#ಜನವರಿ10, #ನಾರಾಯಣ ರಾಯಚೂರ್ ನಾರಾಯಣ ರಾಯಚೂರ್ ನಾರಾಯಣ ರಾಯಚೂರ್ ನಾರಾಯಣ ರಾಯಚೂರ್ ರಂಗ ವಿಮರ್ಶಕರಾಗಿ, ರಂಗಕರ್ಮಿಯಾಗಿ, ಹವ್ಯಾಸಿ ಪತ್ರಕರ್ತರಾಗಿ ಮತ್ತು ಬಹುಮಖಿ ಬರಹಗಾರರಾಗಿ ಹೆಸರಾಗಿದ್ದಾರೆ. ಬಾನುಲಿ, ಕಿರುತೆರೆ ಮತ್ತು ಚಲನಚಿತ 01:12 PM ಹಂಚಿ
#ಆಶಾ ರಘು, #ಜನವರಿ9 ಆಶಾ ರಘು ಆಶಾ ರಘು ಎಂಬ ನೆನಪು 🥲 ಬೆಳಗಾಗೆದ್ದು ಮೊಬೈಲ್ ಹಿಡಿದ ತಕ್ಷಣ 'ಆಶಾ ರಘು ಯಾಕೆ ಇಷ್ಟು ಆತುರಪಟ್ರಿ' ಎಂಬ ಪೋಸ್ಟ್ ಕಣ್ಣಿಗೆ ಬಿತ್ತು. ಅರ್ಥ ಆಗಲಿಲ್ಲ ಎನ್ನಲಾರೆ. ಅರ್ಥ ಮಾಡ 12:45 PM ಹಂಚಿ
#ಕೆ. ಜೆ. ಏಸುದಾಸ್, #ಜನವರಿ10 ಕೆ. ಜೆ. ಏಸುದಾಸ್ ಗಾನಗಂಧರ್ವ ಕೆ. ಜೆ. ಏಸುದಾಸ್ ಜನವರಿ 10, ಕೆ. ಜೆ. ಏಸುದಾಸರ ಜನ್ಮದಿನ. ಈ ಸುಕೋಮಲ ಕಂಠದ ಕಟ್ಟಸ್ಸೇರಿ ಜೋಸೆಫ್ ಏಸುದಾಸರು ಹುಟ್ಟಿ 84 ವರ್ಷವಾಯಿತು. ಅವರು ಹುಟ್ಟಿದ್ದು 1940ರ ವ 07:45 AM ಹಂಚಿ
#ಆತ್ಮೀಯ, #ಕಳೆದ 9 ವರ್ಷಗಳ ರಮ್ಯ ಸೈಕಲ್ ಪಯಣ ಸೈಕಲ್ ಪಯಣ ಕಳೆದ 10 ವರ್ಷಗಳ ರಮ್ಯ ಸೈಕಲ್ ಪಯಣ On completion of 10 years of my cycling journey ಆನಂದದೊಳು ತಾನಿರಲು, ಸ್ವಾನಂದದಿ ರೆಕ್ಕೆಯ ಕೆದಲುತಲಿರಲು ಬುವಿಯ ಮೇಲೆ ನಿಂತಿರಲು ದೇವ ಶಿಶ 07:44 AM ಹಂಚಿ
#ಜನವರಿ10, #ಜೂನ್4 ಬಾಸು ಚಟರ್ಜಿ ಬಾಸು ಚಟರ್ಜಿ ಸಿನಿಮಾ ಎಂದರೆ ಆಡಂಭರ, ಇಲ್ಲವೇ ಬಡತನದ ಬವಣೆ ಎಂಬ ಎರಡು ಚಿಂತನೆಗಳನ್ನೇ ಬಿಂಬಿಸುವವರ ಮಧ್ಯೆ ಮಧ್ಯಮ ವರ್ಗದ ಚೆಲುವು ಒಲವುಗಳನ್ನು ಚಲನಚಿತ್ರಗಳಲ್ಲಿ ತಂದು ಕೊಟ್ಟವರಲ್ಲ 07:40 AM ಹಂಚಿ
#ಅಧ್ಯಾತ್ಮ, #ಜನವರಿ10 ತಿರುಪ್ಪಾವೈ26 ತಿರುಪ್ಪಾವೈ 26 ಎಲ್ಲ ನದಿಗಳಲ್ಲಿ ನಿನ್ನ ನಾಮಾಮೃತವು ತೇಲಿತೇಲಿ ಬರುತ್ತಿರಲಿ Thiruppavai 26 ಮಾಲೇ ಮಣಿವಣ್ಣಾ ಮಾರ್ಗಳಿಲ್ ನೀರಾಡುವಾನ್ ಮೇಲೈಯಾರ್ ಶೆಯ್ವನಗಳ್ ವೇಂಡುವನ ಕೇಟ್ಟಿಯೇಲ 07:25 AM ಹಂಚಿ
