#ಆಗಸ್ಟ್25, #ಕ್ರೀಡೆ ಸಿಂಧು ವಿಶ್ವ ಚಾಂಪಿಯನ್ ನಮ್ಮ ಸಿಂಧು ವಿಶ್ವ ಚಾಂಪಿಯನ್ ಆದ ದಿನ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಪಿ.ವಿ.ಸಿಂಧು ಅವರು ಕಳೆದ ವರ್ಷ ಇದೇ ದಿನದಂದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಚಿನ್ನ ಗೆ 08:58 PM ಹಂಚಿ
#ಪಂಡಿತ್ ಜಸರಾಜ್, #ಸಂಗೀತ ಪಂಡಿತ್ ಜಸರಾಜ್ ಪಂಡಿತ್ ಜಸರಾಜ್ ಇನ್ನಿಲ್ಲ ಮಹಾನ್ ಸಂಗೀತಗಾರರಾದ ಪಂಡಿತ್ ಜಸರಾಜ್ ಇಂದು ನಿಧನರಾಗಿದ್ದಾರೆ. ಪಂಡಿತ್ ಜಸರಾಜ್ ಅವರು 1930ರ ಜನವರಿ 28ರಂದು ಜನಿಸಿದರು. ಇವರು ಸಣ್ಣವರಿದ್ದಾಗಲೇ ತಂದೆ ಹಠ 11:09 PM ಹಂಚಿ
#ಕ್ರೀಡೆ ಧೋನಿ ನಿವೃತ್ತಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಕ್ರಿಕೆಟ್ ಲೋಕ ಕಂಡ ಅತ್ಯಂತ ಸಮಚಿತ್ತದ ಆಟಗಾರ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ಒಂದು ವಯಸ 11:04 PM ಹಂಚಿ
#ಮುಕ್ತಿಗೆ ದ್ವಾರ ಭಾರತ, #ಹಬ್ಬಗಳು ಮುಕ್ತಿಗೆ ದ್ವಾರ ಭಾರತ ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿಭಾಗೇ | ಸ್ವರ್ಗಾಪವರ್ಗಾಸ್ಪದಹೇತುಭೂತೇ ಭವಂತಿ ಭೂಯಃ ಪುರುಷಾಃ ಸುರತ್ವಾತ್ || ಸ್ವರ್ಗಕ್ಕೆ ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹು 11:10 AM ಹಂಚಿ
#ವೀರಮಹಿಳೆಯರು, #ಸ್ಮರಣೀಯರು ವೀರಮಹಿಳೆಯರು ಸ್ವಾತಂತ್ರ್ಯಕ್ಕಾಗಿ ನೇರ ಹೋರಾಡಿದ 12 ಮಹಿಳೆಯರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಂದಿಯ ನೆನಪಾಗುತ್ತದೆ. ಸ್ವಾತಂತ್ರ್ಯಕ್ಕಾಗಿ ನೇರವಾಗಿ 06:12 PM ಹಂಚಿ
#ಕ್ವಿಟ್ ಇಂಡಿಯಾ, #ಸ್ಮರಣೀಯರು ಕ್ವಿಟ್ ಇಂಡಿಯಾ ಕ್ವಿಟ್ ಇಂಡಿಯಾ ಮತ್ತು ಇಂಡಿಯಾ ಹಿರಿಯರೊಬ್ಬರು ಮುಂದಿನ ಕೆಲವು ದಿನ ಸ್ವಾತಂತ್ರ್ಯ ಹೋರಾಟದಲ್ಲಿದ್ದ ಮಹನೀಯರ ಕುರಿತು ಬರೆಯಿರಿ ಎಂದು ಸೂಚಿಸಿದರು. ನಿನ್ನೆ ಮತ್ತು ಇಂದು ಕ್ವಿಟ್ ಇಂಡಿ 08:42 PM ಹಂಚಿ
ಕಿ. ರಂ. ನಾಗರಾಜ ಕಿ. ರಂ. ನಾಗರಾಜ ಕನ್ನಡ ಸಾಹಿತ್ಯಲೋಕದ ವಿಶಿಷ್ಟ ವಿದ್ವಾಂಸರಾಗಿ, ಪ್ರಾಧ್ಯಾಪಕರಾಗಿ ಮತ್ತು ಬರಹಗಾರರಾಗಿ ಕಿ. ರಂ. ನಾಗರಾಜ ಅವರು ಹೆಸರಾದವರು. ಆಪ್ತ ಶಿಷ್ಯವೃಂದ ಮತ್ತು ಸಾಹಿತ್ಯಾಭಿ 03:49 PM 1 ಹಂಚಿ
#ಅಧ್ಯಾತ್ಮ, #ಶ್ರೀರಾಘವೇಂದ್ರ ಆರಾಧನೆ ಶ್ರೀರಾಘವೇಂದ್ರ ಆರಾಧನೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ಪ್ರತಿವರ್ಷ ಶ್ರಾವಣ ಮಾಸದಂತೆ ಈ ವರ್ಷವೂ ಶ್ರೀ ರಾಘವೇಂದ್ರ ಗುರುರಾಯರ ಆರಾಧನೆ ನಡೆಯುತ್ತಿದೆ. ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ 10:53 PM ಹಂಚಿ