#ಅಕ್ಟೋಬರ್31, #ಪಿ. ಲೀಲಾ ಪಿ. ಲೀಲಾ ಪಿ. ಲೀಲಾ ಪಿ. ಲೀಲಾ ಕನ್ನಡವೂ ಸೇರಿದಂತೆ ದಕ್ಷಿಣ ಭಾರತೀಯ ಚಲನಚಿತ್ರ ಲೋಕದ ಅಮರ ಹಿನ್ನಲೆಗಾಯಕಿ. ಅವರು ಶಾಸ್ತ್ರೀಯ ಮತ್ತು ಲಘು ಸಂಗೀತದಲ್ಲೂ ಪ್ರಖ್ಯಾತರಾಗಿದ್ದರು. ಪಿ. ಲೀಲಾ ಅವರು 09:46 AM ಹಂಚಿ
#ಆರ್. ಎನ್. ಜಯಗೋಪಾಲ್, #ಮೇ19 ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಇಂದು ಅವರ ಸಂಸ್ಮರಣಾ ದಿನ. ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂ 07:45 AM ಹಂಚಿ
#ಎ. ಆರ್. ಮಣಿಕಾಂತ್, #ಪತ್ರಿಕೋದ್ಯಮ ಎ. ಆರ್. ಮಣಿಕಾಂತ್ ಎ. ಆರ್. ಮಣಿಕಾಂತ್ 'ಮಣಿಕಾಂತ' - ಎಂಥ ಭವ್ಯ ಹೆಸರು. ಅಷ್ಟೇ ಅಯಸ್ಕಾಂತೀಯ ಶಕ್ತಿ ಇವರ ನಗುವಿನಲ್ಲಿ - ಬರಹದಲ್ಲಿ - ಆತ್ಮೀಯತೆಯಲ್ಲಿ, - ಒಟ್ಟಾರೆ ವ್ಯಕ್ತಿತ್ವದಲ್ಲಿ ತುಂ 07:42 AM ಹಂಚಿ
#ನಾನಾ ಸಾಹೇಬ್, #ಮೇ19 ನಾನಾ ಸಾಹೇಬ್ ನಾನಾ ಸಾಹೇಬ್ ನಾನಾ ಸಾಹೇಬ್ 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರರಲ್ಲೊಬ್ಬ. ಝಾನ್ಸಿ ಲಕ್ಷ್ಮೀಬಾಯಿ, ತಾಂತ್ಯಾ ಟೋಪಿ ಮುಂತಾದವರೊಂದಿಗೆ ಅದರಲ್ಲಿ ಪ್ರಮುಖ ಪಾತ್ರ 07:33 AM ಹಂಚಿ
#ಅರಿಯಾಕುಡಿ ರಾಮಾನುಜ ಅಯ್ಯಂಗಾರ್, #ಜನವರಿ23 ಅರಿಯಾಕುಡಿ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಅರಿಯಾಕುಡಿ ಎಂದೇ ಜನಪ್ರಿಯರಾದ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕರ್ನಾಟಕ ಶಾಸ್ತ್ರೀಯ ಸಂಗೀತಲೋಕದ ಮಹಾನುಭಾವರಲ್ಲಿ ಒಬ್ಬರು. ಸಂಗೀತದಲ್ಲಿ ಅವರು ಸ 07:22 AM ಹಂಚಿ
#ಗಿರೀಶ್ ಕಾರ್ನಾಡ್, #ಮೇ19 ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರ 07:19 AM ಹಂಚಿ
#ಡಿ. ಎಸ್. ನಾಗಭೂಷಣ, #ಫೆಬ್ರವರಿ1 ಡಿ. ಎಸ್. ನಾಗಭೂಷಣ ಡಿ.ಎಸ್.ನಾಗಭೂಷಣ ಡಿ. ಎಸ್. ನಾಗಭೂಷಣ ಆಕಾಶವಾಣಿ ಬಲ್ಲ ಕನ್ನಡಿಗರಿಗೆಲ್ಲ ಬಲು ಆಪ್ತ ಹೆಸರು. ಅವರೊಂದು ಸುಸ್ಪಷ್ಟ ಮಧುರ ಕನ್ನಡ ವಾಣಿಯಾಗಿದ್ದರು. ಅವರೊಬ್ಬ ಸಿದ್ಧಾಂತಗಳ ಪರಿಧಿಯ ಮೇರೆ 07:17 AM ಹಂಚಿ
