ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯೆಯು ಬಂದಾಗ


 ಹನಿಮಳೆಯಲ್ಲಿ ಮಿಂದು ಪುಳಕಿಸಿದ ಇಳೆಗೆ, 
ಬಂದು ಸೇರಿತು ಮುಗಿಲ ಬೆಳಕ ರಾಶಿ.

ಹಳತು ಕೊಳೆಗಳ ಮರೆತು ಎಚ್ಚೆತ್ತ ಜೀವಕ್ಕೆ, 
ಮುದದೆ ಹಾಡಿತು ಮನವು ಸುಪ್ರಭಾತ.
Photo @ Kukkarahalli Lake on 25.08.2013 
at around 6.45 a.m.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