#ಆರ್. ಎನ್. ಪದ್ಮನಾಭ, #ಮೇ31 ಆರ್. ಎನ್. ಪದ್ಮನಾಭ ಆರ್. ಎನ್. ಪದ್ಮನಾಭ ನಿಧನ ಎಚ್ ಎಮ್ ಟಿ ಸಂಸ್ಥೆಯಲ್ಲಿ ನಾನು ವೃತ್ತಿ ಆರಂಭಿಸಿದ ಸಂದರ್ಭದಲ್ಲಿ ನನ್ನ ವೃತ್ತಿ ಜೀವನದ ಮೊದಲ ಅಧಿಕಾರಿಗಳಾಗಿದ್ದ ಆರ್. ಎನ್. ಪದ್ಮನಾಭ ಸಾರ್ ಇಂದು ನಿಧನ 10:52 AM ಹಂಚಿ
#ನನ್ನ ಚಿತ್ರಗಳು, #ಮೇ31 ಮೂಡಣದ ಅರಮನೆ ಮೂಡಣದ ಅರಮನೆಯ ಕದವು ತೆರೆಯುತಿರೆ ಬಾಲರವಿ ನಸುನಗುತ ಇಣುಕಿ ನೋಡುತಿರೆ ಆಕಾಶ ಕೆಂಪಾಗಿ ಭುವಿಯೆಲ್ಲ ರಂಗಾಗಿ ನಲಿಯುತ ಕುಣಿಯುತ ಬರುತಿರಲು ಉಷೆ ಮರೆಯಾದಳು ನಿಷೆ ... ಬಾನಿನ ಅಂಚಿಂದ ಬಂದೆ, ನ 07:27 AM ಹಂಚಿ
#ಮೇ31, #ಮೇಘನಾ ಸುಧೀಂದ್ರ ಮೇಘನಾ ಸುಧೀಂದ್ರ ಮೇಘನಾ ಸುಧೀಂದ್ರ ಮೇಘನಾ "ಜಯನಗರದ ಹುಡುಗಿ" ಅಂಕಣ ಮತ್ತು ತಮ್ಮ ಬ್ಲಾಗ್ನಿಂದ ಜಯನಗರದ ಹುಡುಗಿಯೆಂದೇ ಜನಪ್ರಿಯರಾದವರು. ಹೀಗಾಗಿ ಅವರ ಊರು ಬೆಂಗಳೂರು ಎಂದು ಬೇರೆ ಹೇಳಬೇಕಾ 07:23 AM ಹಂಚಿ
#ಅಹಲ್ಯಾಬಾಯಿ ಹೋಳ್ಕರ್, #ಮೇ31 ಅಹಲ್ಯಾಬಾಯಿ ಅಹಲ್ಯಾಬಾಯಿ ಹೋಳ್ಕರ್ ಅಹಲ್ಯಾಬಾಯಿ ಹೋಳ್ಕರ್ ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬರು. ಅಹಲ್ಯಾಬಾಯಿ 1725ರ ಮೇ 31ರಂದು ಮಹಾರಾಷ್ಟ್ರದ ಜಮಖೇಡ್ ಬಳಿಯ 07:22 AM ಹಂಚಿ
#ಎಸ್. ಪಿ. ಪಾಟೀಲ್, #ಮೇ31 ಎಸ್. ಪಿ. ಪಾಟೀಲ್ ಎಸ್. ಪಿ. ಪಾಟೀಲ್ ಡಾ. ಎಸ್. ಪಿ. ಪಾಟೀಲ್ ಜೈನ ಸಾಹಿತ್ಯ, ಸಿದ್ಧಾಂತ, ಚರಿತ್ರೆಗಳ ಖ್ಯಾತ ವಿದ್ವಾಂಸರೆನಿಸಿದ್ದಾರೆ ಎಸ್.ಪಿ.ಪಾಟೀಲರು 1939ರ ಮೇ 31ರಂದು ಮಹಾರಾಷ್ಟ್ರದ ಅಂಕಲಿ ಜಿಲ್ 07:12 AM ಹಂಚಿ
