ಲ. ಅಚ್ಚರಿ ಅಂದ್ರೆ ಎಷ್ಟು ಗೊತ್ತಿದೆಯೊ ಬರೆಯೋಣ ಅಂತ ಹೋದ್ರೆ, ಪೂರ್ತಿ ಪದ್ಯ ಮನದೊಳಗ 06:13 AM ಹಂಚಿ
#ಅಕ್ಟೋಬರ್9, #ಡಿ. ಜಿ. ತೆಂಡೂಲ್ಕರ್ ಡಿ. ಜಿ. ತೆಂಡೂಲ್ಕರ್ ಡಿ. ಜಿ. ತೆಂಡೂಲ್ಕರ್ ದೀನನಾಥ ಗೋಪಾಲ ತೆಂಡೂಲ್ಕರ್ ಮಹಾತ್ಮ ಗಾಂಧಿಯವರ ಸಮಗ್ರ ಜೀವನ ಚರಿತ್ರೆಯನ್ನು ಎಂಟು ಸಂಪುಟಗಳಲ್ಲಿ ಬರೆದು ಪ್ರಸಿದ್ಧರಾದವರು. ತೆಂಡೂಲ್ಕರ್ ಅವರು ಮಹಾರಾಷ್ಟ್ರದ ರ 06:12 AM ಹಂಚಿ
#ಅಕ್ಟೋಬರ್9, #ನನ್ನ ಚಿತ್ರಗಳು ಆಕಾಶದೀಪವು ನೀನು ಆಕಾಶದೀಪವು ನೀನು ನಿನ್ನ ಕಂಡಾಗ ಸಂತೋಷವೇನೊ At Mysore Pavillion Grounds, on 9th October 2012 @ 6.40 a.m. 06:11 AM ಹಂಚಿ
#ಅಕ್ಟೋಬರ್9, #ನನ್ನ ಚಿತ್ರಗಳು ಬಾಳಿನ ಬೆಳಕು ಬಂದೆಯ ಬಾಳಿನ ಬೆಳಕಾಗಿ ಬಂದೆಯ ಪ್ರೇಮದ ಸಿರಿಯಾಗಿ ನನಗಾಗಿ ನನ್ನ ಜೊತೆಯಾಗಿ Now from my window 05:58 AM ಹಂಚಿ
#ಅಕ್ಟೋಬರ್9, #ಜೂನ್14 ಅರ್ನೆಸ್ಟೊ ಚೆ ಗೆವಾರ ಅರ್ನೆಸ್ಟೊ ಚೆ ಗೆವಾರ ಅರ್ನೆಸ್ಟೊ ಚೆ ಗೆವಾರ, 'ಚೆ' ಎಂಬ ಹೆಸರಿನಿಂದ ಜನಪ್ರಿಯರಾದ ಅರ್ಜೆಂಟೀನಾದ ಮಾರ್ಕ್ಸ್ವಾದಿ ಕ್ರಾಂತಿಕಾರಿ, ವೈದ್ಯ, ಲೇಖಕ, ಗೆರಿಲ್ಲಾ ನಾಯಕ, ರಾಜತಾಂ 05:58 AM ಹಂಚಿ
#ಅಕ್ಟೋಬರ್9, #ಅಮ್ಜದ್ ಅಲಿ ಖಾನ್ ಅಮ್ಜದ್ ಅಲಿ ಖಾನ್ ಅಮ್ಜದ್ ಅಲಿ ಖಾನ್ ಉಸ್ತಾದ್ ಅಮ್ಜದ್ ಅಲಿ ಖಾನ್ ಸರೋದ್ ವಾದನದ ಮಹಾನ್ ಮಾಂತ್ರಿಕರೆನಿಸಿದ್ದಾರೆ. ಅವರ ಸಂಗೀತ ನಿಷ್ಠೆ ಮತ್ತು ತೇಜಸ್ಸುಳ್ಳ ವ್ಯಕ್ತಿತ್ವ ಪ್ರಭಾವಯುತವಾದದ್ದು. ಅಮ್ಜದ್ ಅಲ 05:55 AM ಹಂಚಿ
#ಅಕ್ಟೋಬರ್9, #ಕಲೆ ರಂಜಿತಾ ಸುಬ್ರಮಣಿ ರಂಜಿತಾ ಸುಬ್ರಮಣಿ ರಂಜಿತಾ ಸುಬ್ರಮಣಿ ಪ್ರತಿಭಾನ್ವಿತ ಕಲಾವಿದೆ ಮತ್ತು ಕಲಾಶಿಕ್ಷಕಿ. ಅಕ್ಟೋಬರ್ 9 ರಂಜಿತಾ ಅವರ ಜನ್ಮದಿನ. ಇವರು ಮಹಾನ್ ಕಲಾವಿದ ಜೆ. ಎಂ. ಎಸ್. ಮಣಿ ಅವರ ಸುಪುತ್ರಿ. 05:46 AM ಹಂಚಿ