#ಗಿರಿಜಾ ಲೋಕೇಶ್, #ಜನವರಿ10 ಗಿರಿಜಾ ಲೋಕೇಶ್ ಗಿರಿಜಾ ಲೋಕೇಶ್ ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರ ಜನ್ಮದಿನ ಜನವರಿ 10. ಕನ್ನಡ ರಂಗಭೂಮಿಯಲ್ಲಿ ಅಭಿನಯಿಸಲು ಪ್ರಾರಂಭಿಸಿದ ಗಿರಿಜಾ ಅವರು ಎಪ್ಪತ್ತರ ದಶಕದಲ್ಲಿ ಅವರ 07:16 AM ಹಂಚಿ
#ಎಸ್ ರಾಮಚಂದ್ರ, #ಜನವರಿ10 ಎಸ್ ರಾಮಚಂದ್ರ ಮಹಾನ್ ಛಾಯಾಗ್ರಾಹಕ ಎಸ್ ರಾಮಚಂದ್ರ ಎಸ್. ರಾಮಚಂದ್ರ ಐತಾಳ್ ಚಿತ್ರರಂಗದ ಅಪ್ರತಿಮ ಛಾಯಾಗ್ರಾಹಕರು. ಮೂಲತಃ ಕುಂದಾಪುರದವರಾದ ರಾಮಚಂದ್ರರು ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನಿಂದ ಮೂಡಿಬ 07:15 AM ಹಂಚಿ
#ಚಂದ್ರಶೇಖರ ಪಾಟೀಲ, #ಜನವರಿ10 ಚಂದ್ರಶೇಖರ ಪಾಟೀಲ ಚಂದ್ರಶೇಖರ ಪಾಟೀಲ ಚಂದ್ರಶೇಖರ ಪಾಟೀಲರು ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳಲ್ಲಿ ವ್ಯಾಪಿಸಿದ್ದವರು. ಚಂದ್ರಶೇಖರ ಪ 07:05 AM 1 ಹಂಚಿ
#ಜನವರಿ10, #ನನ್ನ ಚಿತ್ರಗಳು ನಾನು ತೇಲಿದೆ ಈ ಭಾವ ನಿನದೇ, ಈ ರಾಗ ನಿನದೇ ನನ್ನ ಎದೆಯಲಿ ನೀನು ಮಿಡಿದಹ ಆಸೆ ಅಲೆಯಲಿ ನಾನು ತೇಲಿದೆ At JLT, Dubai 07:03 AM ಹಂಚಿ
#ಎಂ. ಎಸ್. ಸುಂಕಾಪುರ, #ಜನವರಿ10 ಸುಂಕಾಪುರ ಎಂ. ಎಸ್. ಸುಂಕಾಪುರ ಡಾ. ಎಂ. ಎಸ್. ಸುಂಕಾಪುರ ಕಳೆದ ಶತಮಾನದ ವಿದ್ವಾಂಸರಲ್ಲಿ ಒಬ್ಬರು. ಸುಂಕಾಪುರ 1921ರ ಜನವರಿ 10ರಂದು ಮುಳಗುಂದದಲ್ಲಿ ಜನಿಸಿದರು. ತಂದೆ ಸಣ್ಣಬಸಪ್ಪ. ತಾಯಿ ಸಿದ 07:00 AM ಹಂಚಿ
#ಅವರೇಕಾಳು, #ಜನವರಿ10 ಅವರೇಕಾಳು ಸರ್ವಂ ಅವರೇಕಾಳ್ ಮಯಂ, ಅವರೇಕಾಳು ಮೇಳದಲ್ಲೊಂದು ಸುತ್ತು ಹೊಡೆದ ನೆನಪು 10.01.2016 06:55 AM ಹಂಚಿ
#ಜನವರಿ10, #ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಸಾರಾ ಅಬೂಬಕ್ಕರ್ ಕನ್ನಡದ ಪ್ರಖ್ಯಾತ ಲೇಖಕಿ. ಸಾರಾ ಅಬೂಬಕ್ಕರ್ 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ನ್ಯಾಯವಾ 06:50 AM ಹಂಚಿ