#ಭುಜಂಗ ಶೆಟ್ಟಿ, #ಮೇ19 ಭುಜಂಗ ಶೆಟ್ಟಿ ನೇತ್ರವೈದ್ಯ ಭುಜಂಗ ಶೆಟ್ಟಿ ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಪ್ರಖ್ಯಾತ ನೇತ್ರ ವೈದ್ಯರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ. ಭುಜಂಗ ಶೆಟ್ಟಿ 1954 ವರ್ಷದಲ್ಲಿ ಜನಿಸಿದರು. 07:17 AM ಹಂಚಿ
#ಮೇ19, #ರಸ್ಕಿನ್ ಬಾಂಡ್ ರಸ್ಕಿನ್ ಬಾಂಡ್ ರಸ್ಕಿನ್ ಬಾಂಡ್ ವಿದೇಶದಿಂದ ಬಂದು ಭಾರತದಲ್ಲಿ ನೆಲೆನಿಂತು, ಭಾರತೀಯತೆಯ ಕುರಿತು ಬರೆದ ಇಂಗ್ಲಿಷಿನ ಮಹತ್ವದ ಲೇಖಕರಲ್ಲಿ ರಸ್ಕಿನ್ ಬಾಂಡ್ ಪ್ರಮುಖರು. ಅವರು ಎಳೆಯ ಚಿಣ್ಣರಿಂದ ಹಿರಿಯ 07:06 AM ಹಂಚಿ
#ಮೇ19, #ಲೋಕೇಶ್ ಲೋಕೇಶ್ ಲೋಕೇಶ್ ಲೋಕೇಶ್ ಕನ್ನಡದ ಚಿತ್ರರಂಗ ಮತ್ತು ರಂಗಭೂಮಿ ಕಂಡ ಮಹಾನ್ ಕಲಾವಿದ. ಲೋಕೇಶರು ಹುಟ್ಟಿದ್ದು 1947ರ ಮೇ 19 ರಂದು. ಲೋಕೇಶ್ ರಂಗಭೂಮಿಯ ಮಹಾನ್ ಕಲಾವಿದರಾದ ಸುಬ್ಬಯ್ಯ ನಾಯ್ಡು ಅವ 06:57 AM ಹಂಚಿ
#ನೀಲಮ್ ಸಂಜೀವರೆಡ್ಡಿ, #ಮೇ19 ನೀಲಮ್ ಸಂಜೀವರೆಡ್ಡಿ ನೀಲಮ್ ಸಂಜೀವರೆಡ್ಡಿ ನೀಲಮ್ ಸಂಜೀವರೆಡ್ಡಿ ಭಾರತದ 6ನೆಯ ರಾಷ್ಟ್ರಪತಿಗಳಾಗಿದ್ದವರು. ಸ್ವಾತಂತ್ರ್ಯ ಹೋರಾಟಗಾರರು. ನೀಲಮ್ ಸಂಜೀವರೆಡ್ಡಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 1913 06:49 AM ಹಂಚಿ
#ಡಿ. ಎಸ್. ಮುರಳಿ, #ಮೇ19 ಡಿ. ಎಸ್. ಮುರಳಿ ಡಿ. ಎಸ್. ಮುರಳಿ ಕನ್ನಡದವರಾದ ನಟ ಮುರಳಿ ಚಿತ್ರರಂಗದಲ್ಲಿ, ವಿಶೇಷವಾಗಿ ತಮಿಳು ಚಿತ್ರರಂಗದಲ್ಲಿ ಹೆಸರಾಗಿದ್ದು, ಸಣ್ಣ ವಯಸ್ಸಿನಲ್ಲೇ ನಿಧನರಾದರು. ಮುರಳಿ ಅವರು 1964ರ ಮೇ 19ರಂದು ಚೆ 06:12 AM ಹಂಚಿ
#ಆಗಸ್ಟ್17, #ಆರ್. ಎನ್. ಜಯಗೋಪಾಲ್ ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್ ಕನ್ನಡ ಚಿತ್ರರಂಗದ ಶ್ರೇಷ್ಠ ಗೀತರಚನಕಾರರು. ಆರ್. ಎನ್. ಜಯಗೋಪಾಲ್ 1935ರ ಆಗಸ್ಟ್ 17ರಂದು ಜನಿಸಿದರು. ತಂದೆ ಕನ್ನಡ ಚಿತ್ರರಂಗದ ಭೀಷ್ 06:00 AM ಹಂಚಿ
