ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶಿವಾನಂದ ಬೇಕಲ್


 ಶಿವಾನಂದ ಬೇಕಲ್


ಶಿವಾನಂದ ಬೇಕಲ್ ಬರಹಗಾರರಾಗಿ ಮತ್ತು ಬಹುಮುಖಿ ಸಾಂಸ್ಕೃತಿಕ ವ್ಯಕ್ತಿಗಳಾಗಿ ಹೆಸರಾದವರು


ಶಿವಾನಂದ 1951 ಫೆಬ್ರವರಿ 21ರಂದು

ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ಎಂಬಲ್ಲಿಜನಿಸಿದರುತಂದೆ ಬೇಕಲ ಸಾಂತನಾಯಕರು ತಾಯಿ ಲಲಿತಾಬಾಯಿಪ್ರಾಥಮಿಕದಿಂದಹೈಸ್ಕೂಲುವರೆಗೆ ಇವರ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ ಕಾಸರಗೋಡಿನಲ್ಲಿ ಬಿ.ಎಸ್ಸಿಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್., ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಮತ್ತುಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದರು


ಶಿವಾನಂದ ಬೇಕಲ್ ಚಿಕ್ಕಂದಿನಿಂದಲೇ ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಂಡರು. 16ನೇವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೇ 1968ರಲ್ಲಿ ಪ್ರಜಾವಾಣಿ ದೀಪಾವಳಿಕಥಾಸ್ಪರ್ಧೆಯಲ್ಲಿ ಬಹುಮಾನ ಸಂದಿತುಪ್ರಾರಂಭದಲ್ಲಿ ಇವರ ಲೇಖನ ಕೃಷಿ ಮಂಗಳೂರಿನನವಭಾರತಕಿನ್ನಗೋಳಿಯ ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಮೂಡಿ ನಂತರರಾಜ್ಯಮಟ್ಟದ ಪತ್ರಿಕೆಗಳಾದ ಸುಧಾತರಂಗಪ್ರಜಾವಾಣಿತುಷಾರಕರ್ಮವೀರಉದಯವಾಣಿಮುಂತಾದ ಪತ್ರಿಕೆಗಳಲ್ಲಿ ಮೂಡಿಬಂತು


ಪದವಿಗಳಿಸಿದ ನಂತರ ಭಾರತೀಯ ಪ್ರಸಾರ ಸೇವೆಗೆ ಬಂದ ಶಿವಾನಂದ ಬೇಕಲ್ ಅವರುಮಂಗಳೂರುಗುಲಬರ್ಗಾಬೆಂಗಳೂರು ಆಕಾಶವಾಣಿಬೆಂಗಳೂರು ದೂರದರ್ಶನಗುಲಬರ್ಗಾದೂರದರ್ಶನ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರುಮುಂದೆ ಗುಲಬರ್ಗಾ ಆಕಾಶವಾಣಿ ಕೇಂದ್ರದಲ್ಲಿ  ಸಹಾಯಕ ಕೇಂದ್ರ ನಿರ್ದೇಶಕರಾದರು



