ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ!

ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ!
ಬಾವಿಗೆ ನೂಕಿ ಕೊಡ,ನೀರ ಮೇಲಕ್ಕೆ ತರತ್ತೆ!
ಹಲಸಿನ ಹಣ್ಣ ಸುಲಿದರೆ ಒಳಗೆ ಸಿಹಿ ತೊಳೆ ಇರತ್ತೆ!
ನಗತಾ ನಗತಾ ನೋಡಿ ನಿಮ್ಮ ಕನ್ನಡೀನೂ ನಗತ್ತೆ!

ಸಾಹಿತ್ಯ: ಡಾ. ಎಚ್. ಎಸ್. ವೆಂಕಟೇಶಮೂರ್ತಿ
(ಬಾರೋ ಬಾರೋ ಮಳೆರಾಯ ಕೃತಿಯಿಂದ)

Tag: Mannalloori beeja

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