#ಅಕ್ಟೋಬರ್4, #ಉದ್ಯಮ ವಿಜಯಪತ ಸಿಂಘಾನಿಯಾ ವಿಜಯಪತ ಸಿಂಘಾನಿಯಾ ಪ್ರಸಿದ್ಧ ರೇಮಂಡ್ ಸಂಸ್ಥೆಗಳ ಸಮೂಹವನ್ನು ಉತ್ತುಂಗದಲ್ಲಿ ನಡೆಸಿದ್ದ ವಿಜಯಪತ ಸಿಂಘಾನಿಯಾ ಅವರು 2026ರ ಮಾರ್ಚ್ 28ರಂದು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯ 09:15 AM ಹಂಚಿ
#ಅಧ್ಯಾತ್ಮ, #ಭಾರತೀತೀರ್ಥ ಭಾರತೀತೀರ್ಥರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರುಸುಮಾರು 1200 ವರ್ಷದ ಇತಿಹಾಸ ಹೊಂದಿರುವ ಶ್ರೀ ಶಾರದಾ ಪೀಠದ ಅವಿಚ್ಚಿನ್ನ ಗುರುಪರಂಪರೆಯ 36 ನೇ ಜಗದ್ಗುರುಗಳು. ಶ್ರ 08:43 AM ಹಂಚಿ
#ಆಗಸ್ಟ್18, #ಬಿ. ಎ. ಸನದಿ ಬಿ. ಎ. ಸನದಿ ಬಿ. ಎ. ಸನದಿ ಬಾಬಾ ಸಾಹೇಬ ಅಹಮದ್ ಸನದಿ ಅವರು ಸಾಹಿತಿಗಳಾಗಿ ಮತ್ತು ಆದರ್ಶ ಶಿಕ್ಷಕರಾಗಿ ಹೆಸರಾದವರು. ಸನದಿ ಅವರು ಬೆಳಗಾವಿ ಜಿಲ್ಲೆಯ ಸಿಂಧೋಳಿ ಎಂಬ ಹಳ್ಳಿಯಲ್ಲಿ 1933ರ ಆಗಸ್ಟ್ 18 07:01 AM ಹಂಚಿ
#ಕಲೆ, #ಜೀವನ್ ಶೆಟ್ಟಿ ಜೀವನ್ ಶೆಟ್ಟಿ ಜೀವನ್ ಶೆಟ್ಟಿ ಆತ್ಮೀಯರಾದ ಜೀವನ್ ಶೆಟ್ಟಿ ನಮ್ಮ ನಡುವಿನ ಅದ್ಭುತ ಕಲಾವಿದರು. ಮಾರ್ಚ್ 31 ಜೀವನ್ ಶೆಟ್ಟಿ ಅವರ ಜನ್ಮದಿನ. ಇವರು ಉಡುಪಿಯಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಸರ್ಕಾರಿ ಕಾ 07:00 AM ಹಂಚಿ
#ಆಗಸ್ಟ್1, #ಮಾರ್ಚ್31 ಮೀನಾಕುಮಾರಿ ಮೀನಾಕುಮಾರಿ ಭಾರತೀಯ ಚಿತ್ರರಂಗದಲ್ಲಿ ಮೀನಾಕುಮಾರಿ ಅವರ ಹೆಸರು ಅಜರಾಮರವಾದದ್ದು. ಪರಿಣೀತಾ, ಬೈಜು ಭಾವ್ರಾ, ಚಾರ ದಿಲ್ ಚಾರ ರಹೇನ್, ಸಾಹೀಬ್ ಬೀಬಿ ಔರ್ ಗುಲಾಮ್, ಫಾಕೀಜಾ ಮುಂತಾದ ಚ 07:00 AM ಹಂಚಿ
#ನನ್ನ ಚಿತ್ರಗಳು, #ಮಾರ್ಚ್31 ಆಡೋಣ ಬಾ ಬಾ ಆಡೋಣ ಬಾ ಬಾ ಗೋಪಾಲ ಓಡೋಡಿ ಬಾ ಬಾ ಭೂಪಾಲ At Kukkarahalli Lake, Mysore on 31.3.2013 06:59 AM ಹಂಚಿ