#ಅಕ್ಟೋಬರ್9, #ಜಿ. ಕೆ. ರವೀಂದ್ರಕುಮಾರ್ ಜಿ. ಕೆ. ರವೀಂದ್ರಕುಮಾರ್ ಜಿ. ಕೆ. ರವೀಂದ್ರಕುಮಾರ್ ಸಾಯುವ ನಿನ್ನ ಸಂಕಟ | ತುಳಿದ ಕಾಲಿಗೆ ತಿಳಿಯದು | (ನಾನು ಮತ್ತು ಇರುವೆ) ರಾತ್ರಿಯಿಡೀ ಸೇರಿ ಕಟ್ಟಿದ ಗೂಡು ಕಂಡು | ಇರುವೆಗಳಿಗೆ ದಾರಿ ಹೇಳಿತು | ಇದು ಸಾವಿನ 05:32 AM ಹಂಚಿ
#ಅಕ್ಟೋಬರ್9, #ಆತ್ಮೀಯ ಅಂಚೆಯ ಅಣ್ಣ ನೆನಪಲಿ ಸುಳಿದ ಅಂಚೆಯ ಅಣ್ಣ ನಮ್ಮ ಬದುಕಿನ ಕಾಲಘಟ್ಟದಲ್ಲಿ ಪೋಸ್ಟ್ ಮ್ಯಾನ್ ಅತ್ಯಂತ ಮಹತ್ವದ ವ್ಯಕ್ತಿ. ಆತ ಎಲ್ಲರಿಗೂ ಬೇಕಾದ ವ್ಯಕ್ತಿ. ಆತ ರಸ್ತೆಯ ಮೂಲೆಯಲ್ಲಿ ಕಾಣುತ್ತಲೇ ಓಡೋಡಿ 05:30 AM 1 ಹಂಚಿ
#ಅಕ್ಟೋಬರ್9, #ರವೀಂದ್ರ ಜೈನ್ ರವೀಂದ್ರ ಜೈನ್ ರವೀಂದ್ರ ಜೈನ್ ರವೀಂದ್ರ ಜೈನ್ ಹಿಂದೀ ಚಲನಚಿತ್ರಲೋಕದಲ್ಲಿ ಹೊಸಗಾಳಿ ತಂದವರು. ಭಾರತೀಯ ಚಿತ್ತಗಳನ್ನು ಅಪ್ಯಾಯಮಾನವಾಗಿ ಅಪಹರಿಸಿದ 'ಚಿತ್ ಚೋರ್'ನಲ್ಲಿ ಅವರು ತಂದ ಕೆ. ಜೆ. ಏ 05:30 AM ಹಂಚಿ
#ಅಕ್ಟೋಬರ್9, #ನನ್ನ ಚಿತ್ರಗಳು ನವಿಲೊಂದು ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು ಕೆದರುತೆ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು Few beautiful moments with peacock at Karanji Lake, Mysore on 9.10.2013 05:25 AM ಹಂಚಿ
#ಅಕ್ಟೋಬರ್9, #ವಿಜಯ್ ರೆಡ್ಡಿ ವಿಜಯ್ ರೆಡ್ಡಿ ವಿಜಯ್ ರೆಡ್ಡಿ ವಿಜಯ್ ರೆಡ್ಡಿ ಕನ್ನಡ ಚಿತ್ರರಂಗದ ಮಹತ್ವದ ನಿರ್ದೇಶಕರಲ್ಲೊಬ್ಬರು. ಇಂದು ಅವರ ಸಂಸ್ಮರಣಾ ದಿನ. ವಿಜಯ್ ರೆಡ್ಡಿ ಆಂಧ್ರದ ಮೂಲದವರು. ಕನ್ನಡದಲ್ಲಿ ಅವರು ವಿಜಯ್ ಎಂದೇ ಪ್ರ 05:24 AM ಹಂಚಿ
#ಅಕ್ಟೋಬರ್9, #ನನ್ನ ಚಿತ್ರಗಳು ಹೊಸಬೆಳಕು ಹೊಸ ಬೆಳಕಿನ ಹೊಸ ಗಾಳಿಯ ಹೊಸ ಬಾಳನು ತಾ ಅತಿಥಿ At Emirates Hills on 9.10.2021 05:23 AM ಹಂಚಿ
#ಅಕ್ಟೋಬರ್9, #ಕಥಕ್ಕಳಿ ಗುರು ಗೋಪೀನಾಥ್ ಗುರು ಗೋಪೀನಾಥ್ - ತಂಗಮಣಿ ದಂಪತಿಗಳು ಭಾರತದ ನೃತ್ಯ ಕ್ಷೇತ್ರದಲ್ಲಿ ಗುರು ಗೋಪೀನಾಥ್ ಅವರದು ಅಚ್ಚಳಿಯದ ಹೆಸರು. ಅದ್ಭುತ ನೃತ್ಯಪಟುವಾಗಿದ್ದ ಅವರು ಶಾಸ್ತ್ರೀಯ ನರ್ತನ ಕ್ಷೇತ್ರದ ಸರಿಸ 05:14 AM ಹಂಚಿ