ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇಮೇಜ್

ಉದಯ ಇಟಗಿ

ಉದಯ ಇಟಗಿ  ಉದಯ ಇಟಗಿ ಅವರು ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕ್ರಿಯಾಶೀಲರಾಗಿದ್ದಾರೆ.  ಜುಲೈ 22 ಉದಯ ಇಟಗಿ ಅವರ ಜನ್ಮದಿನ.  ಇವರು ಮೂಲತಃ ಕೊಪ್ಪ... ಇನ್ನಷ್ಟು ಓದಿ

ಇಮೇಜ್

ಸದಾಶಿವ ದೊಡಮನಿ

ಸದಾಶಿವ ದೊಡಮನಿ  ಡಾ. ಸದಾಶಿವ ದೊಡಮನಿ ಶಿಕ್ಷಕರಾಗಿ ಮತ್ತು ಬರಹಗಾರರಾಗಿ ಸಾಧನೆ ಮಾಡುತ್ತ ಬಂದಿದ್ದಾರೆ.  ಸದಾಶಿವ ದೊಡಮನಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಬೂದಿಹಾಳ ಗ್ರಾ... ಇನ್ನಷ್ಟು ಓದಿ

ಇಮೇಜ್

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್  ವಿಶ್ವೇಶ್ವರ ಭಟ್ ಪತ್ರಿಕಾ ಸಂಪಾದಕರಾಗಿ, ಸುದ್ದಿ ವಾಹಿನಿಗಳ ಸೂತ್ರಧಾರರಾಗಿ ಮತ್ತು ಬರಹಗಾರರಾಗಿ ಹೆಸರಾಗಿದ್ದಾರೆ. ವಿಶ್ವೇಶ್ವರ ಭಟ್ 1966ರ ಜುಲೈ 22ರಂದು ಜನಿಸಿ... ಇನ್ನಷ್ಟು ಓದಿ

ಇಮೇಜ್

ಬಾನಿಗೊಂದು

ಬಾನಿಗೊಂದು ಎಲ್ಲೆ ಎಲ್ಲಿದೆ ನಾನು ಹೊರಟೆ ಅದರ ಹಿಂದೆ  At Atlantis, Palm Jumeira,  Dubai on 22.7.2021... ಇನ್ನಷ್ಟು ಓದಿ

ಇಮೇಜ್

ಉಲ್ಲಾಸವೇ

ನೀನು ಮುಗಿಲು ನಾನು ನೆಲ,  ನಿನ್ನ ಒಲವೆ ನನ್ನ ಬಲ  ನಮ್ಮಿಬ್ಬರ ಮಿಲನದಿಂದ  ಉಲ್ಲಾಸವೇ ಶ್ಯಾಮಲಾ At Kukkarahalli Lake, Mysore on 22.7.2013... ಇನ್ನಷ್ಟು ಓದಿ

ಇಮೇಜ್

ಪುಣ್ಯ

ಸೌಂದರ್ಯ ಸರಸ್ವತಿ ಧರೆಗಿಳಿದು ಚೆಲುವಿನ ಬಲೆಯ ಬೀಸಿದಳು  ನಮ್ಮ ಲಾಲ್ಬಾಗಲ್ಲಿ ನೆಲೆಸಿದಳು ಇದು ಯಾರ ತಪಸಿನ ಫಲವೊ ಈ ಕಂಗಳು ಮಾಡಿದ ಪುಣ್ಯವೊ At our amazing Lalbagh on 22.07.20... ಇನ್ನಷ್ಟು ಓದಿ

ಇಮೇಜ್

ಕೆ. ಟಿ. ಗಟ್ಟಿ

ಕೆ. ಟಿ. ಗಟ್ಟಿ ಪ್ರೊ. ಕೆ. ಟಿ. ಗಟ್ಟಿಯವರು ಕಾದಂಬರಿಕಾರರಾಗಿ, ಭಾಷಾತಜ್ಞರಾಗಿ ಮತ್ತು ಪ್ರಾಧ್ಯಾಪಕರಾಗಿ ಹೆಸರಾದವರು.  ಕೆ. ಟಿ. ಗಟ್ಟಿ 1938ರ ಜುಲೈ 22 ರಂದು ಕಾಸರಗೋಡು ಸಮೀಪದ ಕೂ... ಇನ್ನಷ್ಟು ಓದಿ

