#ಬಿ. ವಿ. ಕಾರಂತ, #ರಂಗಭೂಮಿ ಬಿ. ವಿ. ಕಾರಂತ ಬಿ. ವಿ. ಕಾರಂತ ಕರ್ನಾಟಕದ ಅಸಾಮಾನ್ಯ ಪ್ರತಿಭಾವಂತರ ಪಂಕ್ತಿಯಲ್ಲಿ ಬಿ. ವಿ. ಕಾರಂತರ ಹೆಸರು ಶಾಶ್ವತವಾಗಿ ಪ್ರತಿಷ್ಠಾಪಿತವಾಗಿರುವಂತದ್ದು. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ಕಾರಂ 06:20 AM ಹಂಚಿ
#ಆಗಸ್ಟ್28, #ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿ ಚಂದ್ರು ಮುಖ್ಯಮಂತ್ರಿಗಳಿರಲಿ, ಪ್ರಧಾನ ಮಂತ್ರಿಗಳೇ ವಾರಕ್ಕೊಬ್ಬರು ಬದಲಾದ ನಿದರ್ಶನಗಳ ದೇಶ ನಮ್ಮದು. ಇನ್ನು ನಮ್ಮ ರಾಜ್ಯಮಟ್ಟದಲ್ಲಂತೂ ಬದಲಾವಣೆ ಎಂಬುದಕ್ಕೆ ಮತ್ತೊಂ 07:20 AM ಹಂಚಿ
#ಆಗಸ್ಟ್28, #ಬಿ. ಸುರೇಶ ಬಿ. ಸುರೇಶ ಬಿ. ಸುರೇಶ ಬಿ. ಸುರೇಶ ನಮ್ಮ ಬಿ. ಸುರೇಶ ಬಹುಮುಖಿ ಸಾಧಕರು. ಮೊದಲಿಗೆ ಅವರ ಫೇಸ್ಬುಕ್ ಖಾತೆ ಹೇಳುವಂತೆ ಅವರೊಬ್ಬ "ಬರಹಗಾರ at ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ 07:20 AM 1 ಹಂಚಿ
#ಆಗಸ್ಟ್19, #ದೀಪಾ ಕೆ.ಎನ್ ದೀಪಾ ದೀಪಾ ಇಂದು ಬಹುಮುಖಿ ಪ್ರತಿಭಾವಂತ ಕಲಾವಿದೆ ಮತ್ತು ಆತ್ಮೀಯರಾದ ದೀಪಾ ಅವರ ಹುಟ್ಟುಹಬ್ಬ. ಪ್ರಸಿದ್ಧ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರ ಧಾರಾವಾಹಿ 'ಮಗಳು ಜಾನಕಿ' ಮತ್ತು 06:50 AM ಹಂಚಿ
#ಆಗಸ್ಟ್18, #ಏಣಗಿ ಬಾಳಪ್ಪ ಏಣಗಿ ಬಾಳಪ್ಪ ಏಣಗಿ ಬಾಳಪ್ಪ ಏಣಗಿ ಬಾಳಪ್ಪ ರಂಗಭೂಮಿಯಲ್ಲಿ ಮಹಾನ್ ಹೆಸರು. 'ರಂಗಭೂಮಿಯ ವಿಶ್ವಕೋಶ’ ಎಂದು ಹೆಸರಾಗಿದ್ದ ಏಣಗಿ ಬಾಳಪ್ಪ ನೂರಾರು ನಾಟಕಗಳಲ್ಲಿ ಮತ್ತು ಹತ್ತಾರು ಸಿನಿಮಾಗಳಲ್ಲಿ ನಟ 07:19 AM ಹಂಚಿ
#ಆಗಸ್ಟ್18, #ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟ ಮುಂಡಾಜೆ ರಂಗನಾಥಭಟ್ಟರು ಮುಂಡಾಜೆ ರಂಗನಾಥಭಟ್ಟರು ಕರ್ನಾಟಕ ರಂಗಭೂಮಿಯ ಭೀಷ್ಮರೆನಿಸಿದ್ದವರು. ರಂಗನಾಥಭಟ್ಟರು 1886ರ ಆಗಸ್ಟ್ 18ರಂದು ದಕ್ಷಿಣಕನ್ನಡ ಜಿಲ್ಲೆಯ ಮುಂಡಾಜೆ ಗ್ರಾಮದಲ್ಲಿ ಜ 07:18 AM ಹಂಚಿ
#ಆಗಸ್ಟ್16, #ಎ. ಎಸ್. ಮೂರ್ತಿ ಎ. ಎಸ್. ಮೂರ್ತಿ ಎ. ಎಸ್. ಮೂರ್ತಿ ‘ಆಕಾಶವಾಣಿ ಈರಣ್ಣ’ನೆಂದೇ ಪ್ರಸಿದ್ಧರಾಗಿದ್ದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಹೀಗೆ ಎಲ್ಲವೂ ಆಗಿದ್ದ ಮಹಾನ್ ಕ್ರಿಯಾಶೀಲ ಕಲಾವಿದರಾಗಿದ್ದವರು ಎ. ಎಸ್ 06:44 AM 1 ಹಂಚಿ
