#ವಸಂತ ಪಂಚಮಿ, #ಹಬ್ಬಗಳು ವಸಂತ ಪಂಚಮಿ ವಸಂತ ಪಂಚಮಿ Happy Basanth Panchami ಮಾಘ ಶುಕ್ಲ ಪಂಚಮಿಯನ್ನು ವಸಂತ ಪಂಚಮಿ ಎಂದು ಕರೆಯುತ್ತಾರೆ. ಈ ದಿನದಿಂದ ಪ್ರಾರಂಭವಾಗುವ ವಸಂತೋತ್ಸವ, ನಿಸರ್ಗದ ಉತ್ಸವವೇ ಆಗಿದೆ. ಯಾವಾಗಲೂ ಸ 08:17 AM ಹಂಚಿ
#ಜನವರಿ23, #ನನ್ನ ಚಿತ್ರಗಳು ನೂರು ಕಣ್ಣು ಸಾಲದು ನೂರು ಕಣ್ಣು ಸಾಲದು At Lalbagh, Bengaluru on 23.1.2016 08:05 AM ಹಂಚಿ
#ಆತ್ಮೀಯ, #ಜನವರಿ23 ಬರಹ ಬರಹ ಕೈಬರಹ ದಿನವನ್ನು ಜನವರಿ 23 ರಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ಘೋಷಣೆಗೆ ಸಹಿ ಹಾಕಿದ ಮೊದಲ ವ್ಯಕ್ತಿ ಜಾನ್ ಹ್ಯಾನ್ಕಾಕ್ ಅವರ ಜನ್ಮದಿನದ ಗೌರವಾರ್ಥ ಈ ಕೈಬರಹದ ದಿನ ಆಚರಿಸ 08:03 AM ಹಂಚಿ
#ಜನವರಿ23, #ಶಶಿಕಲಾ ವೀರಯ್ಯಸ್ವಾಮಿ ಶಶಿಕಲಾ ಶಶಿಕಲಾ ವೀರಯ್ಯಸ್ವಾಮಿ ಶಶಿಕಲಾ ವೀರಯ್ಯಸ್ವಾಮಿ ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಕವಯಿತ್ರಿ. ಶಶಿಕಲಾ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ 1947ರ ಜನವರಿ 23ರಂದು ಜನಿಸಿದರು. (ಶಾಲಾ 07:25 AM ಹಂಚಿ
#ಎಸ್. ಎನ್. ಸೇತುರಾಮ್, #ಜನವರಿ23 ಎಸ್. ಎನ್. ಸೇತುರಾಮ್ ಎಸ್. ಎನ್. ಸೇತುರಾಮ್ ನಮ್ಮ ಇಂದಿನ ಕನ್ನಡ ಯುಗದ ಕಲಾವಿದರಲ್ಲಿ ಅತ್ಯಂತ ಸಹಜ ಕಲಾವಿದರೆಂದು ಗುರುತಿಸಲ್ಪಡುವ; ರಂಗಭೂಮಿ ಮತ್ತು ಕಿರುತೆರೆಗಳ ಕಲಾವಿದ, ನಿರ್ದೇಶಕ, ಮಾತುಗಾರ, ಚಿಂತಕ 07:21 AM ಹಂಚಿ
#ಜನವರಿ23, #ನೇತಾಜಿ ಸುಭಾಷ್ ಚಂದ್ರ ಬೋಸ್ ನೇತಾಜಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತೀಯರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದರೆ ಮೈನವಿರೇಳುವಂತಹ ದೇಶಪ್ರೇಮದ ಕಿಚ್ಚು ಹೃದಯ ತುಂಬುತ್ತದೆ. ನೇತಾಜಿ ಸುಭಾಷ್ ಚಂದ್ರ ಭೋಸರು 1897ರ ಜನವರ 07:20 AM 1 ಹಂಚಿ
#ಜನವರಿ23, #ಟಿ. ಎಸ್. ನಾಗಾಭರಣ ನಾಗಾಭರಣ ಟಿ ಎಸ್ ನಾಗಾಭರಣ ಟಿ. ಎಸ್. ನಾಗಾಭರಣ ಅವರು ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ದೊಡ್ಡ ಮತ್ತು ಆಪ್ತ ಹೆಸರು. ತಲಕಾಡು ಶ್ರೀನಿವಾಸಯ್ಯ ನಾಗಾಭರಣ ಅವರು 1953ರ ಜನವರಿ 23ರಂದು ಜನಿಸಿದರು. 07:18 AM ಹಂಚಿ