ಇಮೇಜ್

ಭದ್ರಗಿರಿ ಕೇಶವದಾಸರು

ಭದ್ರಗಿರಿ ಕೇಶವದಾಸರು ಕೀರ್ತನ ಕಲೆಯನ್ನು ವಿಶ್ವದಾದ್ಯಂತ ಪ್ರಚುರಪಡಿಸಿದ ಕೀರ್ತಿ ಭದ್ರಗಿರಿ ಕೇಶವದಾಸರದು. ಅದ್ವೈತ ವೇದಾಂತ ಮತ್ತು ಯೋಗ ಗುರುವಾಗಿ, ಬರಹಗಾರರಾಗಿ, ಸಂಗೀತ ಸಂಯೋಜಕರಾಗ... ಇನ್ನಷ್ಟು ಓದಿ

ಇಮೇಜ್

ರಾಘವೇಂದ್ರ ರಾಯಲಪಾಡು

ರಾಘವೇಂದ್ರ ರಾಯಲಪಾಡು ಚ ರಾ ಅಪ್ರತಿಮ ಕನ್ನಡ ಪ್ರೇಮಿ ರಾಘವೇಂದ್ರ ರಾಯಲಪಾಡು ಅವರು ಬಹುಮುಖಿ ಸಾಧಕ,  ಸಾಹಸಿ ಮತ್ತು ಸಮಾಜಮುಖಿ.  ಜುಲೈ 22, ರಾಘವೇಂದ್ರ ಅವರ ಜನ್ಮದಿನ.  ಕೋಲಾರ ಜಿಲ್... ಇನ್ನಷ್ಟು ಓದಿ

ಇಮೇಜ್

ಸೃಷ್ಟಿ ನಾಗೇಶ್

ಸೃಷ್ಟಿ ನಾಗೇಶ್ ಕನ್ನಡದ ಬೆಳವಣಿಗೆಗೆ ಕನ್ನಡ ಪುಸ್ತಕ ಪ್ರಕಾಶಕರ ಕೊಡುಗೆಯನ್ನು ಎಷ್ಟು ಸ್ಮರಿಸಿದರೂ ಸಾಲದು.  ಅಂತಹ ಸ್ಮರಣೀಯ ಕ್ರಿಯಾಶೀಲ ಕೊಡುಗೆ ನೀಡುತ್ತಿರುವವರಲ್ಲಿ ನಮ್ಮ ಸೃಷ್ಟಿ... ಇನ್ನಷ್ಟು ಓದಿ

ಇಮೇಜ್

ಆನಂದದೊಳು ತಾನಿರಲು

ಆನಂದದೊಳು ತಾನಿರಲು,  ಸ್ವಾನಂದದಿ ರೆಕ್ಕೆಯ ಕೆದರುತಲಿರಲು ಬುವಿಯ ಮೇಲೆ ನಿಂತಿರಲು,  ದೇವ ಶಿಶುನಾಳದೀಶ ಗುರುಗೋವಿಂದನ ವರವೂ... ಕೂ ಕೂ ಎನುತಿದೆ ಬೆಳವಾ..... All happiness in th... ಇನ್ನಷ್ಟು ಓದಿ

ಇಮೇಜ್

ರಂಗನಾಥರಾವ್

ಎಂ. ಆರ್. ರಂಗನಾಥರಾವ್ ರಂಗನಾಥರಾವ್ ಗೊಂಬೆ ಪ್ರಪಂಚದ ಮಹಾನ್  ವ್ಯಕ್ತಿ ಎನಿಸಿದ್ದವರು.  ಅವರು ನಶಿಸಿ ಹೋಗಿದ್ದ ಕರ್ನಾಟಕದ ಜಾನಪದ ಕಲೆಯಾದ ಸಲಾಕೆಗೊಂಬೆ ಕಲೆಗೆ ಮರು ಹುಟ್ಟು ನೀಡಿದವರ... ಇನ್ನಷ್ಟು ಓದಿ

