#ಆಗಸ್ಟ್20, #ಎಸ್. ಎಲ್. ಭೈರಪ್ಪ ಎಸ್. ಎಲ್. ಭೈರಪ್ಪ ಎಸ್. ಎಲ್. ಭೈರಪ್ಪ ಡಾ.ಎಸ್.ಎಲ್. ಭೈರಪ್ಪ'ನವರು ನಮ್ಮ ಕಾಲದ ಮಹಾನ್ ಕಾದಂಬರಿಕಾರರು. ಭೈರಪ್ಪನವರು ಜನಪ್ರಿಯತೆ ಮತ್ತು ಚಿಂತನಶೀಲತೆ ಇವೆರಡನ್ನೂ ಕಾಯ್ದುಕೊಂಡ ಅಪೂರ್ವ ಬರಹಗ 06:52 AM ಹಂಚಿ
#ಆಗಸ್ಟ್20, #ಜೂನ್6 ದೇವರಾಜ ಅರಸು ಡಿ. ದೇವರಾಜ ಅರಸು ಡಿ. ದೇವರಾಜ ಅರಸು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದವರು. ದೇವರಾಜ ಅರಸು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ 1915ರ ಆಗಸ್ಟ್ 20ರಂದು ಜನಿಸ 06:48 AM ಹಂಚಿ
ಪೂಜಾಮಂದಿರ ಈ ಲೋಕವೆಲ್ಲ ನೀನೇ ಇರುವ ಪೂಜಾ ಮಂದಿರ ನಾ ಕಾಣುತಿರುವ ನೋಟವೆಲ್ಲ ಸತ್ಯ ಸುಂದರ At Emirates Hills, Dubai on 17.08.2024 06:48 AM ಹಂಚಿ
#ಆಗಸ್ಟ್20, #ಉದ್ಯಮ ನಾರಾಯಣಮೂರ್ತಿ ಎನ್. ಆರ್. ನಾರಾಯಣಮೂರ್ತಿ ಆಗಸ್ಟ್ 19ರಂದು ಸುಧಾ ಮೂರ್ತಿಗಳಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ನೆನೆಸಿಕೊಂಡೆವು. ಆಗಸ್ಟ್ 20 ಅವರ ಪತಿ ನಾರಾಯಣಮೂರ್ತಿಗಳಿಗೆ ಹುಟ್ಟುಹಬ್ಬದ ಶು 06:30 AM 1 ಹಂಚಿ
#ಅಧ್ಯಾತ್ಮ, #ಆಗಸ್ಟ್20 ಪರಿಮಳ ಗೆಳೆಯರ ಬಳಗ ಪರಿಮಳ ಗೆಳೆಯರ ಬಳಗ ಪರಿಮಳ ಎಂದರೆ ತಕ್ಷಣ ಶ್ರೀರಾಘವೇಂದ್ರ ಸ್ವಾಮಿಗಳು ನೆನಪಾಗುತ್ತಾರೆ. ಈ ಹೆಸರಿನಲ್ಲಿ ಕಳೆದ 49 ವರ್ಷಗಳಿಗೂ ಮೀರಿ ಕೈಂಕರ್ಯ ನಡೆಸುತ್ತಿರುವ ತಂಡ 'ಪರಿಮಳ ಗೆಳ 06:30 AM ಹಂಚಿ
#ಆಗಸ್ಟ್20, #ಕಲೆ ಶೀಲಾ ನಾಯಕ್ ಶೀಲಾ ನಾಯಕ್ ಶೀಲಾ ನಾಯಕ್ ಅವರು ಚಿತ್ರಕಲೆ, ಕರ ಕುಶಲ ಕಲೆ, ಸಾಹಿತ್ಯ ಹೀಗೆ ನಿರಂತರ ಸೃಜನಶೀಲ ವ್ಯಕ್ತಿ. ಆಗಸ್ಟ್ 20 ಶೀಲಾ ಅವರ ಜನ್ಮದಿನ. ಮಂಗಳೂರಿನವರಾದ ಶೀಲಾ ವಿಜ್ಞಾನ ಪಧವೀಧರೆ. ಶ 06:21 AM ಹಂಚಿ
#ಆಗಸ್ಟ್20, #ವಿ. ಜಿ. ನರೇಂದ್ರ ವಿ. ಜಿ. ನರೇಂದ್ರ ವಿ. ಜಿ. ನರೇಂದ್ರ ವಿ. ಜಿ. ನರೇಂದ್ರ ವ್ಯಂಗ್ಯಚಿತ್ರ ಕಲಾವಿದರನ್ನು ಸಂಘಟನೆಯ ಮೂಲಕ ಒಂದೆಡೆ ತಂದು ವ್ಯಂಗ್ಯಚಿತ್ರ ಕಲೆಗೆ ಗೌರವ ತಂದವರು. ವೆಂಕಟೇಶ್ ಜಿ ನರೇಂದ್ರ 1948ರ ಆಗಸ್ಟ್ 20 06:13 AM ಹಂಚಿ
#ಆಗಸ್ಟ್20, #ನಾಗರೇಖಾ ಗಾಂವಕರ ನಾಗರೇಖಾ ಗಾಂವಕರ ನಾಗರೇಖಾ ಗಾಂವಕರ ನಾಗರೇಖಾ ಗಾಂವಕರ ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಬಹುಮುಖಿ ಚಿಂತಕಿ ಮತ್ತು ಬರಹಗಾರ್ತಿ. ನಾಗರೇಖಾ ಅವರ ಜನ್ಮದಿನ ಆಗಸ್ಟ್ 20. ಕೃಷಿ ಕುಟುಂಬದಿಂದ ಬಂದವರಾದ ನಾಗರೇಖ 06:11 AM ಹಂಚಿ
#ಆಗಸ್ಟ್20, #ಎಂ. ಪಿ. ಶಂಕರ್ ಎಂ. ಪಿ. ಶಂಕರ್ ಎಂ. ಪಿ. ಶಂಕರ್ ವಿಶಾಲ ಮೈಕಟ್ಟಿನ ಅಜಾನುಬಾಹು ಎಂ. ಪಿ. ಶಂಕರ್ ಕನ್ನಡ ಚಿತ್ರರಂಗದ ಚಿರಸ್ಮರಣೀಯ ಕಲಾವಿದರಲ್ಲಿ ಒಬ್ಬರು. ‘ನಾರದ ವಿಜಯ’ ಎಂಬ ಚಿತ್ರದಲ್ಲಿ ‘ಮಾಂಸಪರ್ವತ’ ಎಂದು ನಾರದ 06:01 AM ಹಂಚಿ
#ಆಗಸ್ಟ್20, #ಸಾಯಿಸುತೆ ಸಾಯಿಸುತೆ ಸಾಯಿಸುತೆ ‘ಸಾಯಿಸುತೆ’ ಕಾವ್ಯನಾಮದ ರತ್ನ ಅವರು ಕನ್ನಡ ಸಾಹಿತ್ಯಲೋಕದ ಜನಪ್ರಿಯ ಕಾದಂಬರಿಗಾರ್ತಿ. ಸಾಯಿಸುತೆ 1942ರ ಆಗಸ್ಟ್ 20ರಂದು ಕೋಲಾರದಲ್ಲಿ ಜನಿಸಿದರು. ತಂದೆ ವೆಂಕಟಪ್ಪ. ತಾ 06:00 AM ಹಂಚಿ