ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ! ಮಣ್ಣಲ್ಲೂರಿ ಬೀಜ, ಗಿಡ ಮೇಲಕ್ಕೆ ಬರತ್ತೆ! ಬಾವಿಗೆ ನೂಕಿ ಕೊಡ,ನೀರ ಮೇಲಕ್ಕೆ ತರತ್ತೆ! ಹಲಸಿನ ಹಣ್ಣ ಸುಲಿದರೆ ಒಳಗೆ ಸಿಹಿ ತೊಳೆ ಇರತ್ತೆ! ನಗತಾ ನಗತಾ ನೋಡಿ ನಿಮ್ಮ ಕನ್ನಡೀನೂ ನಗತ್ತೆ! ಸಾಹಿತ್ಯ: ಡಾ. ಎಚ್. ಎಸ್. ವೆಂಕಟೇಶಮೂರ್ತಿ (ಬಾರೋ ಬಾರೋ ಮಳೆರಾಯ ಕೃತಿಯಿಂದ) Tag: Mannalloori beeja ನವೀನ ಹಳೆಯದು ಕಾಮೆಂಟ್ಗಳು ತಮ್ಮ ಸಲಹೆಗಳಿಗೆ ಸುಸ್ವಾಗತ!
ಕಾಮೆಂಟ್ಗಳು