#ಇತಿಹಾಸ ತಜ್ಞ, #ಇತಿಹಾಸಜ್ಞ ಬಿ. ಷೇಕ್ ಅಲಿ ಬಿ. ಷೇಕ್ ಅಲಿ ಪ್ರೊ. ಬಿ. ಷೇಕ್ ಅಲಿ ಇತಿಹಾಸ ತಜ್ಞರಾಗಿ, ಶಿಕ್ಷಣ ತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾಗಿದ್ದರು. ಷೇಕ್ ಅಲಿ ಅವರು ಹಾಸನ ಜಿಲ್ಲೆಯ ಬೆಳಗೋಡು ಗ್ರಾಮದಲ್ಲಿ 192 06:19 AM ಹಂಚಿ
#ಆಗಸ್ಟ್19, #ಇತಿಹಾಸ ತಜ್ಞ ಎಂ. ಎಚ್. ಕೃಷ್ಣ ಎಂ. ಎಚ್. ಕೃಷ್ಣ ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದವರು ಮಹಾನ್ ಪುರಾತತ್ವ ಶಾಸ್ತ್ರಜ್ಞ ಎಂ. ಎಚ್. ಕೃಷ್ಣ . ಎಂ. ಎಚ್. ಕೃಷ್ಣ ಎಂದು ವಿಶ್ವಖ್ಯಾತರಾದ ಮ 06:48 AM ಹಂಚಿ
#ಆಗಸ್ಟ್17, #ಇತಿಹಾಸ ತಜ್ಞ ಜಾನ್ ಹ್ಯೂಬರ್ಟ್ ಜಾನ್ ಹ್ಯೂಬರ್ಟ್ ಮಾರ್ಷಲ್ ಸರ್ ಜಾನ್ ಹ್ಯೂಬರ್ಟ್ ಮಾರ್ಷಲ್ ಮಹಾನ್ ಪುರಾತನ ಶಾಸ್ತ್ರಜ್ಞರು. ಇವರು ಹರಪ್ಪ, ಮೊಹೆಂಜೊದಾರೊ ಮತ್ತು ತಕ್ಷಶಿಲಾ ಕುರಿತಾದ ಮಹತ್ವಪೂರ್ಣ ಉತ್ಖನನ ಕೈಗೊಂಡವರ 06:41 AM ಹಂಚಿ
#ಆಗಸ್ಟ್13, #ಇತಿಹಾಸ ತಜ್ಞ ಸುಮಿತ್ ಸರ್ಕಾರ್ ಇತಿಹಾಸಕಾರ ಸುಮಿತ್ ಸರ್ಕಾರ್ ನಿಧನ ಭಾರತದ ಪ್ರಮುಖ ಇತಿಹಾಸಕಾರರಲ್ಲಿ ಒಬ್ಬರಾಗಿದ್ದ ಡಾ. ಸುಮಿತ್ ಸರ್ಕಾರ್ ನಿಧನರಾಗಿದ್ದಾರೆ. ಸುಮಿತ್ ಸರ್ಕಾರ್ 1939ರಲ್ಲಿ ಜನಿಸಿದರು. ಅವರು ಆಧುನಿಕ 01:27 PM ಹಂಚಿ
#ಆಗಸ್ಟ್9, #ಇತಿಹಾಸ ತಜ್ಞ ಎ.ವಿ.ನರಸಿಂಹಮೂರ್ತಿ ಮಂದಹಾಸದ ಮೇರು ಸಾಧಕ ಎ.ವಿ.ನರಸಿಂಹ ಮೂರ್ತಿ ಇನ್ನಿಲ್ಲ ಲೇಖಕರು:Sreedhara Murthy ನಾನು ಬಹಳ ಇಷ್ಟಪಡುತ್ತಿದ್ದ ಹಿರಿಯರು, ನಾಡು ಕಂಡ ಅಪರೂಪದ ವಿದ್ವಾಂಸರೂ ಆಗಿದ್ದ ಡಾ.ಎ.ವಿ.ನರಸಿಂಹ 04:51 PM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ವಾಸುದೇವ ಶರಣ ಅಗ್ರವಾಲ ವಾಸುದೇವ ಶರಣ ಅಗ್ರವಾಲ ವಾಸುದೇವ ಶರಣ ಅಗ್ರವಾಲ ಪ್ರಸಿದ್ಧ ಹಿಂದಿ ಲೇಖಕರು ಹಾಗೂ ಪುರಾತತ್ತ್ವ ಸಂಶೋಧಕರು. ವಾಸುದೇವ ಶರಣ ಅಗ್ರವಾಲ ಅವರು ಉತ್ತರಪ್ರದೇಶದ ಮೀರಠ್ ಜಿಲ್ಲೆಯ ಗಾಜಿಯಾಬಾದ್ 05:06 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಎಸ್. ಆರ್. ರಾವ್ ಎಸ್. ಆರ್. ರಾವ್ ಕನ್ನಡಿಗರಾದ ಡಾ. ಶಿಕಾರಿಪುರ ರಂಗನಾಥ ರಾವ್ ಭಾರತದ ಮಹಾನ್ ಪುರಾತತ್ವ ಶಾಸ್ತ್ರಜ್ಞರಾಗಿ ಪ್ರಸಿದ್ಧರಾಗಿದ್ದಾರೆ. ರಾವ್ ಅವರು ಸಿಂಧೂಕಣಿವೆ ನಾಗರಿಕತೆಯ ಹರಪ್ಪ ಪಟ್ 06:37 AM ಹಂಚಿ
#ಇತಿಹಾಸ ತಜ್ಞ, #ಜೂನ್7 ಹನುಮಾಕ್ಷಿ ಗೋಗಿ ಹನುಮಾಕ್ಷಿ ಗೋಗಿ ಹನುಮಾಕ್ಷಿ ಗೋಗಿ ಅವರು ಇತಿಹಾಸ ಸಂಶೋಧಕಿಯಾಗಿ, ಬರಹಗಾರ್ತಿಯಾಗಿ, ಮತ್ತು ಪ್ರಕಾಶಕಿಯಾಗಿ ಹೆಸರಾಗಿದ್ದಾರೆ. ಹನುಮಾಕ್ಷಿ ಅವರು 1955ರ ಜೂನ್ 7ರಂದು ಯಾದಗಿರಿ ಜಿಲ್ಲ 11:52 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಕೆ. ಎಮ್. ಪಣಿಕ್ಕರ್ ಕೆ. ಎಂ. ಪಣಿಕ್ಕರ್ ಕಾವಲಂ ಮಾಧವ ಪಣಿಕ್ಕರ್ ಸರ್ದಾರ್ ಕೆ. ಎಂ. ಪಣಿಕ್ಕರ್ ಎಂದು ಜನಪ್ರಿಯರಾಗಿ ಪರಿಚಿತರು. ಅವರು ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ 06:45 AM ಹಂಚಿ
#ಇತಿಹಾಸ ತಜ್ಞ, #ಮೇ25 ಶರೀನ್ ರತ್ನಗಾರ್ ಪ್ರಾಕ್ತನಶಾಸ್ತ್ರಜ್ಞೆ ಶರೀನ್ ರತ್ನಗಾರ್ ಭಾರತದ ಖ್ಯಾತ ಪ್ರಾಕ್ತನಶಾಸ್ತ್ರಜ್ಞೆ ಹಾಗೂ ಸಿಂಧೂ ಕಣಿವೆ ನಾಗರಿಕತೆಯ ತಜ್ಞರಾದ ಡಾ. ಶರೀನ್ ರತ್ನಗಾರ್ (82) ಅವರು ಮುಂಬೈನಲ್ಲಿ ನಿಧನರಾದರು 09:28 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ದೇವರಕೊಂಡಾರೆಡ್ಡಿ ದೇವರಕೊಂಡಾರೆಡ್ಡಿ ಇಂದು ಮಹಾನ್ ವಿದ್ವಾಂಸ, ಶಾಸನ ಶಾಸ್ತ್ರಜ್ಞ ಮತ್ತು ಆತ್ಮೀಯ ಸರಳತೆಯೇ ಮೈವೆತ್ತಂತ ಡಾ. ದೇವರಕೊಂಡಾರೆಡ್ಡಿ ಅವರ ಜನ್ಮದಿನ. ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಂಥಾಲಯದ 07:53 AM 1 ಹಂಚಿ
