#ಭಕ್ತಿಗೀತೆ ರೋಗಹರನೆ ಕೃಪಾಸಾಗರ ರೋಗಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೋ ಸಂತತ ದುರ್ವಾದಿಧ್ವಾಂತ ದಿವಾಕರ ಸಂತವಿನುತ ಮಾತ ಲಾಲಿಸೊ ಪಾವನಗಾತ್ರ ಭೂದೇವವರನೆ ತವ ಸೇವಕಜನರೊಳಗಾಡಿಸೋ ಘನ್ನಮಹಿಮ ಜಗನ್ನಾಥವಿಠ್ಠಲಪ್ 07:08 AM ಹಂಚಿ
#ಅಕ್ಟೋಬರ್30, #ಕೆ. ಎಸ್.ನಾರಾಯಣಾಚಾರ್ಯ ನಾರಾಯಣಾಚಾರ್ಯ ಕೆ. ಎಸ್.ನಾರಾಯಣಾಚಾರ್ಯ ಕೆ. ಎಸ್. ನಾರಾಯಣಾಚಾರ್ಯ ಅವರು ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ, ಬರಹಗಾರರಾಗಿ ಮತ್ತು ಪ್ರವಚನಕಾರರಾಗಿ ಪ್ರಸಿದ್ಧರಾಗಿದ್ದವರು. ಕೆ.ಎಸ್. ನಾರಾಯಣಾಚಾರ್ 06:23 AM 3 ಹಂಚಿ
#ಅಕ್ಟೋಬರ್30, #ದಾರ್ಶನಿಕ ವಿಜ್ಞಾನಿ ಹೋಮಿ ಭಾಭಾ ಹೋಮಿ ಭಾಭಾ ದಾರ್ಶನಿಕ ವಿಜ್ಞಾನಿ ಹೋಮಿ ಭಾಭಾ ಭಾರತದ ಮಹಾನ್ ವಿಜ್ಞಾನಿ ಹೋಮಿ ಭಾಭಾ ತಮ್ಮ ಸಮಕಾಲೀನ ಭೌತವಿಜ್ಞಾನಿಗಳನ್ನೆಲ್ಲಾ ದಂಗುಬಡಿಸುವಂಥ ಸಂಶೋಧನೆಗಳನ್ನು ಮಾಡಿದ ಅಪ್ರತಿಮ ಪ್ರತಿಭಾವಂತರು. ಹ 06:20 AM ಹಂಚಿ
#ಅಕ್ಟೋಬರ್30, #ಆನಂದಕಂದ ಆನಂದಕಂದ ಆನಂದಕಂದ ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂದು ಹಾಡಿದವರು ನಮ್ಮ ಆನಂದಕಂದರು. ಇಂದು ಈ ಮಹನೀಯರ ಸಂಸ್ಮರಣಾ ದಿನ. ಆನಂದಕಂದರು ತಮ್ಮ ಕವನ, ಸಣ್ಣಕಥೆ, 06:17 AM ಹಂಚಿ
#ಅಕ್ಟೋಬರ್30, #ನನ್ನ ಚಿತ್ರಗಳು ಸರ್ವಾಂತರ್ಯಾಮಿ "ಬಾನಲ್ಲು ನೀನೆ, ಭುವಿಯಲ್ಲು ನೀನೆ, ಎಲ್ಲೆಲ್ಲು ನೀನೆ ನನ್ನಲ್ಲು ನೀನೆ." ಆ ಸರ್ವವ್ಯಾಪಿ ಎಲ್ಲೆಡೆ ಎಲ್ಲರಿಗೂ ಸಂತಸ ತುಂಬಲಿ. ನಮಸ್ಕಾರ "You are at the sky, yo 06:14 AM ಹಂಚಿ
#ಅಕ್ಟೋಬರ್30, #ನನ್ನ ಚಿತ್ರಗಳು ಸ್ವಾಮಿ ಬಂದನು ಸೂರ್ಯ ಬಂದ ನಮ್ಮ ಸ್ವಾಮಿ ಬಂದನು🌷🙏🌷 Our master Sun arrived. He takes care of us 🌷🙏🌷 On 30.10.2023 at JLT park, Dubai 🌷🙏🌷 06:05 AM ಹಂಚಿ
#ಅಕ್ಟೋಬರ್30, #ಅರುಣಾ ಸಾಯಿರಾಮ್ ಅರುಣಾ ಸಾಯಿರಾಮ್ ಅರುಣಾ ಸಾಯಿರಾಮ್ ವಿದುಷಿ ಅರುಣಾ ಸಾಯಿರಾಮ್ ಕರ್ನಾಟಕ ಸಂಗೀತದ ಮಹಾನ್ ಗಾಯನ ಕಲಾವಿದೆ. ಅವರ ಲವಲವಿಕೆಯ ಸುಶ್ರಾವ್ಯ ಸಂಗೀತವನ್ನು ಕೇಳುವುದೇ ಒಂದು ಭವ್ಯ ಅನುಭವ. ಅರುಣಾ ಸಾಯಿರಾಮ್ ಅವರ 05:47 AM ಹಂಚಿ
#ಅಕ್ಟೋಬರ್30, #ಗೋವಿಂದ ಹೆಗಡೆ ಗೋವಿಂದ ಹೆಗಡೆ ಗೋವಿಂದ ಹೆಗಡೆ ವೃತ್ತಿಯಲ್ಲಿ ವೈದ್ಯರಾದ ಡಾ. ಗೋವಿಂದ ಹೆಗಡೆ ಅವರು ಪ್ರವೃತ್ತಿಯಲ್ಲಿ ಬರಹಗಾರರಾಗಿದ್ದಾರೆ. ಅಕ್ಟೋಬರ್ 30 ಗೋವಿಂದ ಹೆಗಡೆ ಅವರ ಜನ್ಮದಿನ. ಮೂಲತಃ ಯಲ್ಲಾಪುರದವರಾದ ಇವರ 05:32 AM ಹಂಚಿ