#ಜನವರಿ10, #ಫೆಬ್ರವರಿ9 ಯರ್ಮುಂಜ ರಾಮಚಂದ್ರ ಯರ್ಮುಂಜ ರಾಮಚಂದ್ರ ಯರ್ಮುಂಜ ರಾಮಚಂದ್ರರು ಕಳೆದ ಶತಮಾನದ ವಿಶಿಷ್ಟ ಸಾಹಿತಿ ಮತ್ತು ಪತ್ರಕರ್ತರು ರಾಮಚಂದ್ರ 1933ರ ಫೆಬ್ರವರಿ 9ರಂದು ಯರ್ಮುಂಜ ಗ್ರಾಮದಲ್ಲಿ ಜನಿಸಿದರು. ತಂದೆ ಜನಾರ್ಧ 06:48 AM ಹಂಚಿ
#ಜನವರಿ10, #ನನ್ನ ಚಿತ್ರಗಳು ಮೌನದೊಳಗೊ ನೀ ಮೌನದೊಳಗೊ ನಿನ್ನೊಳು ಮೌನವೊ At Kukkarahalli Lake, Mysore on 10.1.2014 06:32 AM ಹಂಚಿ
#ಆತ್ಮೀಯ, #ಆಶಾ ಶಿವಪ್ರಸಾದ್ ಆಶಾ ಶಿವಪ್ರಸಾದ್ ಆಶಾ ಶಿವಪ್ರಸಾದ್ ಆಶಾ ಶಿವಪ್ರಸಾದ್ ಅಂದರೆ ಸದಾ ನಗುಮುಖ, ಸುತ್ತುವರಿದ ಉತ್ಸಾಹಿ ಗೆಳತಿಯರ ನಡುವಣ ಕೇಂದ್ರಬಿಂದು, ಕಾಫಿ ಕ್ಷೇತ್ರದಲ್ಲಿರುವ ಮಹಿಳೆಯರೊಂದಿಗಿನ (Women Coffee Promoti 09:37 PM ಹಂಚಿ
#ಜನವರಿ9, #ತಿರುಪ್ಪಾವೈ25 ತಿರುಪ್ಪಾವೈ25 ತಿರುಪ್ಪಾವೈ 25 ದೇವಕೀ ಕಂದನಾಗಿ ಜನಿಸಿ ನಂದಯಶೋದೆಯರ ಕಣ್ಮಣಿಯಾಗಿ ಬೆಳೆದೆ Thiruppavai 25 ಒರುತ್ತಿ ಮಹನಾಯ್ ಪ್ಪಿರಂದೋರಿರವಿಲ್ ಒರುತ್ತಿ ಮಹನಾ ಒಳಿತ್ತು ವಳರ ತರಿಕ್ಕಿಲಾನಾಹಿತ್ತಾ 08:01 AM ಹಂಚಿ
#ಜನವರಿ9, #ಸಾಹಿತ್ಯ ಸುಂದರಲಾಲ್ ಬಹುಗುಣ ಸುಂದರಲಾಲ್ ಬಹುಗುಣ ಸುಂದರಲಾಲ್ ಬಹುಗುಣ ಮಹತ್ವದ ಪರಿಸರ ಹೋರಾಟಗಾರರಾಗಿ ಜನರಲ್ಲಿ ಪರಿಸರದ ಉಳಿಕೆಯ ಮಹತ್ವವನ್ನು ಆಳವಾಗಿ ಬಿತ್ತಿದ ಪ್ರಮುಖರು. ಗರ್ವಾಲಿ ಪರಿಸರವಾದಿಯಾಗಿ ಹಾಗೂ ಚಿಪ 08:00 AM ಹಂಚಿ
#ಅನಂತ ಸಂಸ್ಮರಣೆ, #ಜನವರಿ9 ಅನಂತ ಸಂಸ್ಮರಣೆ ಅನಂತ ಸಂಸ್ಮರಣೆ ಕನ್ನಡದ ಮೋಹಕ ಗಾಯಕರಾದ ಮೈಸೂರು ಅನಂತಸ್ವಾಮಿ ಕನ್ನಡ ಸುಗಮ ಸಂಗೀತಲೋಕದ ಪ್ರಧಾನ ಅಚಾರ್ಯರು. ಇಂದು ಈ ಆಚಾರ್ಯರ ಸಂಸ್ಮರಣಾ ದಿನ. ಮೈಸೂರು ಅನಂತಸ್ವಾಮಿ ಅವರು 1936ರ ಅಕ್ಟ 07:34 AM ಹಂಚಿ