#ಇತಿಹಾಸ ತಜ್ಞ, #ಇತಿಹಾಸತಜ್ಞ ಎಸ್. ಶ್ರೀಕಂಠಶಾಸ್ತ್ರೀ ಎಸ್. ಶ್ರೀಕಂಠಶಾಸ್ತ್ರೀ ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರು ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಒಬ್ಬರು. ಬೆಂಗಳೂರಿನ ನೆಲಮಂಗಲ ಸಮೀಪದ ಸೊಂಡೆಕೊಪ್ಪ ಶ್ರೀಕಂಠಶಾಸ್ತ್ರೀ ಅವರ ಪೂರ್ವಜರು 05:51 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಜಾನ್ ಗಾಸಾರ್ಟಂಗ್ ಜಾನ್ ಗಾಸಾರ್ಟಂಗ್ ಜಾನ್ ಗಾಸಾರ್ಟಂಗ್ ಮಹಾನ್ ಪುರಾತತ್ವಜ್ಞರೆನಿಸಿದ್ದು, ಮಧ್ಯಪ್ರಾಚ್ಯದ ಬಗ್ಗೆ ನಡೆಸಿದ ಸಂಶೋಧನೆಗಳಿಂದಾಗಿ ಪ್ರಖ್ಯಾತರಾಗಿದ್ದಾರೆ. ಜಾನ್ ಗಾಸಾರ್ಟಂಗ್ ಲ್ಯಾಂಡ್ಷೈರಿ 06:42 AM ಹಂಚಿ
#ಅಕ್ಟೋಬರ್20, #ಇತಿಹಾಸ ತಜ್ಞ ತಿ ತಾ ಶರ್ಮ ತಿರುಮಲೆ ತಾತಾಚಾರ್ಯ ಶರ್ಮ ಏಪ್ರಿಲ್ 27 ಕನ್ನಡನಾಡಿನ ಭಾರತದ ಶ್ರೇಷ್ಠ ಕುವರರೊಬ್ಬರ ಜನ್ಮದಿನ. ಅವರೇ ತಿ. ತಾ. ಶರ್ಮ. ಜನ್ಮನಾಮ ‘ಲಕ್ಷ್ಮೀಕುಮಾರ’. ಮನೆಮಂದಿಗೆಲ್ಲ ‘ರಾಜ’ ಆಗಿದ್ದ 07:17 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಸೂರ್ಯನಾಥ ಕಾಮತ್ ಅಪೂರ್ವ ಇತಿಹಾಸಜ್ಞ ಡಾ. ಸೂರ್ಯನಾಥ ಕಾಮತ್ ಡಾ. ಸೂರ್ಯನಾಥ ಕಾಮತ್ ಎಂದರೆ ಇತಿಹಾಸಾಕ್ತರಿಗೆ ಕರ್ನಾಟಕದ ಇತಿಹಾಸವನ್ನು ಸಮಗ್ರವಾಗಿ ಬಲ್ಲ ಇತಿಹಾಸಕಾರ ಮತ್ತು ಅವರ ಶಿಷ್ಯರಿಗೆ ಅವರು ಒಳ್ 07:16 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಶ್ರೀನಿವಾಸ ಹಾವನೂರ ಶ್ರೀನಿವಾಸ ಹಾವನೂರ ಶ್ರೀನಿವಾಸ ಹಾವನೂರ ಕನ್ನಡದ ಪ್ರಸಿದ್ಧ ವಿದ್ವಾಂಸ ಮತ್ತು ಸಂಶೋಧಕರು. ಶ್ರೀನಿವಾಸರು ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1929ರ ಜನವರಿ 12ರಂದು ಜನಿಸಿದರು. ಹಾವೇರಿ, ಧ 06:30 AM ಹಂಚಿ
#ಇತಿಹಾಸ ತಜ್ಞ, #ಇತಿಹಾಸಜ್ಞ ಹುಲ್ಷ್ ಜೂಲಿಯಸ್ ಥಿಯೊಡರ್ ಹುಲ್ಷ್ ಜೂಲಿಯಸ್ ಥಿಯೊಡರ್ ಹುಲ್ಷ್ ಪ್ರಸಿದ್ಧ ಶಾಸನತಜ್ಞರು, ಭಾಷಾ ವಿದ್ವಾಂಸರು, ದಕ್ಷ ಆಡಳಿತಗಾರರು. ಇವರು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಅನೇಕ ಮಹತ್ವದ ಶ 06:43 AM ಹಂಚಿ