ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭುವನೇಶ್ವರಿಯ ನೆನೆ ಮಾನಸವೇ


ಭುವನೇಶ್ವರಿಯ ನೆನೆ ಮಾನಸವೇ 
ಭವಬಂಧಂಗಳ ಭೀತಿಯ ಬಿಡುವೆ

ಭವದಲಿ ಬರಿದೇ ನವೆಯದೇ ನೋಯದೇ
ತವ ಸುವಿಲಾಸದಿ ತಣಿಯುವೆ ಸುಖಿಸುವೆ

ವೃಜಿನಂಗಳನು ವಿದಲಿಪ ಮಾತೆಯ
ತ್ರಿಜಗಜ್ಜನನಿಯ ತ್ರಿಗುಣಾತೀತೆಯ
ನಿಜ ಭಕ್ತಾವನ ಸುರವರ ಸುರಭಿಯ 
ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ


ಸಾಹಿತ್ಯ: ಮುತ್ತಯ್ಯ ಭಾಗವತರು

ಗಾಯನ: ಮಹಾರಾಜಪುರಂ ಸಂತಾನಂ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