#ಕನ್ನಿಂಗ್ಹ್ಯಾಮ್, #ಕಲೆ ಕನ್ನಿಂಗ್ಹ್ಯಾಮ್ ಭಾರತೀಯ ಪುರಾತತ್ವ ಸಂಶೋಧನಾ ಪಿತಾಮಹ ಕನ್ನಿಂಗ್ಹ್ಯಾಮ್ ಬೆಂಗಳೂರಿನಲ್ಲಿ ಕನ್ನಿಂಗ್ಹ್ಯಾಮ್ ರಸ್ತೆ ಎಂಬುದು ಒಂದು ಪ್ರಸಿದ್ಧ ರಸ್ತೆ. ಈ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಹಲವಾರು ವರ 07:11 AM ಹಂಚಿ
#ಜನವರಿ15, #ಫೆಬ್ರವರಿ23 ಶಿವಮೂರ್ತಿ ಶಾಸ್ತ್ರೀ ಬಿ. ಶಿವಮೂರ್ತಿ ಶಾಸ್ತ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವ 07:10 AM ಹಂಚಿ
#ಕಲೆ, #ಚಕ್ರಪಾಣಿ ಚಕ್ರಪಾಣಿ ಪ್ರಾಚೀನ ದೇಗುಲಗಳಿಗೆ ದಾರಿ ತೋರುವ ಚಕ್ರಪಾಣಿ ಪ್ರಾಚೀನ ದೇಗುಲಗಳ ಬಗ್ಗೆ ಇಂದಿನ ದಿನದಲ್ಲಿ ಹೇಳುವಾಗ ಕನ್ನಡಿಗರಿಗೆ ಥಟ್ ಅಂತ ನೆನಪಾಗುವ ಹೆಸರು ಕೆಂಗೇರಿ ಚಕ್ರಪಾಣಿ. ಕನ್ನಡ ನಾಡಿನ 07:07 AM ಹಂಚಿ
#ಜನವರಿ23, #ನನ್ನ ಚಿತ್ರಗಳು ಅರಿವೆಂಬ ಗುರು ಶುಭೋದಯ. ಅರಿವೆಂಬ ಗುರುಕೃಪೆ ಮೂಡಿ, ಸಕಲ ಸುಖ ಸೌಖ್ಯ ಸನ್ಮಂಗಳಗಳ ಕರುಣಿಸಲಿ 🌷🙏🌷 At Kukkarahalli Lake, Mysore in 23.01.2013 06:59 AM ಹಂಚಿ
#ಜನವರಿ23, #ಬಾಳಾ ಠಾಕ್ರೆ ಬಾಳಾ ಠಾಕ್ರೆ ಬಾಳಾ ಠಾಕ್ರೆ ಶಿವಸೇನೆ ಮುಖಂಡ, ಮರಾಠಿ ಹೋರಾಟಗಾರ ಬಾಳಾ ಠಾಕ್ರೆ ಅವರು ಜನಿಸಿದ್ದು 1926 ವರ್ಷದ ಜನವರಿ 23ರಂದು. ಪತ್ರಕರ್ತರಾಗಿ, ವ್ಯಂಗ್ಯ ಚಿತ್ರಕಾರರಾಗಿ, ಕ್ರಿಯಾಶೀಲ ರಾಜಕಾರಣಿ 06:40 AM ಹಂಚಿ
#ಅರ್ಥಶಾಸ್ತ್ರಜ್ಞ, #ಜನವರಿ23 ಪಿ.ಆರ್. ಬ್ರಹ್ಮಾನಂದ ಪಿ. ಆರ್. ಬ್ರಹ್ಮಾನಂದ ಕನ್ನಡಿಗರಾದ ಡಾ.ಪಾಲಹಳ್ಳಿ ರಾಮಯ್ಯ ಬ್ರಹ್ಮಾನಂದ ಅವರು ಜಗತ್ಪ್ರಸಿದ್ಧ ಅರ್ಥಶಾಸ್ತ್ರಜ್ಞರಾಗಿದ್ದು, ವಿತ್ತೀಯ ಅರ್ಥಶಾಸ್ತ್ರ ಮತ್ತು ಭಾರತೀಯ ಅಭಿವೃದ್ಧಿ ನೀತಿ 06:30 AM ಹಂಚಿ
#ಜನವರಿ23, #ಜುಲೈ31 ಶಾರದಾ ಗೋಕಾಕ್ ಶಾರದಾ ಗೋಕಾಕ್ ವಿನಾಯಕ ಕೃಷ್ಣ ಗೋಕಾಕರ ಪತ್ನಿಯವರಾದ ಶಾರದಾ ಗೋಕಾಕ್ ಸಾಹಿತ್ಯದಲ್ಲಿ ಗಣನೀಯ ಕೃಷಿ ಮಾಡಿದ್ದಾರೆ. ಶಾರದಾ ಗೋಕಾಕರು 1916ರ ಜುಲೈ 31ರಂದು ಧಾರವಾಡದಲ್ಲಿ ಜನಿಸಿದರು. ತಂ 05:33 AM ಹಂಚಿ