#ಭಕ್ತಿಗೀತೆ ನಾರಾಯಣ ತೇ ನಮೋ ನಮೋ ಭವ ನಾರಾಯಣ ತೇ ನಮೋ ನಮೋ ಭವ ನಾರದ ಸನ್ನುತ ನಮೋ ನಮೋ ಮುರಹರ ನಗಧರ ಮುಕುಂದ ಮಾಧವ ಗರುಡ ಗಮನ ಪಂಕಜನಾಭ ಪರಮ ಪುರುಷ ಭವಭಂಜನ ಕೇಶವ ನರ ಮೃಗ ಶರೀರ ನಮೋ ನಮೋ ಜಲಧಿ ಶಯನ ರವಿಚಂದ್ರ ವಿಲೋಚನ ಜಲರುಹ 08:59 AM ಹಂಚಿ
#ಭಕ್ತಿಗೀತೆ ನನ್ನವರಾರೂ ನನಗಿಲ್ಲ, ನನ್ನವರಾರೂ ನನಗಿಲ್ಲ, ನೀನಲ್ಲದೆ ಬೇರೆ ಗತಿ ಇಲ್ಲ; ನನ್ನಲಿ ಏಕೆ ಕೃಪೆ ಇಲ್ಲ? ಗುರುರಾಯನೆ ನೀನೇ ನನಗೆಲ್ಲ. ಹೊಸ ಹೊಸ ಆಸೆಯು ದಿನವೆಲ್ಲ, ಈ ಮನವನು ಹಿಂಡಿದೆ ಸುಖವಿಲ್ಲ; ಮೂಡುವ ಬಯಕೆಗೆ ಕೊನ 09:15 PM ಹಂಚಿ
#ಭಕ್ತಿಗೀತೆ ಇನ್ನೂ ದಯ ಬಾರದೇ ದಾಸನ ಮೇಲೆ ಇನ್ನೂ ದಯ ಬಾರದೇ ದಾಸನ ಮೇಲೆ ಪನ್ನಗ ಶಯನ ಶ್ರೀ ಪರಮ ಪುರುಷ ಹರಿಯೇ ಇನ್ನೂ ದಯ ಬಾರದೇ, ದಾಸನ ಮೇಲೆ... ನಾನಾ ದೇಶಗಳಲ್ಲಿ ನಾನಾ ಕಾಲಗಳಲ್ಲಿ ನಾನಾ ಯೋನಿಗಳಲ್ಲಿ ನಲಿದು ಹುಟ್ಟೀ ನಾನು ನನ್ನದು 09:48 AM 1 ಹಂಚಿ
#ಗೌರಾದೇವಿ, #ಚಿಪ್ಕೋ ಚಳುವಳಿ ಹಸಿರುಕಾನನ ಉಳಿಸಿದ ಮಹಾನ್ ತಾಯಿ ‘ಗೌರಾದೇವಿ’ ಹಸಿರುಕಾನನ ಉಳಿಸಿದ ಮಹಾನ್ ತಾಯಿ ‘ಗೌರಾದೇವಿ’ ಉತ್ತರ ಖಾಂಡದ ರೇನಿ ಗ್ರಾಮದಲ್ಲಿ ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ . ಬುಡಕಟ್ಟು ಜನರಿಗೆ ದಟ್ಟಾರಣ್ಯಗ 09:45 PM ಹಂಚಿ
#ಚಿತ್ರಗೀತೆ ಓ ಮೆಘಗಳ ಬಾಗಿಲಲಿ ಚಂದ್ರಮುಖಿ ಓ ಮೆಘಗಳ ಬಾಗಿಲಲಿ ಚಂದ್ರಮುಖಿ ಆ ಚಂದ್ರಮುಖಿ ಸೋದರಿಯೇ ಪ್ರೇಮಸಖಿ ಒಲವಿನ ಹೃದಯಕೆ ಪನ್ನೀರಲಿ ಅಭಿಷೇಕವ ಮಾಡಿದಳು ಅದರಲಿ ಉದಯಿಸೊ ಹೊಸ ಹೊಸ ಆಸೆಗೆ ಸ್ಪೂರ್ತಿಯ ನೀಡಿದಳು ಕಲ್ಯಾಣವೇ ಕಲ್ಯಾಣವೇ 04:20 PM ಹಂಚಿ
#ಚಿತ್ರಗೀತೆ ಸ್ವಾಮಿದೇವನೆ ಲೋಕಪಾಲನೆ ಚಿತ್ರಗೀತೆ ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು 08:03 AM ಹಂಚಿ
#ಖುಷ್ವಂತ್ ಸಿಂಗ್ ಇನ್ನಿಲ್ಲ, #ಸಾಹಿತ್ಯ ಖುಷ್ವಂತ್ ಸಿಂಗ್ ಇನ್ನಿಲ್ಲ ಖುಷ್ವಂತ್ ಸಿಂಗ್ ಇನ್ನಿಲ್ಲ ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಕಥೆಗಾರರಾದ ಖುಷ್ವಂತ್ ಸಿಂಗ್ ಇಂದು (ಮಾರ್ಚ್ 20, 2014ರಂದು) ನಿಧನರಾಗಿದ್ದಾರೆ. ತೊಂಬತ್ತೊಂಬತ್ತು ತುಂಬಿ ನೂರರ ಹ 09:03 PM ಹಂಚಿ
#ಮೇಜರ್ ಸಂದೀಪ್ ಉನ್ನಿಕೃಷ್ಣನ್, #ಸ್ಮರಣೀಯರು ಮೇಜರ್ ಸಂದೀಪ್ ಉನ್ನಿಕೃಷ್ಣನ್ ನೆನಪು ಮೇಜರ್ ಸಂದೀಪ್ ಉನ್ನಿಕೃಷ್ಣನ್ 2008ರ ಮುಂಬಯಿ ದಾಳಿಯಲ್ಲಿ ಉಗ್ರರ ಗುಂಡೇಟಿಗೆ ವೀರಮರಣವಪ್ಪಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜನಿಸಿದ ದಿನ ಮಾರ್ಚ್ 15 , 1977. ಅವರ ಬಗ್ಗೆ 09:04 PM ಹಂಚಿ
#ಭಕ್ತಿಗೀತೆ ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ ಓಡಿ ಬಾರಯ್ಯ ವೈಕುಂಠಪತಿ ನಿನ್ನ ನೋಡುವೆ ಮನದಣಿಯ ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಪಾಡಿ ಪೊಗಳುವೆನು ಪರಮ ಪುರುಷ ಹರಿ ಕೆಂದಾವರೆಯಂತೆ ಪಾದಂಗಳು ರಂಗ ಚಂದದಿ ಧಿಮಿಧಿಮಿ ಕುಣಿಯುತಲಿ ಅಂದುಗೆ 08:57 AM ಹಂಚಿ
#ಭಕ್ತಿಗೀತೆ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಓಂ ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋ s ಸ್ತುತೇ ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋ s ಸ್ತು 08:19 AM ಹಂಚಿ
#ಕವಿತೆ ಮನೆ ತುಂಬಿಸುವುದು ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು; ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು. ಮರೆಮೋಸ ಕೊಂಕುಗಳನರಿಯಳಿವಳ 04:58 PM ಹಂಚಿ