#ಅಕ್ಟೋಬರ್29, #ಆಗಸ್ಟ್15 ಪ್ರೇಮಾ ಕಾರಂತ ಪ್ರೇಮಾ ಕಾರಂತ ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರು ಪ್ರೇಮಾ ಕಾರಂತರು. ಪ್ರೇಮಾ ಕಾರಂತರು ತಾವು ನಿರ್ದೇಶಿಸಿದ (ಎಂ. ಕೆ. ಇಂ 11:37 AM ಹಂಚಿ
#ಆಗಸ್ಟ್8, #ಎಚ್. ಕೆ. ರಂಗನಾಥ ಎಚ್. ಕೆ. ರಂಗನಾಥ್ ಎಚ್. ಕೆ. ರಂಗನಾಥ ಡಾ. ಎಚ್. ಕೆ. ರಂಗನಾಥ ಅವರು ನಾಟಕಕಾರ, ರಂಗತಜ್ಞ, ನಟ, ಸಾಹಿತಿ, ಮಾಧ್ಯಮತಜ್ಞ ಹೀಗೆ ಬಹುಮುಖಿ ವಿದ್ವಾಂಸರು. ಎಚ್. ಕೆ. ರಂಗನಾಥ ಅವರು 1924ರ ಆಗಸ್ಟ್ 8ರಂದು ಮೈಸೂ 07:30 AM ಹಂಚಿ
#ಆಗಸ್ಟ್4, #ಗೋಪೀನಾಥ ದಾಸರು ಗೋಪೀನಾಥ ದಾಸರು ‘ಪ್ರಭಾತ್ ಕಲಾವಿದರು’ ಪ್ರಖ್ಯಾತಿಯ ಗೋಪೀನಾಥ ದಾಸರು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಟಿ ವಿ ಗೋಪೀನಾಥ ದಾಸರು ಪ್ರಸಿದ್ಧ ಹೆಸರು. ಗೋಪೀನಾಥ ದಾಸರು ಸ್ಥಾಪಿಸಿದ 'ಪ್ರಭಾತ್ ಸಂಸ 07:40 AM ಹಂಚಿ
#ಗಜಾನನ ಶರ್ಮ, #ಫೆಬ್ರವರಿ27 ಗಜಾನನ ಶರ್ಮ ಗಜಾನನ ಶರ್ಮ ಡಾ. ಗಜಾನನ ಶರ್ಮ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಕಾರರು, ನಾಟಕಕಾರರು, ನಿರ್ದೇಶಕರು, ಚಿತ್ರಕಥೆ - ಸಂಭಾಷಣೆಕಾರರು, ಅನುವಾದಕರು ಹಾಗೂ ಸಂಶೋಧಕರು. ಅವರ 07:35 PM ಹಂಚಿ
#ಆಗಸ್ಟ್6, #ರಂಗಭೂಮಿ ರಘುನಂದನ್ ಶೇಷಣ್ಣ ರಘುನಂದನ್ ಶೇಷಣ್ಣ ರಘುನಂದನ್ ಶೇಷಣ್ಣ ರಂಗಭೂಮಿ, ಕಿರುತೆರೆ ಮತ್ತು ಸಿನಿಮಾ ಲೋಕದಲ್ಲಿ ಪ್ರತಿಭಾನ್ವಿತ ಕಲಾವಿದರಾಗಿ ಜನಪ್ರಿಯರು. ಅಂತೆಯೇ ಅವರು ವೃತ್ತಿಯಲ್ಲಿಯೂ ಯಶಸ್ವೀ ಸಿವಿಲ್ ಇಂಜ 05:41 AM ಹಂಚಿ
#ಆಗಸ್ಟ್5, #ಟಿ. ಎಸ್. ಲೋಹಿತಾಶ್ವ ಟಿ. ಎಸ್. ಲೋಹಿತಾಶ್ವ ಟಿ. ಎಸ್. ಲೋಹಿತಾಶ್ವ ಡಾ.ಟಿ. ಎಸ್. ಲೋಹಿತಾಶ್ವ ಅವರು ಪ್ರಾಧ್ಯಾಪಕರಾಗಿ, ರಂಗಭೂಮಿ - ಕಿರುತೆರೆ - ಚಲನಚತ್ರ ಕಲಾವಿದರಾಗಿ ಮತ್ತು ಬರಹಗಾರರಾಗಿ ಹೀಗೆ ಬಹುಮುಖಿಯಾಗಿ ಹೆಸರಾಗಿದ್ದವರ 06:31 AM ಹಂಚಿ
#ಅಕ್ಟೋಬರ್7, #ಆಗಸ್ಟ್5 ಹಾರ್ಮೋನಿಯಂ ಶೇಷಗಿರಿರಾವ್ ಹಾರ್ಮೋನಿಯಂ ಶೇಷಗಿರಿರಾವ್ ಶೇಷಗಿರಿರಾವ್ ರಂಗಭೂಮಿ ಮತ್ತು ಚಲನಚಿತ್ರ ಸಂಗೀತ ಸಂಯೋಜನೆಯಲ್ಲಿ ದೊಡ್ಡ ಹೆಸರು. ಹಾರ್ಮೋನಿಯಂ ವಾದನದಲ್ಲಿ ಅಪೂರ್ವ ಪರಿಣತೆ ಸಾಧಿಸಿದ್ದುದರ ಜೊತೆಗೆ ಹಾರ್ಮ 05:40 AM ಹಂಚಿ
#ಆಗಸ್ಟ್3, #ಜುಲೈ16 ಮಾನು ಮಾನು ಮಾನು ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಪ್ರಸಿದ್ಧರಾಗಿದ್ದ ಶಿಕ್ಷಕ, ಕಲಾವಿದ ಮತ್ತು ಬರಹಗಾರರು. ಸುಂದರ ನಿಲುವಿನ ಮಾನು ಉತ್ತಮ ಅಭಿನಯ ಮತ್ತು ಧ್ವನಿಗೆ ಹೆಸರಾಗಿದ್ದರು. ಮಾನಪ್ಪ ಎಂ 06:25 AM ಹಂಚಿ