ಶಿವಾನಂದ ಬೇಕಲ್ ಅವರ ಕೃತಿಗಳಲ್ಲಿ ಇನ್ನಾದರೂ ಅರ್ಥವಾಗೋಣಮಂಗ್ಳೂರ ಮಲ್ಲಿಗೆ ಕವನಸಂಕಲನ ಮೈಲಿಗೆಕಪ್ಪುಚುಕ್ಕೆಮಳೆನಿಂತ ಮೇಲಿನ ಮರ ಕಾದಂಬರಿಗಳುಕರಾವಳಿಯ ಕಾವ್ಯ(ಕನ್ನಡದ ನಾಲ್ಕು ಜಿಲ್ಲೆಯ ೧೧೭ ಕವಿಗಳ ಪ್ರಾತಿನಿಕ ಕವನ ಸಂಕಲನ), ಕೈಂಕರ್ಯರಜತೋತ್ಸವ ಸಂಪಾದಿತ ಕೃತಿಗಳುಮುಂತಾದವು ಸೇರಿವೆಇದಲ್ಲದೆ ಜನಪ್ರಿಯ ಇಂಗ್ಲಿಷ್ಪ್ರೇರಣಾತ್ಮಕ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆಇವುಗಳಲ್ಲಿ ಬ್ರಿಯಾನ್ ಟ್ರೇಸಿ ಅವರಸಮಯದ ನಿರ್ವಹಣೆಪ್ರೇರಣೆವೈಯಕ್ತಿಕ ಯಶಸ್ಸುನಾಯಕತ್ವವ್ಯವಸ್ಥಾಪನೆಯಶಸ್ವೀಮಾರಾಟಗುರಿಪಾವ್ಲೋ ಕೊಯೆಲೊ ಅವರ ಅಲ್ಕೆಮಿಸ್ಟ್ಎಡಿತ್ ಎಗರ್ ಉಡುಗೊರೆಜೋಸೆಫ್ ಮರ್ಫಿ ಅವರ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿಶ್ರೀ ಎಂ ಅವರ ಧ್ಯಾನವಿಕ್ಟರ್ ಪ್ರಾಂಕಲ್ ಅವರ ಬದುಕಿನ ಅರ್ಥ ಹುಡುಕಾಟದಲ್ಲಿ ಮನುಷ್ಯಜಯಶ್ರೀ ಶೆಟ್ಟಿ ರಚಿತ ಶಿವರಾಮಭಂಡಾರಿಯ ಜೀವನ ಪಯಣವಾದ ಸ್ಮೈಲಿಂಗ್ ಅಟ್  ಟಾಪ್ರಾಮರ್ಟ್ ಟಿಕಿಯೋಸಾಕಿಅವರ ರಿಚ್ ಡ್ಯಾಡ್ ಪೂರ್ ಡ್ಯಾಡ್ ಮುಂತಾದವು ಸೇರಿವೆ.


ಶಿವಾನಂದ ಬೇಕಲ್ ಭಾವಗೀತೆಭಕ್ತಿಗೀತೆಜಾನಪದ ಗೀತೆ ಕ್ಯಾಸೆಟ್ಸಿಡಿಗಳನ್ನು ಹೊರತಂದಿದ್ದಾರೆಶಿವರಾಮಕಾರಂತರುಡಾರಾಜಕುಮಾರ್ಕೆ.ಎಸ್ನರಸಿಂಹಸ್ವಾಮಿಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಪ್ರಮುಖರ ಸಂದರ್ಶನಸಾಕ್ಷ್ಯ ಚಿತ್ರಗಳನ್ನುಆಕಾಶವಾಣಿದೂರದರ್ಶನಗಳಿಗಾಗಿ ತಯಾರಿಸಿದ್ದಾರೆಇವರ ಹಲವಾರು ಕಾರ್ಟೂನ್ಮಾಲಿಕೆಗಳು ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿವೆಇವರೇ ಬರೆದು ಪ್ರಸ್ತುತ ಪಡಿಸಿರುವಹಲವಾರು ದೂರದರ್ಶನರೇಡಿಯೋ ನಾಟಕಪ್ರಹಸನಗಳಿಗೆ ವಿಶೇಷ ಪುರಸ್ಕಾರ ಸಂದಿವೆ


ಶಿವಾನಂದ ಬೇಕಲ್ ಅವರಿಗೆ ೨ನೇ ಹೊಸದುರ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗುಲಬರ್ಗಾ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಬೇಕಲದಲ್ಲಿ ಜರುಗಿದ ಚುಟುಕುಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆಕಡೆಂಗೋಡ್ಲು ಕಾವ್ಯಪ್ರಶಸ್ತಿಗುಲಬರ್ಗಾವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆತಮ್ಮತಂದೆಯವರ ನೆನಪಲ್ಲಿ ಶ್ರೀ ಬೇಕಲ್ ಸಾಂತನಾಯಕ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ


Shivananda Bekal

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