#ಗಂಗಾಧರರಾವ್ ದೇಶಪಾಂಡೆ, #ಮಾರ್ಚ್31 ಗಂಗಾಧರರಾವ್ ದೇಶಪಾಂಡೆ ಗಂಗಾಧರರಾವ್ ದೇಶಪಾಂಡೆ ಗಂಗಾಧರರಾವ್ ದೇಶಪಾಂಡೆ ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದ ಕರ್ನಾಟಕದ ಮಹಾನುಭಾವರಲ್ಲೊಬ್ಬರು. ಗಂಗಾಧರರಾವ್ ದೇಶಪಾಂಡೆ 1871ರ ಮಾರ್ಚ್ 31 ರಂದು ಬೆಳಗಾಂವಿಯ ಬ 06:47 AM ಹಂಚಿ
#ಎಸ್. ಜಿ. ರಘುರಾಮ್, #ಫೆಬ್ರವರಿ28 ಎಸ್. ಜಿ. ರಘುರಾಮ್ ಎಸ್. ಜಿ. ರಘುರಾಮ್ ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ, ಸುಗಮ ಸಂಗೀತ ಅಕಾಡೆಮಿ ಸ್ಥಾಪಕರಾಗಿ, ರಂಗ ಕಲಾವಿದರಾಗಿ, ಬರಹಗಾರರಾಗಿ ಹೀಗೆ ಮಹತ್ವದ ಸಾಧಕರಾಗಿ ಹೆಸರಾಗಿದ್ದವರು. 06:45 AM ಹಂಚಿ
#ಮಾರ್ಚ್31, #ರಕ್ಷಿತಾ ರಕ್ಷಿತಾ ರಕ್ಷಿತಾ ನಮ್ಮ ಕನ್ನಡದ ಹುಡುಗಿ - ಕನ್ನಡವನ್ನು ಇಗ್ಲೀಷಿನಲ್ಲಿ ಮಾತಾಡುವವರೂ ಕನ್ನಡಿಗರೇ ತಾನೇ - ರಕ್ಷಿತಾ ಅವರ ಹುಟ್ಟು ಹಬ್ಬ. ರಕ್ಷಿತಾ ಅವರು ಹುಟ್ಟಿದ್ದು 1984ರ ಮಾರ್ಚ್ 31. ಅ 06:30 AM ಹಂಚಿ
#ಆನಂದಿ ಗೋಪಾಲ್ ಜೋಶಿ, #ಫೆಬ್ರವರಿ26 ಆನಂದಿ ಜೋಶಿ ಆನಂದಿ ಗೋಪಾಲ್ ಜೋಶಿ ಆನಂದಿಬಾಯಿ ಜೋಶಿ, ಮಹಿಳೆಯರು ಮನೆಯಿಂದ ಹೊರಗೆ ಹೋಗಿ ಕಲಿಯಲು ಅವಕಾಶಗಳಿಲ್ಲದಿದ್ದ ಕಾಲದಲ್ಲಿ, ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ, ಭಾರತದ ಮೊಟ್ಟ ಮೊದಲ ಅಲೋಪಥಿ 06:13 AM ಹಂಚಿ
#ಅಧ್ಯಾತ್ಮ, #ಭಗವಾನ್ ಮಹಾವೀರ ಭಗವಾನ್ ಮಹಾವೀರ ಭಗವಾನ್ ಮಹಾವೀರ "ಅಹಿಂಸಾ ಪರಮೋ ಧರ್ಮಃ" - ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ 07:58 AM ಹಂಚಿ