#ಕಮಲಾ ದಾಸ್, #ಕಮಲಾದಾಸ್ ಕಮಲಾದಾಸ್ ಕಮಲಾದಾಸ್ ಕಮಲಾದಾಸ್ ಪ್ರಸಿದ್ಧ ಬರಹಗಾರ್ತಿ ಎನಿಸಿದ್ದವರು. ಅವರು ಕೌಟುಂಬಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳನ್ನು ಕಿತ್ತೆಸೆದು ಬೆಳೆಯುವ ಪ್ರಬಲ ಸ್ತ್ರೀಶಕ್ತಿಯನ್ನು ಪ್ರತ 07:06 AM ಹಂಚಿ
#ಉದ್ಯಮ, #ಮೇ31 ಸುಬ್ರತೋ ಬಾಗ್ಚಿ ಸುಬ್ರತೋ ಬಾಗ್ಚಿ ಸುಬ್ರತೋ ಬಾಗ್ಚಿ ಅವರು 2008ರಲ್ಲಿ ಮಾಡಿದ 'Go kiss the world’ ಎಂಬ ಭಾಷಣ ನನ್ನನ್ನು ಕಳೆದ ದಶಕದಲ್ಲಿ ಪ್ರಭಾವಿಸಿದ ಪ್ರಮುಖ ವಿಷಯಗಳಲ್ಲೊಂದು. ಮುಂದೆ ಅವ 07:04 AM ಹಂಚಿ
#ಎಂ. ಮೋಹನ್ ಆಳ್ವ, #ಮೇ31 ಎಂ. ಮೋಹನ ಆಳ್ವ ಎಂ. ಮೋಹನ ಆಳ್ವ ಡಾ. ಎಂ. ಮೋಹನ್ ಆಳ್ವ ನಮ್ಮ ಕಾಲಮಾನದ ಒಬ್ಬ ಮಹಾನ್ ಸಾಂಸ್ಕೃತಿಕ ರಾಯಭಾರಿ ಎಂಬುದು ವಿದ್ವತ್ ವಲಯದಿಂದ ಜನಸಾಮಾನ್ಯನವರೆಗೆ ಎಲ್ಲರೂ ಒಪ್ಪುವ ಮಾತು. ಮೋಹನ ಆಳ್ವರು ಮೂ 06:37 AM ಹಂಚಿ
#ಡಿಸೆಂಬರ್6, #ಪಾರ್ವತಮ್ಮ ರಾಜ್ಕುಮಾರ್ ಪಾರ್ವತಮ್ಮ ಪಾರ್ವತಮ್ಮ ರಾಜ್ಕುಮಾರ್ ಲೇಖನ: ಬಿ. ಕೆ. ಸುಮತಿ B.k. Sumathi ಕನ್ನಡ ಕುಲಕೋಟಿಯನ್ನು ಆವರಿಸಿ, ಸ್ಫೂರ್ತಿ ನೀಡಿ ಮುನ್ನಡೆಸಿದ ಮಹಾಶಕ್ತಿ, ಕನ್ನಡಿಗರ ಆರಾಧ್ಯದೈವ ಡಾ. ರಾಜಕುಮಾರ್. 06:30 AM ಹಂಚಿ
#ಟಿ. ಆರ್. ಮಹಾಲಿಂಗಮ್, #ನವೆಂಬರ್6 ಮಹಾಲಿಂಗಮ್ ಟಿ. ಅರ್. ಮಹಾಲಿಂಗಮ್ ಟಿ. ಅರ್. ಮಹಾಲಿಂಗಮ್ ಕರ್ನಾಟಕ ಸಂಗೀತಪ್ರಪಂಚದಲ್ಲಿ ನವಪರಂಪರೆಯನ್ನು ಸ್ಥಾಪಿಸಿದ ಕಲಾವಿದರು. ಅತ್ಯಂತ ಸರಳ ವಾದ್ಯವಾದ ಕೊಳಲನ್ನು ತಮ್ಮ ಅದ್ವಿತೀಯ ವಾದನಕೌಶಲದಿ 06:24 AM ಹಂಚಿ
