ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಚಾರಿ ವಿಜಯ್


 ಸಂಚಾರಿ ವಿಜಯ್ 


ಇಂದು ಸಂಚಾರಿ ವಿಜಯ್ ಅವರ ಸಂಸ್ಮರಣೆ ದಿನ


ಬಿವಿಜಯ್ ಕುಮಾರ್ 1983 ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನಪಂಚನಹಳ್ಳಿಯಲ್ಲಿ  ಜನಿಸಿದರು.  


ಸಂಚಾರಿ ರಂಗತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾದ ವಿಜಯ್ 2011ರಲ್ಲಿ ತೆರೆಕಂಡ'ರಂಗಪ್ಪ ಹೊಗ್ಬಿಟ್ನಾಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು.


ವಿಜಯ್ 'ನಾನು ಅವನಲ್ಲ ಅವಳುಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತುರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದರು.


ದಾಸವಾಳರಾಮ ರಾಮ ರಘು ರಾಮಹರಿವುಒಗ್ಗರಣೆಕಿಲ್ಲಿಂಗ್ ವೀರಪ್ಪನ್ಸಿನಿಮಾ ಮೈಡಾರ್ಲಿಂಗ್ಸಿಪಾಯಿರಿಕ್ತಅಲ್ಲಮಮಾರಿಕೊಂಡವರುನನ್ ಮಗಳೇ ಹೀರೋಯಿನ್ಅವ್ಯಕ್ತವರ್ತಮಾನಕೃಷ್ಣ ತುಳಸಿಪಾದರಸನಾತಿಚರಾಮಿಆಡುವ ಗೊಂಬೆಜಂಟಲ್‍ಮ್ಯಾನ್ಆಕ್ಟ್  1978 ಮುಂತಾದವು ವಿಜಯ್ ಅವರ ಇದುವರೆಗೆ ಬಿಡುಗಡೆಯಾಗಿರುವ ಇತರ ಚಿತ್ರಗಳಲ್ಲಿಸೇರಿವೆಅವರು ಇತರ ಭಾಷೆಗಳ ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದರು.


ವಿಜಯ್ ನಟನಾಗಿದ್ದರೂ ಕೊರೊನಾ ಪೀಡಿತರಿಗಾಗಿ ಸಹಾಯ ಮಾಡುತ್ತಾ ಕೆಲಸಮಾಡುತ್ತಿದ್ದರು


ವಿಜಯ್, 2021 ಜೂನ್ 12ರಂದು ನಡೆದ ಅಪಘಾತದ ದೆಸೆಯಿಂದ 2021 ಜೂನ್ 15ರಂದುನಿಧನರಾದರು ಸಾವಿನಲ್ಲೂ ಅವರ ಅಂಗಾಂಗಳ ದಾನಕ್ಕೆ ಏರ್ಪಾಡಾಯಿತು.


ಇಷ್ಟು ಸಣ್ಣ ವಯಸ್ಸು ಇನ್ನೂ ನಾವು ಅವರ ಹೆಚ್ಚಿನ ಸಾಧನೆ ಕಾಣಬಹುದು ಎಂದುಕೊಂಡಿದ್ದಾಗಹೀಗೆ ಸಂಚಾರ ಮುಗಿಸಿಬಿಟ್ಟು ಬೇಗ ಹೊರಟುಬಿಟ್ಟರು ವಿಜಯ್.


On Remembrance Day of Sanchari Vijay


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