#ಕೆ. ವಿ. ಸಂಪತ್ಕುಮಾರ್, #ಜೂನ್30 ಸಂಪತ್ಕುಮಾರ್ ದೇಶದ ಏಕೈಕ ಸಂಸ್ಕೃತ ಪತ್ರಿಕೆ 'ಸುಧರ್ಮಾ'ದ ಸಂಪತ್ಕುಮಾರ್ ಇನ್ನಿಲ್ಲ ದೇಶದ ಏಕೈಕ ಸಂಸ್ಕೃತ ದಿನ ಪತ್ರಿಕೆ 'ಸುಧರ್ಮಾ' ಅನ್ನು ನಡೆಸುತ್ತಿದ್ದ ನನ್ನ ಗೆಳೆಯ ಮತ್ತು 03:54 PM ಹಂಚಿ
#ಕವಿತೆ, #ಹಂಗು ಹಂಗು ಹಂಗು -ಸುಬ್ರಾಯ ಚೊಕ್ಕಾಡಿ ಹಾರಿ ಹೋಗುತ್ತದೆ ಹಕ್ಕಿಗಳು ಗಾಳಿ ಬೀದಿಯಲಿ ಜಗತ್ತನ್ನೇ ಆವರಿಸಿಕೊಳ್ಳುತ್ತ ಮರ ಮಾತ್ರ ಅಲ್ಲೆ ನಿಂತಿರುತ್ತದೆ ನೆಲದಲ್ಲಿ ಕಾಲೂರಿ – ದಿಗಂತದತ್ತ ಕೊಂಬೆರೆಂಬೆಗಳ 10:13 PM ಹಂಚಿ
#ದೇವುಡು ಕಾದಂಬರೀತ್ರಯ, #ಪುಸ್ತಕ ಕಾದಂಬರೀತ್ರಯ ದೇವುಡು ಕಾದಂಬರೀತ್ರಯ ಕನ್ನಡ ಸಾರಸ್ವತ ಲೋಕಕ್ಕೆ ದೇವುಡುರವರ ಪೌರಾಣಿಕ ಕಾದಂಬರೀತ್ರಯ – ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಮರೆಯಲಾಗದ ಮಹಾಕಾಣಿಕೆಯಾಗಿವೆ. ತಮ 07:52 AM ಹಂಚಿ
#ಎಸ್. ಎ. ಕೃಷ್ಣಯ್ಯ, #ಜಾನಪದ ಎಸ್. ಎ.ಕೃಷ್ಣಯ್ಯ ಎಸ್. ಎ. ಕೃಷ್ಣಯ್ಯ ಜಾನಪದ ತಜ್ಞ ಹಾಸನ ಜಿಲ್ಲೆಯ ಸಕಲೇಶಪುರದವರಾದ ಜಾನಪದ ತಜ್ಞ, ಹಿರಿಯ ಸಂಶೋದಕ ಎಸ್. ಎ. ಕೃಷ್ಣಯ್ಯ. ಅವರು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ 07:45 AM ಹಂಚಿ
#ಆತ್ಮೀಯ, #ಜೂನ್26 ಮಿಲಿಯನ್ ಮೆಮೊರಿ ಮಿಲಿಯನ್ ಮೆಮೊರೀಸ್ ಇಂದು ನನ್ನ 'sallapa.com’ ಎಂಬ ನನ್ನ 'ಸಂಸ್ಕೃತಿ ಸಲ್ಲಾಪ' ತಾಣ, ಹತ್ತು ಲಕ್ಷ ವೀಕ್ಷಣೆಗಳನ್ನು ಮೀರಿದೆ ಎಂಬುದನ್ನು ಅಧಿಕೃತ ಗೂಗಲ್ ಅಂಕಿ ಅಂಶ 03:00 PM ಹಂಚಿ
#ಆಳಿದ ಮೇಲೆ, #ಪುಸ್ತಕ ಅಳಿದ ಮೇಲೆ ಅಳಿದ ಮೇಲೆ ಡಾ, ಕೆ. ಶಿವರಾಮ ಕಾರಂತರ ಶ್ರೇಷ್ಠ ಕಾದಂಬರಿಗಳು ಹಲವಾರು. ಅವುಗಳಲ್ಲಿ ‘ಅಳಿದ ಮೇಲೆ’ ಒಂದು. ಬದುಕನ್ನು ಕಾರಂತರು ನೋಡುವ ಬಗೆ ಅಪೂರ್ವವಾದದ್ದು. ಅವರ ಕಾದಂಬರಿಗಳು ಬದ 08:35 AM ಹಂಚಿ
#ಕಾರ ಹುಣ್ಣಿಮೆ, #ಹಬ್ಬಗಳು ಕಾರ ಹುಣ್ಣಿಮೆ ಕಾರ ಹುಣ್ಣಿಮೆ ಯುಗಾದಿಯ ನಂತರ ಹಬ್ಬಗಳಿಲ್ಲದೇ ಭಣ ಭಣ ಎನ್ನುತ್ತಿರುವ ಒಕ್ಕಲು ಮಕ್ಕಳಿಗೆ ಕಾರ ಹುಣ್ಣಿಮೆ ಹಬ್ಬಗಳನ್ನು ಸಾಲು ಸಾಲಾಗಿ ಕರೆ ತರುವ ಹೆಬ್ಬಾಗಿಲಿದ್ದಂತೆ. ಕಾರ ಹುಣ್ಣಿಮೆಯ 12:01 PM 1 ಹಂಚಿ