ಇಮೇಜ್

ಮುಖೇಶ್

ಮುಖೇಶ್ ಮುಖೇಶ್ ಭಾರತೀಯ ಚಿತ್ರರಂಗದ ಅಮರ ಗಾಯಕರಲ್ಲೊಬ್ಬರು. ಮುಖೇಶ್ 1923ರ ಜುಲೈ 22ರಂದು ಜನಿಸಿದರು. 1950ರ ದಶಕದಿಂದ ಎಪ್ಪತರ ದಶಕದಲ್ಲಿ ಅವರ ಕಂಠದಿಂದ ಹರಿದ ಗಾನಸುಧೆಯನ್ನು ತಣಿಸ... ಇನ್ನಷ್ಟು ಓದಿ

ಇಮೇಜ್

ನಾ.ಸು. ಭರತನಹಳ್ಳಿ

ನಾ.ಸು. ಭರತನಹಳ್ಳಿ ನಾ.ಸು. ಭರತನಹಳ್ಳಿ ಪತ್ರಕರ್ತರಾಗಿ, ಶಿಕ್ಷಕರಾಗಿ, ಅಂಕಣಕಾರರಾಗಿ, ಸಾಹಿತಿಗಳಾಗಿ, ರಂಗಭೂಮಿ ಕಲಾವಿದರಾಗಿ, ಪ್ರಕಾಶಕರಾಗಿ, ಸಮಾಜ ಸೇವಕರಾಗಿ, ಹೀಗೆ ಬಹುಮುಖಿ ಸಾಧ... ಇನ್ನಷ್ಟು ಓದಿ

ಇಮೇಜ್

ಪದ್ಮಚರಣ್

ಪದ್ಮಚರಣ್ ಪದ್ಮಚರಣ್ ಕನ್ನಡದ್ದೇ ಆದ ವೈಶಿಷ್ಟ್ಯಪೂರ್ಣ  ಸಂಗೀತ ಪರಂಪರೆಯಾದ ಸುಗಮ ಸಂಗೀತದ ಪ್ರಮುಖ ಪ್ರವರ್ತಕರು. ಅವರು ಆಕಾಶವಾಣಿ, ನಾಟಕ, ಯಕ್ಷಗಾನ, ಸಿನಿಮಾ ಹಾಗೂ ಕಛೇರಿಗಳ ಮೂಲಕ ಸ... ಇನ್ನಷ್ಟು ಓದಿ

ಇಮೇಜ್

ಶಾಂತಿನಾಥ ದೇಸಾಯಿ

ಶಾಂತಿನಾಥ ದೇಸಾಯಿ ಡಾ. ಶಾಂತಿನಾಥ ದೇಸಾಯಿ ನವ್ಯಮಾರ್ಗದ  ಪ್ರಮುಖ ಬರಹಗಾರರೆಂದು ಖ್ಯಾತರಾದವರು. ಶಾಂತಿನಾಥ ಕುಬೇರಪ್ಪ ದೇಸಾಯಿ 1929ರ ಜುಲೈ 22ರಂದು ಹಳಿಯಾಳ ಎಂಬಲ್ಲಿ ಜನಿಸಿದರು.  ಹ... ಇನ್ನಷ್ಟು ಓದಿ

ಇಮೇಜ್

ಶಂಕರ ಕಡಕುಂಟ್ಲಾ

ಶಂಕರ ಕಡಕುಂಟ್ಲಾ ಶಂಕರ ಕಡಕುಂಟ್ಲಾ ಕಲಾವಿದರಾಗಿ ಹೆಸರಾಗಿದ್ದಾರೆ.  ಶಂಕರ ಕಡಕುಂಟ್ಲಾ  1978ರ ಜುಲೈ 22ರಂದು ಜನಿಸಿದರು. ಅವರು ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾ ಮಹಾವಿದ್ಯಾಲಯ... ಇನ್ನಷ್ಟು ಓದಿ

ಇಮೇಜ್

ಪಾತಾಳ ವೆಂಕಟರಮಣ ಭಟ್

ಸ್ತ್ರೀ ಪಾತ್ರಗಳಿಗೆ ಹೊಸ ಸ್ವರೂಪ ನೀಡಿದ ಪಾತಾಳ ವೆಂಕಟರಮಣ ಭಟ್ ಇನ್ನಿಲ್ಲ🌷🙏🌷 Respects to departed soul Great Yakshagana Artiste Paatala Venkataramana Bhat 🌷?... ಇನ್ನಷ್ಟು ಓದಿ


ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