ಹೀಗಿತ್ತು!
ಒಮ್ಮೆ ಕರ್ನಾಟಕ ಹೀಗಿತ್ತು!
ಜಾತಿಸಂಕರವಿಲ್ಲ ಜಡದೇಹಿಗಳಿಲ್ಲ
ನೀತಿ ಹೀನರು ಚೋರರಿಲ್ಲ
ಘಾತುಕರಿಲ್ಲ ದುರ್ಜನರಿಲ್ಲ ಕರ್ಣಾಟಕ
ರೀತಿಯನೆಂತು ಬಣ್ಣಿಪೆನು
ತೊರೆಗೂಡಿದ ನದಿ ನದಿಯ ಕಾಲುವೆಗಳು
ಪರಿದು ಕೂಡಿದ ಕೆರೆಯಿಂದ
ಕೆರೆತೊರೆ ನಡಿಯಾರಾಮ ರಂಜಿಸುತಿಹ
ಪುರವಿಹುವಾ ದೇಶದೊಳಗೆ
ಸಾಹಿತ್ಯ: ಗೋವಿಂದ ವೈದ್ಯ
(ಕ್ರಿ.ಶ. 1648 - ಕಂಠೀರವ ನರಸಿಂಹರಾಜ ವಿಜಯ)
ಚಿತ್ರ: ಒಮ್ಮೆ ಬೆಳಗಾಂ ಜಿಲ್ಲೆಯ ಗೋಕಾಕ್ ಜಲಪಾತವೂ ಹೀಗಿತ್ತು.🤔
ಕಾಮೆಂಟ್ಗಳು