#ಮಾರ್ಚ್30, #ಸಂಗೀತ ಸರ್ವಮಂಗಳ ಶಂಕರ್ ಸರ್ವಮಂಗಳ ಶಂಕರ ಡಾ. ಸರ್ವಮಂಗಳ ಶಂಕರ ಅವರು ಸಂಗೀತ ಕ್ಷೇತ್ರದ ಮಹತ್ಸಾಧಕರಾಗಿ ಸಂಗೀತ ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ ನಿರ್ವಹಿಸಿದವರು. ಸರ್ವಮಂಗಳ ಶಂಕರ ಅವರು 1954ರ ಮಾರ್ಚ್ 30ರ 07:15 AM ಹಂಚಿ
#ಜನರಲ್ ಕೆ. ಎಸ್. ತಿಮ್ಮಯ್ಯ, #ಮಾರ್ಚ್30 ಜನರಲ್ ತಿಮ್ಮಯ್ಯ ಜನರಲ್ ಕೆ. ಎಸ್. ತಿಮ್ಮಯ್ಯ ಭಾರತದ ಸೈನ್ಯಕ್ಕೆ ಅಪ್ರತಿಮ ಧೀರರನ್ನು ಕೊಟ್ಟ ನಾಡು ನಮ್ಮ ಕರ್ನಾಟಕದ ಕೊಡಗು. ಈ ಮಹಾನ್ ಕೊಡುಗೆಯಲ್ಲಿ ಪ್ರಜ್ವಲಿಸಿದ ಪ್ರಮುಖ ತಾರೆಗಳಲ್ಲಿ ಜನರಲ್ ಕೊಡ 07:01 AM ಹಂಚಿ
#ಮಾರ್ಚ್30, #ಲೀಲಾವತಿ ದೇವದಾಸ್ ಲೀಲಾವತಿ ದೇವದಾಸ್ ಲೀಲಾವತಿ ದೇವದಾಸ್ ಡಾ. ಲೀಲಾವತಿ ದೇವದಾಸ್ ಜನಪ್ರಿಯ ವೈದ್ಯೆಯಾಗಿ, ಶಸ್ತ್ರಚಿಕಿತ್ಸಾ ಪರಿಣಿತೆಯಾಗಿ, ವೈದ್ಯಕೀಯ ಕಾಲೇಜು ಪ್ರಾಧ್ಯಾಪಕಿಯಾಗಿ, ವೈದ್ಯಕೀಯ ಆಡಳಿತಗಾರ್ತಿಯಾಗಿ, ವೈದ್ಯಕೀಯ 07:00 AM ಹಂಚಿ
#ಎಸ್. ಎಂ. ಪಂಡಿತ್, #ಕಲೆ ಎಸ್. ಎಂ. ಪಂಡಿತ್ ಎಸ್. ಎಂ. ಪಂಡಿತ್ ಮಹಾನ್ ಕಲಾವಿದರಾದ ಎಸ್. ಎಂ. ಪಂಡಿತ್ ರೊಮ್ಯಾಂಟಿಕ ಕಲೆಯ ರಸಋಷಿ ಎನಿಸಿದವರು. ಎಸ್. ಎಂ. ಪಂಡಿತ್ 1916ರ ಮಾರ್ಚ್ 25ರಂದು ಗುಲಬರ್ಗಾದಲ್ಲಿ ಜನಿಸಿದರು. ತಂದೆ 06:44 AM ಹಂಚಿ
#ದೇವಿಕಾರಾಣಿ, #ಮಾರ್ಚ್30 ದೇವಿಕಾರಾಣಿ ದೇವಿಕಾರಾಣಿ ಭಾರತೀಯ ಚಿತ್ರರಂಗದ ಪ್ರಥಮ ಸಾಲಿನ ಮಹಿಳಾಮಣಿಗಳಲ್ಲಿ ದೇವಿಕಾ ರಾಣಿಯವರ ಹೆಸರು ಶಾಶ್ವತವಾಗಿರುವಂತದ್ದು. ಇಂದು ಅವರ ಸಂಸ್ಮರಣೆ ದಿನ. ದೇವಿಕಾರಾಣಿ 1908ರ ಮಾರ್ಚ್ 30ರಂದ 06:42 AM 1 ಹಂಚಿ
#ಒ. ವಿ. ವಿಜಯನ್, #ಜುಲೈ2 ಒ. ವಿ. ವಿಜಯನ್ ಒ. ವಿ. ವಿಜಯನ್ ಒಟ್ಟುಪುಲಕ್ಕಲ್ ವೆಲುಕ್ಕುಟಿ ವಿಜಯನ್ ಮಹಾನ್ ಸಾಹಿತಿಗಳಾಗಿ, ಪತ್ರಕರ್ತರಾಗಿ ಮತ್ತು ವ್ಯಂಗ್ಯಚಿತ್ರಕಾರರಾಗಿ ಪ್ರಸಿದ್ಧರಾಗಿದ್ದರು. ಆಧುನಿಕ ಮಲಯಾಳಂ ಸಾಹಿತ್ಯದಲ್ಲಿ 06:34 AM ಹಂಚಿ