#ಪ್ರೊ. ಎಚ್. ಆರ್. ರಾಮಕೃಷ್ಣ ರಾವ್, #ಮೇ31 ರಾಮಕೃಷ್ಣ ರಾವ್ ಎಚ್. ಆರ್. ರಾಮಕೃಷ್ಣ ರಾವ್ ಪ್ರೊ. ಎಚ್. ಆರ್. ರಾಮಕೃಷ್ಣ ರಾವ್ ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಮತ್ತು ಚಿಂತಕರಾಗಿ ಪ್ರಸಿದ್ಧರಾದವರು. ಹೊಳಲ್ಕೆರೆ ರಂಗರಾ 06:04 AM ಹಂಚಿ
#ಏಪ್ರಿಲ್10, #ಚಿ. ನ. ಮಂಗಳಾ ಚಿ. ನ. ಮಂಗಳಾ ಚಿ. ನ. ಮಂಗಳಾ ಚಿ. ನ. ಮಂಗಳಾ ಖ್ಯಾತ ಶಿಕ್ಷಣ ತಜ್ಞರಾಗಿ, ಸಾಂಸ್ಕೃತಿಕ ಚಿಂತಕರಾಗಿ ಮತ್ತು ಬರಹಗಾರರಾಗಿ ಸ್ಮರಣೀಯರಾಗಿದ್ದಾರೆ. ಚಿ.ನ. ಮಂಗಳಾ 1938ರ ಏಪ್ರಿಲ್ 10ರಂದು ಬೆಂಗಳೂರಿನಲ್ಲ 06:19 AM 1 ಹಂಚಿ
#ಕಾಳಿದಾಸ, #ಮೇ30 ಕಾಳಿದಾಸ ಕಾಳಿದಾಸ ಕಾಳಿದಾಸನ ಕಾಲ 4ನೆಯ ಶತಮಾನ. ಕಾಳಿದಾಸ ಸಂಸ್ಕೃತ ಸಾಹಿತ್ಯದಲ್ಲಿ ಕವಿಕುಲಗುರು ಎಂಬ ಪ್ರಶಸ್ತಿಗೆ ಪಾತ್ರನಾದ ಕವಿ; ಕವಿತಾಮಾಧುರ್ಯ ಮತ್ತು ಪ್ರತಿಭೆಗಳಿಂದ ವಿಶ್ವಕವಿಗಳ ಶ್ರೇಣ 06:14 AM ಹಂಚಿ
#ಎಚ್. ಎಸ್. ವೆಂಕಟೇಶಮೂರ್ತಿ, #ಜೂನ್23 ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು ಯುವ ಕವಿಗಳು ಎನ್ನುತ್ತಿದ್ದ ನಮ್ಮ ಪೀಳಿಗೆಯವರಿಗೆ ಅವರನ್ನು ನೆನೆದಾಗ ನಾವೂ ಕೂಡಾ ಪುಟ್ಟವರು ಎಂಬ ಮುದದ ಭಾವ ಆವರಿಸ 06:10 AM ಹಂಚಿ
#ಪ್ರಹ್ಲಾದ ನರೇಗಲ್ಲ ಬಂಡೇರಾವ, #ಮೇ30 ನರೇಗಲ್ಲ ಮಾಸ್ತರ ಪ್ರಹ್ಲಾದ ನರೇಗಲ್ಲ ಬಂಡೇರಾವ ನರೇಗಲ್ಲ ಮಾಸ್ತರ ಎಂದೇ ಪ್ರಖ್ಯಾತರಾದ ಮಹತ್ವದ ಸಾಹಿತ್ಯ ಸೇವಕರು ಪ್ರಹ್ಲಾದ ನರೇಗಲ್ಲ ಬಂಡೇರಾವ ಅವರು. ಪ್ರಹ್ಲಾದ ನರೇಗಲ್ಲ ಬಂಡೇರಾವ 1907ರ ಮೇ 30ರಂದು 06:06 AM ಹಂಚಿ