ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಾರ್ಥನೆ


ಪಕ್ಷಿಗಳ ಬೆಳಗಿನ ಮಂತ್ರಾಲೊಚನೆ ಸಭೆ.  
ಮೊದಲು ಪ್ರಾರ್ಥನೆ ಮಾಡೋಣ:

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿಃದುಃಖಭಾಗ್ಭವೇತ್

ಎಲ್ಲರೂ ಸುಖಿಗಳಾಗಲಿ; ಎಲ್ಲರೂ ಆರೋಗ್ಯವಂತರಾಗಲಿ
ಎಲ್ಲರೂ ಶುಭವನ್ನೇ ಕಾಣುವಂತಾಗಲಿ; ಯಾರೂ ದುಃಖಿತರಾಗದಿರಲಿ.

Photo: At Kukkarahalli Lake, Mysore on 15.6.2012


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