#ಶ್ರೀಪಾದರಾಜರು, #ಸಂಗೀತ ಶ್ರೀಪಾದರಾಜರು ಶ್ರೀಪಾದರಾಜರು ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಇವರು ಅಗಿನ ಕಾಲದಲ್ಲಿ, ಕನ್ನಡವೆಂದರೆ ಮೂಗು ಮುರಿಯುತ್ತಿದ್ 08:07 AM ಹಂಚಿ
ಭಾಗೀರಥಿ ಭಾಗೀರಥಿ ಇಂದು ಭಾಗೀರಥಿ ಜಯಂತಿ. ಭಾಗೀರಥಿ ಗಂಗಾನದಿಯ ಉಗಮ ನಾಮ. ಕಮಠ ಹಿಮಪರ್ವತದ ಬುಡದಲ್ಲಿ ಸುಮಾರು 2364 ಮೀಟರ್ ಎತ್ತರದಲ್ಲಿ ಗೋಮುಖ ಎಂಬಲ್ಲಿ ಹುಟ್ಟಿ ಅಲ್ಲಿಂದ ಸುಮಾರು 25 ಕಿಮೀ 07:03 AM ಹಂಚಿ
#ಅನಂತಮೂರ್ತಿ ಓದು, #ಪುಸ್ತಕ ಅನಂತಮೂರ್ತಿ ಓದು ಯು. ಆರ್. ಅನಂತಮೂರ್ತಿ ಅವರ ಹಲವು ಪುಸ್ತಕಗಳ ಓದು ಯು. ಆರ್. ಅನಂತಮೂರ್ತಿ ಅವರ ಹಲವಾರು ಕತೆ-ಕಾದಂಬರಿಗಳನ್ನು ನಾನು ಇಷ್ಟಪಟ್ಟು ಓದಿದ್ದೇನೆ. ಅವರ ಕತೆಗಳಲ್ಲಿ ಮೊದಲಿಗೆ ನೆನಪಾಗುವುದ 07:17 AM ಹಂಚಿ
#ಪುಸ್ತಕ, #ಮಾಸ್ತಿ ಭಾವ ಮತ್ತು ಸಣ್ಣಕಥೆಗಳ ಲೋಕ ಮಾಸ್ತಿ ಭಾವ ಮಾಸ್ತಿ 'ಭಾವ' ಮತ್ತು 'ಸಣ್ಣ ಕತೆಗಳ' ಭವ್ಯ ಲೋಕ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅಂದರೆ ಅದೊಂದು ಪ್ರಶಾಂತ ಸಾಗರ. ನನಗೆ ಇದುವರೆಗೆ ಓದಲು ಸಾಧ್ಯವಾಗಿರುವುದು ಅವರ 10 06:47 AM ಹಂಚಿ
#ಅವಧಿ, #ಜೂನ್16 ಅವಧಿ ಅವಧಿ ತಲುಪಿತು ಹದಿನೈದವಧಿ ಕನ್ನಡದ ಬಗ್ಗೆ ಅಂತರಜಾಲದಲ್ಲಿ ಚಿಂತಿಸುವವರಿಗೆ ಮೊದಲು ನೆನಪಾಗುವುದು 'ಅವಧಿ'. ಹೈದರಾಬಾದಿನ ರಾಮೋಜಿ ಸಿಟಿಯಲ್ಲಿದ್ದು ಕಿರುತೆರೆಯಲ್ಲಿ 'ಈ 01:53 PM ಹಂಚಿ
ಸಂಚಾರಿ ವಿಜಯ್ ಸಂಚಾರಿ ವಿಜಯ್ ಇನ್ನಿಲ್ಲ ಇಹಲೋಕದ ಸಂಚಾರ ಮುಗಿಸಿದ ವಿಜಯ್, ಜೂನ್ 12ರಂದು ನಡೆದ ಅಪಘಾತದ ದೆಸೆಯಿಂದ ಇಂದು (15.06.2021ರಂದು) ಮುಂಜಾನೆ ನಿಧನರಾಗಿದ್ದಾರೆ. ಬಿ. ವಿಜಯ್ ಕುಮಾರ್ 1983ರ 08:37 AM ಹಂಚಿ
#ಆತ್ಮೀಯ, #ಸುದ್ಧಿಯ ಸದ್ದು ಸುದ್ಧಿಯ ಸದ್ದು ಸುದ್ಧಿಯ ಸದ್ದು ನಾವು ಬದುಕಿರುವ ಯಾರನ್ನು ಸರಿಯಾಗಿ ನೆನೆಯುತ್ತೇವೆ. ಪಕ್ಕದಲ್ಲಿದ್ದರೂ ಗಮನಿಸುವುದಿಲ್ಲ. ಕಾರಣ ಸಿಕ್ಕರೆ ಹಾಗೆ ಹೀಗೆ ಟೀಕಿಸುತ್ತೇವೆ. ಅವರು ಸತ್ತಾಗ ಅವರನ್ನು ನಮ್ 08:39 PM ಹಂಚಿ
#ಭೈರಪ್ಪನವರ ಕಾದಂಬರಿಗಳು ಭೈರಪ್ಪನವರ ಕಾದಂಬರಿಗಳು ಭೈರಪ್ಪನವರ ಕಾದಂಬರಿಗಳು ಇಂದು ನನ್ನ ಓದು ಮತ್ತು ಬದುಕೆರಡನ್ನೂ ಪ್ರಭಾವಿಸಿದ ಭೈರಪ್ಪನವರ ಕಾದಂಬರಿಗಳ ಓದನ್ನು ಒಂದಿನಿತು ಧ್ಯಾನಿಸಿಕೊಳ್ಳುತ್ತಿದ್ದೇನೆ. ನಾನು ಗಂಭೀರವಾಗಿ ಓದಿದ ಪ 07:19 AM ಹಂಚಿ