#ಗೊ. ರು. ಚನ್ನಬಸಪ್ಪ, #ಮೇ18 ಗೊ. ರು. ಚನ್ನಬಸಪ್ಪ ಗೊ. ರು. ಚನ್ನಬಸಪ್ಪ ಗೊ. ರು. ಚನ್ನಬಸಪ್ಪನವರು ಕನ್ನಡ ಸಾಹಿತ್ಯಲೋಕಕ್ಕೆ ಅದರಲ್ಲೂ ಜಾನಪದ ಸಾಹಿತ್ಯಕ್ಕೆ ಅಪಾರ ಸೇವೆಸಲ್ಲಿಸಿರುವವರು. ಗೊ. ರು. ಚನ್ನಬಸಪ್ಪನವರು ಚಿಕ್ಕಮಗಳೂರು ಜಿಲ್ಲೆ 07:51 AM ಹಂಚಿ
#ಮೇ18, #ರಂಗಸ್ವಾಮಿ ಮೂಕನಹಳ್ಳಿ ರಂಗಸ್ವಾಮಿ ಮೂಕನಹಳ್ಳಿ ರಂಗಸ್ವಾಮಿ ಮೂಕನಹಳ್ಳಿ ರಂಗಸ್ವಾಮಿ ಮೂಕನಹಳ್ಳಿ ಅವರು ಆರ್ಥಿಕ ತಜ್ಞರಾಗಿ ಪ್ರಸಿದ್ಧ ಹೆಸರು. ಕನ್ನಡಲ್ಲಿನ ಅವರ ಆರ್ಥಿಕ ಬರಹಗಳಂತೂ ಜನಪ್ರಿಯ. ಅವರ ಪ್ರಸಿದ್ಧ ಅಂಕಣಕ್ಕೆ ಅನುರೂಪವಾ 07:39 AM ಹಂಚಿ
#ಕಲೆ, #ಛಾಯಾಗ್ರಹಣ ಶಿವಶಂಕರ ಬಣಗಾರ ಶಿವಶಂಕರ ಬಣಗಾರ ಶಿವಶಂಕರ ಬಣಗಾರ ನಮ್ಮ ನಡುವೆ ಎದ್ದುಕಾಣುವ ಭವ್ಯ ಛಾಯಾಗ್ರಾಹಕರು. ಹಂಪೆಯ ವೈಭವವನ್ನು, ಅದು ಎಷ್ಟೇ ಹಾಳಾಗಿದ್ದರೂ ಅದನ್ನು ಪ್ರತಿದಿನ ತಪ್ಪದಂತೆ ತಮ್ಮ ಬದುಕಿನ ತಪಸ್ಸ 07:37 AM 1 ಹಂಚಿ
#ಕೆ. ಹೊನ್ನಯ್ಯ ಶೆಟ್ಟರು, #ಜೂನ್1 ಕೆ. ಹೊನ್ನಯ್ಯ ಶೆಟ್ಟರು ಕೆ. ಹೊನ್ನಯ್ಯ ಶೆಟ್ಟರು ಕಟಪಾಡಿ ಹೊನ್ನಯ್ಯ ಶೆಟ್ಟಿ ಅವರು ಕಳೆದ ಶತಮಾನದ ಶ್ರೇಷ್ಠ ಪತ್ರಿಕೋದ್ಯಮಿಯಾಗಿ, ಶಿಕ್ಷಕರಾಗಿ, ಗಾಂಧೀ ವಾದಿಯಾಗಿ, ಅನೇಕ ಪ್ರತಿಭೆಗಳನ್ನು ಬೆಳೆಸಿದ ಪ್ರಕಾಶಕರ 07:32 AM ಹಂಚಿ
#ಎಚ್.ಡಿ ದೇವೇಗೌಡ, #ಮೇ18 ಎಚ್. ಡಿ. ದೇವೇಗೌಡ ಎಚ್. ಡಿ. ದೇವೇಗೌಡ ಎಚ್. ಡಿ. ದೇವೇಗೌಡರು ರಾಜಕಾರಣಿಯಾಗಿ, ಪ್ರಧಾನಿ ಪಟ್ಟವೇರಿದ ಮೊಟ್ಟಮೊದಲ ಕನ್ನಡಿಗರಾಗಿ, ರೈತನಾಯಕರಾಗಿ, ಮಣ್ಣಿನಮಗನಾಗಿ ಹಾಗೂ ಹಿರಿಯ ವಯಸ್ಸಿನಲ್ಲಿನ ಶಿಸ್ತಿನ ಜ 07:31 AM 1 ಹಂಚಿ
#ಉಮರ್ ಖಯ್ಯಾಮ್, #ಮೇ18 ಉಮರ್ ಖಯ್ಯಾಮ್ ಉಮರ್ ಖಯ್ಯಾಮ್ ಇಂದು ಮಹಾನ್ ದಾರ್ಶನಿಕ ಕವಿ ಉಮರ್ ಖಯ್ಯಾಮ್ ಹುಟ್ಟಿದ ದಿನ ಎಂದು ನೋಡಿದೆ. ಇರಬಹುದು. ಇಲ್ಲದಿರಲೂ ಬಹುದು. ಮಹಾನ್ ದಾರ್ಶನಿಕರನ್ನು ನೆನೆಯಲು ಹುಟ್ಟಿದ ದಿನ ಎಂಬುದು ಒ 07:20 AM ಹಂಚಿ